ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಕುಕ್ಕೆ ಸುಬ್ರಹ್ಮಣ್ಯ: ಶ್ರೀಕೃಷ್ಣಾಷ್ಟಮಿ, ಮೊಸರು ಕುಡಿಕೆ ಉತ್ಸವ

Traditional Celebration: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಅಷ್ಟಮಿಯಂದು ಶ್ರೀಕೃಷ್ಣಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ ವೈದಿಕ ವಿಧಿ ವಿಧಾನದೊಂದಿಗೆ ಆಚರಿಸಲಾಯಿತು; ಮಲೆಕುಡಿಯ ಜನಾಂಗದವರು ಪಾಲಕಿಯಲ್ಲಿ ವಿಗ್ರಹ ಮೆರವಣಿಗೆ ನಡೆಸಿದರು.
Last Updated 16 ಸೆಪ್ಟೆಂಬರ್ 2025, 3:06 IST
ಕುಕ್ಕೆ ಸುಬ್ರಹ್ಮಣ್ಯ: ಶ್ರೀಕೃಷ್ಣಾಷ್ಟಮಿ, ಮೊಸರು ಕುಡಿಕೆ ಉತ್ಸವ

ಮಂಗಳೂರಿನಲ್ಲಿ ಕೃಷ್ಣ ಜನ್ಮಾಷ್ಟಮಿಯ ರಂಗಿನೋಕುಳಿಯ ಸಂಭ್ರಮ

Mosaru Kudike Festival: ಮಂಗಳೂರಿನ ಅತ್ತಾವರ, ಕದ್ರಿ, ಶಕ್ತಿನಗರದಲ್ಲಿ ಮೊಸರು ಕುಡಿಕೆ ಉತ್ಸವ ಭರ್ಜರಿಯಾಗಿ ಜರುಗಿದ್ದು, ಮಲ್ಲಕಂಬ, ಶೋಭಾಯಾತ್ರೆ, ನೃತ್ಯ ಹಾಗೂ ಯುದ್ಧಾಭ್ಯಾಸ ಆಕೃತಿಗಳ ಮೂಲಕ ಜನ್ಮಾಷ್ಟಮಿ ಸಂಭ್ರಮ ಹೆಚ್ಚಾಯಿತು.
Last Updated 16 ಸೆಪ್ಟೆಂಬರ್ 2025, 3:06 IST
ಮಂಗಳೂರಿನಲ್ಲಿ ಕೃಷ್ಣ ಜನ್ಮಾಷ್ಟಮಿಯ ರಂಗಿನೋಕುಳಿಯ ಸಂಭ್ರಮ

ಧರ್ಮಸ್ಥಳ | ಭಜನೆಯಿಂದ ಸಂಸ್ಕಾರಯುತ ಸಮಾಜ: ಎಂ. ಮೋಹನ ಆಳ್ವ

Spiritual Discipline: ಧರ್ಮಸ್ಥಳದ 27ನೇ ಭಜನಾ ಕಮ್ಮಟದಲ್ಲಿ ಮಾತನಾಡಿದ ಡಾ. ಎಂ. ಮೋಹನ ಆಳ್ವ, ಭಜನೆ ಮನಸ್ಸು ಮತ್ತು ದೇಹ ಶುದ್ಧಗೊಳಿಸಿ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
Last Updated 16 ಸೆಪ್ಟೆಂಬರ್ 2025, 3:04 IST
ಧರ್ಮಸ್ಥಳ | ಭಜನೆಯಿಂದ ಸಂಸ್ಕಾರಯುತ ಸಮಾಜ: ಎಂ. ಮೋಹನ ಆಳ್ವ

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ: ಹಾಲು ಸಂಗ್ರಹದಲ್ಲಿ ಶೇ. 16 ಪ್ರಗತಿ

Dairy Development: ಮಂಗಳೂರು ದಕ್ಷಿಣ ಕನ್ನಡ ಹಾಲು ಒಕ್ಕೂಟವು ಈ ಆರ್ಥಿಕ ವರ್ಷದಲ್ಲಿ ನಿತ್ಯ ಹಾಲು ಶೇಖರಣೆಯಲ್ಲಿ ಶೇಕಡಾ 16ರಷ್ಟು ಏರಿಕೆ ದಾಖಲಿಸಿದ್ದು, ಹಲವಾರು ಯೋಜನೆಗಳ ಮೂಲಕ ರೈತರಿಗೆ ಪೂರಕವಾಗುತ್ತಿದೆ ಎಂದು ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.
Last Updated 16 ಸೆಪ್ಟೆಂಬರ್ 2025, 2:48 IST
ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ: ಹಾಲು ಸಂಗ್ರಹದಲ್ಲಿ ಶೇ. 16 ಪ್ರಗತಿ

ಧರ್ಮಸ್ಥಳ ಪ್ರಕರಣ: ಕಾಡಿನಲ್ಲಿ ಮತ್ತೆ ಶೋಧ ನಡೆಸಲು ಸಿದ್ಧತೆ

ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ SIT ಸಮಾಲೋಚನೆ
Last Updated 15 ಸೆಪ್ಟೆಂಬರ್ 2025, 23:14 IST
ಧರ್ಮಸ್ಥಳ ಪ್ರಕರಣ: ಕಾಡಿನಲ್ಲಿ ಮತ್ತೆ ಶೋಧ ನಡೆಸಲು ಸಿದ್ಧತೆ

ಸೌದಿ ಅರೇಬಿಯಾದಲ್ಲಿ ಬಸ್‌ಗಳ ನಡುವೆ ಅಪಘಾತ: ಉಳ್ಳಾಲದ ಯುವಕ ಸಾವು

Ullal Youth Death: ಸೌದಿ ಅರೇಬಿಯಾದಲ್ಲಿ ಬಸ್‌ಗಳ ನಡುವೆ ನಡೆದ ಅಪಘಾತದಲ್ಲಿ ಉಳ್ಳಾಲದ ಯುವಕ ಅಬ್ದುಲ್ ರಾಝಿಕ್ (27) ಮೃತಪಟ್ಟಿದ್ದಾರೆ. ಜುಬೈಲ್ನ ಪಾಲಿಟೆಕ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು.
Last Updated 15 ಸೆಪ್ಟೆಂಬರ್ 2025, 11:43 IST
ಸೌದಿ ಅರೇಬಿಯಾದಲ್ಲಿ ಬಸ್‌ಗಳ ನಡುವೆ ಅಪಘಾತ: ಉಳ್ಳಾಲದ ಯುವಕ  ಸಾವು

ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟಿನ ಎಂಜಿನ್‌ ವೈಫಲ್ಯ: 13 ಮೀನುಗಾರರು ಪಾರು

Ullal Boat Mishap: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬುರಾಕ್ ಟ್ರಾಲರ್ ಬೋಟ್ ಎಂಜಿನ್ ವೈಫಲ್ಯದಿಂದ ಸೀಗ್ರೌಂಡ್ ಬಳಿ ದಡಕ್ಕಪ್ಪಳಿಸಿತು. 13 ಮೀನುಗಾರರು ಪಾರಾಗಿದ್ದು, ಬೋಟ್ ಹಾನಿಗೊಳಗಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 7:26 IST
ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟಿನ ಎಂಜಿನ್‌ ವೈಫಲ್ಯ: 13 ಮೀನುಗಾರರು ಪಾರು
ADVERTISEMENT

ದಸರಾ ಕ್ರೀಡಾಕೂಟ: ಕುಸ್ತಿ ಮ್ಯಾಟ್‌ನಲ್ಲಿ ಮಿಂಚಿದ ದಕ್ಷಿಣ ಕನ್ನಡ, ಮೈಸೂರು

ಪುರುಷರ ವಿಭಾಗದಲ್ಲಿ ಮನೋಜ್‌, ಕಾರ್ತಿಕ್‌, ಮಹಿಳೆಯರ ವಿಭಾಗದಲ್ಲಿ ಗಾಯತ್ರಿ ಚಾಂಪಿಯನ್‌
Last Updated 15 ಸೆಪ್ಟೆಂಬರ್ 2025, 5:05 IST
ದಸರಾ ಕ್ರೀಡಾಕೂಟ: ಕುಸ್ತಿ ಮ್ಯಾಟ್‌ನಲ್ಲಿ ಮಿಂಚಿದ ದಕ್ಷಿಣ ಕನ್ನಡ, ಮೈಸೂರು

ಮಂಗಳೂರು: ಸೌಹಾರ್ದ ಬೆಸೆದ ಜಾಮಿಯಾ ಮಸೀದಿ

Interfaith Program: ಮಂಗಳೂರಿನ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ‘ನೋಡಬನ್ನಿ’ ಕಾರ್ಯಕ್ರಮದಡಿ ವಿವಿಧ ಧರ್ಮದವರು ಭೇಟಿ ನೀಡಿ, ನಮಾಜ್ ಹಾಗೂ ಕುರಾನ್ ಕುರಿತು ತಿಳಿದುಕೊಂಡು ಸೌಹಾರ್ದ ಸಭೆಯಲ್ಲಿ ಭಾಗವಹಿಸಿದರು.
Last Updated 15 ಸೆಪ್ಟೆಂಬರ್ 2025, 5:05 IST
ಮಂಗಳೂರು: ಸೌಹಾರ್ದ ಬೆಸೆದ ಜಾಮಿಯಾ ಮಸೀದಿ

ಸಾಮಾಜಿಕ, ಸಾಂವಿಧಾನಿಕ ನೈತಿಕತೆಗೆ ಹಿನ್ನಡ: ನಿವೃತ್ತ ನ್ಯಾ.ಗೋವಿಂದ ಮಾಥುರ್

ಸಮದರ್ಶಿ ವೇದಿಕೆ, ಹೊಸತು, ಎಂ.ಎಸ್ ಕೃಷ್ಣ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ
Last Updated 15 ಸೆಪ್ಟೆಂಬರ್ 2025, 5:00 IST
ಸಾಮಾಜಿಕ, ಸಾಂವಿಧಾನಿಕ ನೈತಿಕತೆಗೆ ಹಿನ್ನಡ: ನಿವೃತ್ತ ನ್ಯಾ.ಗೋವಿಂದ ಮಾಥುರ್
ADVERTISEMENT
ADVERTISEMENT
ADVERTISEMENT