<p>ಹಾವೇರಿ: ಬಸವಾದಿ ಶರಣರ ವಚನಗಳು ಹಾಗೂ ಅವರ ತತ್ವಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ನಡೆಸುವ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮವು ನಗರದಲ್ಲಿ ಈಚೆಗೆ ಜರುಗಿತು.</p>.<p>ನಗರದಲ್ಲಿ ನೂತನವಾಗಿ ನಿರ್ಮಿಸಿರುವ ‘ಬಸವ ಆರ್ಕೇಡ್’ ಕಟ್ಟಡದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಾವೇರಿ ಬಸವ ಬಳಗದ ಸದಸ್ಯ ಉಳಿವೆಪ್ಪ ಪಂಪಣ್ಣನವರ, ಶರಣರ ವಚನ ಸಾಹಿತ್ಯ ಮತ್ತು ಶರಣರ ತತ್ವಗಳಲ್ಲಿರುವ ವೈಚಾರಿಕ ಅಂಶಗಳ ಕುರಿತು ಮಾತನಾಡಿದರು.</p>.<p>ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಮಾತನಾಡಿ, ಯುವಜನತೆಗೂ ಶರಣರ ತತ್ವಗಳನ್ನು ತಿಳಿಸಲಾಗುತ್ತಿದೆ. ಈ ಮೂಲಕ ಬಸವಾದಿ ಶರಣರು ಕಂಡ ಸಮಾಜವನ್ನು ನಿರ್ಮಿಸುವ ಉದ್ದೇಶ ನಮ್ಮದು’ ಎಂದರು.</p>.<p>ಬಗಳದ ಶಿವಬಸಪ್ಪ ಮುದ್ದಿ, ಪವನ ಪಂಪಣ್ಣವರ, ಜಗದೀಶ ಹತ್ತಿಕೋಟಿ, ಮಕ್ಕಳಾದ ಮಾನ್ಯಾ ಪಂಪಣ್ಣವರ, ಸಿದ್ದಲಿಂಗೇಶ ಮಾಸೂರ ಅವರು ಶರಣರ ವಚನಗಳನ್ನು ಪ್ರಸ್ತುತಪಡಿಸಿದರು.</p>.<p>ಮಲ್ಲಿಕಾರ್ಜುನ ಹಿಂಚಿಗೇರಿ, ಮುರಿಗೆಪ್ಪ ಕಡೇಕೊಪ್ಪ, ಶಾಂತಪ್ಪ ಪಂಪಣ್ಣವರ, ಎನ್.ಬಿ. ಕಾಳೆ, ಮಾಲತೇಶ ಕರೆಮಣ್ಣವರ, ಶಿವಯೋಗಿ ಬೆನ್ನೂರ, ಶಿವಬಸಪ್ಪ ಪಟ್ಟಣಶೆಟ್ಟಿ, ಶಿವಾಜಿ ಅಂಗಡಿ, ಗಂಗಾಧರ ಮಾಸೂರ, ಕೆ.ಎಂ. ಬಿಜಾಪುರ, ಶಿವಾನಂದ ಹೊಸಮನಿ, ಹನುಮಂತಪ್ಪ ಮಡಿವಾಳರ, ಪುಟ್ಟಪ್ಪ ಮಲಕಣ್ಣನವರ, ಶೋಭಾ ಪಂಪಣ್ಣನವರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-22-2060399798</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾವೇರಿ: ಬಸವಾದಿ ಶರಣರ ವಚನಗಳು ಹಾಗೂ ಅವರ ತತ್ವಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ನಡೆಸುವ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮವು ನಗರದಲ್ಲಿ ಈಚೆಗೆ ಜರುಗಿತು.</p>.<p>ನಗರದಲ್ಲಿ ನೂತನವಾಗಿ ನಿರ್ಮಿಸಿರುವ ‘ಬಸವ ಆರ್ಕೇಡ್’ ಕಟ್ಟಡದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಾವೇರಿ ಬಸವ ಬಳಗದ ಸದಸ್ಯ ಉಳಿವೆಪ್ಪ ಪಂಪಣ್ಣನವರ, ಶರಣರ ವಚನ ಸಾಹಿತ್ಯ ಮತ್ತು ಶರಣರ ತತ್ವಗಳಲ್ಲಿರುವ ವೈಚಾರಿಕ ಅಂಶಗಳ ಕುರಿತು ಮಾತನಾಡಿದರು.</p>.<p>ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಮಾತನಾಡಿ, ಯುವಜನತೆಗೂ ಶರಣರ ತತ್ವಗಳನ್ನು ತಿಳಿಸಲಾಗುತ್ತಿದೆ. ಈ ಮೂಲಕ ಬಸವಾದಿ ಶರಣರು ಕಂಡ ಸಮಾಜವನ್ನು ನಿರ್ಮಿಸುವ ಉದ್ದೇಶ ನಮ್ಮದು’ ಎಂದರು.</p>.<p>ಬಗಳದ ಶಿವಬಸಪ್ಪ ಮುದ್ದಿ, ಪವನ ಪಂಪಣ್ಣವರ, ಜಗದೀಶ ಹತ್ತಿಕೋಟಿ, ಮಕ್ಕಳಾದ ಮಾನ್ಯಾ ಪಂಪಣ್ಣವರ, ಸಿದ್ದಲಿಂಗೇಶ ಮಾಸೂರ ಅವರು ಶರಣರ ವಚನಗಳನ್ನು ಪ್ರಸ್ತುತಪಡಿಸಿದರು.</p>.<p>ಮಲ್ಲಿಕಾರ್ಜುನ ಹಿಂಚಿಗೇರಿ, ಮುರಿಗೆಪ್ಪ ಕಡೇಕೊಪ್ಪ, ಶಾಂತಪ್ಪ ಪಂಪಣ್ಣವರ, ಎನ್.ಬಿ. ಕಾಳೆ, ಮಾಲತೇಶ ಕರೆಮಣ್ಣವರ, ಶಿವಯೋಗಿ ಬೆನ್ನೂರ, ಶಿವಬಸಪ್ಪ ಪಟ್ಟಣಶೆಟ್ಟಿ, ಶಿವಾಜಿ ಅಂಗಡಿ, ಗಂಗಾಧರ ಮಾಸೂರ, ಕೆ.ಎಂ. ಬಿಜಾಪುರ, ಶಿವಾನಂದ ಹೊಸಮನಿ, ಹನುಮಂತಪ್ಪ ಮಡಿವಾಳರ, ಪುಟ್ಟಪ್ಪ ಮಲಕಣ್ಣನವರ, ಶೋಭಾ ಪಂಪಣ್ಣನವರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-22-2060399798</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>