ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಸುಳ್ಯದ ಚಾಂದಿನಿ ನಿಧನ

Rare Disease Case: ದಕ್ಷಿಣ ಕನ್ನಡದ ಸುಳ್ಯದ ಚಾಂದಿನಿ (38) ‘ಹೈಪರ್‌ ಐಜಿಇ ಸಿಂಡ್ರೋಮ್‌’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು; ಹಲವು ಶಸ್ತ್ರಚಿಕಿತ್ಸೆ, ಕಿಮೋಥೆರಪಿ ಪಡೆದಿದ್ದರು.
Last Updated 20 ಅಕ್ಟೋಬರ್ 2025, 19:56 IST
ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಸುಳ್ಯದ ಚಾಂದಿನಿ  ನಿಧನ

ಪುತ್ತೂರು |ಸಿಎಂ ಪಾಲ್ಗೊಂಡಿದ್ದ ‘ಜನಮನ’ದಲ್ಲಿ ನೂಕುನುಗ್ಗಲು: 11 ಮಂದಿ ಅಸ್ವಸ್ಥ

ಪುತ್ತೂರಿನಲ್ಲಿ ಮುಖ್ಯಮಂತ್ರಿ ಪಾಲ್ಗೊಂಡಿದ್ದ ಕಾರ್ಯಕ್ರಮ; ನೀರು ಒಯ್ಯಲು ಪೊಲೀಸರಿಂದ ನಿರ್ಬಂಧ
Last Updated 20 ಅಕ್ಟೋಬರ್ 2025, 18:21 IST
ಪುತ್ತೂರು |ಸಿಎಂ ಪಾಲ್ಗೊಂಡಿದ್ದ ‘ಜನಮನ’ದಲ್ಲಿ ನೂಕುನುಗ್ಗಲು: 11 ಮಂದಿ ಅಸ್ವಸ್ಥ

ಪುತ್ತೂರು | ಅಶೋಕ ಜನಮನ ಕಾರ್ಯಕ್ರಮದಲ್ಲಿ ನೂಕುನುಗ್ಗಲು: ಹಲವರು ಅಸ್ವಸ್ಥ

Ashoka Janamana Program: ಪುತ್ತೂರು ನಗರದಲ್ಲಿ ಸೋಮವಾರ ನಡೆದ ಅಶೋಕ ಜನಮನ ಕಾರ್ಯಕ್ರಮದಲ್ಲಿ ಉಡುಗೊರೆ ಪಡೆಯುವ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನಿಂದಾಗಿ ಉಸಿರು ಕಟ್ಟಿ ಪ್ರಜ್ಞೆ ಕಳೆದುಕೊಂಡ 13 ಮಂದಿಯನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 20 ಅಕ್ಟೋಬರ್ 2025, 12:16 IST
ಪುತ್ತೂರು | ಅಶೋಕ ಜನಮನ ಕಾರ್ಯಕ್ರಮದಲ್ಲಿ ನೂಕುನುಗ್ಗಲು: ಹಲವರು ಅಸ್ವಸ್ಥ

ಬಜತ್ತೂರಿನಲ್ಲಿ ಟೋಲ್ ಪ್ಲಾಜಾ ಸಜ್ಜು: ಏಪ್ರಿಲ್‌ನಿಂದ ಶುಲ್ಕ ಸಂಗ್ರಹ ಸಾಧ್ಯತೆ

ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ
Last Updated 20 ಅಕ್ಟೋಬರ್ 2025, 7:33 IST
ಬಜತ್ತೂರಿನಲ್ಲಿ ಟೋಲ್ ಪ್ಲಾಜಾ ಸಜ್ಜು: ಏಪ್ರಿಲ್‌ನಿಂದ ಶುಲ್ಕ ಸಂಗ್ರಹ ಸಾಧ್ಯತೆ

ಕುದ್ರೋಳಿ 25ನೇ ಗೂಡುದೀಪ ಸ್ಪರ್ಧೆ: ಬಣ್ಣ ಬಣ್ಣದ ಗೂಡುದೀಪಗಳ ಪ್ರಭಾವಳಿ

ಮುಸ್ಸಂಜೆಯಲ್ಲಿ ಸೃಷ್ಟಿಯಾದ ರಂಗಿನ ಲೋಕ
Last Updated 20 ಅಕ್ಟೋಬರ್ 2025, 5:41 IST
ಕುದ್ರೋಳಿ 25ನೇ ಗೂಡುದೀಪ ಸ್ಪರ್ಧೆ: ಬಣ್ಣ ಬಣ್ಣದ ಗೂಡುದೀಪಗಳ ಪ್ರಭಾವಳಿ

ಶಿಕ್ಷಣದಲ್ಲಿ ಎಡವಿದರೆ ಉತ್ತಮ‌ ನಾಡು ಕಟ್ಟಲಾಗದು: ಭೋಜೇಗೌಡ

ಕುಪ್ಮಾ- ದ.ಕ. ಜಿಲ್ಲಾ ಸಮಿತಿ ಪದಗ್ರಹಣ ಸಮಾರಂಭ
Last Updated 20 ಅಕ್ಟೋಬರ್ 2025, 5:37 IST
ಶಿಕ್ಷಣದಲ್ಲಿ ಎಡವಿದರೆ ಉತ್ತಮ‌ ನಾಡು ಕಟ್ಟಲಾಗದು: ಭೋಜೇಗೌಡ

ಸಿ.ಎಂ ಮನೆ ಮುಂದೆ ಧರಣಿಗೆ ನಿರ್ಧಾರ: ಷಣ್ಮುಖಯ್ಯ

ಕರ್ನಾಟಕ ನಿವೃತ್ತ ನೌಕರರ ವೇದಿಕೆ ನಿರ್ಧಾರ
Last Updated 20 ಅಕ್ಟೋಬರ್ 2025, 5:36 IST
ಸಿ.ಎಂ ಮನೆ ಮುಂದೆ ಧರಣಿಗೆ ನಿರ್ಧಾರ: ಷಣ್ಮುಖಯ್ಯ
ADVERTISEMENT

ಕಂಬಳ ಕೂಟ ಆಯೋಜನೆ ಸುಲಭವಲ್ಲ: ವಸಂತ ಶೆಟ್ಟಿ

Traditional Sport: ಬಂಟ್ವಾಳದಲ್ಲಿ ನಡೆದ ಸ್ನೇಹಕೂಟ ಕಂಬಳ ಕಾರ್ಯಕ್ರಮದಲ್ಲಿ ವಸಂತ ಶೆಟ್ಟಿ ಕಂಬಳ ಕೂಟ ಆಯೋಜನೆಯ ಸಂಕೀರ್ಣತೆ ಹಾಗೂ ಓಟದ ಕೋಣಗಳ ಸಂಭಾಳನೆಯ ಕುರಿತು ಮಾತನಾಡಿದರು. 78 ಜತೆ ಕೋಣಗಳು ಭಾಗವಹಿಸಿದ್ದವು.
Last Updated 20 ಅಕ್ಟೋಬರ್ 2025, 5:34 IST
ಕಂಬಳ ಕೂಟ ಆಯೋಜನೆ ಸುಲಭವಲ್ಲ: ವಸಂತ ಶೆಟ್ಟಿ

ರಾಜ್ಯ ಮಟ್ಟದ ಕಬಡ್ಡಿ: ದಕ್ಷಿಣ ಕನ್ನಡ ತಂಡಕ್ಕೆ ಅವಳಿ ಪ್ರಶಸ್ತಿ

Student Kabaddi Win: ತುಮಕೂರಿನಲ್ಲಿ ನಡೆದ ಪದವಿಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ದಕ್ಷಿಣ ಕನ್ನಡದ ಬಾಲಕ ಮತ್ತು ಬಾಲಕಿಯರ ತಂಡಗಳು ಪ್ರಶಸ್ತಿ ಗೆದ್ದುಕೊಂಡುವು.
Last Updated 19 ಅಕ್ಟೋಬರ್ 2025, 23:37 IST
ರಾಜ್ಯ ಮಟ್ಟದ ಕಬಡ್ಡಿ: ದಕ್ಷಿಣ ಕನ್ನಡ ತಂಡಕ್ಕೆ ಅವಳಿ ಪ್ರಶಸ್ತಿ

ಚೆಸ್‌: ಶರಣ್ ರಾವ್‌ಗೆ ಪ್ರಶಸ್ತಿ ಡಬಲ್‌

ಕರ್ನಾಟಕ ರಾಜ್ಯ ಫಿಡೆ ರೇಟೆಡ್ ರ‍್ಯಾಪಿಡ್, ಬ್ಲಿಟ್ಜ್‌ ಮುಕ್ತ ಟೂರ್ನಿ: ಆರವ್‌, ಆರ್ಯನ್ ರನ್ನರ್ ಅಪ್‌
Last Updated 19 ಅಕ್ಟೋಬರ್ 2025, 23:23 IST
ಚೆಸ್‌: ಶರಣ್ ರಾವ್‌ಗೆ ಪ್ರಶಸ್ತಿ ಡಬಲ್‌
ADVERTISEMENT
ADVERTISEMENT
ADVERTISEMENT