ಸೋಮವಾರ, 5 ಜನವರಿ 2026
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಅಂಬೇಡ್ಕರ್ ಭಾವಚಿತ್ರವಿದ್ದ ಬ್ಯಾನರ್ ತೆರವು: ವಿರೋಧದ ಬಳಿಕ ಮತ್ತೆ ಪ್ರತ್ಯಕ್ಷ

Dalit Protest: ಪುತ್ತೂರಿನಲ್ಲಿ ಅಂಬೇಡ್ಕರ್ ಭಾವಚಿತ್ರವಿದ್ದ ಬ್ಯಾನರ್‌ ತೆರವುಗೊಳಿಸಿದ್ದನ್ನು ಖಂಡಿಸಿ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಗರಸಭೆಯವರು ಮತ್ತೆ ಅದೇ ಸ್ಥಳದಲ್ಲಿ ಬ್ಯಾನರ್ ಅಳವಡಿಸಿದರು.
Last Updated 4 ಜನವರಿ 2026, 4:43 IST
ಅಂಬೇಡ್ಕರ್ ಭಾವಚಿತ್ರವಿದ್ದ ಬ್ಯಾನರ್ ತೆರವು: ವಿರೋಧದ ಬಳಿಕ ಮತ್ತೆ ಪ್ರತ್ಯಕ್ಷ

ಮಂಗಳೂರು: ನಿರೀಕ್ಷೆ ಮೂಡಿಸಿದ ‘ಆಸ್ಪತ್ರೆ ಉನ್ನತೀಕರಣ’

ಸಾಕಾರಗೊಳ್ಳಬಹುದೇ ಸರ್ಕಾರಿ ವೈದ್ಯಕೀಯ ಕಾಲೇಜು, ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕನಸು
Last Updated 4 ಜನವರಿ 2026, 4:43 IST
ಮಂಗಳೂರು: ನಿರೀಕ್ಷೆ ಮೂಡಿಸಿದ ‘ಆಸ್ಪತ್ರೆ ಉನ್ನತೀಕರಣ’

ಕ್ರೈಸ್ತರ ಮೇಲೆ ದಾಳಿ: ಬೆಂದೂರ್‌ ಚರ್ಚ್‌ನಲ್ಲಿ ಮೌನ ಪ್ರತಿಭಟನೆ

Silent Protest: ಕ್ರಿಸ್‌ಮಸ್ ಹಬ್ಬದ ಸಂದರ್ಭ ಕ್ರೈಸ್ತರ ಮೇಲೆ ದೇಶವ್ಯಾಪ್ತಿ ದಾಳಿಯನ್ನು ಖಂಡಿಸಿ ಮಂಗಳೂರಿನ ಬೆಂದೂರ್ ಚರ್ಚ್‌ನಲ್ಲಿ ಶನಿವಾರ ಧರ್ಮಗುರುಗಳ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.
Last Updated 4 ಜನವರಿ 2026, 4:42 IST
ಕ್ರೈಸ್ತರ ಮೇಲೆ ದಾಳಿ: ಬೆಂದೂರ್‌ ಚರ್ಚ್‌ನಲ್ಲಿ ಮೌನ ಪ್ರತಿಭಟನೆ

ಮಂಗಳೂರು – ಬೆಂಗಳೂರು ಕೆಎಸ್ಆರ್‌ಟಿಸಿ ಬಸ್ ಪ್ರಯಾಣದರ ಕಡಿತ

Bus Ticket Price Reduction: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಉಡುಪಿ, ಕುಂದಾಪುರ ಮತ್ತು ಮಂಗಳೂರುದಿಂದ ಬೆಂಗಳೂರಿಗೆ ತೆರಳುವ ಕೆಲ ಬಸ್‌ಗಳ ಪ್ರಯಾಣದರನ್ನು ಶೇ 10 ರಿಂದ 15 ರಷ್ಟು ಕಡಿತಗೊಳಿಸಲಾಗಿದೆ.
Last Updated 4 ಜನವರಿ 2026, 4:33 IST
ಮಂಗಳೂರು – ಬೆಂಗಳೂರು ಕೆಎಸ್ಆರ್‌ಟಿಸಿ ಬಸ್ ಪ್ರಯಾಣದರ ಕಡಿತ

ಉಪ್ಪಿನಂಗಡಿ| ಮಹಿಳಾ ಸ್ವಾವಲಂಬನೆಯಿಂದ ಅಭಿವೃದ್ಧಿ: ಅಶೋಕ್ ರೈ

ಬಜತ್ತೂರುರಿನಲ್ಲಿ ಕೌಶಲಾಭಿವೃದ್ಧಿ ತರಬೇತಿ ಕೇಂದ್ರ ಉದ್ಘಾಟನೆ
Last Updated 4 ಜನವರಿ 2026, 4:32 IST
ಉಪ್ಪಿನಂಗಡಿ| ಮಹಿಳಾ ಸ್ವಾವಲಂಬನೆಯಿಂದ ಅಭಿವೃದ್ಧಿ: ಅಶೋಕ್ ರೈ

ಸುಳ್ಯದಲ್ಲಿ ಬಸ್ ಸಂಚಾರ ಸಮಸ್ಯೆ: ಎಬಿವಿಪಿ ಪ್ರತಿಭಟನೆ

ABVP Protest: ಸುಳ್ಯ ತಾಲ್ಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಮಸ್ಯೆ ಖಂಡಿಸಿ ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಶನಿವಾರ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
Last Updated 4 ಜನವರಿ 2026, 4:15 IST
ಸುಳ್ಯದಲ್ಲಿ ಬಸ್ ಸಂಚಾರ ಸಮಸ್ಯೆ: ಎಬಿವಿಪಿ ಪ್ರತಿಭಟನೆ

ಧರ್ಮಸ್ಥಳ ಪ್ರಕರಣ: ಆರೋಪಿಗಳ ವಿರುದ್ಧ ಕ್ರಮಕ್ಕೆ ಅನುಮತಿ ನೀಡಲು ಕೋರ್ಟ್ ನಕಾರ

SIT Investigation: ಧರ್ಮಸ್ಥಳ ಗ್ರಾಮದ ಪ್ರಕರಣದಲ್ಲಿ ಎಸ್‌ಐಟಿ ವರದಿ ಸಲ್ಲಿಸಿರುವುದಾದರೂ, ನ್ಯಾಯಾಲಯ ಅಂತಿಮ ವರದಿಗೆ ಮುಂದಾಗದೆ ಈ ಹಂತದಲ್ಲಿ ಯಾವುದೇ ಆದೇಶ ಪ್ರಕಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
Last Updated 4 ಜನವರಿ 2026, 3:09 IST
ಧರ್ಮಸ್ಥಳ ಪ್ರಕರಣ: ಆರೋಪಿಗಳ ವಿರುದ್ಧ ಕ್ರಮಕ್ಕೆ ಅನುಮತಿ ನೀಡಲು ಕೋರ್ಟ್ ನಕಾರ
ADVERTISEMENT

₹ 71 ಲಕ್ಷ ವಂಚನೆ: ಪ್ರಕರಣ ದಾಖಲು

ಪೆರ್ನೆ: ನಾಪತ್ತೆಯಾದ ಬ್ಯಾಂಕ್ ಅಧಿಕಾರಿ
Last Updated 3 ಜನವರಿ 2026, 18:06 IST
₹ 71 ಲಕ್ಷ ವಂಚನೆ: ಪ್ರಕರಣ ದಾಖಲು

ಶಾಸಕರೇ ಸಿನಿಮೀಯ ಶೈಲಿಯಲ್ಲಿ ಕಚ್ಚಾಡುವುದು ಸರಿಯಲ್ಲ: ಯು.ಟಿ.ಖಾದರ್ ಸಲಹೆ

ಮಂಗಳೂರಿನಲ್ಲಿ ಶಾಸಕನಿಷ್ಠೆಯ ಬಗ್ಗೆ ಯು.ಟಿ.ಖಾದರ್ ಹೇಳಿ, ಬಳ್ಳಾರಿಯಲ್ಲಿ ರಾಜಕೀಯ ಘರ್ಷಣೆ, ಕೋಳಿ ಅಂಕ ವಿವಾದ ಮತ್ತು ದ್ವೇಷ ಭಾಷಣ ತಡೆ ಮಸೂದೆ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
Last Updated 3 ಜನವರಿ 2026, 8:26 IST
ಶಾಸಕರೇ ಸಿನಿಮೀಯ ಶೈಲಿಯಲ್ಲಿ ಕಚ್ಚಾಡುವುದು ಸರಿಯಲ್ಲ:  ಯು.ಟಿ.ಖಾದರ್ ಸಲಹೆ

ಕಂಬಳದಲ್ಲಿ ಗುಣಪಾಲ ಕಡಂಬರಿಗೆ ಅವಮಾನ: ಲೋಕೇಶ್ ಶೆಟ್ಟಿ ವಜಾಗೊಳಿಸಲು ಆಗ್ರಹ

Kambala Committee Clash: ಮೂಡುಬಿದಿರೆಯಲ್ಲಿ ನಡೆದ ಕಂಬಳ ಅಭಿಮಾನಿಗಳ ಸಭೆಯಲ್ಲಿ ಲೋಕೇಶ್ ಶೆಟ್ಟಿ ಅವರನ್ನು ಗುಣಪಾಲ ಕಡಂಬರ ಅವಮಾನಕ್ಕಾಗಿ ಸಮಿತಿಯಿಂದ ವಜಾಗೊಳಿಸುವಂತೆ ನಿರ್ಧಾರ ಕೈಗೊಳ್ಳಲಾಯಿತು.
Last Updated 3 ಜನವರಿ 2026, 6:06 IST
ಕಂಬಳದಲ್ಲಿ ಗುಣಪಾಲ ಕಡಂಬರಿಗೆ ಅವಮಾನ: ಲೋಕೇಶ್ ಶೆಟ್ಟಿ ವಜಾಗೊಳಿಸಲು ಆಗ್ರಹ
ADVERTISEMENT
ADVERTISEMENT
ADVERTISEMENT