ಬುಧವಾರ, 31 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಕೋಗಿಲು ಬಡಾವಣೆಯ ಅಕ್ರಮ ವಲಸಿಗರ ತನಿಖೆಗೆ ಎಸ್‌ಐಟಿ ರಚಿಸಿ: ಶಾಸಕ ಭರತ್ ಶೆಟ್ಟಿ

Karnataka SIT Demand: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರ ಬಗ್ಗೆ ಸಮಗ್ರ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಶಾಸಕ ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.
Last Updated 31 ಡಿಸೆಂಬರ್ 2025, 9:00 IST
ಕೋಗಿಲು ಬಡಾವಣೆಯ ಅಕ್ರಮ ವಲಸಿಗರ ತನಿಖೆಗೆ ಎಸ್‌ಐಟಿ ರಚಿಸಿ: ಶಾಸಕ ಭರತ್ ಶೆಟ್ಟಿ

ಹೂವಿನ ದ್ವಾರದಲ್ಲಿ ಸಾಗಿ ದೇವರ ದರ್ಶನ

ವೈಕುಂಠ ಏಕಾದಶಿ: ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ
Last Updated 31 ಡಿಸೆಂಬರ್ 2025, 7:50 IST
ಹೂವಿನ ದ್ವಾರದಲ್ಲಿ ಸಾಗಿ ದೇವರ ದರ್ಶನ

ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್ ತಂಡ: ಆಳ್ವಾಸ್‌ನ ನಾಲ್ವರು ಆಯ್ಕೆ

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಾಲ್ವರು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಸರಣಿಗೆ ಆಯ್ಕೆಯಾಗಿದ್ದಾರೆ. ಜಯಲಕ್ಷ್ಮಿ ನೇತೃತ್ವದಲ್ಲಿ ಭಾರತ ತಂಡಕ್ಕೆ ಜಯ.
Last Updated 31 ಡಿಸೆಂಬರ್ 2025, 7:48 IST
ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್ ತಂಡ: ಆಳ್ವಾಸ್‌ನ ನಾಲ್ವರು ಆಯ್ಕೆ

ಬುಡಕಟ್ಟು ಭಾಷೆಗಳಿಗೆ ಅಕಾಡೆಮಿ: ತೇಜಕುಮಾರ್

ಸುಳ್ಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ತೇಜಕುಮಾರ್ ಬಡ್ಡಡ್ಕ ಅವರು ಬುಡಕಟ್ಟು ಹಾಗೂ ನಿರ್ಲಕ್ಷಿತ ಭಾಷೆಗಳ ಸಂರಕ್ಷಣೆಗಾಗಿ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಲು ಸರ್ಕಾರವನ್ನು ಆಗ್ರಹಿಸಿದರು.
Last Updated 31 ಡಿಸೆಂಬರ್ 2025, 7:44 IST
ಬುಡಕಟ್ಟು ಭಾಷೆಗಳಿಗೆ ಅಕಾಡೆಮಿ: ತೇಜಕುಮಾರ್

ಲಾರಿಗಳಲ್ಲಿ ಮಿತಿಗಿಂತ ಹೆಚ್ಚು ಭಾರ: ಪ್ರತಿಭಟನೆ

ವಿಟ್ಲದ ನೆಲ್ಲಿಕಟ್ಟೆ-ಮುಗುಳಿ ರಸ್ತೆಯಲ್ಲಿ ಮಿತಿಮೀರಿದ ಭಾರದ ಲಾರಿಗಳ ಸಂಚಾರದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕ್ರಮಕ್ಕೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳಿಂದ ಭರವಸೆ ದೊರೆತಿದೆ.
Last Updated 31 ಡಿಸೆಂಬರ್ 2025, 7:40 IST
ಲಾರಿಗಳಲ್ಲಿ ಮಿತಿಗಿಂತ ಹೆಚ್ಚು ಭಾರ: ಪ್ರತಿಭಟನೆ

ರಮ್ಯಾ ಎಸ್ ಅವರಿಗೆ ಪಾಂಡೇಶ್ವರ್ ಸೂರ್ಯನಾರಾಯಣ ಚಡಗ ಸಂಸ್ಮರಣ ಕಾದಂಬರಿ ಪ್ರಶಸ್ತಿ

Novel Award: ಬೆಂಗಳೂರಿನ ಪ್ರಸಿದ್ಧ ಲೇಖಕಿಯಾದ ರಮ್ಯಾ. ಎಸ್ ಅವರ ವರ್ಣತಂತು ಕಾದಂಬರಿ, ಪಾಂಡೇಶ್ವರ್ ಸೂರ್ಯನಾರಾಯಣ ಚಡಗ ಸಂಸ್ಕರಣ ಕಾದಂಬರಿ ಪ್ರಶಸ್ತಿಗೆ ಆಯ್ಕೆಯಾಗಿದೆ.
Last Updated 30 ಡಿಸೆಂಬರ್ 2025, 9:10 IST
ರಮ್ಯಾ ಎಸ್ ಅವರಿಗೆ ಪಾಂಡೇಶ್ವರ್ ಸೂರ್ಯನಾರಾಯಣ ಚಡಗ ಸಂಸ್ಮರಣ ಕಾದಂಬರಿ ಪ್ರಶಸ್ತಿ

ಧರ್ಮಸ್ಥಳ ಪ್ರಕರಣ: ಮೊಬೈಲ್ ಬಿಡುಗಡೆಗೆ ಕೋರಿದ ಅರ್ಜಿ ವಜಾ

SIT Investigation: byline no author page goes here ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ಐಟಿಗೆ ವಶದಲ್ಲಿರುವ ಮೊಬೈಲ್‌ಗಳನ್ನು ಬಿಡುಗಡೆಗೊಳಿಸಲು ಸಲ್ಲಿಸಿದ್ದ ಅರ್ಜಿ ನ್ಯಾಯಾಲಯ ತಿರಸ್ಕರಿಸಿದೆ. ತನಿಖೆಯ ವಿಚಾರಣೆ ಮುಂದೂಡಿಕೆ ಕಂಡಿದೆ.
Last Updated 30 ಡಿಸೆಂಬರ್ 2025, 8:36 IST
ಧರ್ಮಸ್ಥಳ ಪ್ರಕರಣ: ಮೊಬೈಲ್ ಬಿಡುಗಡೆಗೆ ಕೋರಿದ ಅರ್ಜಿ ವಜಾ
ADVERTISEMENT

ಮಂಗಳೂರು | ಆನ್‌ಲೈನ್‌ನಲ್ಲಿ ಹಣ ಹೂಡಿಕೆ: ₹ 51.80 ಲಕ್ಷ ವಂಚನೆ–ದೂರು

Stock Market Scam: byline no author page goes here ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಆಮಿಷ ಒಡ್ಡಿ ಹಂತ ಹಂತವಾಗಿ ₹51.80 ಲಕ್ಷ ಹಣ ಕಟ್ಟಿಸಿಕೊಂಡು ವಂಚಿಸಿದ ಕುರಿತು ದೂರು ದಾಖಲಾಗಿದೆ.
Last Updated 30 ಡಿಸೆಂಬರ್ 2025, 8:35 IST
ಮಂಗಳೂರು | ಆನ್‌ಲೈನ್‌ನಲ್ಲಿ ಹಣ ಹೂಡಿಕೆ: ₹ 51.80 ಲಕ್ಷ ವಂಚನೆ–ದೂರು

ಪುಂಜಾಲಕಟ್ಟೆ: ಕಾರು ಡಿಕ್ಕಿ, ಬೈಕ್ ಸವಾರ ಸಾವು

ಇಲ್ಲಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟೆಮನೆ ನರ್ಸರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
Last Updated 30 ಡಿಸೆಂಬರ್ 2025, 8:34 IST
ಪುಂಜಾಲಕಟ್ಟೆ: ಕಾರು ಡಿಕ್ಕಿ, ಬೈಕ್ ಸವಾರ ಸಾವು

ಕೇರಳ ಯಾತ್ರೆಗೆ ಜ.1ರಂದು ಉಳ್ಳಾಲದಲ್ಲಿ ಚಾಲನೆ

Muslim Jamaat Event: byline no author page goes here ಉಳ್ಳಾಲ: ‘ಮನುಷ್ಯರೊಂದಿಗೆ’ ಧ್ಯೇಯವಾಕ್ಯದಡಿ ಕೇರಳ ಮುಸ್ಲಿಂ ಜಮಾಅತ್ ಆಯೋಜಿಸಿರುವ ಕೇರಳ ಯಾತ್ರೆ ಜ.1ರಂದು ಉಳ್ಳಾಲ ದರ್ಗಾ ಝಿಯಾರತ್‌ನಲ್ಲಿ ಆರಂಭವಾಗಲಿದೆ ಎಂದು ಹನೀಫ್ ಹಾಜಿ ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2025, 8:33 IST
ಕೇರಳ ಯಾತ್ರೆಗೆ ಜ.1ರಂದು ಉಳ್ಳಾಲದಲ್ಲಿ ಚಾಲನೆ
ADVERTISEMENT
ADVERTISEMENT
ADVERTISEMENT