ನಾಯಕರಿಗೆ ಕಂಬಳ, ಹುಲಿ ಕುಣಿತದ್ದೇ ಚಿಂತೆ; ಸಿಪಿಎಂ ನೇತೃತ್ವದ ಪ್ರತಿಭಟನೆ ರ್ಯಾಲಿ
Public Issues Rally: ಮಂಗಳೂರಿನಲ್ಲಿ ಸಿಪಿಎಂ ನೇತೃತ್ವದ ಪ್ರತಿಭಟನೆಯಲ್ಲಿ ವಸತಿ, ಆರೋಗ್ಯ, ಉದ್ಯೋಗ ಸಮಸ್ಯೆಗಳನ್ನು ಒತ್ತಾಯಿಸಿ ನಾಯಕರ ಅಲಸ್ಯ ಹಾಗೂ ಆಡಂಬರದ ಉತ್ಸವಗಳ ವಿರುದ್ಧ ಕೆಂಬಾವುಟದೊಂದಿಗೆ ಬೃಹತ್ ಜಾಥಾ ನಡೆಯಿತು.Last Updated 9 ಡಿಸೆಂಬರ್ 2025, 4:51 IST