ಶನಿವಾರ, 20 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಟಿಡಿಆರ್ ಹಗರಣ: ಸಿಪಿಎಂ ಆರೋಪ

Mangaluru MUDA News: ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಟಿಡಿಆರ್ ದಂಧೆ ಮತ್ತೆ ದೊಡ್ಡ ಮಟ್ಟದಲ್ಲಿ ಆರಂಭಗೊಂಡಿದೆ. ಪಚ್ಚನಾಡಿ ಜಮೀನು ಖರೀದಿಯಲ್ಲಿ ಮಹಾ ವಂಚನೆಯಾಗಿದೆ ಎಂದು ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
Last Updated 20 ಡಿಸೆಂಬರ್ 2025, 5:18 IST
ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಟಿಡಿಆರ್ ಹಗರಣ: ಸಿಪಿಎಂ ಆರೋಪ

ಬಿ.ಸಿ.ರೋಡು: ಇಂದಿನಿಂದ ‘ಕರಾವಳಿ ಕಲೋತ್ಸವ’

Coastal Cultural Fest: ಬಂಟ್ವಾಳದ ಬಿ.ಸಿ.ರೋಡಿನಲ್ಲಿ ಡಿ.20ರಿಂದ ಜ.26ರವರೆಗೆ ‘ಕರಾವಳಿ ಕಲೋತ್ಸವ 2024-25’ ನಡೆಯಲಿದೆ. ಅಮ್ಯೂಸ್‌ಮೆಂಟ್‌ ಪಾರ್ಕ್‌, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಮಳಿಗೆಗಳು ಈ ಉತ್ಸವದ ಆಕರ್ಷಣೆಯಾಗಿವೆ.
Last Updated 20 ಡಿಸೆಂಬರ್ 2025, 5:18 IST
ಬಿ.ಸಿ.ರೋಡು: ಇಂದಿನಿಂದ ‘ಕರಾವಳಿ ಕಲೋತ್ಸವ’

ನರೇಗಾ ಹೆಸರು ಬದಲಾವಣೆ ಘೋರ ಅಪರಾಧ: ರಮಾನಾಥ ರೈ

Ramanath Rai: ಕೇಂದ್ರ ಸರ್ಕಾರವು ನರೇಗಾ ಯೋಜನೆಯಿಂದ ಮಹಾತ್ಮ ಗಾಂಧೀಜಿ ಹೆಸರನ್ನು ಕೈಬಿಡಲು ಮುಂದಾಗಿರುವುದು ಘೋರ ಅಪರಾಧ ಎಂದು ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಮಂಗಳೂರಿನಲ್ಲಿ ಕಿಡಿಕಾರಿದರು.
Last Updated 20 ಡಿಸೆಂಬರ್ 2025, 5:18 IST
ನರೇಗಾ ಹೆಸರು ಬದಲಾವಣೆ ಘೋರ ಅಪರಾಧ: ರಮಾನಾಥ ರೈ

ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಎಸ್‌ಐಟಿ ಎದುರು ಹಾಜರಾಗುವುದು ಕಡ್ಡಾಯ

Dharmasthala Case Investigation: ಧರ್ಮಸ್ಥಳ ಗ್ರಾಮದ ಅಪರಾಧ ಪ್ರಕರಣಗಳ ಸಾಕ್ಷಿದೂರುದಾರ ದಿನಬಿಟ್ಟು ದಿನ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಹಾಜರಾಗಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
Last Updated 20 ಡಿಸೆಂಬರ್ 2025, 5:18 IST
ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಎಸ್‌ಐಟಿ ಎದುರು ಹಾಜರಾಗುವುದು ಕಡ್ಡಾಯ

ದಕ್ಷಿಣ ಕನ್ನಡ: ಸ್ಥಳೀಯರಿಂದ ರಕ್ಷಿತ್ ಶಿವರಾಂಗೆ ಅಭಿನಂದನೆ

ಸುಲ್ಕೆರಿಮೊಗ್ರು ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ
Last Updated 20 ಡಿಸೆಂಬರ್ 2025, 5:18 IST
ದಕ್ಷಿಣ ಕನ್ನಡ: ಸ್ಥಳೀಯರಿಂದ ರಕ್ಷಿತ್ ಶಿವರಾಂಗೆ ಅಭಿನಂದನೆ

ಶಿಕ್ಷಣ ಸಂಸ್ಥೆಗಳಿಂದ ಊರಿನ ಪ್ರಗತಿ: ಡಿ.ಹರ್ಷೇಂದ್ರ ಕುಮಾರ್

ಎಸ್‌ಡಿಎಂ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ
Last Updated 20 ಡಿಸೆಂಬರ್ 2025, 5:18 IST
ಶಿಕ್ಷಣ ಸಂಸ್ಥೆಗಳಿಂದ ಊರಿನ ಪ್ರಗತಿ: ಡಿ.ಹರ್ಷೇಂದ್ರ ಕುಮಾರ್

ಧರ್ಮಸ್ಥಳ‌ ಪ್ರಕರಣ: ಪೊಲೀಸ್ ರಕ್ಷಣೆ‌ ಕೋರಿದ ಸಾಕ್ಷಿ ದೂರುದಾರ ಚಿನ್ನಯ್ಯ

Dharmasthala Case: ಧರ್ಮಸ್ಥಳ‌ ಗ್ರಾಮದ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳ ಮೃತದೇಹಗಳನ್ನು ಹೂತುಹಾಕಲಾಗಿದೆ ಎನ್ನಲಾದ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯ ಅಲಿಯಾಸ್ ಚಿನ್ನ‌ ಎಸ್. ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಪೊಲೀಸ್ ರಕ್ಷಣೆ ಕೋರಿದ್ದಾನೆ.
Last Updated 20 ಡಿಸೆಂಬರ್ 2025, 4:55 IST
ಧರ್ಮಸ್ಥಳ‌ ಪ್ರಕರಣ: ಪೊಲೀಸ್ ರಕ್ಷಣೆ‌ ಕೋರಿದ ಸಾಕ್ಷಿ ದೂರುದಾರ ಚಿನ್ನಯ್ಯ
ADVERTISEMENT

ನಿವೃತ್ತ ಪ್ರಾಂಶುಪಾಲರ ಮನೆಯಿಂದ ದರೋಡೆಗೆ ಯತ್ನ: ಪ್ರಕರಣ ದಾಖಲು

Retired Principal Attack: ಪುತ್ತೂರಿನ ಕೊಂಬೆಟ್ಟಿನಲ್ಲಿ ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ ಅವರ ಮನೆಗೆ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿ ವಿಫಲರಾದ ಘಟನೆ ನಡೆದಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 20 ಡಿಸೆಂಬರ್ 2025, 4:41 IST
ನಿವೃತ್ತ ಪ್ರಾಂಶುಪಾಲರ ಮನೆಯಿಂದ ದರೋಡೆಗೆ ಯತ್ನ: ಪ್ರಕರಣ ದಾಖಲು

ಮಂಗಳೂರು: ಫಿಡೆ ರೇಟೆಡ್ ಚೆಸ್ 26ರಿಂದ

FIDE Chess Event: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ದಕ್ಷಿಣ ಕನ್ನಡ ಚೆಸ್ ಸಂಸ್ಥೆ (ಡಿಕೆಸಿಎ) ಆಯೋಜಿಸಿರುವ ಫಿಡೆ ರೇಟೆಡ್ ಕ್ಲಾಸಿಕಲ್ ರಾಷ್ಟ್ರೀಯ ಓಪನ್ ಚೆಸ್ ಟೂರ್ನಿ ಇದೇ 26ರಿಂದ 30ರವರೆಗೆ ನಗರದ ತುಳುಭವನದಲ್ಲಿ ನಡೆಯಲಿದೆ.
Last Updated 19 ಡಿಸೆಂಬರ್ 2025, 23:49 IST
ಮಂಗಳೂರು: ಫಿಡೆ ರೇಟೆಡ್ ಚೆಸ್ 26ರಿಂದ

ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಅಗತ್ಯ- ಅಭಯಚಂದ್ರ ಜೈನ್‌

Moodbidri ಮೂಡುಬಿದಿರೆ: ರೆಡ್‌ಕ್ರಾಸ್‌ ಸಮಾಜಸೇವೆಗೆ ಹೆಸರಾಗಿರುವ ಸಂಸ್ಥೆಯಾಗಿದ್ದು, ಅದರ ಸದಸ್ಯರಾದ ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ರೆಡ್‌ಕ್ರಾಸ್‌ ಅಂಥ ಶಿಕ್ಷಣವನ್ನು ಒದಗಿಸಿಕೊಡುತ್ತದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್‌ ಹೇಳಿದರು.
Last Updated 19 ಡಿಸೆಂಬರ್ 2025, 8:11 IST
ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಅಗತ್ಯ- ಅಭಯಚಂದ್ರ ಜೈನ್‌
ADVERTISEMENT
ADVERTISEMENT
ADVERTISEMENT