ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಮಂಗಳೂರು | ಫೇಸ್‌ಬುಕ್‌ನಲ್ಲಿ ಶಾಸಕರ ಪತ್ನಿ ಅವಹೇಳನ: ಆರೋಪಿ ಬಂಧನ

ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಪತ್ನಿ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಬಂಟ್ವಾಳದ ಶರಣ್ ರೈ ಬಂಧಿತ. ಪೋಸ್ಟ್‌ಗೆ ಸಂಬಂಧಿಸಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
Last Updated 8 ಫೆಬ್ರುವರಿ 2026, 8:12 IST
ಮಂಗಳೂರು | ಫೇಸ್‌ಬುಕ್‌ನಲ್ಲಿ ಶಾಸಕರ ಪತ್ನಿ ಅವಹೇಳನ: ಆರೋಪಿ ಬಂಧನ

ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಅಸಾಧ್ಯ: ಡಿ.ಕೆ. ಶಿವಕುಮಾರ್

ಪುತ್ತೂರು ಕಾಂಗ್ರೆಸ್ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ಡಿ.ಕೆ.ಶಿವಕುಮಾರ್
Last Updated 8 ಫೆಬ್ರುವರಿ 2026, 8:12 IST
ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಅಸಾಧ್ಯ: ಡಿ.ಕೆ. ಶಿವಕುಮಾರ್

ಪುತ್ತೂರು | ಗಾಂಜಾ ಪೂರೈಕೆ: ಸಹಿತ ಮೂವರ ಬಂಧನ

106 ಕೆ.ಜಿ ಗಾಂಜಾ ಪತ್ತೆ ಪ್ರಕರಣ
Last Updated 8 ಫೆಬ್ರುವರಿ 2026, 8:11 IST
ಪುತ್ತೂರು | ಗಾಂಜಾ ಪೂರೈಕೆ: ಸಹಿತ ಮೂವರ ಬಂಧನ

ಜೋಕಟ್ಟೆ: ಕಳವು ಆರೋಪಿಗಳಿಬ್ಬರ ಬಂಧನ

ಮಂಗಳೂರು ಜೋಕಟ್ಟೆ ಬಳಿ ನಡೆದ ₹23 ಲಕ್ಷ ಮೌಲ್ಯದ ಕಳವು ಪ್ರಕರಣದಲ್ಲಿ ಬಜಪೆ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿ ₹27 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಸ್ಕೂಟರ್ ವಶಕ್ಕೆ ಪಡೆದಿದ್ದಾರೆ.
Last Updated 8 ಫೆಬ್ರುವರಿ 2026, 8:10 IST
ಜೋಕಟ್ಟೆ: ಕಳವು ಆರೋಪಿಗಳಿಬ್ಬರ ಬಂಧನ

ದ.ಕನ್ನಡ | ಕಾಮತ್ ವರ್ತನೆ ಜಿಲ್ಲೆಗೆ ಅವಮಾನ: ಡಿಸಿಸಿ

Assembly Behavior Criticized: ಮಂಗಳೂರಿನಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಅವರು ಶಾಸಕ ವೇದವ್ಯಾಸ ಕಾಮತ್ ವಿಧಾನಸಭೆಯಲ್ಲಿ ತೋರಿದ ಅಸಂಸದೀಯ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲೆಗೆ ಅವಮಾನವಾಗಿದೆ ಎಂದು ಖಂಡಿಸಿದರು.
Last Updated 8 ಫೆಬ್ರುವರಿ 2026, 8:09 IST
ದ.ಕನ್ನಡ  | ಕಾಮತ್ ವರ್ತನೆ ಜಿಲ್ಲೆಗೆ ಅವಮಾನ: ಡಿಸಿಸಿ

ವಿಕಸಿತ ಭಾರತಕ್ಕೆ ಯುವಜನತೆಯೇ ಶಿಲ್ಪಿಗಳು- ಸಂಸದೆ ಬಾನ್ಸುರಿ ಸ್ವರಾಜ್

Youth Empowerment: ಮೂಡುಬಿದಿರೆಯಲ್ಲಿ ಬಾನ್ಸುರಿ ಸ್ವರಾಜ್ ಮಾತನಾಡಿ, ಯುವಜನತೆ ಉದ್ಯೋಗ ಸೃಷ್ಟಿಕರರಾಗಿ, ವಿಕಸಿತ ಭಾರತದ ಶಿಲ್ಪಿಗಳಾಗಬೇಕು ಎಂದು ಸಲಹೆ ನೀಡಿದರು. ಆಳ್ವಾಸ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
Last Updated 8 ಫೆಬ್ರುವರಿ 2026, 8:04 IST
ವಿಕಸಿತ ಭಾರತಕ್ಕೆ ಯುವಜನತೆಯೇ ಶಿಲ್ಪಿಗಳು- ಸಂಸದೆ ಬಾನ್ಸುರಿ ಸ್ವರಾಜ್

ಕಂಬಳ ತುಳುನಾಡಿನ ಜೀವನಾಡಿ: ಚಂದ್ರಶೇಖರ ಸ್ವಾಮೀಜಿ

Tulunadu Tradition: ಮೂಲ್ಕಿಯಲ್ಲಿ ಆಯೋಜನೆಯಾದ ಐಕಳಬಾವ ಕಂಬಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಂದ್ರಶೇಖರ ಸ್ವಾಮೀಜಿ ಕಂಬಳವು ತುಳುನಾಡಿನ ಸಂಸ್ಕೃತಿಯ ಜೀವನಾಡಿಯಾಗಿದೆ ಎಂದು ಹೇಳಿದರು.
Last Updated 8 ಫೆಬ್ರುವರಿ 2026, 8:02 IST
ಕಂಬಳ ತುಳುನಾಡಿನ ಜೀವನಾಡಿ: ಚಂದ್ರಶೇಖರ ಸ್ವಾಮೀಜಿ
ADVERTISEMENT

ಭೂಗತ ವಿದ್ಯುತ್ ಕೇಬಲ್: ₹186 ಕೋಟಿ ಮಂಜೂರು ಸ್ಪೀಕರ್

ಉಳ್ಳಾಲ ನಗರದಲ್ಲಿ ಅನುಷ್ಠಾನ: ಸ್ಪೀಕರ್ ಯು.ಟಿ.ಖಾದರ್
Last Updated 8 ಫೆಬ್ರುವರಿ 2026, 8:01 IST
ಭೂಗತ ವಿದ್ಯುತ್ ಕೇಬಲ್: ₹186 ಕೋಟಿ ಮಂಜೂರು ಸ್ಪೀಕರ್

ಉಳ್ಳಾಲ | ಸಂಚಾರಕ್ಕೆ ಅಡಚಣೆ; ಪ್ರತಿಭಟನೆಯ ಎಚ್ಚರಿಕೆ

ಕಿನ್ಯಾಜೆ- ಕುರ್ನಾಡು ಬೆಟ್ಟು ಸಂಪರ್ಕ ರಸ್ತೆ ಅತಿಕ್ರಮಣ
Last Updated 8 ಫೆಬ್ರುವರಿ 2026, 7:58 IST
ಉಳ್ಳಾಲ | ಸಂಚಾರಕ್ಕೆ ಅಡಚಣೆ; ಪ್ರತಿಭಟನೆಯ ಎಚ್ಚರಿಕೆ

‘ಸಹೃದಯರ ಸ್ಪಂದನೆಯಿಂದ ಸಾಹಿತ್ಯ ಸಾಕಾರ’

ಸುಖಲಾಕ್ಷಿ ಸುವರ್ಣ, ಕ್ಯಾಥರಿನ್ ರಾಡ್ರಿಗಸ್‌ಗೆ ಕರಾವಳಿ ವಾಚಕಿಯರ ಲೇಖಕಿಯರ ಸಂಘದ ಪ್ರಶಸ್ತಿ ಪ್ರದಾನ
Last Updated 8 ಫೆಬ್ರುವರಿ 2026, 7:56 IST
‘ಸಹೃದಯರ ಸ್ಪಂದನೆಯಿಂದ ಸಾಹಿತ್ಯ ಸಾಕಾರ’
ADVERTISEMENT
ADVERTISEMENT
ADVERTISEMENT