ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ ಶುಭಾಶಯಗಳು | ಇಲ್ಲಿದೆ ಪಂಚಾಂಗ ಶ್ರವಣ, ಶಾರ್ವರಿ ಸಂವತ್ಸರ ಫಲ

Last Updated 24 ಮಾರ್ಚ್ 2020, 22:30 IST
ಅಕ್ಷರ ಗಾತ್ರ

ಯುಗಾದಿ ದಿನ ಪಂಚಾಂಗ ಶ್ರವಣಕ್ಕೆ ವಿಶೇಷ ಮಹತ್ವ. ಬೆಳಿಗ್ಗೆ ಎದ್ದು ಹೊಸ ಪಂಚಾಂಗದ ಪಠಣವನ್ನು ಆಲಿಸುವುದು ಶುಭಪ್ರದ ಎಂಬ ಪ್ರತೀತಿ ಇದೆ. ಇದಕ್ಕಾಗಿ, ವೇದ ವಿದ್ವಾಂಸರೂ, ಜ್ಯೋತಿಷಿಯೂ ಆಗಿರುವ ದೈವಜ್ಞ ಕೆ.ಎನ್.ಸೋಮಯಾಜಿ ಅವರು ಶಾರ್ವರಿ ನಾಮ ಸಂವತ್ಸರದ ನೂತನ ಪಂಚಾಂಗವನ್ನು ಪ್ರಜಾವಾಣಿ ಓದುಗರಿಗಾಗಿ ಪಠಣ ಮಾಡಿದ್ದಾರೆ. ಮತ್ತು ನೂತನ ಸಂವತ್ಸರ ಫಲವನ್ನೂ ವಿವರಿಸಿದ್ದಾರೆ.

ಇವುಗಳೊಂದಿಗೆ.ಶಾರ್ವರಿ ನಾಮ ಸಂವತ್ಸರದ ದ್ವಾದಶ ರಾಶಿಗಳ ಯುಗಾದಿ ಭವಿಷ್ಯವನ್ನು ತಿಳಿಯಪಡಿಸಿದ್ದಾರೆ. (ಇಲ್ಲಿ ಕ್ಲಿಕ್ ಮಾಡಿ)

||ಓದುಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.||

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT