ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಮಾನ್ವಿ: ಕೂಲಿ ಕಾರ್ಮಿಕರಿಂದ ಕೆಲಸಕ್ಕಾಗಿ ಒಟ್ಟು 31,140 ಅರ್ಜಿಗಳು ಸಲ್ಲಿಕೆ

ಕೂಲಿ ಕಾರ್ಮಿಕರಿಂದ ಕೆಲಸಕ್ಕಾಗಿ ಒಟ್ಟು 31,140 ಅರ್ಜಿಗಳು ಸಲ್ಲಿಕೆ ನರೇಗಾ ಯೋಜನೆ ಅಡಿಯಲ್ಲಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನರಿಗೆ ನಿರಂತರ ಕೆಲಸ ಒದಗಿಸಿ ಗುಳೆ ಹೋಗುವುದನ್ನು ತಪ್ಪಿಸಲು ಹಮ್ಮಿಕೊಂಡಿರುವ ‘ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
Last Updated 28 ಮಾರ್ಚ್ 2024, 5:33 IST
ಮಾನ್ವಿ: ಕೂಲಿ ಕಾರ್ಮಿಕರಿಂದ ಕೆಲಸಕ್ಕಾಗಿ ಒಟ್ಟು 31,140 ಅರ್ಜಿಗಳು ಸಲ್ಲಿಕೆ

ಮಾಜಿ ಸಂಸದರಿಗೆ ಟಿಕೆಟ್‌ ನೀಡಲು ಆಗ್ರಹ: ಆತ್ಮಹತ್ಯೆಗೆ ಯತ್ನ

ಮಾಜಿ ಸಂಸದ ಬಿ.ವಿ.ನಾಯಕ ಅವರಿಗೆ ಟಿಕೆಟ್‌ ನೀಡುವಂತೆ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಲು ನಗರದ ರಾಯಚೂರು ಹಬ್‌ನಲ್ಲಿ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ಇಬ್ಬರು ಯುವಕರು ಮೈಮೇಲೆ ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಹಸನ ನಡೆಯಿತು.
Last Updated 27 ಮಾರ್ಚ್ 2024, 22:55 IST
fallback

ಟಿಕೆಟ್ ಕೊಡದಿದ್ದರೆ ದಿಟ್ಟ ನಿರ್ಧಾರ: ಎಚ್ಚರಿಕೆ

ಬಿ.ವಿ. ನಾಯಕ ಬೆಂಬಲಿಗರಿಂದ ‘ಗೋಬ್ಯಾಕ್ ಅಮರೇಶ್ವರ ನಾಯಕ’ ಘೋಷಣೆ
Last Updated 27 ಮಾರ್ಚ್ 2024, 16:28 IST
ಟಿಕೆಟ್ ಕೊಡದಿದ್ದರೆ ದಿಟ್ಟ ನಿರ್ಧಾರ: ಎಚ್ಚರಿಕೆ

ಸೋಲಾಪುರದಿಂದ ಶ್ರೀಶೈಲದವರೆಗೆ ಭಕ್ತರ ಪಾದಯಾತ್ರೆ

26 ವರ್ಷಗಳ ನಂತರ ಮೆರವಣಿಗೆಯಲ್ಲಿ ಪಂಚ ನಂದಿಕೋಲು
Last Updated 27 ಮಾರ್ಚ್ 2024, 16:28 IST
ಸೋಲಾಪುರದಿಂದ ಶ್ರೀಶೈಲದವರೆಗೆ ಭಕ್ತರ ಪಾದಯಾತ್ರೆ

ಸಮಾಜ ವಿಜ್ಞಾನ ಪರೀಕ್ಷೆ: 405 ಮಕ್ಕಳು ಹಾಜರು

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ನಡೆದ ಸಮಾಜ ವಿಜ್ಞಾನ ಪರೀಕ್ಷೆಗೆ ಒಟ್ಟು 405 ವಿದ್ಯಾರ್ಥಿಗಳು ಹಾಜ
Last Updated 27 ಮಾರ್ಚ್ 2024, 16:27 IST
fallback

ಪಾದಯಾತ್ರಿ, ಸೇವಾರ್ಥಿಗಳಿಗೆ ಶ್ರೀಶೈಲ ಮಲ್ಲಯ್ಯನದ್ದೇ ಜಪ

ನೆತ್ತಿ ಸುಡುವ ಬಿಸಿಲು, ಕೆಳಗಡೆ ಕಾದ ಡಾಂಬರು ರಸ್ತೆ. ಮುಖಕ್ಕೆ ಬಡಿಯುವ ಬಿಸಿ ಗಾಳಿಯ ನಡುವೆ ಪಾದಯಾತ್ರೆ ಮಾಡುವ ಭಕ್ತರು ಒಂದೆಡೆಯಾದರೆ, ಅವರ ಎಲ್ಲ ರೀತಿಯ ಸೇವೆಗೆ ಸಿದ್ಧರಾಗಿರುವ ಭಕ್ತರು ಮತ್ತೊಂದೆಡೆ. ಹೀಗೆ, ಈ ಪಾದಯಾತ್ರೆಗಳು,
Last Updated 27 ಮಾರ್ಚ್ 2024, 11:22 IST
ಪಾದಯಾತ್ರಿ, ಸೇವಾರ್ಥಿಗಳಿಗೆ ಶ್ರೀಶೈಲ ಮಲ್ಲಯ್ಯನದ್ದೇ ಜಪ

ಮಸ್ಕಿ: ಮುಖಂಡರ ಬೆಂಬಲ ಕೋರುತ್ತಿರುವ ಅಭ್ಯರ್ಥಿಗಳು

ಕೊಪ್ಪಳ ಲೋಕಸಭಾ ಕ್ಷೇತ್ರ– ಕರಡಿ ಸಂಗಣ್ಣ ಬೆಂಬಲಿಗರ ನಡೆ ನಿಗೂಢ
Last Updated 27 ಮಾರ್ಚ್ 2024, 5:33 IST
ಮಸ್ಕಿ: ಮುಖಂಡರ ಬೆಂಬಲ ಕೋರುತ್ತಿರುವ ಅಭ್ಯರ್ಥಿಗಳು
ADVERTISEMENT

ಉತ್ಖನನ ನಿರೀಕ್ಷೆಯಲ್ಲಿ ಹಾಳುಮಣ್ಣಿನ ದಿಬ್ಬ

ಅನಾಥ ಸ್ಥಿತಿಯಲ್ಲಿರುವ ಶಿಲಾಶಾಸನ, ಕುರುಹುಗಳ ರಕ್ಷಣೆಗೆ ಒತ್ತಾಯ
Last Updated 27 ಮಾರ್ಚ್ 2024, 5:31 IST
ಉತ್ಖನನ ನಿರೀಕ್ಷೆಯಲ್ಲಿ ಹಾಳುಮಣ್ಣಿನ ದಿಬ್ಬ

ಮಾರ್ಚ್ 31ರಂದು ಮಂತ್ರಾಲಯದಲ್ಲಿ ಆರೋಗ್ಯ ತಪಾಸಣೆ ಶಿಬಿರ

ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಐಡಿಎಆರ್‌ಸಿ ಸಂಸ್ಥೆಯಿಂದ ಮಾರ್ಚ್ 31ರಂದು ಶ್ರೀಸುಯೀಂದ್ರ ಆರೋಗ್ಯ ಶಾಲೆಯಲ್ಲಿ ಉಚಿತ ವಿಶೇಷ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.
Last Updated 26 ಮಾರ್ಚ್ 2024, 16:05 IST
fallback

ದೇವದುರ್ಗ |ಅಂಗನವಾಡಿ ಬೀಗ ಮುರಿದು ಕಳ್ಳತನಕ್ಕೆ ಯತ್ನ

ಪೊಲೀಸ್ ಠಾಣೆಗೆ ದೂರು ಸಲ್ಲಿಕೆ
Last Updated 26 ಮಾರ್ಚ್ 2024, 16:04 IST
ದೇವದುರ್ಗ |ಅಂಗನವಾಡಿ ಬೀಗ ಮುರಿದು ಕಳ್ಳತನಕ್ಕೆ ಯತ್ನ
ADVERTISEMENT