ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಮಂಗಳೂರು: ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಒತ್ತಾಯಿಸಿ ಡಿವೈಎಫ್‌ಐ ಪ್ರತಿಭಟನೆ

ಜಯದೇವ, ಕಿದ್ವಾಯಿ, ನಿಮ್ಹಾನ್ಸ್ ಘಟಕ ಸ್ಥಾಪನೆಗೆ ಆಗ್ರಹ
Last Updated 9 ಫೆಬ್ರುವರಿ 2026, 8:50 IST
ಮಂಗಳೂರು: ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಒತ್ತಾಯಿಸಿ ಡಿವೈಎಫ್‌ಐ ಪ್ರತಿಭಟನೆ

ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿಯ ಅಪಹರಣ ಯತ್ನ– ದೂರು ದಾಖಲು

Belthangady Crime: ಬೆಳ್ತಂಗಡಿ (ದಕ್ಷಿಣ ಕನ್ನಡ): ತಾಲ್ಲೂಕಿನ ಸುದೆಮುಗೇರು ಎಂಬಲ್ಲಿ ಸೋಮವಾರ ಪಿ.ಯು. ಕಾಲೇಜಿಗೆ ಹೋಗುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಅಪಹರಣ ಯತ್ನ ನಡೆದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 9 ಫೆಬ್ರುವರಿ 2026, 8:30 IST
ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿಯ ಅಪಹರಣ ಯತ್ನ– ದೂರು ದಾಖಲು

ಮಂಗಳೂರು| ಆರ್ಥಿಕ ನಿಧಿ ಇದೆ; ಅಭಿವೃದ್ಧಿಯೂ ಆಗಬೇಕಿದೆ

ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳ ದುರಸ್ತಿ, ಕೊಠಡಿಗಳ ನಿರ್ಮಾಣಕ್ಕೆ ಕಾಲಕಾಲದಲ್ಲಿ ಯೋಜನೆ, ಅನುದಾನ
Last Updated 9 ಫೆಬ್ರುವರಿ 2026, 7:58 IST
ಮಂಗಳೂರು| ಆರ್ಥಿಕ ನಿಧಿ ಇದೆ; ಅಭಿವೃದ್ಧಿಯೂ ಆಗಬೇಕಿದೆ

ಸುಬ್ರಹ್ಮಣ್ಯ| ಭಜನೆ ದೇವರನ್ನು ಒಲಿಸುವ ಸುಲಭ ಮಾರ್ಗ: ಸಚ್ಚಿದಾನಂದ ಭಾರತಿ

ತಾಲ್ಲೂಕು ಭಜನೋತ್ಸವ ಉದ್ಘಾಟಿಸಿದ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ
Last Updated 9 ಫೆಬ್ರುವರಿ 2026, 7:57 IST
ಸುಬ್ರಹ್ಮಣ್ಯ| ಭಜನೆ ದೇವರನ್ನು ಒಲಿಸುವ ಸುಲಭ ಮಾರ್ಗ: ಸಚ್ಚಿದಾನಂದ ಭಾರತಿ

ಸುಬ್ರಹ್ಮಣ್ಯ: ಪಂಜ ಬ್ರಹ್ಮರಥೋತ್ಸವ

ಸುಬ್ರಹ್ಮಣ್ಯ ಸಮೀಪದ ಪಂಜ ಕ್ಷೇತ್ರದಲ್ಲಿ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಸಂಭ್ರಮದಿಂದ ಜರುಗಿತು. 500ಕ್ಕೂ ಅಧಿಕ ಭಜಕರಿಂದ ಕುಣಿತ ಭಜನೆ ಗಮನ ಸೆಳೆಯಿತು.
Last Updated 9 ಫೆಬ್ರುವರಿ 2026, 7:57 IST
ಸುಬ್ರಹ್ಮಣ್ಯ: ಪಂಜ ಬ್ರಹ್ಮರಥೋತ್ಸವ

ಮೂಲ್ಕಿ: ಕಾಂತಾಬಾರೆ ಬೂದಾಬಾರೆ ಗುಡಿ ಲೋಕಾರ್ಪಣೆ

ಸಸಿಹಿತ್ಲು: ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ
Last Updated 9 ಫೆಬ್ರುವರಿ 2026, 7:57 IST
ಮೂಲ್ಕಿ: ಕಾಂತಾಬಾರೆ ಬೂದಾಬಾರೆ ಗುಡಿ ಲೋಕಾರ್ಪಣೆ

ನಂತೂರು ಸಂಚಾರ ಸಮಸ್ಯೆ ನಿವಾರಿಸಲು ಗಡುವು ನೀಡಿದ ಐವನ್ ಡಿಸೋಜ

ಅಧಿಕಾರಿಗಳ ಸಭೆ ನಡೆಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ
Last Updated 9 ಫೆಬ್ರುವರಿ 2026, 7:56 IST
ನಂತೂರು ಸಂಚಾರ ಸಮಸ್ಯೆ ನಿವಾರಿಸಲು ಗಡುವು ನೀಡಿದ ಐವನ್ ಡಿಸೋಜ
ADVERTISEMENT

ಮಂಗಳೂರು: ಮಾಣೂರು ಸುಬ್ರಾಯ ದೇವಸ್ಥಾನ ಬ್ರಹ್ಮಕಲಶೋತ್ಸವ

ಮಂಗಳೂರಿನ ನೀರುಮಾರ್ಗ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮದಿಂದ ಜರುಗಿತು. ಇಂದು (ಫೆ.9) ಮಧ್ಯಾಹ್ನ ಪ್ರಸಿದ್ಧ 'ಮಾಣೂರು ರಥೋತ್ಸವ' ನಡೆಯಲಿದೆ.
Last Updated 9 ಫೆಬ್ರುವರಿ 2026, 7:56 IST
ಮಂಗಳೂರು: ಮಾಣೂರು ಸುಬ್ರಾಯ ದೇವಸ್ಥಾನ ಬ್ರಹ್ಮಕಲಶೋತ್ಸವ

ಮಂಗಳೂರು | ಫೇಸ್‌ಬುಕ್‌ನಲ್ಲಿ ಶಾಸಕರ ಪತ್ನಿ ಅವಹೇಳನ: ಆರೋಪಿ ಬಂಧನ

ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಪತ್ನಿ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಬಂಟ್ವಾಳದ ಶರಣ್ ರೈ ಬಂಧಿತ. ಪೋಸ್ಟ್‌ಗೆ ಸಂಬಂಧಿಸಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
Last Updated 8 ಫೆಬ್ರುವರಿ 2026, 8:12 IST
ಮಂಗಳೂರು | ಫೇಸ್‌ಬುಕ್‌ನಲ್ಲಿ ಶಾಸಕರ ಪತ್ನಿ ಅವಹೇಳನ: ಆರೋಪಿ ಬಂಧನ

ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಅಸಾಧ್ಯ: ಡಿ.ಕೆ. ಶಿವಕುಮಾರ್

ಪುತ್ತೂರು ಕಾಂಗ್ರೆಸ್ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ಡಿ.ಕೆ.ಶಿವಕುಮಾರ್
Last Updated 8 ಫೆಬ್ರುವರಿ 2026, 8:12 IST
ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಅಸಾಧ್ಯ: ಡಿ.ಕೆ. ಶಿವಕುಮಾರ್
ADVERTISEMENT
ADVERTISEMENT
ADVERTISEMENT