ಮಂಗಳವಾರ, 18 ನವೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಕರಾವಳಿ ಉತ್ಸವ ಡಿ.19ರಿಂದ

ಬೀಚ್ ಉತ್ಸವ, ಕಲಾ ಪರ್ಬ, ಚಿತ್ರ ಸಂತೆ, ಫಲಪುಷ್ಪ ಪ್ರದರ್ಶನ– ವಿಶೇಷ ಆಕರ್ಷಣೆ
Last Updated 18 ನವೆಂಬರ್ 2025, 7:40 IST
ಕರಾವಳಿ ಉತ್ಸವ ಡಿ.19ರಿಂದ

ಕ್ರೀಡೆ ಮೂಲಕ ಸಂಘಟಿತರಾಗಿ: ರಮಾನಾಥ ರೈ

ಮೂಲ್ಕಿಯ ವಿಜಯ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಕೂಟಕ್ಕೆ ಮಾಜಿ ಸಚಿವ ರಮಾನಾಥ ರೈ ಚಾಲನೆ ನೀಡಿದರು. 
Last Updated 18 ನವೆಂಬರ್ 2025, 7:30 IST
ಕ್ರೀಡೆ ಮೂಲಕ ಸಂಘಟಿತರಾಗಿ: ರಮಾನಾಥ ರೈ

ಕದ್ರಿ ಉದ್ಯಾನ: ಬೀದಿ ವ್ಯಾಪಾರ ಸರಕು ತೆರವು– ಖಂಡನೆ

ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ
Last Updated 18 ನವೆಂಬರ್ 2025, 7:29 IST
ಕದ್ರಿ ಉದ್ಯಾನ: ಬೀದಿ ವ್ಯಾಪಾರ ಸರಕು ತೆರವು– ಖಂಡನೆ

ಕಳೆಂಜ: ಸರ್ವೆ ನಂ. 309ರಲ್ಲಿ ಜಂಟಿ ಸರ್ವೆಗೆ ಚಾಲನೆ

ಶಾಸಕ ಹರೀಶ್ ಪೂಂಜ ಹಾಗೂ ಸಂತ್ರಸ್ತರ ಸಮ್ಮುಖದಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಂದ ಸೋಮವಾರ ಜಂಟಿ ಸರ್ವೆಗೆ ಚಾಲನೆ ನೀಡಲಾಯಿತು.
Last Updated 18 ನವೆಂಬರ್ 2025, 7:28 IST
ಕಳೆಂಜ: ಸರ್ವೆ ನಂ. 309ರಲ್ಲಿ ಜಂಟಿ ಸರ್ವೆಗೆ ಚಾಲನೆ

700 ಕಿ.ಮೀ. ಪಾದಯಾತ್ರೆ: ಪ್ರಣವಾನಂದ ಶ್ರೀ

ಈಡಿಗ ಬಿಲ್ಲವ, ನಾಮಧಾರಿ ಸೇರಿ 26 ಪಂಗಡಗಳ ಬೇಡಿಕೆ ಈಡೇರಿಕೆಗೆ ಆಗ್ರಹ
Last Updated 18 ನವೆಂಬರ್ 2025, 7:27 IST
700 ಕಿ.ಮೀ. ಪಾದಯಾತ್ರೆ: ಪ್ರಣವಾನಂದ ಶ್ರೀ

ವಳಲಂಬೆ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ವಳಲಂಬೆಯಲ್ಲಿ ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ  ಸಾಹಿತಿ, ಸಂಶೋಧಕರಾದ ಡಾ. ಪುರುಷೋತ್ತಮ ಕೆ.ವಿ ಅವರಿಂದ ದೀಪ ಬೆಳಗಿಸಿ ಉದ್ಘಾಟನೆ ಸುಬ್ರಹ್ಮಣ್ಯ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ನ ಪಂಜ...
Last Updated 18 ನವೆಂಬರ್ 2025, 7:26 IST
ವಳಲಂಬೆ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಬೀಡಿ ಕಾರ್ಮಿಕರ ಧರಣಿ 24 ರಿಂದ

ಜಾರಿಯಾದ ಕನಿಷ್ಠ ಕೂಲಿ ಕೊಡಿಸುವಂತೆ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಷನ್‌ ಆಗ್ರಹ
Last Updated 18 ನವೆಂಬರ್ 2025, 7:25 IST
ಬೀಡಿ ಕಾರ್ಮಿಕರ ಧರಣಿ 24 ರಿಂದ
ADVERTISEMENT

ಉಪ್ಪಿನಂಗಡಿ | ಲೈಂಗಿಕ ಕಿರುಕುಳ ಯತ್ನ– ಆರೋಪಿ ಬಂಧನ

Sexual Assault Case: ಉಪ್ಪಿನಂಗಡಿ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪಿಯನ್ನು ಕಡಬ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಡಬ ನಿವಾಸಿ ಉಮೇಶ್ ಗೌಡ ಬಂಧಿತ ಆರೋಪಿ.
Last Updated 17 ನವೆಂಬರ್ 2025, 6:28 IST
ಉಪ್ಪಿನಂಗಡಿ | ಲೈಂಗಿಕ ಕಿರುಕುಳ ಯತ್ನ– ಆರೋಪಿ ಬಂಧನ

ಮಂಗಳೂರು | ಗೋಹತ್ಯೆ ಪ್ರಕರಣ– ಆರೋಪಿ ಬಂಧನ

3 ಹಸು, 1 ಕರು ರಕ್ಷಣೆ, ದನದ 150 ಕೆ.ಜಿ ಮಾಂಸ ವಶ, ಮನೆ, ಶೆಡ್ ಜಪ್ತಿ
Last Updated 17 ನವೆಂಬರ್ 2025, 6:27 IST
ಮಂಗಳೂರು | ಗೋಹತ್ಯೆ ಪ್ರಕರಣ– ಆರೋಪಿ ಬಂಧನ

ಬೆಳ್ತಂಗಡಿ | ಆಟೊ ಪಲ್ಟಿ: ಬಾಲಕ ಸಾವು 

Child Dies in Auto Crash: ನಿಯಂತ್ರಣ ತಪ್ಪಿ ಆಟೊ ಪಲ್ಟಿಯಾಗಿ ಓರ್ವ ಬಾಲಕ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಲಾಯಿಲ ಗ್ರಾಮದ ಕುತ್ರೋಟ್ಟು -ಟಿ.ಬಿ.ಕ್ರಾಸ್ ರಸ್ತೆಯ ಹೊಕ್ಕಿಲ ಬಳಿ ಭಾನುವಾರ ರಾತ್ರಿ ನಡೆದಿದೆ.
Last Updated 17 ನವೆಂಬರ್ 2025, 6:26 IST
ಬೆಳ್ತಂಗಡಿ | ಆಟೊ ಪಲ್ಟಿ: ಬಾಲಕ ಸಾವು 
ADVERTISEMENT
ADVERTISEMENT
ADVERTISEMENT