ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಕಾಂತಾಬಾರೆ ಬೂದಾಬಾರೆ ಕರೆ: ಜೋಡುಕರೆ ಕಂಬಳಕ್ಕೆ ಅರ್ಧಶತಕದ ಪುಳಕ

‘ಡಬಲ್ ಟ್ರ್ಯಾಕ್‌’ ಓಟದಲ್ಲಿ ದಾಖಲೆ ಬರೆಯಲಿರುವ ಐಕಳಬಾವ ಮನೆತನದ ಕಾಂತಾಬಾರೆ ಬೂದಾಬಾರೆ ಕರೆ
Last Updated 7 ಫೆಬ್ರುವರಿ 2026, 6:30 IST
ಕಾಂತಾಬಾರೆ ಬೂದಾಬಾರೆ ಕರೆ: ಜೋಡುಕರೆ ಕಂಬಳಕ್ಕೆ ಅರ್ಧಶತಕದ ಪುಳಕ

ಉಜಿರೆ: ಶಿಕ್ಷಣದ ಜೊತೆ ವಿಶೇಷ ಕೌಶಲ ಅನಿವಾರ್ಯ; ಸಚಿವ ಡಾ.ಎಂ.ಸಿ.ಸುಧಾಕರ್

Ujire Education News: ಎಸ್‌ಡಿಎಂ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ವಿದ್ಯಾರ್ಥಿಗಳಲ್ಲಿ ಕೌಶಲಾಭಿವೃದ್ಧಿ, ಭಾಷಾ ಅಧ್ಯಯನ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡುವ ಹೊಸ ಯೋಜನೆಗಳ ಕುರಿತು ತಿಳಿಸಿದರು.
Last Updated 7 ಫೆಬ್ರುವರಿ 2026, 6:28 IST
ಉಜಿರೆ: ಶಿಕ್ಷಣದ ಜೊತೆ ವಿಶೇಷ ಕೌಶಲ ಅನಿವಾರ್ಯ;  ಸಚಿವ ಡಾ.ಎಂ.ಸಿ.ಸುಧಾಕರ್

ಕಾಸರಗೋಡು: ‘ಕುಣಿಯ’ದಲ್ಲಿ ಸಮಸ್ತ ಶತಮಾನೋತ್ಸವ ಸಂಭ್ರಮ

ಕಾಸರಗೋಡು: 8ರಂದು ಅಂತರರಾಷ್ಟ್ರೀಯ ಮಹಾಸಮ್ಮೇಳನ
Last Updated 7 ಫೆಬ್ರುವರಿ 2026, 6:28 IST
ಕಾಸರಗೋಡು: ‘ಕುಣಿಯ’ದಲ್ಲಿ ಸಮಸ್ತ ಶತಮಾನೋತ್ಸವ ಸಂಭ್ರಮ

‘ಕಾಂಚನ’ ಮಾದರಿ ಗುರುಕುಲ ಪರಿಸರ: ರಾಘವೇಶ್ವರ ಭಾರತಿ ಸ್ವಾಮೀಜಿ

ಕಾಂಚನದಲ್ಲಿ ಸಂಗೀತ ಶಾಲೆ, ಸಭಾಭವನ, ಭೋಜನ ಶಾಲೆ ಲೋಕಾರ್ಪಣೆ
Last Updated 7 ಫೆಬ್ರುವರಿ 2026, 6:27 IST
‘ಕಾಂಚನ’ ಮಾದರಿ ಗುರುಕುಲ ಪರಿಸರ: ರಾಘವೇಶ್ವರ ಭಾರತಿ ಸ್ವಾಮೀಜಿ

ಅಶಕ್ತ ಕಲಾವಿದರಿಗೆ ಪಟ್ಲ ಫೌಂಡೇಶನ್ ಆಸರೆ: ಅಶೋಕ್ ಶೆಟ್ಟಿ

Yakshagana Support: ಸುರತ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ಹೇಳಿದರು — ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಶಕ್ತ ಕಲಾವಿದರ ಬದುಕಿಗೆ ಶಕ್ತಿ ತುಂಬುತ್ತಿದೆ. ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಪಾವಂಜೆಯಲ್ಲಿ ವಾರ್ಷಿಕೋತ್ಸವ ಹಾಗೂ ಯಕ್ಷಗಾನ ಕಾರ್ಯಕ್ರಮ ಜರುಗಿತು.
Last Updated 7 ಫೆಬ್ರುವರಿ 2026, 6:21 IST
ಅಶಕ್ತ ಕಲಾವಿದರಿಗೆ ಪಟ್ಲ ಫೌಂಡೇಶನ್ ಆಸರೆ: ಅಶೋಕ್ ಶೆಟ್ಟಿ

ದಂತ ವೈದ್ಯ ಸೀಟ್ ಉಳಿಕೆ ಇಳಿಕೆ; ಸಚಿವ ಡಾ. ಎಂ.ಸಿ.ಸುಧಾಕರ

76ನೇ ಭಾರತೀಯ ದಂತ ವೈದ್ಯಕೀಯ ಸಮ್ಮೇಳನದಲ್ಲಿ ಸಚಿವ ಡಾ. ಎಂ.ಸಿ.ಸುಧಾಕರ
Last Updated 7 ಫೆಬ್ರುವರಿ 2026, 6:19 IST
ದಂತ ವೈದ್ಯ ಸೀಟ್ ಉಳಿಕೆ ಇಳಿಕೆ; ಸಚಿವ ಡಾ. ಎಂ.ಸಿ.ಸುಧಾಕರ

ಮೂಡುಬಿದಿರೆ | ಬಡ ದಂಪತಿಗೆ ಮನೆ: ಭೂಮಿಪೂಜೆ

Social Service: byline no author page goes here ಮೂಡುಬಿದಿರೆ ಯುವವಾಹಿನಿ ಘಟಕದಿಂದ ಬಡ ದಂಪತಿ ಸುಮಿತ್ರಾ–ವಿಶ್ವನಾಥ್ ಕುಟುಂಬಕ್ಕೆ ₹6 ಲಕ್ಷ ವೆಚ್ಚದ ಹೊಸ ಮನೆ ನಿರ್ಮಾಣ ಯೋಜನೆಗೆ ಶಿಲಾನ್ಯಾಸ ನಡೆಯಿತು. ಪಡುಮಾರ್ನಾಡು ಪಂಚಾಯಿತಿ ಅಧ್ಯಕ್ಷ ವಾಸುದೇವ ಭಟ್ ಭೂಮಿಪೂಜೆ ನೆರವೇರಿಸಿದರು.
Last Updated 7 ಫೆಬ್ರುವರಿ 2026, 6:18 IST
ಮೂಡುಬಿದಿರೆ | ಬಡ ದಂಪತಿಗೆ ಮನೆ: ಭೂಮಿಪೂಜೆ
ADVERTISEMENT

ಸಿಎಂ ಆಸೆ ಎಲ್ಲರಿಗೂ ಇದೆ; ಕಾಲವೇ ಉತ್ತರಿಸುತ್ತೆ: ಡಿ.ಕೆ. ಶಿವಕುಮಾರ್‌

ಮಂಗಳೂರಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ
Last Updated 7 ಫೆಬ್ರುವರಿ 2026, 5:14 IST
ಸಿಎಂ ಆಸೆ ಎಲ್ಲರಿಗೂ ಇದೆ; ಕಾಲವೇ ಉತ್ತರಿಸುತ್ತೆ: ಡಿ.ಕೆ. ಶಿವಕುಮಾರ್‌

ದೋಹಾದಲ್ಲಿ 'ತುಳುಸಿರಿ' ವೈಭವ: ತುಳುಕೂಟ ಖತಾರ್ ಬೆಳ್ಳಿ ಹಬ್ಬದ ಅದ್ಧೂರಿ ಆಚರಣೆ

Tulu Event Qatar: byline no author page goes here ದೋಹಾದ ಡಿಪಿಎಸ್ ಎಂಐಎಸ್ ಶಾಲಾ ಸಭಾಂಗಣದಲ್ಲಿ ತುಳುಕೂಟ ಖತಾರ್ ತನ್ನ ಬೆಳ್ಳಿ ಹಬ್ಬ ‘ತುಳುಸಿರಿ’ ಅನ್ನು ಭಾವೋದ್ರಿಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜನವರಿ 23ರಂದು ಅದ್ಧೂರಿಯಾಗಿ ಆಚರಿಸಿತು.
Last Updated 6 ಫೆಬ್ರುವರಿ 2026, 16:13 IST
ದೋಹಾದಲ್ಲಿ 'ತುಳುಸಿರಿ' ವೈಭವ: ತುಳುಕೂಟ ಖತಾರ್ ಬೆಳ್ಳಿ ಹಬ್ಬದ ಅದ್ಧೂರಿ ಆಚರಣೆ

ಮಂಗಳೂರು | ಕಾರ್ಮಿಕ ಹಿತಾಸಕ್ತಿ ನಿರ್ಲಕ್ಷ್ಯ: ಆರೋಪ

Workers' Strike Campaign: ಮಂಗಳೂರು: ಕಾರ್ಮಿಕ ವರ್ಗದ ಹಿತಾಸಕ್ತಿ ಕಾಪಾಡಬೇಕಾದ ಕೇಂದ್ರ ಸರ್ಕಾರವು ನಿರಂತರವಾಗಿ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಹಸಿವು ಮುಕ್ತ, ಬಡತನ ಮುಕ್ತ, ನಿರುದ್ಯೋಗ ಮುಕ್ತ ಭಾರತವನ್ನಾಗಿ ನಿರ್ಮಿಸುವ ಬದಲು ಯೂನಿಯನ್ ಮುಕ್ತ ಭಾರತ ನಿರ್ಮಾಣಕ್ಕೆ ಮುಂದಾಗಿದೆ
Last Updated 6 ಫೆಬ್ರುವರಿ 2026, 2:45 IST
ಮಂಗಳೂರು | ಕಾರ್ಮಿಕ ಹಿತಾಸಕ್ತಿ ನಿರ್ಲಕ್ಷ್ಯ: ಆರೋಪ
ADVERTISEMENT
ADVERTISEMENT
ADVERTISEMENT