ಶುಕ್ರವಾರ, 14 ನವೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ವಾಯುವಿಹಾರಕ್ಕೆ ತೆರಳಿದ್ದ ವ್ಯಕ್ತಿಯ ಶವ ಪತ್ತೆ: ನಾಯಿ ದಾಳಿಯಿಂದ ಸಾವು ಶಂಕೆ

Dog Bite Incident: ಮಂಗಳೂರು: ಉಳ್ಳಾಲ ತಾಲ್ಲೂಕಿನ ಕುಂಪಲದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಅವರ ಮನೆಯ ಸಮೀಪ ಶುಕ್ರವಾರ ಪತ್ತೆಯಾಗಿದೆ. ವಾಯುವಿಹಾರಕ್ಕೆ ತೆರಳಿದಾಗ ನಾಯಿ ದಾಳಿಯಿಂದ ಅವರು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.
Last Updated 14 ನವೆಂಬರ್ 2025, 6:44 IST
fallback

ಧರ್ಮಸ್ಥಳ ಯೋಜನೆಯಿಂದ ಊರಿನ ಬಡತನ ದೂರ

ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಕಾರ್ಯಕ್ರಮಗಳಿಂದ ಊರಿನ ಬಡತನ ದೂರವಾಗಿದೆ. ಮದ್ಯವರ್ಜನ ಶಿಬಿರಗಳಿಂದಾಗಿ ಮಹಿಳೆಯರು ತಮ್ಮ ಕುಟುಂಬವನ್ನು ಬಲಪಡಿಸಿ ಮುನ್ನಡೆಸುವಂತಾಗಿದೆ ಎಂದು ಪಾಣಾಜೆಯ ರಣಮಂಗಳ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳ್ಳಿಲ್ಲಾಯ ಕಡಮಾಜೆ ಹೇಳಿದರು.
Last Updated 14 ನವೆಂಬರ್ 2025, 3:08 IST
ಧರ್ಮಸ್ಥಳ ಯೋಜನೆಯಿಂದ ಊರಿನ ಬಡತನ ದೂರ

ಸಾಕು ಪ್ರಾಣಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಕ್ರಮ

ಪುತ್ತೂರು: ಸಾಕು ಪ್ರಾಣಿಗಳನ್ನು ಬೀದಿಗೆ ಬಿಟ್ಟು ಅವುಗಳಿಂದಾಗಿ ಸಾರ್ವಜನಿಕರಿಗೆ ‌ತೊಂದರೆಯಾದರೆ ಅವುಗಳ ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಂಡು ದಂಡ ವಿಧಿಸುವ ಬಗ್ಗೆ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
Last Updated 14 ನವೆಂಬರ್ 2025, 3:07 IST
ಸಾಕು ಪ್ರಾಣಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಕ್ರಮ

ಯೋಜನೆಯಿಂದ ತಾಲೂಕಿಗೆ 224 ಕೋಟಿ ಪ್ರಯೋಜನ"

ಕಡಬ: ಗ್ಯಾರಂಟಿ ಯೋಜನೆಗಳ ನೋಂದಣಿ, ವಿಲೇವಾರಿ ಶಿಬಿರ
Last Updated 14 ನವೆಂಬರ್ 2025, 3:07 IST
ಯೋಜನೆಯಿಂದ ತಾಲೂಕಿಗೆ 224 ಕೋಟಿ ಪ್ರಯೋಜನ"

ಸ್ವಾವಲಂಬಿ ಭಾರತಕ್ಕೆ ಯುವಶಕ್ತಿಯ ಬಲ

ಮರೈನ್ ಕಾಲೇಜಿನ ನವೀಕೃತ್ ಕ್ಯಾಂಪಸ್ ಉದ್ಘಾಟಿಸಿದ ಕೇಂದ್ರ ಸಚಿವ
Last Updated 14 ನವೆಂಬರ್ 2025, 3:06 IST
ಸ್ವಾವಲಂಬಿ ಭಾರತಕ್ಕೆ ಯುವಶಕ್ತಿಯ ಬಲ

‘ಕೇಂದ್ರದ ಯೋಜನೆ ಜನರಿಗೆ ತಲುಪಿಸಿ’

ಆತ್ಮನಿರ್ಭರ ಭಾರತ್ ಸಂಕಲ್ಪ ಅಭಿಯಾನದ ಪೂರ್ವಭಾವಿ ಸಭೆ
Last Updated 14 ನವೆಂಬರ್ 2025, 3:04 IST
‘ಕೇಂದ್ರದ ಯೋಜನೆ ಜನರಿಗೆ ತಲುಪಿಸಿ’

‘10 ಶತಕೋಟಿ ಟನ್ ಸರಕು ಸಾಗಣೆ ಗುರಿ’

ಎನ್‌ಎಂಪಿಎ ‘ವೈವಿಧ್ಯಮಯ’ ಸುವರ್ಣ ಸಂಭ್ರಮ: ಭಾಷೆಗಳ ಸೊಗಡಿನ ಮೇಳೈಕೆ, ಸಾಂಸ್ಕೃತಿಕ ವೈಭವ; ಅಬ್ಬಕ್ಕ ಗುಣಗಾನ
Last Updated 14 ನವೆಂಬರ್ 2025, 2:52 IST
‘10 ಶತಕೋಟಿ ಟನ್ ಸರಕು ಸಾಗಣೆ ಗುರಿ’
ADVERTISEMENT

ಪೋಷಕ-ಶಿಕ್ಷಕ ಮಹಾಸಭೆ ನಾಳೆ: ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಶಿಕ್ಷಣ ಇಲಾಖೆಯ ಹೆಜ್ಜೆ

Parent Teacher Meet: ಮಂಗಳೂರಿನಲ್ಲಿ ಸರ್ಕಾರಿ ಶಾಲೆಗಳ ಮಕ್ಕಳ ದಾಖಲಾತಿ ಹೆಚ್ಚಿಸಲು ನ.14 ರಂದು 1,559 ಶಾಲೆಗಳಲ್ಲಿ ಪೋಷಕ-ಶಿಕ್ಷಕ ಮಹಾಸಭೆ ನಡೆಯಲಿದ್ದು, ಶಿಕ್ಷಣದ ಬಗ್ಗೆ ಪೋಷಕರ ಭರವಸೆ ಹೆಚ್ಚಿಸುವ ಉದ್ದೇಶವಿದೆ.
Last Updated 13 ನವೆಂಬರ್ 2025, 3:14 IST
ಪೋಷಕ-ಶಿಕ್ಷಕ ಮಹಾಸಭೆ ನಾಳೆ: ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಶಿಕ್ಷಣ ಇಲಾಖೆಯ ಹೆಜ್ಜೆ

ಬೆಳ್ತಂಗಡಿ ಪೊಲೀಸ್ ಉಪವಿಭಾಗ ಅಗತ್ಯವಿಲ್ಲ: ಹರೀಶ್ ಪೂಂಜ

ಬೆಳ್ತಂಗಡಿ ಪೊಲೀಸ್ ಉಪವಿಭಾಗ ಅಗತ್ಯವಿಲ್ಲ: ಶಾಸಕ ಹರೀಶ್ ಪೂಂಜ
Last Updated 13 ನವೆಂಬರ್ 2025, 3:13 IST
ಬೆಳ್ತಂಗಡಿ ಪೊಲೀಸ್ ಉಪವಿಭಾಗ ಅಗತ್ಯವಿಲ್ಲ: ಹರೀಶ್ ಪೂಂಜ

ವಸತಿಗೃಹದಲ್ಲಿ ವ್ಯಕ್ತಿ ಸಾವು– ಕೊಲೆ ಶಂಕೆ

ವಸತಿಗೃಹದಲ್ಲಿ ವ್ಯಕ್ತಿ ಸಾವು– ಕೊಲೆ ಶಂಕೆ
Last Updated 13 ನವೆಂಬರ್ 2025, 3:13 IST
fallback
ADVERTISEMENT
ADVERTISEMENT
ADVERTISEMENT