ಸೋಮವಾರ, 1 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಮಂಗಳೂರಿಂದ ನವಿ ಮುಂಬೈ ವಿಮಾನ ಸೇವೆ 25ರಿಂದ ಆರಂಭ

New Air Route: ಮಂಗಳೂರು ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವಿ ಮುಂಬೈಗೆ ಇನ್ಡಿಗೊ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗಳ ನೇರ ದೈನಂದಿನ ವಿಮಾನ ಸೇವೆ ಡಿಸೆಂಬರ್ 25 ರಿಂದ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ಡಿಸೆಂಬರ್ 2025, 7:42 IST
ಮಂಗಳೂರಿಂದ ನವಿ ಮುಂಬೈ ವಿಮಾನ ಸೇವೆ 25ರಿಂದ ಆರಂಭ

ಕಂಕನಾಡಿ ಹೈಟೆಕ್ ಮಾರ್ಕೆಟ್‌ಗೆ ಬಿಡದ ಗ್ರಹಣ

ಇನ್ನೂ ಪೂರ್ಣಗೊಳ್ಳದ ಕಾಮಗಾರಿ, ಸಾರ್ವಜನಿಕರು, ವ್ಯಾಪಾರಸ್ಥರ ಪಡಿಪಾಟಲು
Last Updated 1 ಡಿಸೆಂಬರ್ 2025, 7:40 IST
ಕಂಕನಾಡಿ ಹೈಟೆಕ್ ಮಾರ್ಕೆಟ್‌ಗೆ ಬಿಡದ ಗ್ರಹಣ

ಮಂಗಳೂರು | ಗೋಣಿ ಚೀಲ ಓಟ; ಬಗೆ ಬಗೆಯ ಆಟ

ರೋಟರಿ 25ನೇ ವಾರ್ಷಿಕ ಚಿಣ್ಣರ ಉತ್ಸವ– ಚಿಮ್ಮಿತು ಎಳೆಯರ ಉತ್ಸಾಹದ ಬುಗ್ಗೆ
Last Updated 1 ಡಿಸೆಂಬರ್ 2025, 7:38 IST
ಮಂಗಳೂರು | ಗೋಣಿ ಚೀಲ ಓಟ; ಬಗೆ ಬಗೆಯ ಆಟ

ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಸಮಾಪನ

Traditional Sport: ಬಂಟ್ವಾಳದ ಉಳಿ ಗ್ರಾಮದ ಕಕ್ಯಪದವು ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗ ಆಯೋಜಿಸಿದ 13ನೇ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ 117 ಜತೆ ಕೋಣಗಳ ಸ್ಪರ್ಧೆಯೊಂದಿಗೆ ಯಶಸ್ವಿಯಾಗಿ ಸಮಾಪನಗೊಂಡಿತು.
Last Updated 1 ಡಿಸೆಂಬರ್ 2025, 7:37 IST
ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಸಮಾಪನ

ದಕ್ಷಿಣ ಕನ್ನಡ: ವಿವಿಧ ‘ಭವನ’ಗಳಿಗೆ ಬಹುವಿಧ ಗ್ರಹಣ

ದಕ್ಷಿಣ ಕನ್ನಡ: ಶಂಕು ಸ್ಥಾಪನೆಗೊಂಡು ವರ್ಷಗಳೇ ಉರುಳಿದರೂ ಕಾರ್ಯಗತಗೊಳ್ಳದ ಯೋಜನೆಗಳು
Last Updated 1 ಡಿಸೆಂಬರ್ 2025, 7:34 IST
ದಕ್ಷಿಣ ಕನ್ನಡ: ವಿವಿಧ ‘ಭವನ’ಗಳಿಗೆ ಬಹುವಿಧ ಗ್ರಹಣ

ಮುಳಬಾಗಿಲು: ಮದುವೆಗೆಂದು ಹೋಗಿದ್ದ ಯುವಕ ಅಪಘಾತದಲ್ಲಿ ಯುವಕ ಸಾವು

Accident Case: ಮದುವೆಗೆಂದು ಹೋಗಿದ್ದ ತಾಲ್ಲೂಕಿನ ಯುವಕನೊಬ್ಬ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಗ್ಗೆ ಧರ್ಮಸ್ಥಳ ಸಮೀಪದ ನೆಲ್ಯಾಡಿ ಬಳಿ ನಡೆದಿದೆ.
Last Updated 30 ನವೆಂಬರ್ 2025, 18:20 IST
ಮುಳಬಾಗಿಲು: ಮದುವೆಗೆಂದು ಹೋಗಿದ್ದ ಯುವಕ ಅಪಘಾತದಲ್ಲಿ ಯುವಕ ಸಾವು

ಟ್ರಯಥ್ಲಾನ್‌: ನಿಹಾಲ್‌, ಶ್ರಾವ್ಯಗೆ ಪ್ರಶಸ್ತಿ

ಈಜು, ಸೈಕ್ಲಿಂಗ್‌, ಓಟದ ರಂಗು: ಡುವಾಥ್ಲಾನ್‌ನಲ್ಲಿ ಜೊಹಾನ್ ಗ್ಲಾಡ್ಸನ್‌, ಶ್ರೀನಿಧಿ ಪುತ್ರನ್‌ ಮಿಂಚು
Last Updated 30 ನವೆಂಬರ್ 2025, 15:42 IST
ಟ್ರಯಥ್ಲಾನ್‌: ನಿಹಾಲ್‌, ಶ್ರಾವ್ಯಗೆ ಪ್ರಶಸ್ತಿ
ADVERTISEMENT

ಕುಕ್ಕೆ ಸುಬ್ರಹ್ಮಣ್ಯ: ಆರೋಗ್ಯ ಕೇಂದ್ರದಲ್ಲಿ ಸವಲತ್ತು ‌ಕೊರತೆ

Karnataka Healthcare Crisis: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆಯ ಕೊರತೆಯಿಂದ ತುರ್ತು ಸಮಯದಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಹಲವಾರು ಸಂದರ್ಭಗಳು ವರದಿಯಾಗಿವೆ. ಸ್ಥಳೀಯರು ಆಸ್ಪತ್ರೆ ಮೇಲ್ದರ್ಜೆಗೇರಿಕೆಗೆ ಆಗ್ರಹಿಸಿದ್ದಾರೆ.
Last Updated 30 ನವೆಂಬರ್ 2025, 7:27 IST
ಕುಕ್ಕೆ ಸುಬ್ರಹ್ಮಣ್ಯ: ಆರೋಗ್ಯ ಕೇಂದ್ರದಲ್ಲಿ ಸವಲತ್ತು ‌ಕೊರತೆ

ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆ: ಕುಡ್ಲದ ಮೂವರು ಆಯ್ಕೆ

ಮಂಗಳೂರು: ಮಂಗಳೂರಿನ ಮೂವರು ಮಾಡೆಲ್‌ಗಳು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Last Updated 30 ನವೆಂಬರ್ 2025, 7:25 IST
ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆ: ಕುಡ್ಲದ ಮೂವರು ಆಯ್ಕೆ

ಪುತ್ತೂರು: ರಸ್ತೆಯಲ್ಲೇ ಗೋವುಗಳನ್ನು ಬಿಟ್ಟು ಹೋದ ಗೋಕಳ್ಳರು 

ಅಕ್ರಮ ಸಾಗಾಟದ ವೇಳೆ ವಾಹನ ಕೆಟ್ಟು ಹೋಗಿರುವ ಶಂಕೆ
Last Updated 30 ನವೆಂಬರ್ 2025, 7:19 IST
ಪುತ್ತೂರು: ರಸ್ತೆಯಲ್ಲೇ ಗೋವುಗಳನ್ನು ಬಿಟ್ಟು ಹೋದ ಗೋಕಳ್ಳರು 
ADVERTISEMENT
ADVERTISEMENT
ADVERTISEMENT