ಫಲಾನುಭವಿಗಳಿಗೆ ಬ್ಯಾಂಕ್ ಸಾಲ ವಿಳಂಬ: ಕ್ರಮಕ್ಕೆ ಜಿಲ್ಲಾಧಿಕಾರಿ ರಾಜು ಸೂಚನೆ
Government Loan Scheme: ಸರ್ಕಾರದ ನೇರಸಾಲ ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್ಗಳು ವಿಳಂಬ ಮಾಡದೇ ಸಾಲ ಮಂಜೂರು ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ. ಲೀಡ್ ಬ್ಯಾಂಕ್ಗೆ ಸೂಚನೆ ನೀಡಿದರುLast Updated 17 ಡಿಸೆಂಬರ್ 2025, 7:38 IST