ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಮಂಗಳೂರು ವಿಮಾನ ನಿಲ್ದಾಣ: ₹1.69 ಕೋಟಿ ಮೌಲ್ಯದ ವಜ್ರ ವಶ

ಇಲ್ಲಿಗೆ ಸಮೀಪದ ಬಜಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಳ್ಳಸಾಗಣೆಯಾಗುತ್ತಿದ್ದ ₹ 1.69 ಕೋಟಿ ಮೌಲ್ಯದ ಒಟ್ಟು 306.21 ಕ್ಯಾರೆಟ್ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 28 ಮೇ 2023, 7:48 IST
ಮಂಗಳೂರು ವಿಮಾನ ನಿಲ್ದಾಣ: ₹1.69 ಕೋಟಿ ಮೌಲ್ಯದ ವಜ್ರ ವಶ

ಪುತ್ತೂರು ಬ್ಯಾನರ್‌ ವಿವಾದ: ಹಲ್ಲೆ ಪ್ರಕರಣದಲ್ಲಿ ನಮ್ಮ ಪಕ್ಷದ ಪಾತ್ರ ಇಲ್ಲ ಎಂದ ಕಟೀಲ್‌

‘ಪುತ್ತೂರಿನಲ್ಲಿ ಬ್ಯಾನರ್‌ ಹಾಕಿ ನನ್ನನ್ನು ಹಾಗೂ ಸಂಸದ ಸದಾನಂದಗೌಡ ಅವರನ್ನು ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದನ್ನು ನಾನು ಈಗಾಗಲೇ ಖಂಡಿಸಿದ್ದೇನೆ.
Last Updated 28 ಮೇ 2023, 3:20 IST
ಪುತ್ತೂರು ಬ್ಯಾನರ್‌ ವಿವಾದ: ಹಲ್ಲೆ ಪ್ರಕರಣದಲ್ಲಿ ನಮ್ಮ ಪಕ್ಷದ ಪಾತ್ರ ಇಲ್ಲ ಎಂದ ಕಟೀಲ್‌

ಪ್ರವೀಣ್‌ ನೆಟ್ಟಾರು ಪತ್ನಿಗೆ ಕೇಂದ್ರ ಸರ್ಕಾರದಿಂದ ಉದ್ಯೋಗ ನೀಡಲಾಗುವುದು: ಕಟೀಲ್‌

‘ದುಷ್ಕರ್ಮಿಗಳಿಂದ ಕೊಲೆಯಾಗಿರುವ ಪ್ರವೀಣ್‌ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ನೀಡಿದ್ದ ಗುತ್ತಿಗೆ ಆಧಾರಿತ ನೌಕರಿಯನ್ನು ಮುಂದುವರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಂತಿ ಮಾಡುತ್ತೇನೆ’
Last Updated 27 ಮೇ 2023, 16:12 IST
ಪ್ರವೀಣ್‌ ನೆಟ್ಟಾರು ಪತ್ನಿಗೆ ಕೇಂದ್ರ ಸರ್ಕಾರದಿಂದ ಉದ್ಯೋಗ  
ನೀಡಲಾಗುವುದು: ಕಟೀಲ್‌

ಮಂಗಳೂರು| ದೇಶದ ರಂಗಭೂಮಿಗೆ ಯಕ್ಷಗಾನ ಹೆಮ್ಮೆ: ಪ್ರಭಾಕರ ಜೋಶಿ

ಯಕ್ಷಧ್ರುವ ಪಟ್ಲ ಸಂಭ್ರಮ: ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಫರ್ಧೆ
Last Updated 27 ಮೇ 2023, 16:07 IST
ಮಂಗಳೂರು| ದೇಶದ ರಂಗಭೂಮಿಗೆ ಯಕ್ಷಗಾನ ಹೆಮ್ಮೆ:  ಪ್ರಭಾಕರ ಜೋಶಿ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಇಲ್ಲ ಮಂತ್ರಿ ಭಾಗ್ಯ

.
Last Updated 27 ಮೇ 2023, 16:04 IST
fallback

ಮಂಗಳೂರು: ಯೆನೆಪೋಯದಲ್ಲಿ ಯಶಸ್ವಿ ಮೂಳೆ ಮಜ್ಜೆಯ ಕಸಿ

ಯೆನೆಪೋಯದಲ್ಲಿ ಯಶಸ್ವಿ ಮೂಳೆ ಮಜ್ಜೆಯ ಕಸಿ
Last Updated 27 ಮೇ 2023, 14:06 IST
ಮಂಗಳೂರು: ಯೆನೆಪೋಯದಲ್ಲಿ ಯಶಸ್ವಿ ಮೂಳೆ ಮಜ್ಜೆಯ ಕಸಿ

ಪ್ರವೀಣ್ ನೆಟ್ಟಾರು ಪತ್ನಿ, ನೂತನಕುಮಾರಿಗೆ ಉದ್ಯೋಗ ಕೊಡಿಸಲು ಕ್ರಮ: ಪದ್ಮರಾಜ್

ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ದಿ. ಪ್ರವೀಣ್ ನೆಟ್ಟಾರು ಪತ್ನಿಯ ಉದ್ಯೋಗದ ಬಗ್ಗೆ ಬಿಜೆಪಿಯವರು ಕೀಳುಮಟ್ಟದ ರಾಜಕೀಯ, ನಾಟಕ ಮಾಡುವುದನ್ನು ನಿಲ್ಲಿಸಲಿ.
Last Updated 27 ಮೇ 2023, 12:49 IST
ಪ್ರವೀಣ್ ನೆಟ್ಟಾರು ಪತ್ನಿ, ನೂತನಕುಮಾರಿಗೆ ಉದ್ಯೋಗ ಕೊಡಿಸಲು ಕ್ರಮ: ಪದ್ಮರಾಜ್
ADVERTISEMENT

ಮಿಸ್ ಟೀನ್‌: ಯಶಸ್ವಿನಿ ಮೊದಲ ರನ್ನರ್ ಅಪ್

ನಗರದ ಯಶಸ್ವಿನಿ ದೇವಾಡಿಗ ಅವರು ಮಿಸ್ ಟೀನ್ ಇಂಡಿಯಾ ಸೂಪರ್ ಗ್ಲೋಬ್ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ, ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಜಾಗತಿಕ ಫೈನಲ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದುಕೊಂಡಿದ್ದಾರೆ.
Last Updated 27 ಮೇ 2023, 12:39 IST
ಮಿಸ್ ಟೀನ್‌: ಯಶಸ್ವಿನಿ ಮೊದಲ ರನ್ನರ್ ಅಪ್

‘ಗ್ಯಾರಂಟಿ’ ಅನುಷ್ಠಾನಕ್ಕೆ ತಿಂಗಳ ಗಡುವು ವಿಧಿಸಿದ ಬಿಜೆಪಿ

ತಿಂಗಳೊಳಗೆ ಅನುಷ್ಠಾನವಾಗದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ: ನಳಿನ್‌ ಕುಮಾರ್‌ ಕಟೀಲ್‌
Last Updated 27 ಮೇ 2023, 11:13 IST
‘ಗ್ಯಾರಂಟಿ’ ಅನುಷ್ಠಾನಕ್ಕೆ ತಿಂಗಳ ಗಡುವು ವಿಧಿಸಿದ ಬಿಜೆಪಿ

ಉಚ್ಚಿಲ ಕಡಲ್ಕೊರೆತ ಪ್ರದೇಶಕ್ಕೆ ಸ್ಪೀಕರ್ ಖಾದರ್ ಭೇಟಿ

ಪ್ರತಿಬಾರಿ ಮಳೆಗಾಲದಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗುವ ಉಚ್ಚಿಲ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಗಳಿಗೆ ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
Last Updated 27 ಮೇ 2023, 7:54 IST
ಉಚ್ಚಿಲ ಕಡಲ್ಕೊರೆತ ಪ್ರದೇಶಕ್ಕೆ ಸ್ಪೀಕರ್ ಖಾದರ್ ಭೇಟಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT