ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ವಿಟ್ಲ | ಅಕ್ರಮ ಪಾಸ್‌ಪೋರ್ಟ್‌: ಕಾನ್‌ಸ್ಟೆಬಲ್‌ ಸೆರೆ

Police Corruption: ಸುಳ್ಳು ದಾಖಲೆ ನೀಡಿ ವ್ಯಕ್ತಿಗೆ ಅಕ್ರಮವಾಗಿ ಪಾಸ್‌ಪೋರ್ಟ್‌ ಪಡೆಯಲು ನೆರವಾದುದಕ್ಕೂ, ಪರಿಶೀಲನೆ ದಾಖಲೆಗಳನ್ನು ನಾಶಪಡಿಸಿದುದಕ್ಕೂ ವಿಟ್ಲ ಠಾಣೆ ಕಾನ್‌ಸ್ಟೆಬಲ್‌ ಪ್ರದೀಪ್ ಅವರನ್ನು ಬಂಧಿಸಲಾಗಿದೆ.
Last Updated 23 ಡಿಸೆಂಬರ್ 2025, 17:55 IST
ವಿಟ್ಲ | ಅಕ್ರಮ ಪಾಸ್‌ಪೋರ್ಟ್‌: ಕಾನ್‌ಸ್ಟೆಬಲ್‌ ಸೆರೆ

ಮಂಗಳೂರು ಕಾರಾಗೃಹಕ್ಕೆ ದಿಢೀರ್‌ ಭೇಟಿ ನೀಡಿದ ಡಿಜಿಪಿ ಅಲೋಕ್‌ ಕುಮಾರ್‌

‘ನಿಷೇಧಿತ ಸಾಮಗ್ರಿ ಒಯ್ಯುವುದನ್ನು ತಡೆಯಲು ಎ.ಐ ಮೊರೆ’
Last Updated 23 ಡಿಸೆಂಬರ್ 2025, 14:06 IST
ಮಂಗಳೂರು ಕಾರಾಗೃಹಕ್ಕೆ ದಿಢೀರ್‌ ಭೇಟಿ ನೀಡಿದ ಡಿಜಿಪಿ ಅಲೋಕ್‌ ಕುಮಾರ್‌

ಅಕ್ರಮವಾಗಿ ಪಾಸ್ ಪೋರ್ಟ್ ಪಡೆಯಲು ನೆರವು: ವಿಟ್ಲ ಪೊಲೀಸ್ ಠಾಣೆ ಸಿಬ್ಬಂದಿ ಬಂಧನ

Police Corruption: ವ್ಯಕ್ತಿಯೊಬ್ಬರು ಸುಳ್ಳು ದಾಖಲೆ ನೀಡಿ ಅಕ್ರಮವಾಗಿ ಪಾಸ್‌ಪೋರ್ಟ್‌ ಪಡೆಯಲು ನೆರವಾದ ಹಾಗೂ ಆ ವ್ಯಕ್ತಿ ಪೊಲೀಸ್‌ ನಿರಾಕ್ಷೇಪಣಾ ಪತ್ರ ಒದಗಿಸಿದ ಕಡತಗಳನ್ನು ನಾಶಪಡಿಸಿದ ಆರೋಪದ ಮೇಲೆ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರದೀಪ್ ಎಂಬುವರನ್ನು ಅದೇ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 23 ಡಿಸೆಂಬರ್ 2025, 10:52 IST
ಅಕ್ರಮವಾಗಿ ಪಾಸ್ ಪೋರ್ಟ್ ಪಡೆಯಲು ನೆರವು: ವಿಟ್ಲ ಪೊಲೀಸ್ ಠಾಣೆ ಸಿಬ್ಬಂದಿ ಬಂಧನ

ಅರೆಭಾಷೆ ಸಂಶೋಧನಾ ಕೇಂದ್ರಕ್ಕೆ ಸಮ್ಮತಿ

ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ
Last Updated 23 ಡಿಸೆಂಬರ್ 2025, 7:32 IST
ಅರೆಭಾಷೆ ಸಂಶೋಧನಾ ಕೇಂದ್ರಕ್ಕೆ ಸಮ್ಮತಿ

8ನೇ ಪರಿಚ್ಛೇದಕ್ಕೆ ತುಳು: ಸಂಸತ್ತಿನಲ್ಲಿ ಪ್ರಸ್ತಾಪ

ಕಡಬ ತಾಲ್ಲೂಕು ತುಳು ಸಮ್ಮೇಳನದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭರವಸೆ
Last Updated 23 ಡಿಸೆಂಬರ್ 2025, 7:31 IST
8ನೇ ಪರಿಚ್ಛೇದಕ್ಕೆ ತುಳು: ಸಂಸತ್ತಿನಲ್ಲಿ ಪ್ರಸ್ತಾಪ

‘ವೈದಿಕ ವಿಧಿ, ಮಂತ್ರ, ಉತ್ಸವದಿಂದ ಪಾವಿತ್ರ್ಯ ವೃದ್ಧಿ’

ಸುಬ್ರಹ್ಮಣ್ಯ ಕಿರು ಷಷ್ಠಿ: ಧಾರ್ಮಿಕ ಸಮ್ಮೇಳನದಲ್ಲಿ ವಿಖ್ಯಾತಾನಂದ ಸ್ವಾಮೀಜಿ
Last Updated 23 ಡಿಸೆಂಬರ್ 2025, 7:29 IST
‘ವೈದಿಕ ವಿಧಿ, ಮಂತ್ರ, ಉತ್ಸವದಿಂದ ಪಾವಿತ್ರ್ಯ ವೃದ್ಧಿ’

ನವಮಂಗಳೂರು ಬಂದರಿಗೆ ಋತುವಿನ ಮೊದಲ ಐಷಾರಾಮಿ ಹಡಗು

Mangaluru Cruise Tourism: 2025–26ರ ಪ್ರವಾಸಿ ಋತುವಿನ ಮೊದಲ ಐಷಾರಾಮಿ ಹಡಗು 'ಸೆವೆನ್ ಸೀ ನೇವಿಗೇಟರ್' ನವಮಂಗಳೂರು ಬಂದರನ್ನು ತಲುಪಿತು. ಪ್ರವಾಸಿಗರಿಗೆ ಸಾಂಸ್ಕೃತಿಕ ಸ್ವಾಗತ ನೀಡಿ, ಸ್ಥಳೀಯ ದರ್ಶನಗಳ ಅವಕಾಶ ಕಲ್ಪಿಸಲಾಯಿತು.
Last Updated 23 ಡಿಸೆಂಬರ್ 2025, 7:28 IST
ನವಮಂಗಳೂರು ಬಂದರಿಗೆ ಋತುವಿನ ಮೊದಲ ಐಷಾರಾಮಿ ಹಡಗು
ADVERTISEMENT

‘ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಯ ಭಾಗ’

ಕೇಪು ಕೋಳಿ ಅಂಕಕ್ಕೆ ದಾಳಿ ಖಂಡಿಸಿದ ಬಿಜೆಪಿ ಸಂಸದ, ಶಾಸಕರು
Last Updated 23 ಡಿಸೆಂಬರ್ 2025, 7:27 IST
fallback

ಕುಕ್ಕೆ: ಅನ್ಯಧರ್ಮದವರ ಆಹ್ವಾನ ಖಂಡಿಸಿ ಪ್ರತಿಭಟನೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ  ಕಿರುಷಷ್ಠಿ ಮಹೋತ್ಸವದ  ಧಾಮರ್ಿಕ ಕಾರ್ಯಕ್ರಮಕ್ಕೆ ಅನ್ಯಧರ್ಮದವರನ್ನು ಆಹ್ವಾನಿಸಿರುವುದನ್ನು ಖಂಡಿಸಿ ಸುಬ್ರಹ್ಮಣ್ಯದಲ್ಲಿ ಸೋಮವಾರ ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಪ್ರತಿಭಟನೆ...
Last Updated 23 ಡಿಸೆಂಬರ್ 2025, 7:27 IST
ಕುಕ್ಕೆ: ಅನ್ಯಧರ್ಮದವರ ಆಹ್ವಾನ ಖಂಡಿಸಿ ಪ್ರತಿಭಟನೆ

ಹೊಸಪೇಟೆಯಿಂದ ಮಂಗಳೂರಿಗೆ ನೇರ ರೈಲು: ಸಂಸದ ಇ. ತುಕರಾಂಗೆ ಮನವಿ

Hospet Mangaluru Train: ಬೆಳಗಾವಿ ಹೊಸಪೇಟೆ ರಾಯಚೂರು ಹೈದರಾಬಾದ್ ರೈಲು ಪುನರಾರಂಭ ಮಂಗಳೂರಿಗೆ ನೇರ ರೈಲು ಹೊಸಪೇಟೆ ರೈಲು ನಿಲ್ದಾಣದ ಆಧುನೀಕರಣ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೋಮವಾರ ಇಲ್ಲಿ ಸಂಸದ ಇ ತುಕಾರಾಂ ಅವರಿಗೆ ಮನವಿ ಸಲ್ಲಿಸಲಾಯಿತು
Last Updated 23 ಡಿಸೆಂಬರ್ 2025, 3:04 IST
ಹೊಸಪೇಟೆಯಿಂದ ಮಂಗಳೂರಿಗೆ ನೇರ ರೈಲು: ಸಂಸದ ಇ. ತುಕರಾಂಗೆ ಮನವಿ
ADVERTISEMENT
ADVERTISEMENT
ADVERTISEMENT