ಬಿಳಿಮಲೆ ಹೇಳಿಕೆಯಿಂದ ಕಲಾವಿದರಿಗೆ ಆಘಾತ: ಯಕ್ಷಗಾನ ಕಲಾವಿದ ಅಶೋಕ ಶೆಟ್ಟಿ
Cultural Backlash: ಪುರುಷೋತ್ತಮ ಬಿಳಿಮಲೆ ಅವರ ವಿವಾದಾತ್ಮಕ ಹೇಳಿಕೆಯಿಂದ ಯಕ್ಷಗಾನ ಕಲಾವಿದರು ಆಘಾತಕ್ಕೊಳಗಾಗಿದ್ದು, ಬಿಜೆಪಿ ಹಾಗೂ ಕಲಾವಿದರು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.Last Updated 21 ನವೆಂಬರ್ 2025, 6:11 IST