ಪೊಲೀಸ್ ಉಪವಿಭಾಗ ರದ್ದು ಮಾಡದಂತೆ ಒತ್ತಾಯ: ಬೆಳ್ತಂಗಡಿಯಲ್ಲಿ SC, ST ಸಭೆ
Police Subdivision Demand: ಬೆಳ್ತಂಗಡಿ: ಅಂಬೇಡ್ಕರ್ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ಸಭೆಯಲ್ಲಿ 'ಬೆಳ್ತಂಗಡಿಗೆ ಮಂಜೂರಾದ ಪೊಲೀಸ್ ಉಪವಿಭಾಗವನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು' ಎಂದು ದಲಿತ ಮುಖಂಡರು ಒತ್ತಾಯಿಸಿದರು.Last Updated 3 ಡಿಸೆಂಬರ್ 2025, 7:21 IST