ಎಮ್ಮೆಗೊಂದು ಚಿಂತೆ, ಸಮಗಾರನಿಗೊಂದು ಚಿಂತೆ, ಎಮ್ಮೆಗೆ ಹುಲ್ಲು ಮೆಯುವ ಚಿಂತೆ, ಸಮಗಾರನಿಗೆ ಎಮ್ಮೆಯ ಚರ್ಮ ಸುಲಿದುಕೊಳ್ಳುವ ಚಿಂತೆ. ಹೀಗೆ ಅಕ್ಕಮಹಾದೇವಿಗೆ ಪರಮಾತ್ಮನ ಚಿಂತೆ. ಕೌಶಿಕ ಮಹಾರಾಜನಿಗೆ ಅಕ್ಕಮಹಾದೇವಿಯ ಚರ್ಮ ಸವಿಯು ಚಿಂತೆ, ದೇಹಾಭಿನಾ ಬಂದು ಬಿಟ್ಟರೆ ಎಲ್ಲರೂ ಚರ್ಮದ ಬಲೆಯಲ್ಲಿ ಬಿದ್ದು ಬಿಡುತ್ತಾರೆ.