ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ (ಜಿಲ್ಲೆ)

ADVERTISEMENT

ಕಾಂಗ್ರೆಸ್ ಸೇರಿದ JDS ತಾಲ್ಲೂಕು ಅಧ್ಯಕ್ಷ: ಮನವೊಲಿಸಲು ಯತ್ನಿಸಿದ್ದ HDD ಪುತ್ರಿ

ಲೋಕಸಭಾ ಚುನಾವಣೆಗೆ ದಿನಗಣನೆ ಬೆನ್ನಲ್ಲೇ, ಜೆಡಿಎಸ್ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಬುಧವಾರ ಕಾಂಗ್ರೆಸ್ ಸೇರಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು, ಪಕ್ಷದ ಕಚೇರಿಯಲ್ಲಿ ರಾಜಶೇಖರ್ ಅವರನ್ನು ಬರಮಾಡಿಕೊಂಡರು.
Last Updated 17 ಏಪ್ರಿಲ್ 2024, 13:36 IST
ಕಾಂಗ್ರೆಸ್ ಸೇರಿದ JDS ತಾಲ್ಲೂಕು ಅಧ್ಯಕ್ಷ: ಮನವೊಲಿಸಲು ಯತ್ನಿಸಿದ್ದ HDD ಪುತ್ರಿ

ಡಿಕೆಶಿ ಆಪ್ತರ ಮನೆ ಮೇಲೆ ಐ.ಟಿ ದಾಳಿ

ಕನಕಪುರ: ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಲು ಕಾಂಗ್ರೆಸ್‌ ಪಕ್ಷವು ಹಣ ಸಂಗ್ರಹಣೆ ಮಾಡಿದೆ ಎಂಬ ಮಾಹಿತಿ ಮೇರೆಗೆ ಆದಾಯ ತೆರಿಗೆ ಅಧಿಕಾರಿಗಳ ತಂಡವು, ಉಪ ಮುಖ್ಯಮಂತ್ರಿ ಪರಮಾಪ್ತ...
Last Updated 17 ಏಪ್ರಿಲ್ 2024, 7:38 IST
ಡಿಕೆಶಿ ಆಪ್ತರ ಮನೆ ಮೇಲೆ ಐ.ಟಿ ದಾಳಿ

ಸಾಧನೆ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ

ಕಾಂಗ್ರೆಸ್ ಅಭ್ಯರ್ಥಿ ಸುರೇಶ್‌ಗೆ ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಸವಾಲು
Last Updated 17 ಏಪ್ರಿಲ್ 2024, 7:37 IST
ಸಾಧನೆ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ

25 ವರ್ಷ ಆಡಳಿತ ಮಾಡಿದವರಿಂದ ಆಗದ ಅಭಿವೃದ್ಧಿ

ಪ್ರಚಾರ ಕಾರ್ಯದಲ್ಲಿ ಡಿ.ಕೆ. ಸುರೇಶ್ ದೂರು
Last Updated 17 ಏಪ್ರಿಲ್ 2024, 7:37 IST
25 ವರ್ಷ ಆಡಳಿತ ಮಾಡಿದವರಿಂದ ಆಗದ ಅಭಿವೃದ್ಧಿ

ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ

ಮತದಾನ ಜಾಗೃತಿ ಬೈಕ್ ರ‍್ಯಾಲಿಯಲ್ಲಿ ಜಿ.ಪಂ. ಸಿಇಒ ದಿಗ್ವಿಜಯ್ ಸಲಹೆ
Last Updated 17 ಏಪ್ರಿಲ್ 2024, 7:36 IST
ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ

ಆರ್ಥಿಕ ಸಮಾನತೆಗೆ ಅಡ್ಡಿಯಾದ ಶೋಷಣೆ

ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಲೇಖಕ ಶಿವಣ್ಣ ಆತಂಕ
Last Updated 17 ಏಪ್ರಿಲ್ 2024, 7:35 IST
ಆರ್ಥಿಕ ಸಮಾನತೆಗೆ ಅಡ್ಡಿಯಾದ ಶೋಷಣೆ

ಧರೆಗುರುಳಿದ ಬೃಹತ್ ಆಲದ ಮರ

ಕುದೂರು ಪಟ್ಟಣದ ಸೋಲೂರು ಮುಖ್ಯ ರಸ್ತೆಯ ನವಗ್ರಾಮದ ಬಳಿ ರಸ್ತೆಗೆ ಅಡ್ಡವಾಗಿ ಬೃಹತ್ ಆಲದ ಮರವೊಂದು ಮಂಗಳವಾರ ಮಧ್ಯಾಹ್ನ ಧರೆಗುರುಳಿತು.
Last Updated 17 ಏಪ್ರಿಲ್ 2024, 7:35 IST
ಧರೆಗುರುಳಿದ ಬೃಹತ್ ಆಲದ ಮರ
ADVERTISEMENT

ಮಾವು, ತೆಂಗಿನ ತೋಟಕ್ಕೆ ಬೆಂಕಿ

ಬೆಂಕಿಗೆ ಪೂರ್ಣ ತೋಟ ನಾಶವಾಗಿದೆ.
Last Updated 17 ಏಪ್ರಿಲ್ 2024, 7:34 IST
ಮಾವು, ತೆಂಗಿನ ತೋಟಕ್ಕೆ ಬೆಂಕಿ

ಕರಡಿಗುಚ್ಚಮ್ಮ ಜಾತ್ರೆಗೆ ತೆರೆ

ಕುದೂರು ಹೋಬಳಿಯ ನಾರಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಪಾಳ್ಯ ಗ್ರಾಮದಲ್ಲಿ ನೆಲೆಸಿರುವ ಆದಿಶಕ್ತಿ ಶ್ರೀ ಕರಡಿ ಗುಚ್ಚಮ್ಮ ದೇವಿಯ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ...
Last Updated 17 ಏಪ್ರಿಲ್ 2024, 7:34 IST
ಕರಡಿಗುಚ್ಚಮ್ಮ ಜಾತ್ರೆಗೆ ತೆರೆ

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಹಳ್ಳಿಗಳಲ್ಲಿ ಸುರೇಶ್ ಪ್ರಚಾರ ಸಂಚಲನ

ಸ್ಥಳೀಯ ಸ್ವಾಭಿಮಾನದ ಅಸ್ತ್ರ ಪ್ರಯೋಗ
Last Updated 17 ಏಪ್ರಿಲ್ 2024, 4:18 IST
ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಹಳ್ಳಿಗಳಲ್ಲಿ ಸುರೇಶ್ ಪ್ರಚಾರ ಸಂಚಲನ
ADVERTISEMENT