ಮಂಗಳವಾರ, 20 ಜನವರಿ 2026
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

SDPI 6ನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆ; ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

SDPI 6th National Representative Council meeting: ಮಂಗಳವಾರ ಏರ್ಪಡಿಸಿದ್ದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಆರನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆ
Last Updated 20 ಜನವರಿ 2026, 13:39 IST
SDPI 6ನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆ; ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರಿಂದ 106 ಕೆ.ಜಿ ಗಾಂಜಾ ವಶ

Puttur Rural Police Station ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 106.60 ಕೆ.ಜಿ ತೂಕದ ಗಾಂಜಾವನ್ನು ಹಾಗೂ ಅದರ ಸಾಗಾಟಕ್ಕೆ ಬಳಸಿದ್ದ ಕಾರು ಮತ್ತು ಅಶೋಕ್‌ ಲೈಲ್ಯಾಂಡ್‌ ಸರಕು ಸಾಗಾಟ ವಾಹನವನ್ನು ಪೊಲೀಸರು ಸೋಮವಾರ ವಶಕ್ಕೆ
Last Updated 20 ಜನವರಿ 2026, 9:50 IST
ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರಿಂದ 106 ಕೆ.ಜಿ ಗಾಂಜಾ ವಶ

ಮಂಗಳೂರು; ಹೊಯ್ಗೆಬಜಾರ್‌ ಬಳಿಯ ಆಲ್ಬುಕರ್ಕ್‌ ಹೆಂಚಿನ ಕಾರ್ಖಾನೆಗೆ ಬೆಂಕಿ

Albuquerque Tile Factory ಹೊಯ್ಗೆಬಜಾರ್‌ನಲ್ಲಿರುವ ಆಲ್ಬುಕರ್ಕ್‌ ಹೆಂಚಿನ ಕಾರ್ಖಾನೆಗೆ ಮಂಗಳವಾರ ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಹೆಂಚುಗಳು ಹಾಗೂ ಇಟ್ಟಿಗೆಗಳು ಹಾನಿಗೊಳಗಾಗಿವೆ. ಕಟ್ಟಡವೂ ಭಾಗಶಃ ಸುಟ್ಟುಹೋಗಿದೆ.
Last Updated 20 ಜನವರಿ 2026, 9:12 IST
ಮಂಗಳೂರು; ಹೊಯ್ಗೆಬಜಾರ್‌ ಬಳಿಯ ಆಲ್ಬುಕರ್ಕ್‌ ಹೆಂಚಿನ ಕಾರ್ಖಾನೆಗೆ ಬೆಂಕಿ

ಮಂಗಳೂರು | ವರ್ಟೆಕ್ಸ್ ವರ್ಕ್‌ಸ್ಪೇಸ್‌ಗೆ ₹1.92 ಕೋಟಿ

Digital Economy: ಮಂಗಳೂರಿನ ವರ್ಟೆಕ್ಸ್ ಮ್ಯಾನೇಜ್ಡ್‌ ವರ್ಕ್‌ಸ್ಪೇಸ್‌ಗೆ ಬಿಯಾಂಡ್ ಬೆಂಗಳೂರು ಮಿಷನ್ ಅಡಿಯಲ್ಲಿ ₹1.92 ಕೋಟಿ ಅನುದಾನ ಘೋಷಣೆ ಮಾಡಿದ ರಾಜ್ಯ ಸರ್ಕಾರ, ಉದ್ಯೋಗ ಸೃಷ್ಟಿಗೆ ಇದು ಪೂರಕವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
Last Updated 20 ಜನವರಿ 2026, 2:34 IST
ಮಂಗಳೂರು | ವರ್ಟೆಕ್ಸ್ ವರ್ಕ್‌ಸ್ಪೇಸ್‌ಗೆ ₹1.92 ಕೋಟಿ

ಮಂಗಳೂರು | ಕರಾವಳಿಯಲ್ಲಿ ಸುಸಜ್ಜಿತ ಸ್ಟುಡಿಯೊ ನಿರ್ಮಾಣವಾಗಲಿ: ರಾಜ್ ಬಿ. ಶೆಟ್ಟಿ

ಕರಾವಳಿ ಫಿಲಂ ಫೆಸ್ಟಿವಲ್‌: ತುಳು ಸಿನಿಮಾ ನಿರ್ಮಾಣದ ಇಂಗಿತ ವ್ಯಕ್ತಪಡಿಸಿದ ರಾಜ್ ಬಿ. ಶೆಟ್ಟಿ
Last Updated 20 ಜನವರಿ 2026, 2:32 IST
ಮಂಗಳೂರು | ಕರಾವಳಿಯಲ್ಲಿ ಸುಸಜ್ಜಿತ ಸ್ಟುಡಿಯೊ ನಿರ್ಮಾಣವಾಗಲಿ: ರಾಜ್ ಬಿ. ಶೆಟ್ಟಿ

ಕುಲ್ಕುಂದ: ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ, ವಿಚಾರಗೋಷ್ಠಿ

Cattle Exhibition: ಸುಬ್ರಹ್ಮಣ್ಯ ಕುಲ್ಕುಂದದಲ್ಲಿ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಹಾಗೂ ಪಶುಪಾಲನಾ ವಿಚಾರಗೋಷ್ಠಿಯನ್ನು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು. 70 ಕರುಗಳು ಪ್ರದರ್ಶನದಲ್ಲಿ ಪಾಲ್ಗೊಂಡುವು.
Last Updated 20 ಜನವರಿ 2026, 2:30 IST
ಕುಲ್ಕುಂದ: ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ, ವಿಚಾರಗೋಷ್ಠಿ

ಬಂಟ್ವಾಳ | ಬಿ.ಸಿ.ರೋಡು: ಜಿಲ್ಲಾ ಮಟ್ಟದ ಚೆಸ್ ಟೂರ್ನಿಗೆ ಚಾಲನೆ

Rapid Chess Event: ಬಂಟ್ವಾಳ ಬಿ.ಸಿ.ರೋಡು ಸ್ಪರ್ಶ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ರ್ಯಾಪಿಡ್ ಚೆಸ್ ಟೂರ್ನಿಗೆ ಚಾಲನೆ ನೀಡಿದ ರೋಟರಿ ಸದಸ್ಯರು, ಮಕ್ಕಳ ಮನೋವಿಕಾಸಕ್ಕೆ ಚೆಸ್ ಆಟದ ಮಹತ್ವವನ್ನು ವಿವರಿಸಿದರು.
Last Updated 20 ಜನವರಿ 2026, 2:28 IST
ಬಂಟ್ವಾಳ | ಬಿ.ಸಿ.ರೋಡು: ಜಿಲ್ಲಾ ಮಟ್ಟದ ಚೆಸ್ ಟೂರ್ನಿಗೆ ಚಾಲನೆ
ADVERTISEMENT

ಮಂಗಳೂರು | ಶಾರ್ಜಾ ಹೆಲ್ತ್‌ಕೇರ್– ತುಂಬೆ ಗ್ರೂಪ್ ಒಪ್ಪಂದ

Mental Health Hospital: ಶಾರ್ಜಾ ಹೆಲ್ತ್‌ಕೇರ್ ಸಿಟಿಯಲ್ಲಿ ತುಂಬೆ ಗ್ರೂಪ್ ಸ್ಥಾಪಿಸಲು ನಿರ್ಧರಿಸಿರುವ ಮನೋವೈದ್ಯಕೀಯ ಹಾಗೂ ಪುನರ್ವಸತಿ ಆಸ್ಪತ್ರೆಗೆ ಶಾರ್ಜಾ ಹೆಲ್ತ್ ಅಥಾರಿಟಿ ಒಪ್ಪಂದ ಮಾಡಿದೆ. 2026ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
Last Updated 20 ಜನವರಿ 2026, 2:26 IST
ಮಂಗಳೂರು | ಶಾರ್ಜಾ ಹೆಲ್ತ್‌ಕೇರ್– ತುಂಬೆ ಗ್ರೂಪ್ ಒಪ್ಪಂದ

ಮೂಡುಬಿದಿರೆ | ನರೇಗಾ ಯೋಜನೆಯ ಕತ್ತು ಹಿಸುಕುವ ಪ್ರಯತ್ನ: ಯಾದವ ಶೆಟ್ಟಿ

Labor Rights: ಮೂಡುಬಿದಿರೆಯಲ್ಲಿ ನಡೆದ ಕಾರ್ಮಿಕರ ಸಮಾವೇಶದಲ್ಲಿ ಯಾದವ ಶೆಟ್ಟಿ ಕೇಂದ್ರ ಸರ್ಕಾರದ ನಿರ್ಣಯವನ್ನು ಟೀಕಿಸಿ, ನರೇಗಾ ಯೋಜನೆಯ ಹೆಸರಿನಲ್ಲಿ ಕಾರ್ಮಿಕರ ಹಕ್ಕುಗಳ ಹರಣವಾಗುತ್ತಿದೆ ಎಂದು ಹೇಳಿದರು.
Last Updated 20 ಜನವರಿ 2026, 2:24 IST
ಮೂಡುಬಿದಿರೆ | ನರೇಗಾ ಯೋಜನೆಯ ಕತ್ತು ಹಿಸುಕುವ ಪ್ರಯತ್ನ: ಯಾದವ ಶೆಟ್ಟಿ

ಕೊಯಿಲ | ಸದಸ್ಯರಿಗೆ ಪಕ್ಷಕ್ಕಿಂತ ಪಂಚಾಯಿತಿಯೇ ಮುಖ್ಯ: ಮಂಜುನಾಥ ಭಂಡಾರಿ

Local Governance: ಕೊಯಿಲ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರೊಂದಿಗೆ ಸಂವಾದ ನಡೆಸಿದ ಮಂಜುನಾಥ ಭಂಡಾರಿ, ಪಕ್ಷಕ್ಕಿಂತ ಗ್ರಾಮ ಮತ್ತು ವಾರ್ಡ್‌ಗಳ ಅಭಿವೃದ್ಧಿಯೇ ಪ್ರಮುಖ ಎನ್ನುವ ಸಂದೇಶ ನೀಡಿದರು. ಸಂಪನ್ಮೂಲ ಸಂಗ್ರಹ ಮತ್ತು ನೀರಿನ ಸಮಸ್ಯೆ ಕುರಿತ ಚರ್ಚೆಯೂ ನಡೆಯಿತು.
Last Updated 20 ಜನವರಿ 2026, 2:22 IST
ಕೊಯಿಲ | ಸದಸ್ಯರಿಗೆ ಪಕ್ಷಕ್ಕಿಂತ ಪಂಚಾಯಿತಿಯೇ ಮುಖ್ಯ: ಮಂಜುನಾಥ ಭಂಡಾರಿ
ADVERTISEMENT
ADVERTISEMENT
ADVERTISEMENT