ಭಾನುವಾರ, 25 ಜನವರಿ 2026
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಕಾನ್‌ಸ್ಟೆಬಲ್ ಲಲಿತಾ ತಂತ್ರ:27 ವರ್ಷಗಳ ಬಳಿಕ ದಂಡುಪಾಳ್ಯ ಗ್ಯಾಂಗ್‌ನ ಆರೋಪಿ ಸೆರೆ

27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ: ಸುಧೀರ್ ಕುಮಾರ್ ರೆಡ್ಡಿ
Last Updated 25 ಜನವರಿ 2026, 6:43 IST
ಕಾನ್‌ಸ್ಟೆಬಲ್ ಲಲಿತಾ ತಂತ್ರ:27 ವರ್ಷಗಳ ಬಳಿಕ ದಂಡುಪಾಳ್ಯ ಗ್ಯಾಂಗ್‌ನ ಆರೋಪಿ ಸೆರೆ

ಕಂಬಳ ಕೂಟಕ್ಕೆ ಮೆರುಗು ನೀಡಿದ ಪುತ್ತೂರು ಕಂಬಳ

ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ
Last Updated 25 ಜನವರಿ 2026, 6:35 IST
ಕಂಬಳ ಕೂಟಕ್ಕೆ ಮೆರುಗು ನೀಡಿದ ಪುತ್ತೂರು ಕಂಬಳ

ನವೀಕೃತ ಮಹಾವೀರ ವೃತ್ತ ಲೋಕಾರ್ಪಣೆ

ಜಿಲ್ಲೆಗೆ ಬರುವ ಜನರಿಗೆ ಶುಭಹಾರೈಸುವ, ಸ್ವಾಗತ, ಶುಭವಿದಾಯ ಕೋರುವ ಕಳಶ: ಹೆಗ್ಗಡೆ
Last Updated 25 ಜನವರಿ 2026, 6:29 IST
ನವೀಕೃತ ಮಹಾವೀರ ವೃತ್ತ ಲೋಕಾರ್ಪಣೆ

ರಾಮಕುಂಜ: ಚೂರಿ ಇರಿತಕ್ಕೆ ಮಗ ಸಾವು, ತಂದೆ ಗಂಭೀರ

ಪೊಲೀಸ್ ಅಧಿಕಾರಿಗಳ ಭೇಟಿ, ಪರಿಶೀಲನೆ
Last Updated 25 ಜನವರಿ 2026, 6:28 IST
ರಾಮಕುಂಜ: ಚೂರಿ ಇರಿತಕ್ಕೆ ಮಗ ಸಾವು, ತಂದೆ ಗಂಭೀರ

ಹಾರ್ನ್‌ಬಿಲ್‌ಗಳ ಚಿತ್ರ ಪ್ರದರ್ಶನ ‘ಕಾನುಕುಂಜ’

Hornbill Awareness: ಮಂಗಟ್ಟೆ ಹಾರ್ನ್‌ಬಿಲ್ ಪಕ್ಷಿಗಳ ರಕ್ಷಣೆ ಕುರಿತು ಉತ್ತರ ಕನ್ನಡದ ಬುಡಕಟ್ಟು ಮಕ್ಕಳ ಚಿತ್ರ ಕಲಾಕೃತಿಗಳ ‘ಕಾನುಕುಂಜ’ ಪ್ರದರ್ಶನ ಮಂಗಳೂರು ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಪ್ರಾರಂಭವಾಯಿತು.
Last Updated 25 ಜನವರಿ 2026, 6:26 IST
ಹಾರ್ನ್‌ಬಿಲ್‌ಗಳ ಚಿತ್ರ ಪ್ರದರ್ಶನ ‘ಕಾನುಕುಂಜ’

ಬೆಳ್ತಂಗಡಿ | ಬೈಕ್ ಕಳ್ಳರ ಕಟ್ಟಿಹಾಕಿ ಹಲ್ಲೆ: 7 ಮಂದಿ ವಿರುದ್ಧ ಎಫ್‌ಐಆರ್

Bike Theft Case: ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಬೈಕ್ ಕಳ್ಳತನ ಆರೋಪದ ಮೇಲೆ ಇಬ್ಬರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಏಳು ಮಂದಿಯ ವಿರುದ್ಧ ವೇಣೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Last Updated 24 ಜನವರಿ 2026, 23:30 IST
ಬೆಳ್ತಂಗಡಿ | ಬೈಕ್ ಕಳ್ಳರ ಕಟ್ಟಿಹಾಕಿ ಹಲ್ಲೆ: 7 ಮಂದಿ ವಿರುದ್ಧ ಎಫ್‌ಐಆರ್

ಭಕ್ತರನ್ನು ಕಾಪಾಡುವ ದೈವ: ಇದು ಕೊರಗಜ್ಜನ ಸನ್ನಿಧಾನ

Tulunadu Culture: ಕೊರಗಜ್ಜ ತುಳುನಾಡಿನ ಆರಾಧ್ಯ ದೈವ. ಬೇಡಿದ ವರವನ್ನು ಕರುಣಿಸುವ ಅಗೋಚರ ಶಕ್ತಿ ಎಂಬ ನಂಬಿಕೆ ಭಕ್ತರಲ್ಲಿ ಗಟ್ಟಿಯಾಗಿದೆ. ಮಂಗಳೂರು ಸಮೀಪದ ಕುತ್ತಾರು ಸುತ್ತಮುತ್ತ ಕೊರಗಜ್ಜನ ಏಳು ಆದಿ ಸ್ಥಳಗಳು ಇದ್ದು ಗುಡಿ ಅಥವಾ ಮೂರ್ತಿಯ ಆರಾಧನೆ ಇಲ್ಲ.
Last Updated 24 ಜನವರಿ 2026, 14:28 IST
ಭಕ್ತರನ್ನು ಕಾಪಾಡುವ ದೈವ: ಇದು ಕೊರಗಜ್ಜನ ಸನ್ನಿಧಾನ
ADVERTISEMENT

ಅಡಿಕೆ: ಗುಂಪು–2 ಮರುವರ್ಗೀಕರಣಕ್ಕೆ ಒತ್ತಾಯ

ವಿಶ್ವ ಆರೋಗ್ಯ ಸಂಸ್ಥೆಯ ವೆಬಿನಾರ್ ಪೂರ್ವಭಾವಿ ಸಭೆ
Last Updated 24 ಜನವರಿ 2026, 7:04 IST
ಅಡಿಕೆ: ಗುಂಪು–2 ಮರುವರ್ಗೀಕರಣಕ್ಕೆ ಒತ್ತಾಯ

ಜಿಲ್ಲೆಗೆ ಬೇಕಿದೆ ಇನ್ನಷ್ಟು ಹಾಸ್ಟೆಲ್

ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಕಾಯುತ್ತಿರುವ 2,000ಕ್ಕೂ ಅಧಿಕ ವಿದ್ಯಾರ್ಥಿಗಳು
Last Updated 24 ಜನವರಿ 2026, 7:03 IST
fallback

ಮಂಗಳೂರು ತಾಲ್ಲೂಕಿನಲ್ಲಿ ಹಿಂದು ಸಂಗಮ ನಾಳೆಯಿಂದ

Mangaluru Events: ಮಂಗಳೂರು ತಾಲ್ಲೂಕಿನ 7 ಮಂಡಲಗಳಲ್ಲಿ ಜ.25 ಮತ್ತು ಫೆ.1ರಂದು ಹಿಂದೂ ಸಂಗಮ ನಡೆಯಲಿದೆ. ಶ್ರೀ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಕಾರ್ಯಕ್ರಮದ ವಿವರ ನೀಡಿದರು.
Last Updated 24 ಜನವರಿ 2026, 7:01 IST
ಮಂಗಳೂರು ತಾಲ್ಲೂಕಿನಲ್ಲಿ ಹಿಂದು ಸಂಗಮ ನಾಳೆಯಿಂದ
ADVERTISEMENT
ADVERTISEMENT
ADVERTISEMENT