ಭಾನುವಾರ, 23 ನವೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಮಂಗಳೂರು: ಡಿ.3ಕ್ಕೆ ‘ಗುರು–ಗಾಂಧಿ’ ಸಂವಾದ ಶತಮಾನೋತ್ಸವ

ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ನಡುವೆ ನಡೆದಿದ್ದ ಐತಿಹಾಸಿಕ ಸಂವಾದಕ್ಕೆ 100 ವರ್ಷ ತುಂಬಿದ ಪ್ರಯುಕ್ತ ‘ಗುರು–ಗಾಂಧಿ ಸಂವಾದ ಶತಮಾನೋತ್ಸವ’ವನ್ನು ಮಂಗಳ ಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಂಗಣದಲ್ಲಿ ಡಿ.3ರಂದು ಆಯೋಜಿಸಲಾಗಿದೆ
Last Updated 22 ನವೆಂಬರ್ 2025, 23:36 IST
ಮಂಗಳೂರು: ಡಿ.3ಕ್ಕೆ ‘ಗುರು–ಗಾಂಧಿ’ ಸಂವಾದ ಶತಮಾನೋತ್ಸವ

ಅಬ್ದುಲ್‌ ರಹಿಮಾನ್ ಕೊಲೆ ಪ್ರಕರಣ: ತನಿಖೆಗೆ ಕಾಲಾವಕಾಶ ವಿಸ್ತರಿಸಲು ಕೋರ್ಟ್‌ ನಕಾರ

COCA Court Ruling: ಮೈಸೂರು ಜಿಲ್ಲಾ ಸೆಷನ್ಸ್‌ ಮತ್ತು ವಿಶೇಷ (ಕೋಕಾ) ನ್ಯಾಯಾಲಯವು ಅಬ್ದುಲ್‌ ರೆಹಮಾನ್‌ ಕೊಲೆ ಪ್ರಕರಣದ ತನಿಖೆಗೆ ಕಾಲಾವಕಾಶ ವಿಸ್ತರಿಸಲು ಪೊಲೀಸರ ಅರ್ಜಿಯನ್ನು ವಜಾಗೊಳಿಸಿದೆ.
Last Updated 22 ನವೆಂಬರ್ 2025, 14:13 IST
ಅಬ್ದುಲ್‌ ರಹಿಮಾನ್ ಕೊಲೆ ಪ್ರಕರಣ: ತನಿಖೆಗೆ ಕಾಲಾವಕಾಶ ವಿಸ್ತರಿಸಲು ಕೋರ್ಟ್‌ ನಕಾರ

ಬೆಳ್ತಂಗಡಿ: ವಾಹನದ ಅಡಿಬಿದ್ದು ಸಾವು

Highway Work Accident: ಮದ್ದಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭ ವಾಹನದ ಅಡಿಗೆ ಸಿಲುಕಿ ಕಿಲ್ಲೂರು ನಿವಾಸಿ ಹಂಸ (70) ಮೃತಪಟ್ಟ ಘಟನೆ ನಡೆದಿದೆ. ಪೆನ್ಷನ್ ವಯಸ್ಕ ವ್ಯಕ್ತಿ ವಾಹನ ಚಾಲಕನ ಗಮನಕ್ಕೆ ಬದ್ಧವಾಗಲಿಲ್ಲ.
Last Updated 22 ನವೆಂಬರ್ 2025, 6:13 IST
ಬೆಳ್ತಂಗಡಿ: ವಾಹನದ ಅಡಿಬಿದ್ದು ಸಾವು

ಮೂಲ್ಕಿ | ‘ವಿದ್ಯಾರ್ಥಿಗಳಲ್ಲೇ ಕಾನೂನು ಸಾಕ್ಷರತೆ ಮೂಡಲಿ’

Legal Literacy Campaign: ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಭ್ರಷ್ಟಾಚಾರ ವಿರೋಧ ದಿನದ ಅಂಗವಾಗಿ ನಡೆದ ಕಾನೂನು ಮಾಹಿತಿ ಶಿಬಿರದಲ್ಲಿ ಕಾನೂನು ಅರಿವು ಮೂಡಿಸಲು ಶಿಕ್ಷಣ ಸಂಸ್ಥೆಗಳ ಪಾತ್ರದ ಕುರಿತು ಜೈಬುನ್ನೀಸಾ ಮಾತನಾಡಿದರು.
Last Updated 22 ನವೆಂಬರ್ 2025, 6:10 IST
ಮೂಲ್ಕಿ | ‘ವಿದ್ಯಾರ್ಥಿಗಳಲ್ಲೇ ಕಾನೂನು ಸಾಕ್ಷರತೆ ಮೂಡಲಿ’

ಸುಬ್ರಹ್ಮಣ್ಯ: ಸಂಸದರ ನಡೆ ಗ್ರಾಮದ ಕಡೆ

PMGSY Road Proposal: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 44 ಕಿ.ಮೀ ರಸ್ತೆ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಬಾಳುಗೋಡು ಗ್ರಾಮದಲ್ಲಿ ಹೇಳಿದರು.
Last Updated 22 ನವೆಂಬರ್ 2025, 6:10 IST
ಸುಬ್ರಹ್ಮಣ್ಯ: ಸಂಸದರ ನಡೆ ಗ್ರಾಮದ ಕಡೆ

ದ.ಕ: ಸಮಗ್ರ ಚಾಂಪಿಯನ್‌ಷಿಪ್ ಗೆದ್ದ ಆಳ್ವಾಸ್ ತಂಡ

ರಾಜ್ಯಮಟ್ಟದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ
Last Updated 22 ನವೆಂಬರ್ 2025, 6:09 IST
ದ.ಕ: ಸಮಗ್ರ ಚಾಂಪಿಯನ್‌ಷಿಪ್ ಗೆದ್ದ ಆಳ್ವಾಸ್ ತಂಡ

ಸಿದ್ಧಕಟ್ಟೆ ಕೊಡಂಗೆ: ಇಂದು ‘ವೀರ-ವಿಕ್ರಮ’ ಜೋಡುಕರೆ ಕಂಬಳ

ಎರಡು ವರ್ಷದಲ್ಲಿ 6 ಕಂಬಳ ನಡೆಸಿದ ಹೆಗ್ಗಳಿಕೆ
Last Updated 22 ನವೆಂಬರ್ 2025, 6:08 IST
ಸಿದ್ಧಕಟ್ಟೆ ಕೊಡಂಗೆ: ಇಂದು ‘ವೀರ-ವಿಕ್ರಮ’ ಜೋಡುಕರೆ ಕಂಬಳ
ADVERTISEMENT

ಬೆಳ್ತಂಗಡಿ | ಬೈಕ್ ಕಳವು: ಆರೋಪಿಗಳ ಬಂಧನ

Belthangady Crime News: ನಿಲ್ಲಿಸಿದ್ದ ಬೈಕ್ ಕಳವು ಪ್ರಕರಣವನ್ನು ವೇಣೂರು ಪೊಲೀಸರು ಪತ್ತೆಹಚ್ಚಿದ್ದು, ಇಬ್ಬರು ಯುವಕರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಳವು ಬೈಕ್‌ ಸಂಬಂಧಿತ ದಾಖಲೆಗಳಿಲ್ಲದೇ ಸಿಕ್ಕಿಬಿದ್ದಿದ್ದಾರೆ.
Last Updated 22 ನವೆಂಬರ್ 2025, 6:07 IST
ಬೆಳ್ತಂಗಡಿ | ಬೈಕ್ ಕಳವು: ಆರೋಪಿಗಳ ಬಂಧನ

ದಕ್ಷಿಣ ಕನ್ನಡ: ಕುಷ್ಠರೋಗ ಪ್ರಕರಣ ಪತ್ತೆ ಅಭಿಯಾನ 24ರಿಂದ

ಜಿಲ್ಲೆಯ 113 ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ
Last Updated 22 ನವೆಂಬರ್ 2025, 6:05 IST
ದಕ್ಷಿಣ ಕನ್ನಡ: ಕುಷ್ಠರೋಗ ಪ್ರಕರಣ ಪತ್ತೆ ಅಭಿಯಾನ 24ರಿಂದ

ಉಪ್ಪಿನಂಗಡಿ: ಲಕ್ಷದೀಪೋತ್ಸವ

Temple Festival Uppinangady: ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ ಹಾಗೂ ಬಲಿ ಉತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.
Last Updated 22 ನವೆಂಬರ್ 2025, 6:05 IST
ಉಪ್ಪಿನಂಗಡಿ: ಲಕ್ಷದೀಪೋತ್ಸವ
ADVERTISEMENT
ADVERTISEMENT
ADVERTISEMENT