ಗುರುವಾರ, 4 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಮೂಲ್ಕಿ | ಡಿಜಿಟಲ್ ಅರೆಸ್ಟ್: ₹ 84 ಲಕ್ಷ ವಂಚನೆ ತಪ್ಪಿಸಿದ ಬ್ಯಾಂಕ್ ವ್ಯವಸ್ಥಾಪಕ

ವೃದ್ಧ ದಂಪತಿ ಖಾತೆಯಿಂದ ಭಾರಿ ಮೊತ್ತದ ಹಣದ ದಿಢೀರ್‌ ವರ್ಗಾವಣೆ, ಡಿಜಿಟಲ್ ಅರೆಸ್ಟ್ ಯತ್ನ ವಿಫಲ
Last Updated 4 ಡಿಸೆಂಬರ್ 2025, 20:04 IST
ಮೂಲ್ಕಿ | ಡಿಜಿಟಲ್ ಅರೆಸ್ಟ್: ₹ 84 ಲಕ್ಷ ವಂಚನೆ ತಪ್ಪಿಸಿದ ಬ್ಯಾಂಕ್ ವ್ಯವಸ್ಥಾಪಕ

ಕೋಮು ದ್ವೇಷ: ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Kalladka Prabhakar Bhat ಪುತ್ತೂರು ತಾಲ್ಲೂಕಿನ ಇದರ್ೆ ಗ್ರಾಮದ ಉಪ್ಪಳಿಗೆಯಲ್ಲಿ ಅ.20ರಂದು ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟು ಮಾಡುವ ಭಾಷಣ ಮಾಡಿರುವ ಆರೋಪದಲ್ಲಿ...
Last Updated 4 ಡಿಸೆಂಬರ್ 2025, 8:30 IST
ಕೋಮು ದ್ವೇಷ: ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಪುತ್ತೂರು: ಮಲಗಿದಲ್ಲೇ ಎಂಡೋ ಪೀಡಿತೆ ಸಾವು

Puttur ಮಲಗಿದಲ್ಲೇ ಅತಂತ್ರ ಸ್ಥಿತಿಯ ಬದುಕು ಕಳೆಯುತ್ತಾ ಬಂದಿದ್ದ ಎಂಡೋಸಲ್ಫಾನ್ ಪೀಡಿತೆ, ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ದಖರ್ಾಸು ನಿವಾಸಿ ರೇಷ್ಮಾ ಎಂ (22) ಅವರು ಬುಧವಾರ...
Last Updated 4 ಡಿಸೆಂಬರ್ 2025, 8:28 IST
ಪುತ್ತೂರು: ಮಲಗಿದಲ್ಲೇ ಎಂಡೋ ಪೀಡಿತೆ ಸಾವು

3.94 ಗ್ರಾಂ ಎಂಡಿಎಂಎ, ವಶ: ಆರೋಪಿ ಬಂಧನ

arrested ಮಂಗಳೂರು: ನಗರದ ಗ್ರೀನ್ ಪಾರ್ಕ್ ಮೈದಾನದ ಬಳಿ ಎಂಡಿಎಂಎ ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಉತ್ತರ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದು, ಆತನಿಂದ 3.94 ಗ್ರಾಂ ತೂಕದ ಎಂಡಿಎಂಎ, ಮೊಬೈಲ್‌, ಕಪ್ಪು ಬಣ್ಣದ ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 4 ಡಿಸೆಂಬರ್ 2025, 8:27 IST
3.94 ಗ್ರಾಂ ಎಂಡಿಎಂಎ, ವಶ: ಆರೋಪಿ ಬಂಧನ

ಇನ್ಸ್ಟಾಗ್ರಾಂನಲ್ಲಿ ಬೆದರಿಕೆ ಸಂದೇಶ– ಎಫ್‌ಐಆರ್ ದಾಖಲು

Instagram ಮಂಗಳೂರು:ವಿವಿಧ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಮಾರಕಾಯುಧದ ಚಿತ್ರದೊಂದಿಗೆ ಬೆದರಿಕೆ ಸಂದೇಶ ಪ್ರಕಟಿಸಿದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 4 ಡಿಸೆಂಬರ್ 2025, 8:27 IST
ಇನ್ಸ್ಟಾಗ್ರಾಂನಲ್ಲಿ ಬೆದರಿಕೆ ಸಂದೇಶ– ಎಫ್‌ಐಆರ್ ದಾಖಲು

ಸಿದ್ದರಾಮಯ್ಯ–ವೇಣುಗೋಪಾಲ್ ರಹಸ್ಯ ಸಮಾಲೋಚನೆ: ಕುತೂಹಲ ಕೆರಳಿಸಿದ ಗೋಪ್ಯ ಚರ್ಚೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸುಮಾರು 15 ನಿಮಿಷ ಗೋಪ್ಯವಾಗಿ ಪರಸ್ಪರ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
Last Updated 3 ಡಿಸೆಂಬರ್ 2025, 23:36 IST
ಸಿದ್ದರಾಮಯ್ಯ–ವೇಣುಗೋಪಾಲ್ ರಹಸ್ಯ ಸಮಾಲೋಚನೆ: ಕುತೂಹಲ ಕೆರಳಿಸಿದ ಗೋಪ್ಯ ಚರ್ಚೆ

Karnataka politics | ಕ್ರಾಂತಿ ಬಗ್ಗೆ ಸಂಕ್ರಾಂತಿ ಬಳಿಕ ಮಾತನಾಡೋಣ: ಹರಿಪ್ರಸಾದ್

‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಸಿ.ವೇಣುಗೋಪಾಲ್ ನಡುವೆ ಇಂದು ರಾಜಕಾರಣದ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಕ್ರಾಂತಿ, ಕ್ರಾಂತಿ ಎಂದು ಮಾಧ್ಯಮದವರೇ ಹೇಳಿದ್ದು. ಸಂಕ್ರಾಂತಿಯೂ ಆಗಲಿ ಆಮೇಲೆ ಈ ಬಗ್ಗೆ ಮಾತನಾಡೋಣ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
Last Updated 3 ಡಿಸೆಂಬರ್ 2025, 16:37 IST
Karnataka politics | ಕ್ರಾಂತಿ ಬಗ್ಗೆ ಸಂಕ್ರಾಂತಿ ಬಳಿಕ ಮಾತನಾಡೋಣ: ಹರಿಪ್ರಸಾದ್
ADVERTISEMENT

ಅಧಿಕಾರ ಯಾವಾಗ ಬಿಡಬೇಕೆಂದು ಹೈಕಮಾಂಡ್ ತೀರ್ಮಾನಿಸಲಿದೆ: ಸಚಿವ ಸತೀಶ ಜಾರಕಿಹೊಳಿ

Leadership Transition: ಮಂಗಳೂರಿನಲ್ಲಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಅಧಿಕಾರ ಶಾಶ್ವತವಲ್ಲ, ಬಿಡಬೇಕಾದ ಸಮಯವನ್ನು ಹೈಕಮಾಂಡ್ ನಿಗದಿ ಮಾಡುತ್ತದೆ ಎಂದು ಹೇಳಿದರು. ಸಿದ್ದರಾಮಯ್ಯ-ವೇಣುಗೋಪಾಲ್ ಭೇಟಿಗೆ ರಾಜಕೀಯ ತಿರುಕೋನ ಇಲ್ಲ ಎಂದರು.
Last Updated 3 ಡಿಸೆಂಬರ್ 2025, 10:56 IST
ಅಧಿಕಾರ ಯಾವಾಗ ಬಿಡಬೇಕೆಂದು ಹೈಕಮಾಂಡ್ ತೀರ್ಮಾನಿಸಲಿದೆ: ಸಚಿವ ಸತೀಶ ಜಾರಕಿಹೊಳಿ

ವೇಣುಗೋಪಾಲ್ ಜೊತೆ ರಾಜಕೀಯ ಚರ್ಚಿಸಿಲ್ಲ: ಸಿಎಂ ಸಿದ್ದರಾಮಯ್ಯ

KC Venugopal Visit: ಮಂಗಳೂರುದಲ್ಲಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಐಸಿಸಿ ನಾಯಕ ವೇಣುಗೋಪಾಲ್‌ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ದೆಹಲಿ ಭೇಟಿಗೆ ಆಹ್ವಾನ ಬಂದಿಲ್ಲ ಎಂದರು.
Last Updated 3 ಡಿಸೆಂಬರ್ 2025, 10:36 IST
ವೇಣುಗೋಪಾಲ್ ಜೊತೆ ರಾಜಕೀಯ ಚರ್ಚಿಸಿಲ್ಲ: ಸಿಎಂ ಸಿದ್ದರಾಮಯ್ಯ

ಗುಲಾಮಗಿರಿ ವ್ಯವಸ್ಥೆ ಕಿತ್ತೆಸೆಯದೇ ಸ್ವಾತಂತ್ರ್ಯ ಯಶಸ್ವಿಯಾಗದು: ಸಿದ್ದರಾಮಯ್ಯ

ಬ್ರಹ್ಮಶ್ರೀ ನಾರಾಯಣ ಗುರು- ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದದ ಶತಮಾನೋತ್ಸವ
Last Updated 3 ಡಿಸೆಂಬರ್ 2025, 10:29 IST
ಗುಲಾಮಗಿರಿ ವ್ಯವಸ್ಥೆ ಕಿತ್ತೆಸೆಯದೇ ಸ್ವಾತಂತ್ರ್ಯ ಯಶಸ್ವಿಯಾಗದು: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT