ಬುಧವಾರ, 10 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ದ್ವೇಷ ಭಾಷಣ ಪ್ರಕರಣ: RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು

Kalladka Prabhakar Bhat: ಪುತ್ತೂರು ತಾಲ್ಲೂಕಿನ ಉಪ್ಪಳಿಗೆಯಲ್ಲಿ ಅಕ್ಟೋಬರ್ 20ರಂದು ದೀಪೋತ್ಸವದಲ್ಲಿ ದ್ವೇಷ ಭಾಷಣ ಮಾಡಿದ್ದ ಆರೋಪದ ಮೇಲೆ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬುಧವಾರ ನಿರೀಕ್ಷಣಾ ಜಾಮೀನು ದೊರೆತಿದೆ.
Last Updated 10 ಡಿಸೆಂಬರ್ 2025, 15:41 IST
ದ್ವೇಷ ಭಾಷಣ ಪ್ರಕರಣ: RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು

‘ಗಾಂಧೀಜಿ ಕೊಡುಗೆ; ತಪ್ಪು ಗ್ರಹಿಕೆ ಸಲ್ಲದು’

‘ಮಹಾತ್ಮ ಗಾಂಧಿ ಚಿಂತನೆಗಳು ಮತ್ತು ಯುವಜನತೆ’ ಕುರಿತು ಯುವ ಸಮ್ಮೇಳನ
Last Updated 10 ಡಿಸೆಂಬರ್ 2025, 4:35 IST
‘ಗಾಂಧೀಜಿ ಕೊಡುಗೆ; ತಪ್ಪು ಗ್ರಹಿಕೆ ಸಲ್ಲದು’

ಶುಲ್ಕ ಸಂಗ್ರಹ ಕಾರ್ಯದಿಂದ ಬಿಡುಗಡೆಗೊಳಿಸಿ

ಸ್ವಚ್ಛವಾಹಿನಿ ಚಾಲಕಿಯರು, ಸ್ವಚ್ಛತಾ ಕಾರ್ಮಿಕ ಮಹಿಳೆಯರಿಂದ ಪ್ರತಿಭಟನೆ
Last Updated 10 ಡಿಸೆಂಬರ್ 2025, 4:30 IST
ಶುಲ್ಕ ಸಂಗ್ರಹ ಕಾರ್ಯದಿಂದ ಬಿಡುಗಡೆಗೊಳಿಸಿ

‘ನಶೆ ಮುಕ್ತ’ ಮಂಗಳೂರು ಅಭಿಯಾನ–27ರಂದು ಚಾಲನೆ

ಮಂಗಳೂರು: ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಹಾಗೂ ವಿದ್ಯಾರ್ಥಿ ಸಮುದಾಯದಲ್ಲಿ ಅರಿವು ಮೂಡಿಸಲು ನಗರ ಪೊಲೀಸ್ ಕಮಿಷನರೇಟ್‌ ಸಹಭಾಗಿತ್ವದಲ್ಲಿ ‘ಮೇಕ್ ಎ ಚೇಂಚ್ ಫೌಂಡೇಷನ್’ ಸಂಸ್ಥೆಯು ‘ನಶೆ ಮುಕ್ತ’ ಮಂಗಳೂರು ಅಭಿಯಾನವನ್ನು ಹಮ್ಮಿಕೊಂಡಿದೆ.
Last Updated 10 ಡಿಸೆಂಬರ್ 2025, 4:30 IST
‘ನಶೆ ಮುಕ್ತ’ ಮಂಗಳೂರು ಅಭಿಯಾನ–27ರಂದು ಚಾಲನೆ

436 ಸೂಕ್ಷ್ಮ, 97 ಅತಿಸೂಕ್ಷ್ಮ ಮತಗಟ್ಟೆ

ಕಾಸರಗೋಡು: ಡಿ.11ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಾಳೆ
Last Updated 10 ಡಿಸೆಂಬರ್ 2025, 4:29 IST
fallback

ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಪರಿಕಲ್ಪನೆಯೇ ಇಲ್ಲ!

ಬನ್ನಡ್ಕ ಕಾಲೇಜು: ಪ್ರಜಾವಾಣಿ ಸಹಯೋಗದಲ್ಲಿ ಅಪರಾಧ ತಡೆ ಜಾಗೃತಿ ಕಾರ್ಯಕ್ರಮ
Last Updated 10 ಡಿಸೆಂಬರ್ 2025, 4:27 IST
ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಪರಿಕಲ್ಪನೆಯೇ ಇಲ್ಲ!

ರಾಜ್ಯ ಮಟ್ಟದ ಬಾಲ್‌ ಬ್ಯಾಡ್ಮಿಂಟನ್: ಆಳ್ವಾಸ್ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

Badminton Victory: ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ಬಾಲಕ ಹಾಗೂ ಬಾಲಕಿಯರ ತಂಡಗಳು ಬೆಂಗಳೂರು ದಕ್ಷಿಣ ತಂಡವನ್ನು ಸೋಲಿಸಿ ಸಮಗ್ರ ಪ್ರಶಸ್ತಿ ಗೆದ್ದುವೆ.
Last Updated 9 ಡಿಸೆಂಬರ್ 2025, 4:51 IST
ರಾಜ್ಯ ಮಟ್ಟದ ಬಾಲ್‌ ಬ್ಯಾಡ್ಮಿಂಟನ್: ಆಳ್ವಾಸ್ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ
ADVERTISEMENT

ನಾಯಕರಿಗೆ ಕಂಬಳ, ಹುಲಿ ಕುಣಿತದ್ದೇ ಚಿಂತೆ; ಸಿಪಿಎಂ ನೇತೃತ್ವದ ಪ್ರತಿಭಟನೆ ರ‍್ಯಾಲಿ

Public Issues Rally: ಮಂಗಳೂರಿನಲ್ಲಿ ಸಿಪಿಎಂ ನೇತೃತ್ವದ ಪ್ರತಿಭಟನೆಯಲ್ಲಿ ವಸತಿ, ಆರೋಗ್ಯ, ಉದ್ಯೋಗ ಸಮಸ್ಯೆಗಳನ್ನು ಒತ್ತಾಯಿಸಿ ನಾಯಕರ ಅಲಸ್ಯ ಹಾಗೂ ಆಡಂಬರದ ಉತ್ಸವಗಳ ವಿರುದ್ಧ ಕೆಂಬಾವುಟದೊಂದಿಗೆ ಬೃಹತ್ ಜಾಥಾ ನಡೆಯಿತು.
Last Updated 9 ಡಿಸೆಂಬರ್ 2025, 4:51 IST
ನಾಯಕರಿಗೆ ಕಂಬಳ, ಹುಲಿ ಕುಣಿತದ್ದೇ ಚಿಂತೆ; ಸಿಪಿಎಂ ನೇತೃತ್ವದ ಪ್ರತಿಭಟನೆ ರ‍್ಯಾಲಿ

ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿಗೆ ‘ಸ್ವಸ್ತಿ ಸಿರಿ’ ಪ್ರಶಸ್ತಿ ಪ್ರದಾನ 

Kabaddi Recognition: ಬಂಟ್ವಾಳದಲ್ಲಿ ನಡೆದ ಅಂತರರಾಜ್ಯ ಕಬಡ್ಡಿ ಪಂದ್ಯಾಟದಲ್ಲಿ ವಿಶ್ವಕಪ್ ವಿಜೇತ ಧನಲಕ್ಷ್ಮಿ ಪೂಜಾರಿಗೆ ‘ಸ್ವಸ್ತಿ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ನ್ಯಾಯಾಧೀಶ ದಿನೇಶ್ ಹೆಗ್ಡೆ ಹೇಳಿದರು.
Last Updated 9 ಡಿಸೆಂಬರ್ 2025, 4:51 IST
ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿಗೆ ‘ಸ್ವಸ್ತಿ ಸಿರಿ’ ಪ್ರಶಸ್ತಿ ಪ್ರದಾನ 

ಉಜಿರೆ| ಯಶೋವರ್ಮರ ಆದರ್ಶ ಮಾದರಿ: ಡಾ.ಪ್ರದೀಪ್ ನಾವೂರು

Legacy of Leadership: ಎಸ್‌ಡಿಎಂ ಸಂಸ್ಥೆಗಳ ದಕ್ಷ ಆಡಳಿತಗಾರ ದಿ.ಬಿ.ಯಶೋವರ್ಮ ಅವರ 70ನೇ ಜನ್ಮದಿನದ ಅಂಗವಾಗಿ ‘ಯಶೋವನ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ಸಾಧನೆಗೆ ಡಾ.ಪ್ರದೀಪ್ ನಾವೂರು ಶ್ಲಾಘಿಸಿದರು.
Last Updated 9 ಡಿಸೆಂಬರ್ 2025, 4:51 IST
ಉಜಿರೆ| ಯಶೋವರ್ಮರ ಆದರ್ಶ ಮಾದರಿ: ಡಾ.ಪ್ರದೀಪ್ ನಾವೂರು
ADVERTISEMENT
ADVERTISEMENT
ADVERTISEMENT