ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಮಂಗಳೂರು: ಡ್ರಗ್ಸ್ ಪೂರೈಸುತ್ತಿದ್ದ ಉಗಾಂಡದ ಮಹಿಳೆ ಬಂಧನ

Drug Seizure: ಆರು ಮಂದಿ ಡ್ರಗ್ ಪೆಡ್ಲರ್‌ಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಉಗಾಂಡದ ಮಹಿಳೆಯನ್ನು ಬೆಂಗಳೂರು ಸಮೀಪ ಜಿಗಣಿಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 12 ಜನವರಿ 2026, 13:52 IST
ಮಂಗಳೂರು: ಡ್ರಗ್ಸ್ ಪೂರೈಸುತ್ತಿದ್ದ ಉಗಾಂಡದ ಮಹಿಳೆ ಬಂಧನ

ಅಂತರ ವಿವಿ ಅಥ್ಲೆಟಿಕ್: ಮಂಗಳೂರು ವಿವಿಯ ನಿರ್ಮಲಾಗೆ ‘10ಕೆ’ ಚಿನ್ನ

Athletics Championship: ಪ್ರತಿಸ್ಪರ್ಧಿಯನ್ನು ಒಂದು ಸೆಕೆಂಡು ಅಂತರದಲ್ಲಿ ಹಿಂದಿಕ್ಕಿದ ಮಂಗಳೂರು ವಿಶ್ವವಿದ್ಯಾಲಯದ ನಿರ್ಮಲಾ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ ಕೂಟದ ಮಹಿಳೆಯರ 10 ಸಾವಿರ ಮೀಟರ್ಸ್ ಓಟದ ಚಿನ್ನ ತಮ್ಮದಾಗಿಸಿಕೊಂಡರು.
Last Updated 12 ಜನವರಿ 2026, 10:01 IST
ಅಂತರ ವಿವಿ ಅಥ್ಲೆಟಿಕ್: ಮಂಗಳೂರು ವಿವಿಯ ನಿರ್ಮಲಾಗೆ ‘10ಕೆ’ ಚಿನ್ನ

ದೈವಾರಾಧನೆ ಪಾತ್ರಕ್ಕೆ ಆಕ್ಷೇಪ ಸಲ್ಲ: ರಂಗಕರ್ಮಿ ಬಾಸುಮ ಕೊಡಗು ಅಭಿಮತ

ಮಂಗಳೂರು ಲಿಟ್‌ಫೆಸ್ಟ್‌ನ ‘ಪರದೆಯಲ್ಲಿ ಪರಂಪರೆ’ ಗೋಷ್ಠಿ
Last Updated 12 ಜನವರಿ 2026, 6:45 IST
ದೈವಾರಾಧನೆ ಪಾತ್ರಕ್ಕೆ ಆಕ್ಷೇಪ ಸಲ್ಲ: ರಂಗಕರ್ಮಿ ಬಾಸುಮ ಕೊಡಗು ಅಭಿಮತ

ಮಂಗಳೂರು: ‘ವಿಶಿಷ್ಟ’ರ ಮನರಂಜನಾ ಕೂಟ–ತರಹೇವಾರಿ ಆಟ

ಒಂಟೆ, ಕುದುರೇ ಸವಾರಿ– ಕೈಗಳಿಗೆ ಮೆಹಂದಿ, ಭಾವಚಿತ್ರಕ್ಕೆ ಬಿಂದಿ
Last Updated 12 ಜನವರಿ 2026, 6:45 IST
ಮಂಗಳೂರು: ‘ವಿಶಿಷ್ಟ’ರ ಮನರಂಜನಾ ಕೂಟ–ತರಹೇವಾರಿ ಆಟ

ದೌರ್ಜನ್ಯದ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ಎಸ್.ಪಿ.ಆನಂದ 

ಬೆಳ್ತಂಗಡಿ: ಪಟ್ಟಣ, ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರ ಜಂಟಿ ಸಮಾವೇಶ
Last Updated 12 ಜನವರಿ 2026, 6:45 IST
ದೌರ್ಜನ್ಯದ ವಿರುದ್ಧ ಸಂಘಟಿತ ಹೋರಾಟ ಅಗತ್ಯ:  ಎಸ್.ಪಿ.ಆನಂದ 

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ‘ಸ್ಕಾಚ್ ಆರ್ಥಿಕ ಸೇರ್ಪಡೆ ಪ್ರಶಸ್ತಿ’

SKDRDP: ಗ್ರಾಮೀಣ ಭಾಗದ ಆರ್ಥಿಕ ಸಬಲೀಕರಣಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ 2025ನೇ ಸಾಲಿನ ಪ್ರತಿಷ್ಠಿತ ‘ಸ್ಕಾಚ್ ಆರ್ಥಿಕ ಸೇರ್ಪಡೆ ಪ್ರಶಸ್ತಿ’ ಲಭಿಸಿದೆ. ನವದೆಹಲಿಯಲ್ಲಿ ನಡೆದ ಸಮಾರಂಭದ ವರದಿ.
Last Updated 12 ಜನವರಿ 2026, 6:45 IST
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ‘ಸ್ಕಾಚ್ ಆರ್ಥಿಕ ಸೇರ್ಪಡೆ ಪ್ರಶಸ್ತಿ’

ಚರ್ಮುರಿ ಸಾಮಗ್ರಿ ತಿಂದ ದನಕ್ಕೆ ಚಾಕುವಿನಿಂದ ಹಲ್ಲೆ ನಡೆಸಿದ ಮುಸ್ಲಿಂ ವ್ಯಾಪಾರಿ!

Mangaluru News: ಮಂಗಳೂರಿನ ಎಡಪದವು ಪೂಪಾಡಿಕಲ್ಲು ಎಂಬಲ್ಲಿ ಚರ್ಮುರಿ ಅಂಗಡಿ ಬಳಿ ಬಂದ ದನದ ಮೇಲೆ ವ್ಯಾಪಾರಿ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪೊಲೀಸ್ ಕಮಿಷನರ್ ಘಟನೆಯ ವಿವರ ನೀಡಿದ್ದಾರೆ.
Last Updated 12 ಜನವರಿ 2026, 6:45 IST
ಚರ್ಮುರಿ ಸಾಮಗ್ರಿ ತಿಂದ ದನಕ್ಕೆ ಚಾಕುವಿನಿಂದ ಹಲ್ಲೆ ನಡೆಸಿದ ಮುಸ್ಲಿಂ ವ್ಯಾಪಾರಿ!
ADVERTISEMENT

ದ್ವೇಷ ಭಾಷಣ ತಡೆ ಮಸೂದೆ | ರಾಜ್ಯಪಾಲರು ಕೇಳಿದರೆ ವಿವರಣೆ ಕೊಡುವೆ: ಸಿದ್ದರಾಮಯ್ಯ

Karnataka Politics: ದ್ವೇಷ ಭಾಷಣ ತಡೆ ಮಸೂದೆ ಕುರಿತು ರಾಜ್ಯಪಾಲರಿಗೆ ವಿವರಣೆ ನೀಡಲು ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಳ್ಳಾರಿ ಪಾದಯಾತ್ರೆ ವಿಚಾರವಾಗಿ ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
Last Updated 12 ಜನವರಿ 2026, 6:44 IST
ದ್ವೇಷ ಭಾಷಣ ತಡೆ ಮಸೂದೆ | ರಾಜ್ಯಪಾಲರು ಕೇಳಿದರೆ ವಿವರಣೆ ಕೊಡುವೆ: ಸಿದ್ದರಾಮಯ್ಯ

ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮಶತಾಬ್ದಿ ಮಂಗಳೋತ್ಸವ

ವ್ಯಾಸ ಧ್ವಜ ಸಂಕೀರ್ತನಾ ಪಾದುಕಾ ದಿಗ್ವಿಜಯ ಪಾದಯಾತ್ರೆ ಸಂಪನ್ನ
Last Updated 12 ಜನವರಿ 2026, 6:44 IST
ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮಶತಾಬ್ದಿ ಮಂಗಳೋತ್ಸವ

ತುಳು ಪ್ರಸಂಗಕ್ಕೆ ಪ್ರೇಕ್ಷಕರ ಸೆಳೆದ ಬಂಗಾಡಿ: ಕೊಳ್ತಿಗೆ ನಾರಾಯಣ ಗೌಡ

ಅನಂತರಾಮ ಬಂಗಾಡಿ ಸಂಸ್ಮರಣೆ
Last Updated 12 ಜನವರಿ 2026, 6:44 IST
ತುಳು ಪ್ರಸಂಗಕ್ಕೆ ಪ್ರೇಕ್ಷಕರ ಸೆಳೆದ ಬಂಗಾಡಿ: ಕೊಳ್ತಿಗೆ ನಾರಾಯಣ ಗೌಡ
ADVERTISEMENT
ADVERTISEMENT
ADVERTISEMENT