ಬುಧವಾರ, 19 ನವೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ರವಿಶಂಕರ್ ವಳಕುಂಜಗೆ ಕದ್ರಿ ವಿಷ್ಣು ಪ್ರಶಸ್ತಿ ಪ್ರದಾನ

ಕದ್ರಿ ಯಕ್ಷ ಬಳಗ ವಾರ್ಷಿಕವಾಗಿ ನೀಡುವ ಪ್ರಶಸ್ತಿ
Last Updated 19 ನವೆಂಬರ್ 2025, 6:31 IST
ರವಿಶಂಕರ್ ವಳಕುಂಜಗೆ ಕದ್ರಿ ವಿಷ್ಣು ಪ್ರಶಸ್ತಿ ಪ್ರದಾನ

ಆಗುಂಬೆಗೆ ಇಂಟರ್‌ನೆಟ್ ಸಂಪರ್ಕ: ಸುರತ್ಕಲ್ ಎನ್‌ಐಟಿಕೆ ತಂಡದಿಂದ ಕಾರ್ಯ ಅನುಷ್ಠಾನ

Digital Inclusion: ಸುರತ್ಕಲ್ ಎನ್‌ಐಟಿಕೆ ತಂಡವು ಭಾರಿ ಮಳೆಯಾಗುವ ಆಗುಂಬೆ ಪ್ರದೇಶದಲ್ಲಿ ಶಾಲೆ, ಆಸ್ಪತ್ರೆ, ಕಚೇರಿ, ಸಂಶೋಧನಾ ಕೇಂದ್ರ ಸೇರಿ 100ಕ್ಕೂ ಹೆಚ್ಚು ಜಾಗಗಳಿಗೆ ಇಂಟರ್‌ನೆಟ್ ಸಂಪರ್ಕ ಒದಗಿಸುವಲ್ಲಿ ಯಶಸ್ವಿಯಾಗಿದೆ.
Last Updated 19 ನವೆಂಬರ್ 2025, 6:28 IST
ಆಗುಂಬೆಗೆ ಇಂಟರ್‌ನೆಟ್ ಸಂಪರ್ಕ: ಸುರತ್ಕಲ್ ಎನ್‌ಐಟಿಕೆ ತಂಡದಿಂದ ಕಾರ್ಯ ಅನುಷ್ಠಾನ

ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನದ 93ನೇ ಅಧಿವೇಶನ

Religious Harmony: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಅಂಗವಾಗಿ ನಡೆದ ಸರ್ವಧರ್ಮ ಸಮ್ಮೇಳನದ 93ನೇ ಅಧಿವೇಶನದಲ್ಲಿ ಮನುಷ್ಯತ್ವ, ಧರ್ಮಸಹಿಷ್ಣುತೆ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಎತ್ತಿ ಹಿಡಿಯಲಾಯಿತು.
Last Updated 19 ನವೆಂಬರ್ 2025, 6:27 IST
ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನದ 93ನೇ ಅಧಿವೇಶನ

ರೈತರ ಕಾನೂನು ಹೋರಾಟಕ್ಕೆ ಬೆಂಬಲ: ಬ್ರಿಜೇಶ್ ಚೌಟ

Environmental Law Opposition: ಕಡಬದಲ್ಲಿ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಸಂಸದ ಬ್ರಿಜೇಶ್ ಚೌಟ ರೈತರ ಕಾನೂನು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ಪರಿಸರ ಕಾನೂನು ಅನುಷ್ಠಾನಕ್ಕೆ ಜನ ಅಭಿಪ್ರಾಯ ಸಂಗ್ರಹ ಅಗತ್ಯವಿದೆ ಎಂದು ತಿಳಿಸಿದರು.
Last Updated 19 ನವೆಂಬರ್ 2025, 6:25 IST
ರೈತರ ಕಾನೂನು ಹೋರಾಟಕ್ಕೆ ಬೆಂಬಲ: ಬ್ರಿಜೇಶ್ ಚೌಟ

ಪದ್ಯಾಣ ಶಂಕರನಾರಾಯಣ ಭಟ್‌ಗೆ ‘ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ’

Cultural Recognition: ಯಕ್ಷಗಾನದ ಹಿರಿಯ ಮದ್ದಳೆವಾದಕ ಪದ್ಯಾಣ ಶಂಕರನಾರಾಯಣ ಭಟ್ ಅವರಿಗೆ ಡಿಜಿ ಯಕ್ಷ ಫೌಂಡೇಷನ್ ವತಿಯಿಂದ ‘ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ’ ನೀಡಿ ಡಿ.9 ರಂದು ಅಲಂಗಾರು ದೇವಳದಲ್ಲಿ ಗೌರವಿಸಲಾಗಲಿದೆ.
Last Updated 19 ನವೆಂಬರ್ 2025, 6:22 IST
ಪದ್ಯಾಣ ಶಂಕರನಾರಾಯಣ ಭಟ್‌ಗೆ ‘ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ’

‘ಫುಲ್ ಮೀಲ್ಸ್’ ಕನ್ನಡ ಚಿತ್ರ 21ಕ್ಕೆ ಬಿಡುಗಡೆ

Kannada Film Release: ಲಿಖಿತ್ ಶೆಟ್ಟಿ ನಟಿಸಿರುವ 'ಫುಲ್ ಮೀಲ್ಸ್' ಹಾಸ್ಯ ಚಿತ್ರ ನ.21ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಮದುವೆ ಛಾಯಾಗ್ರಾಹಕನ ಪ್ರೇಮ ಕಥೆಯನ್ನು ಆಧರಿಸಿದ ಚಿತ್ರದಲ್ಲಿ ಹಾಸ್ಯ ಹಾಗೂ ಮನರಂಜನೆ ಹೆಚ್ಚಾಗಿದೆ.
Last Updated 19 ನವೆಂಬರ್ 2025, 6:19 IST
‘ಫುಲ್ ಮೀಲ್ಸ್’ ಕನ್ನಡ ಚಿತ್ರ  21ಕ್ಕೆ ಬಿಡುಗಡೆ

ಮಂಗಳೂರು:ಡಾಂಬರ್ ಕಿತ್ತು ಹೋಗಿರುವ ವೆಲೆನ್ಸಿಯಾ–ಗೋರಿಗುಡ್ಡ ರಸ್ತೆ, ಸಂಚಾರವೇ ಸಾಹಸ

Mangalore Road Issues: ಮಂಗಳೂರು ವೆಲೆನ್ಸಿಯಾ–ಗೋರಿಗುಡ್ಡ ರಸ್ತೆಯ ಡಾಂಬರ್ ಸಂಪೂರ್ಣ ಕಿತ್ತುಹೋಗಿದ್ದು, ಹೊಂಡಗಳ ನಡುವೆ ವಾಹನ ಸಂಚಾರಿ ದುಸ್ತಿತಿಗೆ ಸಿಲುಕಿದೆ. ಪಾರ್ಕಿಂಗ್, ಕಸ ಸಮಸ್ಯೆ ಹಾಗೂ ಬಸ್ ತಂಗುದಾಣಗಳ ಕೊರತೆ ತೀವ್ರವಾಗಿದೆ.
Last Updated 19 ನವೆಂಬರ್ 2025, 6:17 IST
ಮಂಗಳೂರು:ಡಾಂಬರ್ ಕಿತ್ತು ಹೋಗಿರುವ ವೆಲೆನ್ಸಿಯಾ–ಗೋರಿಗುಡ್ಡ ರಸ್ತೆ, ಸಂಚಾರವೇ ಸಾಹಸ
ADVERTISEMENT

ಕರಾವಳಿ ಉತ್ಸವ ಡಿ.19ರಿಂದ

ಬೀಚ್ ಉತ್ಸವ, ಕಲಾ ಪರ್ಬ, ಚಿತ್ರ ಸಂತೆ, ಫಲಪುಷ್ಪ ಪ್ರದರ್ಶನ– ವಿಶೇಷ ಆಕರ್ಷಣೆ
Last Updated 18 ನವೆಂಬರ್ 2025, 7:40 IST
ಕರಾವಳಿ ಉತ್ಸವ ಡಿ.19ರಿಂದ

ಕ್ರೀಡೆ ಮೂಲಕ ಸಂಘಟಿತರಾಗಿ: ರಮಾನಾಥ ರೈ

ಮೂಲ್ಕಿಯ ವಿಜಯ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಕೂಟಕ್ಕೆ ಮಾಜಿ ಸಚಿವ ರಮಾನಾಥ ರೈ ಚಾಲನೆ ನೀಡಿದರು. 
Last Updated 18 ನವೆಂಬರ್ 2025, 7:30 IST
ಕ್ರೀಡೆ ಮೂಲಕ ಸಂಘಟಿತರಾಗಿ: ರಮಾನಾಥ ರೈ

ಕದ್ರಿ ಉದ್ಯಾನ: ಬೀದಿ ವ್ಯಾಪಾರ ಸರಕು ತೆರವು– ಖಂಡನೆ

ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ
Last Updated 18 ನವೆಂಬರ್ 2025, 7:29 IST
ಕದ್ರಿ ಉದ್ಯಾನ: ಬೀದಿ ವ್ಯಾಪಾರ ಸರಕು ತೆರವು– ಖಂಡನೆ
ADVERTISEMENT
ADVERTISEMENT
ADVERTISEMENT