ಶನಿವಾರ, 13 ಡಿಸೆಂಬರ್ 2025
×
ADVERTISEMENT

ಹವಾಮಾನ

ADVERTISEMENT

ದೇಶದಲ್ಲಿ ಶುದ್ಧ ಗಾಳಿ ಎಲ್ಲೆಲ್ಲಿ..?: ಕರ್ನಾಟಕದ ಈ ನಗರಗಳು ಟಾಪ್‌ 10ರಲ್ಲಿ

Clean Air Cities: ಶುದ್ಧ ಗಾಳಿ ಎಂಬುದೇ ಮರೀಚಿಕೆಯಾಗಿರುವ ಕಾಲಘಟ್ಟದಲ್ಲಿ ಕರ್ನಾಟಕದ ಈ ನಗರಗಳು ರಾಷ್ಟ್ರೀಯ ಮಟ್ಟದ ಶುದ್ಧಗಾಳಿ ಲಭ್ಯವಿರುವ ಪ್ರಮುಖ 10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ
Last Updated 8 ಡಿಸೆಂಬರ್ 2025, 9:56 IST
ದೇಶದಲ್ಲಿ ಶುದ್ಧ ಗಾಳಿ ಎಲ್ಲೆಲ್ಲಿ..?: ಕರ್ನಾಟಕದ ಈ ನಗರಗಳು ಟಾಪ್‌ 10ರಲ್ಲಿ

ಭಾರತದ 10 ಕೊಳಕು ನಗರಗಳ ಪಟ್ಟಿ ಬಿಡುಗಡೆ: ಬೆಂಗಳೂರಿಗೆ ಎಷ್ಟನೇ ಸ್ಥಾನ?

ಸ್ವಚ್ಛ ಸರ್ವೇಕ್ಷಣ–2025 ವರದಿ ಪ್ರಕಾರ ಮಧುರೈ ಭಾರತದಲ್ಲಿ ಅತ್ಯಂತ ಕೊಳಕು ನಗರ. ಪಂಜಾಬ್‌ನ ಲೂಧಿಯಾನ ಎರಡನೇ ಸ್ಥಾನದಲ್ಲಿದ್ದು, ಬೆಂಗಳೂರು ಐದನೇ ಸ್ಥಾನದಲ್ಲಿದೆ. ಈ ಪಟ್ಟಿಯ ಇತರೆ ನಗರಗಳ ವಿವರ ಇಲ್ಲಿದೆ.
Last Updated 5 ನವೆಂಬರ್ 2025, 7:48 IST
ಭಾರತದ 10 ಕೊಳಕು ನಗರಗಳ ಪಟ್ಟಿ ಬಿಡುಗಡೆ: ಬೆಂಗಳೂರಿಗೆ ಎಷ್ಟನೇ ಸ್ಥಾನ?

ಜೂನ್‌ನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

Rainfall Prediction – ಜೂನ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಿ ಗರಿಷ್ಠ ಉಷ್ಣಾಂಶ ತಗ್ಗಲಿದೆ ಎಂದು ಐಎಂಡಿ ಹೇಳಿದೆ
Last Updated 27 ಮೇ 2025, 13:32 IST
ಜೂನ್‌ನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

ಭಾರತ್‌ ಹವಾಮಾನ ಮುನ್ಸೂಚನಾ ವ್ಯವಸ್ಥೆ: ಮಳೆಯ ಮಾಹಿತಿ ಶೇ 67ರಷ್ಟು ನಿಖರ

Weather Prediction System: 6 ಕಿ.ಮೀ. ವ್ಯಾಪ್ತಿಯೊಳಗೆ ಮಳೆಯಾಗುವ ಕುರಿತು ಶೇ 67ರಷ್ಟು ನಿಖರ ಮಾಹಿತಿ ನೀಡುವ BFS ವ್ಯವಸ್ಥೆ ರೈತರಿಗೂ ಸಹಕಾರಿಯಾಗಲಿದೆ
Last Updated 27 ಮೇ 2025, 9:39 IST
ಭಾರತ್‌ ಹವಾಮಾನ ಮುನ್ಸೂಚನಾ ವ್ಯವಸ್ಥೆ: ಮಳೆಯ ಮಾಹಿತಿ ಶೇ 67ರಷ್ಟು ನಿಖರ

ಉಡುಪಿ | ಬಿಸಿಲ ಬೇಗೆ: ಬಾನಾಡಿಗಳಿಗೂ ಬೇಕು ಜೀವಜಲ

ಬತ್ತುತ್ತಿವೆ ಜಲಮೂಲಗಳು: ನೀರಿಗಾಗಿ ಪರಿತಪಿಸುತ್ತಿವೆ ಹಕ್ಕಿಗಳು
Last Updated 19 ಏಪ್ರಿಲ್ 2025, 5:35 IST
ಉಡುಪಿ | ಬಿಸಿಲ ಬೇಗೆ: ಬಾನಾಡಿಗಳಿಗೂ ಬೇಕು ಜೀವಜಲ

ಕೆರೆಗಳಿಗೆ ಮರುಜೀವ ಜನರಿಗೆ ಜಲಜೀವ

ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹರಾತಳು ಗ್ರಾಮದ ‘ಪಟ್ಟದ ಕೆರೆ’ ಇದೀಗ ನೀರಿನಿಂದ ತುಂಬಿ ತುಳುಕುತ್ತಿದೆ. ಶಿರಾ ತಾಲ್ಲೂಕಿನ ‘ಶಿಬಿ ಕೆರೆ’ ತುಂಬಿದ ಪರಿಣಾಮ ಒಂದಷ್ಟು ಯುವಕರು ನಗರಗಳಿಂದ ಊರಿಗೆ ಮರಳಿ ಮತ್ತೆ ಕೃಷಿಯಲ್ಲಿ ತೊಡಗಿದ್ದಾರೆ.
Last Updated 23 ಫೆಬ್ರುವರಿ 2025, 0:00 IST
ಕೆರೆಗಳಿಗೆ ಮರುಜೀವ ಜನರಿಗೆ ಜಲಜೀವ

Wayanad Landslides | ವಯನಾಡ್‌ ದುರಂತ ನೆಲದ ದನಿ...

ವಯನಾಡ್‌ ಜಿಲ್ಲೆಯ ಮುಂಡಕ್ಕೈ, ಚೂರಲ್‌ಮಲ ಭೂಕುಸಿತ ದುರಂತದಲ್ಲಿ 226ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡು, 131 ಮಂದಿ ನಾಪತ್ತೆಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.
Last Updated 11 ಆಗಸ್ಟ್ 2024, 0:30 IST
Wayanad Landslides | ವಯನಾಡ್‌ ದುರಂತ ನೆಲದ ದನಿ...
ADVERTISEMENT

ಮಲೆನಾಡಿನೆಡೆಗೆ ಮಳೆನಡಿಗೆ

ಮಳೆಯೆಂದರೆ ಒಂದು ಸುಂದರವಾದ ಅನುಭೂತಿ, ಅನುಭವ. ಮಕ್ಕಳಿಂದ ಮೊದಲುಗೊಂಡು ಹಿರಿವಯಸ್ಸಿನವರೆಗೂ ಎಲ್ಲರೂ ಮಳೆಯನ್ನು ಕಂಡು ಉಲ್ಲಾಸಿತರಾಗುತ್ತಾರೆ.
Last Updated 27 ಜುಲೈ 2024, 0:17 IST
ಮಲೆನಾಡಿನೆಡೆಗೆ ಮಳೆನಡಿಗೆ

EXPLAINER- ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಮಾಯಾಜಾಲ..! ಏನಿದರ ಮರ್ಮ?

ಇತ್ತೀಚಿನ ವರ್ಷಗಳಲ್ಲಿ ಅತಿಯಾದ ಬಿಸಿಲ ಝಳ ಹಾಗೂ ಶಾಖಾಘಾತಕ್ಕೆ ಒಳಗಾಗಿದ್ದ ರಾಷ್ಟ್ರರಾಜಧಾನಿ ದೆಹಲಿಯ ಜನತೆ ಇದನ್ನು ಸಹಿಸಿಕೊಳ್ಳುವ ಹೊತ್ತಿಗೇ 88 ವರ್ಷಗಳಲ್ಲೇ ದಾಖಲೆಯ ಮಳೆ ಸುರಿದು ಮತ್ತಷ್ಟು ಹೈರಾಣಾಗಿಸಿತು.
Last Updated 2 ಜುಲೈ 2024, 11:14 IST
EXPLAINER- ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಮಾಯಾಜಾಲ..! ಏನಿದರ ಮರ್ಮ?

ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶ: ವಿಶ್ವ ಹವಾಮಾನ ಸಂಸ್ಥೆ

ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಹೇಳಿದೆ.
Last Updated 23 ಏಪ್ರಿಲ್ 2024, 6:05 IST
ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶ: ವಿಶ್ವ ಹವಾಮಾನ ಸಂಸ್ಥೆ
ADVERTISEMENT
ADVERTISEMENT
ADVERTISEMENT