ದೇವಾಲಯಕ್ಕೆ ಬರುವಾಗ ಪಕ್ಷ, ಜಾತಿ ಬಿಟ್ಟು ಬನ್ನಿ: ಪಿಲತ್ತಿಮಾರು ಮಂದಿರದಲ್ಲಿ ಸಭೆ
Temple Renovation: ಪಿಲತ್ತಿಮಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕುರಿತ ಸಭೆಯಲ್ಲಿ ಪಕ್ಷ, ಜಾತಿ ಮೀರಿ ದೇವರ ಭಕ್ತರೆಂದು ಒಂದಾಗಿ ಕಾರ್ಯನಿರ್ವಹಿಸೋಣ ಎಂದು ಶಾಸಕ ಹರೀಶ್ ಪೂಂಜ ಕರೆ ನೀಡಿದರು.Last Updated 20 ನವೆಂಬರ್ 2025, 3:13 IST