ಸೋಮವಾರ, 17 ನವೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಉಪ್ಪಿನಂಗಡಿ | ಲೈಂಗಿಕ ಕಿರುಕುಳ ಯತ್ನ– ಆರೋಪಿ ಬಂಧನ

Sexual Assault Case: ಉಪ್ಪಿನಂಗಡಿ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪಿಯನ್ನು ಕಡಬ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಡಬ ನಿವಾಸಿ ಉಮೇಶ್ ಗೌಡ ಬಂಧಿತ ಆರೋಪಿ.
Last Updated 17 ನವೆಂಬರ್ 2025, 6:28 IST
ಉಪ್ಪಿನಂಗಡಿ | ಲೈಂಗಿಕ ಕಿರುಕುಳ ಯತ್ನ– ಆರೋಪಿ ಬಂಧನ

ಮಂಗಳೂರು | ಗೋಹತ್ಯೆ ಪ್ರಕರಣ– ಆರೋಪಿ ಬಂಧನ

3 ಹಸು, 1 ಕರು ರಕ್ಷಣೆ, ದನದ 150 ಕೆ.ಜಿ ಮಾಂಸ ವಶ, ಮನೆ, ಶೆಡ್ ಜಪ್ತಿ
Last Updated 17 ನವೆಂಬರ್ 2025, 6:27 IST
ಮಂಗಳೂರು | ಗೋಹತ್ಯೆ ಪ್ರಕರಣ– ಆರೋಪಿ ಬಂಧನ

ಬೆಳ್ತಂಗಡಿ | ಆಟೊ ಪಲ್ಟಿ: ಬಾಲಕ ಸಾವು 

Child Dies in Auto Crash: ನಿಯಂತ್ರಣ ತಪ್ಪಿ ಆಟೊ ಪಲ್ಟಿಯಾಗಿ ಓರ್ವ ಬಾಲಕ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಲಾಯಿಲ ಗ್ರಾಮದ ಕುತ್ರೋಟ್ಟು -ಟಿ.ಬಿ.ಕ್ರಾಸ್ ರಸ್ತೆಯ ಹೊಕ್ಕಿಲ ಬಳಿ ಭಾನುವಾರ ರಾತ್ರಿ ನಡೆದಿದೆ.
Last Updated 17 ನವೆಂಬರ್ 2025, 6:26 IST
ಬೆಳ್ತಂಗಡಿ | ಆಟೊ ಪಲ್ಟಿ: ಬಾಲಕ ಸಾವು 

ಮಂಗಳೂರು | ಸೈಬರ್ ವಂಚನೆ: ಆರೋಪಿಗಳಿಬ್ಬರ ಬಂಧನ

ಕೃತ್ಯಗಳಿಗೆ 300 ಬ್ಯಾಂಕ್ ಖಾತೆ, 250 ಸಿಮ್‌ ಬಳಕೆ!
Last Updated 17 ನವೆಂಬರ್ 2025, 5:11 IST
ಮಂಗಳೂರು | ಸೈಬರ್ ವಂಚನೆ: ಆರೋಪಿಗಳಿಬ್ಬರ ಬಂಧನ

ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನ ನಾಳೆ

Interfaith Conference: ಧರ್ಮಸ್ಥಳದಲ್ಲಿ ನ.18 ರಂದು ನಡೆಯಲಿರುವ 93ನೇ ಸರ್ವಧರ್ಮ ಸಮ್ಮೇಳನವನ್ನು ಸಚಿವ ಎಂ.ಬಿ. ಪಾಟೀಲ್ ಉದ್ಘಾಟಿಸಲಿದ್ದಾರೆ. ಧಾರ್ಮಿಕ ಸಮನ್ವಯ ಮತ್ತು ಸಂವಾದದ ಉದ್ದೇಶದ ಈ ಸಮ್ಮೇಳನ 1933ರಲ್ಲಿ ಪ್ರಾರಂಭವಾಯಿತು.
Last Updated 17 ನವೆಂಬರ್ 2025, 5:08 IST
ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನ ನಾಳೆ

ಮೂಲ್ಕಿ | ಮಹಾಕಾವ್ಯಕ್ಕೆ ಯಕ್ಷಗಾನವೇ ಪ್ರೇರಣೆ

ಏಳನೇ ಯಕ್ಷಗಾನ ಮೇಳದಲ್ಲಿ ಎಂ.ವೀರಪ್ಪ ಮೊಯಿಲಿ ಅಭಿಮತ
Last Updated 17 ನವೆಂಬರ್ 2025, 5:07 IST
ಮೂಲ್ಕಿ | ಮಹಾಕಾವ್ಯಕ್ಕೆ ಯಕ್ಷಗಾನವೇ ಪ್ರೇರಣೆ

ಮಂಗಳೂರು | ನೃತ್ಯದ ಗಮ್ಮತ್ತು: ಸಮರಕಲೆಯ ಕಸರತ್ತು

ಆಳ್ವಾಸ್ ವಿರಾಸತ್ ನುಡಿಸಿರಿಯ ಪುತ್ತೂರು ಘಟಕದಿಂದ ಕಲಾಸಾಂಸ್ಕೃತಿಕ ವೈಭವ; ನೃತ್ಯದ ರೋಮಾಂಚನ
Last Updated 17 ನವೆಂಬರ್ 2025, 5:05 IST
ಮಂಗಳೂರು | ನೃತ್ಯದ ಗಮ್ಮತ್ತು: ಸಮರಕಲೆಯ ಕಸರತ್ತು
ADVERTISEMENT

ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಜಿ.ಎಂ. ಭೇಟಿ; ‍ಪರಿಶೀಲನೆ

Railway Station Upgrade: ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ಜಿ.ಎಂ. ಮುಕುಲ್ ಶರಣ್ ಮಾಥುರ್ ಅವರು ಅಮೃತ್ ಭಾರತ್ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು ಹಾಗೂ ಪ್ರಯಾಣಿಕರ ಅಹವಾಲು ಆಲಿಸಿದರು.
Last Updated 17 ನವೆಂಬರ್ 2025, 5:04 IST
ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಜಿ.ಎಂ. ಭೇಟಿ; ‍ಪರಿಶೀಲನೆ

ಸ್ವಾವಲಂಬಿ ಬದುಕು: ಕರಾವಳಿ ಮಹಿಳೆ ಮಾದರಿ- ಯು.ಟಿ.ಖಾದರ್‌

72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮ ಉದ್ಘಾಟಿಸಿ ಯು.ಟಿ.ಖಾದರ್‌
Last Updated 17 ನವೆಂಬರ್ 2025, 4:53 IST
ಸ್ವಾವಲಂಬಿ ಬದುಕು: ಕರಾವಳಿ ಮಹಿಳೆ  ಮಾದರಿ- ಯು.ಟಿ.ಖಾದರ್‌

ಕರಾವಳಿ ಏಳಿಗೆಗೆ ‘ಮಂಡಳಿ’ಯ ಬಲ

ಮೂರು ಜಿಲ್ಲೆಗಳ ಕಾರ್ಯ ವ್ಯಾಪ್ತಿ, ಕಾರ್ಯನಿರ್ವಹಣೆಗೆ ಕಾಯ್ದೆಯ ಚೌಕಟ್ಟು
Last Updated 17 ನವೆಂಬರ್ 2025, 4:50 IST
ಕರಾವಳಿ ಏಳಿಗೆಗೆ ‘ಮಂಡಳಿ’ಯ ಬಲ
ADVERTISEMENT
ADVERTISEMENT
ADVERTISEMENT