ಬೆಳ್ತಂಗಡಿ: ದುಡಿಯುವ ಜನರಿಗೆ ಸ್ಪಂದಿಸದ ಕೇಂದ್ರ; ರಾಜ್ಯ ಸರ್ಕಾರ, ಪ್ರತಿಭಟನೆ
‘ಕಾರ್ಮಿಕ ವರ್ಗದ ಮೇಲೆ ಮಾಲೀಕ ವರ್ಗ ನಡೆಸುವ ಶೋಷಣೆಯನ್ನು ಕಾನೂನು ಬದ್ಧಗೊಳಿಸಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದುಡಿಯುವ ಜನರ ಬದುಕು ಬೇಡವಾಗಿದೆ’ ಎಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಂ.ಭಟ್ ಹೇಳಿದರು.Last Updated 10 ಜುಲೈ 2025, 6:11 IST