ಪುತ್ತೂರು: ಕೊಳ್ತಿಗೆ ಕಟ್ಟಪುಣಿ, ಪೆರ್ನಾಜೆಯಲ್ಲಿ ಕಾಡಾನೆ ಹಾವಳಿ
Puttur Wildlife Issue: ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಹಾಗೂ ಕೊಳ್ತಿಗೆ ಕಟ್ಟಪುಣಿಯಲ್ಲಿ ಕಾಡಾನೆ ದಾಳಿ ಮಾಡಿ ಬಾಳೆ, ಅಡಿಕೆ ಬೆಳೆ ನಾಶಪಡಿಸಿದೆ. ಸ್ಥಳಾಂತರಕ್ಕೆ ರೈತರು ಆಗ್ರಹಿಸಿದ್ದಾರೆ.Last Updated 18 ಫೆಬ್ರುವರಿ 2026, 3:09 IST