FB LIVE | ಶಿವರಾತ್ರಿ ವಿಶೇಷ: ಶಿವತತ್ತ್ವ ಸತ್ಯ: ವಾಚನ, ಗಾಯನ

ಶಿವರಾತ್ರಿ ವಿಶೇಷವಾಗಿ ಶಿವತತ್ತ್ವ ಸತ್ಯ ಕುರಿತಾದ ವಾಚನ ಮತ್ತು ಗಾಯನ ಫೇಸ್ಬುಕ್ನಲ್ಲಿ...
ಸಂಸ್ಕೃತಿ ಚಿಂತಕಿ, ವಿಭು ಅಕಾಡೆಮಿಯ ಡಾ.ವಿ.ಬಿ. ಆರತಿ ಅವರಿಂದ ವಾಚನ ಹಾಗೂ ಇಸ್ರೋ ಉಪ ನಿರ್ದೇಶಕಿ, ಬಾಹ್ಯಾಕಾಶ ವಿಜ್ಞಾನಿ ಶುಭಲಕ್ಷ್ಮೀ ಕೃಷ್ಣಮೂರ್ತಿ ಅವರಿಂದ ಗಾಯನ
ವಯಲಿನ್: ವಿದ್ವಾನ್ ಮೈಸೂರು ಸಂಜೀವ್ ಕುಮಾರ್
ಮೃದಂಗ: ವಿದ್ವಾನ್ ಬೆಂಗಳೂರು ರಾಮನಾಥ್
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.