ಗುರುವಾರ, 10 ಜುಲೈ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಚಿದಾನಂದ ಪ್ರಶಸ್ತಿಗೆ ವಿವೇಕ ರೈ ಆಯ್ಕೆ

Chidananda Award: 2025ನೇ ಸಾಲಿನ ‘ಚಿದಾನಂದ ಪ್ರಶಸ್ತಿ’ಗೆ ಸಂಶೋಧಕ, ಸಾಹಿತಿ ಬಿ.ಎ. ವಿವೇಕ ರೈ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ₹10 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ, ಎಂದು ಸಮಿತಿ ಅಧ್ಯಕ್ಷ ಸಿ.ಯು. ಮಂಜುನಾಥ್‌ ತಿಳಿಸಿದ್ದಾರೆ.
Last Updated 10 ಜುಲೈ 2025, 18:37 IST
ಚಿದಾನಂದ ಪ್ರಶಸ್ತಿಗೆ ವಿವೇಕ ರೈ ಆಯ್ಕೆ

ಮಂಗಳೂರಿನಲ್ಲಿ ರಾಜ್ಯ ರ‍್ಯಾಂಕಿಂಗ್ TT:ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ತೃಪ್ತಿ

Table Tennis Champions: ಮಂಗಳೂರು: ಬೆಂಗಳೂರಿನ ತೃಪ್ತಿ ಪುರೋಹಿತ್ ನೇರ ಸೆಟ್‌ಗಳಿಂದ ಖುಷಿ ವಿ. ಅವರನ್ನು ಸೋಲಿಸಿ ಮೂರನೇ ರಾಜ್ಯ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.
Last Updated 10 ಜುಲೈ 2025, 16:06 IST
ಮಂಗಳೂರಿನಲ್ಲಿ ರಾಜ್ಯ ರ‍್ಯಾಂಕಿಂಗ್ TT:ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ತೃಪ್ತಿ

₹5 ಸಾವಿರ ಲಂಚ: ಕದ್ರಿ ಠಾಣೆಯ ಹೆಡ್ ಕಾನ್‌ಸ್ಟೆಬಲ್ ತಸ್ಲಿಂ ಲೋಕಾಯುಕ್ತ ಬಲೆಗೆ

Lokayukta Arrest: ಅಪಘಾತ ಪ್ರಕರಣದಲ್ಲಿ ವಶಕ್ಕೆ ಪಡೆದ ಕಾರಿನ ಮೂಲ ದಾಖಲೆಯನ್ನು ಮರಳಿಸಲು ಕಾರಿನ ಮಾಲೀಕರಿಂದ ₹5 ಸಾವಿರ ಲಂಚ ಪಡೆದ ಆರೋಪದ ಮೇಲೆ ಕದ್ರಿಯ ಪೂರ್ವ ಸಂಚಾರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ತಸ್ಲಿಂ
Last Updated 10 ಜುಲೈ 2025, 12:29 IST
₹5 ಸಾವಿರ ಲಂಚ: ಕದ್ರಿ ಠಾಣೆಯ ಹೆಡ್ ಕಾನ್‌ಸ್ಟೆಬಲ್ ತಸ್ಲಿಂ ಲೋಕಾಯುಕ್ತ ಬಲೆಗೆ

ಬೆಳ್ತಂಗಡಿ: ದುಡಿಯುವ ಜನರಿಗೆ ಸ್ಪಂದಿಸದ ಕೇಂದ್ರ; ರಾಜ್ಯ ಸರ್ಕಾರ, ಪ್ರತಿಭಟನೆ

‘ಕಾರ್ಮಿಕ ವರ್ಗದ ಮೇಲೆ ಮಾಲೀಕ ವರ್ಗ ನಡೆಸುವ ಶೋಷಣೆಯನ್ನು ಕಾನೂನು ಬದ್ಧಗೊಳಿಸಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದುಡಿಯುವ ಜನರ ಬದುಕು ಬೇಡವಾಗಿದೆ’ ಎಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಂ.ಭಟ್ ಹೇಳಿದರು.
Last Updated 10 ಜುಲೈ 2025, 6:11 IST
ಬೆಳ್ತಂಗಡಿ: ದುಡಿಯುವ ಜನರಿಗೆ ಸ್ಪಂದಿಸದ ಕೇಂದ್ರ; ರಾಜ್ಯ ಸರ್ಕಾರ, ಪ್ರತಿಭಟನೆ

ಸಾಹಿತ್ಯದ ಓದಿನಿಂದ ಆತ್ಮವಿಶ್ವಾಸ: ಉಮರ್‌

Last Updated 10 ಜುಲೈ 2025, 6:08 IST
ಸಾಹಿತ್ಯದ ಓದಿನಿಂದ ಆತ್ಮವಿಶ್ವಾಸ: ಉಮರ್‌

ಉಜಿರೆ: ಚಿಣ್ಣರ ಆಟದ ಮನೆ ಉದ್ಘಾಟನೆ

ಪಾಠದ ಜತೆಗೆ ಆಟಗಳಲ್ಲೂ ಆಸಕ್ತಿಯಿಂದ ಭಾಗವಹಿಸಿದಾಗ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರಕುಮಾರ್ ಹೇಳಿದರು.
Last Updated 10 ಜುಲೈ 2025, 6:06 IST
ಉಜಿರೆ: ಚಿಣ್ಣರ ಆಟದ ಮನೆ ಉದ್ಘಾಟನೆ

ಮೂಡುಬಿದಿರೆ: ಕಡಲಕೆರೆ ನಿಸರ್ಗಧಾಮ ಅಭಿವೃದ್ಧಿಗೆ ಯೋಜನೆ 

Boat Ride Launch: ಮೂಡುಬಿದಿರೆ: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಸಂಬಂಧ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.
Last Updated 10 ಜುಲೈ 2025, 6:05 IST
ಮೂಡುಬಿದಿರೆ: ಕಡಲಕೆರೆ ನಿಸರ್ಗಧಾಮ ಅಭಿವೃದ್ಧಿಗೆ ಯೋಜನೆ 
ADVERTISEMENT

₹1.06 ಕೋಟಿ ತೆರಿಗೆ ವಸೂಲಿ ಮಾಡಿದ ಧರ್ಮಸ್ಥಳ ಪಂಚಾಯಿತಿ: ಉಪಾಧ್ಯಕ್ಷ ಶ್ರೀನಿವಾಸ

Dharmasthala Gram Panchayat: ಉಜಿರೆ: ‘ಕಳೆದ ಆರ್ಥಿಕ ವರ್ಷದಲ್ಲಿ ₹ 1.06 ಕೋಟಿ ತೆರಿಗೆ ವಸೂಲಿ ಮಾಡಿದ ಧರ್ಮಸ್ಥಳ ಗ್ರಾಮ ಪಂಚಾಯಿತಿ ರಾಜ್ಯದಲ್ಲೆ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿದ ಪಂಚಾಯಿತಿ ಎಂಬ ಗೌರವ...
Last Updated 10 ಜುಲೈ 2025, 6:03 IST
₹1.06 ಕೋಟಿ ತೆರಿಗೆ ವಸೂಲಿ ಮಾಡಿದ ಧರ್ಮಸ್ಥಳ ಪಂಚಾಯಿತಿ: ಉಪಾಧ್ಯಕ್ಷ ಶ್ರೀನಿವಾಸ

ದಕ್ಷಿಣ ಕನ್ನಡ | ಕಾನೂನು ಕಟ್ಟು ನಿಟ್ಟು–ಶಾಂತಿಪ್ರಿಯರ ಪಟ್ಟು

ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಭೆ– ಸೌಹಾರ್ದ ಮಂತ್ರ ಜಪಿಸಿದ ಮುಖಂಡರು
Last Updated 10 ಜುಲೈ 2025, 5:59 IST
ದಕ್ಷಿಣ ಕನ್ನಡ | ಕಾನೂನು ಕಟ್ಟು ನಿಟ್ಟು–ಶಾಂತಿಪ್ರಿಯರ ಪಟ್ಟು

‘ಧರ್ಮ ಚಾವಡಿ’ ತುಳು ಸಿನಿಮಾ 11ರಂದು ಬಿಡುಗಡೆ

Mangalore Film Release: ಮಂಗಳೂರು: ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಡಿ ನಿರ್ಮಿಸಿದ ನಡುಬೈಲ್ ಜಗದೀಶ್ ಅಮೀನ್ ನಿರ್ಮಾಣದ ತುಳು ಸಿನಿಮಾ ‘ಧರ್ಮ ಚಾವಡಿ’ ಇದೇ 11 ರಂದು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಎಲ್ಲ...
Last Updated 10 ಜುಲೈ 2025, 5:55 IST
‘ಧರ್ಮ ಚಾವಡಿ’ ತುಳು ಸಿನಿಮಾ 11ರಂದು ಬಿಡುಗಡೆ
ADVERTISEMENT
ADVERTISEMENT
ADVERTISEMENT