ಶುಕ್ರವಾರ, 21 ನವೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಕುಕ್ಕೆ ಸುಬ್ರಹ್ಮಣ್ಯ: ಸಂಭ್ರಮದ ಲಕ್ಷದೀಪೋತ್ಸವ

Religious Celebration: ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಭಾಗವಾಗಿ ಲಕ್ಷದೀಪೋತ್ಸವ ಸಡಗರದಿಂದ ನೆರವೇರಿತು. 1,572 ಭಜನೆಗಾರರು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Last Updated 21 ನವೆಂಬರ್ 2025, 6:19 IST
ಕುಕ್ಕೆ ಸುಬ್ರಹ್ಮಣ್ಯ: ಸಂಭ್ರಮದ ಲಕ್ಷದೀಪೋತ್ಸವ

ಕ್ಯಾಂಪ್ಕೊ ಆಡಳಿತ ಮಂಡಳಿಯ ಚುನಾವಣೆ: ಆರು ಸ್ಥಾನ; ಎಂಟು ಮಂದಿ ಕಣದಲ್ಲಿ

15 ವರ್ಷಗಳ ಬಳಿಕ ಕ್ಯಾಂಪ್ಕೊ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ
Last Updated 21 ನವೆಂಬರ್ 2025, 6:13 IST
ಕ್ಯಾಂಪ್ಕೊ ಆಡಳಿತ ಮಂಡಳಿಯ ಚುನಾವಣೆ: ಆರು ಸ್ಥಾನ; ಎಂಟು ಮಂದಿ ಕಣದಲ್ಲಿ

ಬಿಳಿಮಲೆ ಹೇಳಿಕೆಯಿಂದ ಕಲಾವಿದರಿಗೆ ಆಘಾತ: ಯಕ್ಷಗಾನ ಕಲಾವಿದ ಅಶೋಕ ಶೆಟ್ಟಿ

Cultural Backlash: ಪುರುಷೋತ್ತಮ ಬಿಳಿಮಲೆ ಅವರ ವಿವಾದಾತ್ಮಕ ಹೇಳಿಕೆಯಿಂದ ಯಕ್ಷಗಾನ ಕಲಾವಿದರು ಆಘಾತಕ್ಕೊಳಗಾಗಿದ್ದು, ಬಿಜೆಪಿ ಹಾಗೂ ಕಲಾವಿದರು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.
Last Updated 21 ನವೆಂಬರ್ 2025, 6:11 IST
ಬಿಳಿಮಲೆ ಹೇಳಿಕೆಯಿಂದ ಕಲಾವಿದರಿಗೆ ಆಘಾತ: ಯಕ್ಷಗಾನ ಕಲಾವಿದ ಅಶೋಕ ಶೆಟ್ಟಿ

ಯಕ್ಷಗಾನ ತಾಳಮದ್ದಳೆ ಸಪ್ತಾಹ 23ರಿಂದ

Yakshagana Week: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಯಕ್ಷಾಂಗಣ ಮಂಗಳೂರು ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ನ.23ರಿಂದ 29ರವರೆಗೆ ನಡೆಯಲಿದೆ. ಪ್ರತಿದಿನ ಪ್ರಸಿದ್ಧ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.
Last Updated 21 ನವೆಂಬರ್ 2025, 6:09 IST
ಯಕ್ಷಗಾನ ತಾಳಮದ್ದಳೆ ಸಪ್ತಾಹ 23ರಿಂದ

ಸುಬ್ರಹ್ಮಣ್ಯ: ಬೀದಿ ಉರುಳು ಸೇವೆ ಆರಂಭ

Devotee Ritual: ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಸಂದರ್ಭ ಆರಂಭವಾದ ಬೀದಿ ಉರುಳು ಸೇವೆಗೆ ಭಕ್ತರು ಕುಮಾರಧಾರಾದಿಂದ ದೇವಳವರೆಗೆ ಸುಮಾರು 2 ಕಿಮೀ ಉರುಳಿಕೊಂಡು ಭಾಗವಹಿಸುತ್ತಿದ್ದಾರೆ. ಸೇವೆಗೆ ಪ್ರತ್ಯೇಕ ಪಥ ವ್ಯವಸ್ಥೆ ಮಾಡಲಾಗಿದೆ.
Last Updated 21 ನವೆಂಬರ್ 2025, 6:08 IST
ಸುಬ್ರಹ್ಮಣ್ಯ: ಬೀದಿ ಉರುಳು ಸೇವೆ ಆರಂಭ

'ವಾದಿರಾಜ ವಾಲಗ ಮಂಡಳಿ'ಗೆ ಇಂದು ಮುಹೂರ್ತ

ಎಂ.ಎನ್.ಆರ್ ಪ್ರೊಡಕ್ಷನ್ ಸಂಸ್ಥೆಯ 3ನೇ ಸಿನಿಮಾ
Last Updated 21 ನವೆಂಬರ್ 2025, 6:06 IST
'ವಾದಿರಾಜ ವಾಲಗ ಮಂಡಳಿ'ಗೆ ಇಂದು ಮುಹೂರ್ತ

ಮಂಗಳೂರು: 40 ಗಂಟೆ ಗಾಯನ ಕಾರ್ಯಕ್ರಮ ದಾಖಲೆ

Golden Book Record: ಮಂಗಳೂರಿನಲ್ಲಿ 40 ಗಂಟೆಗಳ ಗಾಯಕಿ ಕಾರ್ಯಕ್ರಮ ನಡೆಸಿದ ಶೋಡಶಿ ಫೌಂಡೇಶನ್ ತಂಡ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ದಾಖಲೆ ಗಳಿಸಿದೆ. 130 ಗಾಯಕರು ಕಿಶೋರ್ ಕುಮಾರ್ ಹಾಡುಗಳನ್ನು ಹಾಡಿದರು.
Last Updated 21 ನವೆಂಬರ್ 2025, 6:05 IST

ಮಂಗಳೂರು: 40 ಗಂಟೆ ಗಾಯನ ಕಾರ್ಯಕ್ರಮ ದಾಖಲೆ
ADVERTISEMENT

ಖಂಡಿಗೆ ಹಾಗೂ ನಂದಿನಿ ನದಿ ಕಲುಷಿತ: ಮತ್ತೆ ಐವರಿಗೆ ನೋಟಿಸ್

ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಸೂಚಿಸಿದ್ದ ಲೋಕಾಯುಕ್ತ
Last Updated 21 ನವೆಂಬರ್ 2025, 6:03 IST
ಖಂಡಿಗೆ ಹಾಗೂ ನಂದಿನಿ ನದಿ ಕಲುಷಿತ: ಮತ್ತೆ ಐವರಿಗೆ ನೋಟಿಸ್

ನೀರಿನ ಕೊಳವೆ ದುರಸ್ತಿಗೆ ಮೂರು ದಿನ ಏಕೆ?: ಶಾಸಕ ಡಿ.ವೇದವ್ಯಾಸ ಕಾಮತ್

ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ವಿಫಲ: ಶಾಸಕ ಆರೋಪ
Last Updated 21 ನವೆಂಬರ್ 2025, 5:58 IST
ನೀರಿನ ಕೊಳವೆ ದುರಸ್ತಿಗೆ ಮೂರು ದಿನ ಏಕೆ?: ಶಾಸಕ ಡಿ.ವೇದವ್ಯಾಸ ಕಾಮತ್

ಧರ್ಮಸ್ಥಳ ಪ್ರಕರಣ: ನ್ಯಾಯಾಲಯಕ್ಕೆ ಎಸ್‌ಐಟಿ ವರದಿ

Dharmasthala Case: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಗುರುವಾರ ವರದಿ ಸಲ್ಲಿಸಿದರು.
Last Updated 20 ನವೆಂಬರ್ 2025, 23:44 IST
ಧರ್ಮಸ್ಥಳ ಪ್ರಕರಣ: ನ್ಯಾಯಾಲಯಕ್ಕೆ ಎಸ್‌ಐಟಿ ವರದಿ
ADVERTISEMENT
ADVERTISEMENT
ADVERTISEMENT