ಬುಧವಾರ, 3 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಅಧಿಕಾರ ಯಾವಾಗ ಬಿಡಬೇಕೆಂದು ಹೈಕಮಾಂಡ್ ತೀರ್ಮಾನಿಸಲಿದೆ: ಸಚಿವ ಸತೀಶ ಜಾರಕಿಹೊಳಿ

Leadership Transition: ಮಂಗಳೂರಿನಲ್ಲಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಅಧಿಕಾರ ಶಾಶ್ವತವಲ್ಲ, ಬಿಡಬೇಕಾದ ಸಮಯವನ್ನು ಹೈಕಮಾಂಡ್ ನಿಗದಿ ಮಾಡುತ್ತದೆ ಎಂದು ಹೇಳಿದರು. ಸಿದ್ದರಾಮಯ್ಯ-ವೇಣುಗೋಪಾಲ್ ಭೇಟಿಗೆ ರಾಜಕೀಯ ತಿರುಕೋನ ಇಲ್ಲ ಎಂದರು.
Last Updated 3 ಡಿಸೆಂಬರ್ 2025, 10:56 IST
ಅಧಿಕಾರ ಯಾವಾಗ ಬಿಡಬೇಕೆಂದು ಹೈಕಮಾಂಡ್ ತೀರ್ಮಾನಿಸಲಿದೆ: ಸಚಿವ ಸತೀಶ ಜಾರಕಿಹೊಳಿ

ವೇಣುಗೋಪಾಲ್ ಜೊತೆ ರಾಜಕೀಯ ಚರ್ಚಿಸಿಲ್ಲ: ಸಿಎಂ ಸಿದ್ದರಾಮಯ್ಯ

KC Venugopal Visit: ಮಂಗಳೂರುದಲ್ಲಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಐಸಿಸಿ ನಾಯಕ ವೇಣುಗೋಪಾಲ್‌ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ದೆಹಲಿ ಭೇಟಿಗೆ ಆಹ್ವಾನ ಬಂದಿಲ್ಲ ಎಂದರು.
Last Updated 3 ಡಿಸೆಂಬರ್ 2025, 10:36 IST
ವೇಣುಗೋಪಾಲ್ ಜೊತೆ ರಾಜಕೀಯ ಚರ್ಚಿಸಿಲ್ಲ: ಸಿಎಂ ಸಿದ್ದರಾಮಯ್ಯ

ಗುಲಾಮಗಿರಿ ವ್ಯವಸ್ಥೆ ಕಿತ್ತೆಸೆಯದೇ ಸ್ವಾತಂತ್ರ್ಯ ಯಶಸ್ವಿಯಾಗದು: ಸಿದ್ದರಾಮಯ್ಯ

ಬ್ರಹ್ಮಶ್ರೀ ನಾರಾಯಣ ಗುರು- ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದದ ಶತಮಾನೋತ್ಸವ
Last Updated 3 ಡಿಸೆಂಬರ್ 2025, 10:29 IST
ಗುಲಾಮಗಿರಿ ವ್ಯವಸ್ಥೆ ಕಿತ್ತೆಸೆಯದೇ ಸ್ವಾತಂತ್ರ್ಯ ಯಶಸ್ವಿಯಾಗದು: ಸಿದ್ದರಾಮಯ್ಯ

ಮಂಗಳೂರು: ಕೆ.ಸಿ. ವೇಣುಗೋಪಾಲ್- ಸಿಎಂ ಸಿದ್ದರಾಮಯ್ಯ ಮಾತುಕತೆ

Congress Leadership: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ಬೆಳವಣಿಗೆಯ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.
Last Updated 3 ಡಿಸೆಂಬರ್ 2025, 8:06 IST
ಮಂಗಳೂರು: ಕೆ.ಸಿ. ವೇಣುಗೋಪಾಲ್- ಸಿಎಂ ಸಿದ್ದರಾಮಯ್ಯ ಮಾತುಕತೆ

ದಕ್ಷಿಣ ಕನ್ನಡ: ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ

ಓಸಾಟ್ ಸಂಸ್ಥೆಯಿಂದ ₹1.25 ಕೋಟಿ ಅನುದಾನ
Last Updated 3 ಡಿಸೆಂಬರ್ 2025, 7:21 IST
ದಕ್ಷಿಣ ಕನ್ನಡ: ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ

ಪೊಲೀಸ್ ಉಪವಿಭಾಗ ರದ್ದು ಮಾಡದಂತೆ ಒತ್ತಾಯ: ಬೆಳ್ತಂಗಡಿಯಲ್ಲಿ SC, ST ಸಭೆ

Police Subdivision Demand: ಬೆಳ್ತಂಗಡಿ: ಅಂಬೇಡ್ಕರ್ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ಸಭೆಯಲ್ಲಿ 'ಬೆಳ್ತಂಗಡಿಗೆ ಮಂಜೂರಾದ ಪೊಲೀಸ್ ಉಪವಿಭಾಗವನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು' ಎಂದು ದಲಿತ ಮುಖಂಡರು ಒತ್ತಾಯಿಸಿದರು.
Last Updated 3 ಡಿಸೆಂಬರ್ 2025, 7:21 IST
ಪೊಲೀಸ್ ಉಪವಿಭಾಗ ರದ್ದು ಮಾಡದಂತೆ ಒತ್ತಾಯ: ಬೆಳ್ತಂಗಡಿಯಲ್ಲಿ SC, ST ಸಭೆ

ಸಾಮಾಜಿಕ ನ್ಯಾಯಕ್ಕೆ ಹೊಸ ದಿಸೆ ತೋರಿದ ಮುಖಾಮುಖಿ

ಬ್ರಹ್ಮಶ್ರೀ ನಾರಾಯಣ ಗುರು– ಮಹಾತ್ಮ ಗಾಂಧೀಜಿ ಐತಿಹಾಸಿಕ ಸಂವಾದ ಶತಮಾನೋತ್ಸವ
Last Updated 3 ಡಿಸೆಂಬರ್ 2025, 7:21 IST
ಸಾಮಾಜಿಕ ನ್ಯಾಯಕ್ಕೆ ಹೊಸ ದಿಸೆ ತೋರಿದ ಮುಖಾಮುಖಿ
ADVERTISEMENT

ದಕ್ಷಿಣ ಕನ್ನಡ | ಐದು ವರ್ಷ ಮರಳಿನ ಸಮಸ್ಯೆ ಎದುರಾಗದು: ಜಿಲ್ಲಾಧಿಕಾರಿ

Sand Block Allocation: ಮಂಗಳೂರು: ‘ಮರಳುಗಾರಿಕೆಗೆ ಹೆಚ್ಚುವರಿ ಬ್ಲಾಕ್‌ಗಳನ್ನು ಗುರುತಿಸಿ, ಅಲ್ಲೂ ಮರಳು ತೆಗೆಯಲು ಪರವಾನಗಿ ನೀಡಲು ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 52 ಕಡೆ ಮರಳು ಬ್ಲಾಕ್‌ಗಳು ಲಭ್ಯವಿದ್ದು, ಅವುಗಳಲ್ಲಿ ಆರಂಭವಾದ ಬಳಿಕ ಮರಳಿನ ಸಮಸ್ಯೆ ಎದುರಾಗದು’
Last Updated 3 ಡಿಸೆಂಬರ್ 2025, 7:21 IST
ದಕ್ಷಿಣ ಕನ್ನಡ | ಐದು ವರ್ಷ ಮರಳಿನ ಸಮಸ್ಯೆ ಎದುರಾಗದು: ಜಿಲ್ಲಾಧಿಕಾರಿ

ವಿಟ್ಲ: ಪ್ರಾಥಮಿಕ ಆಸ್ಪತ್ರೆಯಾದ ವಿಟ್ಲ ಸಮುದಾಯದ ಆಸ್ಪತ್ರೆ

ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆತಂಕ
Last Updated 3 ಡಿಸೆಂಬರ್ 2025, 7:21 IST
ವಿಟ್ಲ: ಪ್ರಾಥಮಿಕ ಆಸ್ಪತ್ರೆಯಾದ ವಿಟ್ಲ ಸಮುದಾಯದ ಆಸ್ಪತ್ರೆ

ಅರಿಯಡ್ಕ ಉತ್ಸವ | ಬಿಜೆಪಿಗರ ಸುಳ್ಳು ಹೆಚ್ಚು ದಿನ ನಡೆಯದು: ಶಾಸಕ ಅಶೋಕ್ ರೈ

Congress vs BJP: ಮತ್ತೂರು: ಗ್ಯಾರಂಟಿ ಯೋಜನೆಯ ಸಂಪೂರ್ಣ ಲಾಭವನ್ನು ಪಡೆಯುತ್ತಿರುವ ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರ ಸುಳ್ಳು ಹೆಚ್ಚು ದಿನ ನಡೆಯುವುದಿಲ್ಲ ಎಂದು ಶಾಸಕ ಅಶೋಕ್‌ಕುಮಾರ್‌ ರೈ ಹೇಳಿದರು.
Last Updated 3 ಡಿಸೆಂಬರ್ 2025, 7:21 IST
ಅರಿಯಡ್ಕ ಉತ್ಸವ | ಬಿಜೆಪಿಗರ ಸುಳ್ಳು ಹೆಚ್ಚು ದಿನ ನಡೆಯದು: ಶಾಸಕ ಅಶೋಕ್ ರೈ
ADVERTISEMENT
ADVERTISEMENT
ADVERTISEMENT