ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಉಪ್ಪಿನಂಗಡಿ ಕಂಬಳ ಕರೆ ಮುಹೂರ್ತ

Uppinangady Kambala 2026: ಉಪ್ಪಿನಂಗಡಿಯ ಪ್ರಸಿದ್ಧ ವಿಜಯ-ವಿಕ್ರಮ ಜೋಡುಕರೆ ಕಂಬಳ ಮಾರ್ಚ್ 28ರಂದು ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕರೆಯ ಮುಹೂರ್ತ ಕಾರ್ಯಕ್ರಮ ಸಂಪನ್ನಗೊಂಡಿತು.
Last Updated 18 ಜನವರಿ 2026, 6:49 IST
ಉಪ್ಪಿನಂಗಡಿ ಕಂಬಳ ಕರೆ ಮುಹೂರ್ತ

ನಗರ ನೆರೆಗೆ ಬೇಕು ಶಾಶ್ವತ ಪರಿಹಾರ

ಪ್ರಮುಖ ನದಿ, ಉಪನದಿ, ರಾಜ ಕಾಲುವೆಗಳಲ್ಲಿ ಡ್ರೆಜ್ಜಿಂಗ್ ನಡೆಸಲು ಅನುದಾನದ ಬೇಡಿಕೆ
Last Updated 18 ಜನವರಿ 2026, 6:48 IST
fallback

ವಿವಿಯಲ್ಲಿ ಇನ್ನು ಡಿಜಿಟಲ್ ಮೌಲ್ಯಮಾಪನ

ಶೈಕ್ಷಣಿಕ ಮಂಡಳಿ ಸಭೆ: ಪದವಿ ವಿದ್ಯಾರ್ಥಿಗಳಿಗೆ ಮುದ್ರಿತ ಅಂಕಪಟ್ಟಿ– ಕುಲಪತಿ ಪ್ರೊ. ಧರ್ಮ
Last Updated 18 ಜನವರಿ 2026, 6:47 IST
ವಿವಿಯಲ್ಲಿ ಇನ್ನು ಡಿಜಿಟಲ್ ಮೌಲ್ಯಮಾಪನ

ಮಾನವೀಯ ನೆಲೆಯ ಅತ್ಯುನ್ನತ ಸೇವೆ 

ಪ್ರಜ್ಞಾ ಆಶ್ರಮದ ಭಿನ್ನ ಸಾಮರ್ಥ್ಯದವರಿಗೆ ವಸ್ತ್ರ ವಿತರಣೆ
Last Updated 18 ಜನವರಿ 2026, 6:46 IST
ಮಾನವೀಯ ನೆಲೆಯ ಅತ್ಯುನ್ನತ ಸೇವೆ 

‘ಜಾಗತಿಕ ಸವಾಲು ಎದುರಿಸಲು ಸರ್ಕಾರ ಬೆಂಬಲ ಅಗತ್ಯ’

ಗೋಡಂಬಿ ರಫ್ತು: ಸಾಮರ್ಥ್ಯ ವೃದ್ಧಿ ಕಾರ್ಯಾಗಾರದಲ್ಲಿ ಉದ್ಯಮಿಗಳ ಒತ್ತಾಯ
Last Updated 18 ಜನವರಿ 2026, 6:39 IST
‘ಜಾಗತಿಕ ಸವಾಲು ಎದುರಿಸಲು ಸರ್ಕಾರ ಬೆಂಬಲ ಅಗತ್ಯ’

ಕಿನಾರೆಯ ಬಾನಂಗಳದಲ್ಲಿ ದೃಶ್ಯಕಾವ್ಯ

ಕಣ್ಣಿಗೆ ಹಬ್ಬ ನೀಡಿದ ತಣ್ಣೀರುಬಾವಿಯ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ
Last Updated 18 ಜನವರಿ 2026, 6:37 IST
ಕಿನಾರೆಯ ಬಾನಂಗಳದಲ್ಲಿ ದೃಶ್ಯಕಾವ್ಯ

ಮಂಗಳೂರು | ಪಂಚಾಗ್ನಿ ತಪಸ್ಸು ವೇಳೆ ಸಾಹಿತ್ಯ ಕೃತಿ ಅನಿವಾರ್ಯ: ವೆಂಕಟರಮಣ ಐತಾಳ್

Venkataramana Aithal: ಮಂಗಳೂರು: ಮಾತು ಆಡಿ ಮುಗಿಸುವುದಷ್ಟರಲ್ಲಿ ಊರಿಡೀ ಹಬ್ಬುವ ಇಂದಿನ ಸಂದರ್ಭದಲ್ಲಿ ಅಭಿವ್ಯಕ್ತಿಗೆ ಸಾಹಿತ್ಯ ಮತ್ತು ಕಲಾಕೃತಿಗಳೇ ಬೇಕು ಎಂದು ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್ ಅಭಿಪ್ರಾಯಪಟ್ಟರು.
Last Updated 17 ಜನವರಿ 2026, 17:26 IST
ಮಂಗಳೂರು | ಪಂಚಾಗ್ನಿ ತಪಸ್ಸು ವೇಳೆ ಸಾಹಿತ್ಯ ಕೃತಿ ಅನಿವಾರ್ಯ: ವೆಂಕಟರಮಣ ಐತಾಳ್
ADVERTISEMENT

ಹಾವು ಕಡಿತ: ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಿಂದ ಶಾಲೆಗಳಲ್ಲಿ ಅರಿವು

ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಿಂದ ಕಾರ್ಯಕ್ರಮ
Last Updated 17 ಜನವರಿ 2026, 7:35 IST
ಹಾವು ಕಡಿತ: ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಿಂದ ಶಾಲೆಗಳಲ್ಲಿ ಅರಿವು

ಕಾಸರಗೋಡು: ಶಂಕಾಸ್ಪದ ರೀತಿ ವೃದ್ಧೆಯ ಶವ ಪತ್ತೆ

Kasaragod: ಕಾಸರಗೋಡು: ಕುಂಬಡಾಜೆ ಮವ್ವಾರು ಅಜಿಲ ಎಂಬಲ್ಲಿನ ಮನೆಯೊಂದರಲ್ಲಿ ಪುಷ್ಪಲತಾ ವಿ.ಶೆಟ್ಟಿ (72) ಎಂಬುವರ ‌ಶವ ಶಂಕಾಸ್ಪದವಾಗಿ ಗುರುವಾರ ಪತ್ತೆಯಾಗಿದೆ.
Last Updated 17 ಜನವರಿ 2026, 7:30 IST
ಕಾಸರಗೋಡು: ಶಂಕಾಸ್ಪದ ರೀತಿ ವೃದ್ಧೆಯ ಶವ ಪತ್ತೆ

ಕುಂಜತ್ತೂರು: ಜ. 19ರಂದು ಸೈನ್ಸ್ ಪಾರ್ಕ್ ಉದ್ಘಾಟನೆ

ಉಳ್ಳಾಲ: ಕ್ಯಾಪ್ಸ್‌ ಫೌಂಡೇಷನ್ ವತಿಯಿಂದ ಕೃಷ್ಣ ಎಸ್‌ಎಂಯುಕೆ ಸೈನ್ಸ್ ಪಾರ್ಕ್ 4.0ರ ಉದ್ಘಾಟನಾ ಸಮಾರಂಭ ಜ.19ರಂದು ಬೆಳಿಗ್ಗೆ 9.30ಕ್ಕೆ ಎಸ್‌ಎಂವಿಕೆ ಕುಂಜತ್ತೂರಿನಲ್ಲಿ ನಡೆಯಲಿದೆ ಎಂದು ಕ್ಯಾಪ್ಸ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮುಂಡ್ಕೂರು ತಿಳಿಸಿದ್ದಾರೆ.
Last Updated 17 ಜನವರಿ 2026, 7:27 IST
ಕುಂಜತ್ತೂರು: ಜ. 19ರಂದು ಸೈನ್ಸ್ ಪಾರ್ಕ್ ಉದ್ಘಾಟನೆ
ADVERTISEMENT
ADVERTISEMENT
ADVERTISEMENT