ಮಂಗಳವಾರ, 20 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಮಂಗಳೂರು | ಕರಾವಳಿಯಲ್ಲಿ ಸುಸಜ್ಜಿತ ಸ್ಟುಡಿಯೊ ನಿರ್ಮಾಣವಾಗಲಿ: ರಾಜ್ ಬಿ. ಶೆಟ್ಟಿ

ಕರಾವಳಿ ಫಿಲಂ ಫೆಸ್ಟಿವಲ್‌: ತುಳು ಸಿನಿಮಾ ನಿರ್ಮಾಣದ ಇಂಗಿತ ವ್ಯಕ್ತಪಡಿಸಿದ ರಾಜ್ ಬಿ. ಶೆಟ್ಟಿ
Last Updated 20 ಜನವರಿ 2026, 2:32 IST
ಮಂಗಳೂರು | ಕರಾವಳಿಯಲ್ಲಿ ಸುಸಜ್ಜಿತ ಸ್ಟುಡಿಯೊ ನಿರ್ಮಾಣವಾಗಲಿ: ರಾಜ್ ಬಿ. ಶೆಟ್ಟಿ

ಕುಲ್ಕುಂದ: ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ, ವಿಚಾರಗೋಷ್ಠಿ

Cattle Exhibition: ಸುಬ್ರಹ್ಮಣ್ಯ ಕುಲ್ಕುಂದದಲ್ಲಿ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಹಾಗೂ ಪಶುಪಾಲನಾ ವಿಚಾರಗೋಷ್ಠಿಯನ್ನು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು. 70 ಕರುಗಳು ಪ್ರದರ್ಶನದಲ್ಲಿ ಪಾಲ್ಗೊಂಡುವು.
Last Updated 20 ಜನವರಿ 2026, 2:30 IST
ಕುಲ್ಕುಂದ: ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ, ವಿಚಾರಗೋಷ್ಠಿ

ಬಂಟ್ವಾಳ | ಬಿ.ಸಿ.ರೋಡು: ಜಿಲ್ಲಾ ಮಟ್ಟದ ಚೆಸ್ ಟೂರ್ನಿಗೆ ಚಾಲನೆ

Rapid Chess Event: ಬಂಟ್ವಾಳ ಬಿ.ಸಿ.ರೋಡು ಸ್ಪರ್ಶ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ರ್ಯಾಪಿಡ್ ಚೆಸ್ ಟೂರ್ನಿಗೆ ಚಾಲನೆ ನೀಡಿದ ರೋಟರಿ ಸದಸ್ಯರು, ಮಕ್ಕಳ ಮನೋವಿಕಾಸಕ್ಕೆ ಚೆಸ್ ಆಟದ ಮಹತ್ವವನ್ನು ವಿವರಿಸಿದರು.
Last Updated 20 ಜನವರಿ 2026, 2:28 IST
ಬಂಟ್ವಾಳ | ಬಿ.ಸಿ.ರೋಡು: ಜಿಲ್ಲಾ ಮಟ್ಟದ ಚೆಸ್ ಟೂರ್ನಿಗೆ ಚಾಲನೆ

ಮಂಗಳೂರು | ಶಾರ್ಜಾ ಹೆಲ್ತ್‌ಕೇರ್– ತುಂಬೆ ಗ್ರೂಪ್ ಒಪ್ಪಂದ

Mental Health Hospital: ಶಾರ್ಜಾ ಹೆಲ್ತ್‌ಕೇರ್ ಸಿಟಿಯಲ್ಲಿ ತುಂಬೆ ಗ್ರೂಪ್ ಸ್ಥಾಪಿಸಲು ನಿರ್ಧರಿಸಿರುವ ಮನೋವೈದ್ಯಕೀಯ ಹಾಗೂ ಪುನರ್ವಸತಿ ಆಸ್ಪತ್ರೆಗೆ ಶಾರ್ಜಾ ಹೆಲ್ತ್ ಅಥಾರಿಟಿ ಒಪ್ಪಂದ ಮಾಡಿದೆ. 2026ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
Last Updated 20 ಜನವರಿ 2026, 2:26 IST
ಮಂಗಳೂರು | ಶಾರ್ಜಾ ಹೆಲ್ತ್‌ಕೇರ್– ತುಂಬೆ ಗ್ರೂಪ್ ಒಪ್ಪಂದ

ಮೂಡುಬಿದಿರೆ | ನರೇಗಾ ಯೋಜನೆಯ ಕತ್ತು ಹಿಸುಕುವ ಪ್ರಯತ್ನ: ಯಾದವ ಶೆಟ್ಟಿ

Labor Rights: ಮೂಡುಬಿದಿರೆಯಲ್ಲಿ ನಡೆದ ಕಾರ್ಮಿಕರ ಸಮಾವೇಶದಲ್ಲಿ ಯಾದವ ಶೆಟ್ಟಿ ಕೇಂದ್ರ ಸರ್ಕಾರದ ನಿರ್ಣಯವನ್ನು ಟೀಕಿಸಿ, ನರೇಗಾ ಯೋಜನೆಯ ಹೆಸರಿನಲ್ಲಿ ಕಾರ್ಮಿಕರ ಹಕ್ಕುಗಳ ಹರಣವಾಗುತ್ತಿದೆ ಎಂದು ಹೇಳಿದರು.
Last Updated 20 ಜನವರಿ 2026, 2:24 IST
ಮೂಡುಬಿದಿರೆ | ನರೇಗಾ ಯೋಜನೆಯ ಕತ್ತು ಹಿಸುಕುವ ಪ್ರಯತ್ನ: ಯಾದವ ಶೆಟ್ಟಿ

ಕೊಯಿಲ | ಸದಸ್ಯರಿಗೆ ಪಕ್ಷಕ್ಕಿಂತ ಪಂಚಾಯಿತಿಯೇ ಮುಖ್ಯ: ಮಂಜುನಾಥ ಭಂಡಾರಿ

Local Governance: ಕೊಯಿಲ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರೊಂದಿಗೆ ಸಂವಾದ ನಡೆಸಿದ ಮಂಜುನಾಥ ಭಂಡಾರಿ, ಪಕ್ಷಕ್ಕಿಂತ ಗ್ರಾಮ ಮತ್ತು ವಾರ್ಡ್‌ಗಳ ಅಭಿವೃದ್ಧಿಯೇ ಪ್ರಮುಖ ಎನ್ನುವ ಸಂದೇಶ ನೀಡಿದರು. ಸಂಪನ್ಮೂಲ ಸಂಗ್ರಹ ಮತ್ತು ನೀರಿನ ಸಮಸ್ಯೆ ಕುರಿತ ಚರ್ಚೆಯೂ ನಡೆಯಿತು.
Last Updated 20 ಜನವರಿ 2026, 2:22 IST
ಕೊಯಿಲ | ಸದಸ್ಯರಿಗೆ ಪಕ್ಷಕ್ಕಿಂತ ಪಂಚಾಯಿತಿಯೇ ಮುಖ್ಯ: ಮಂಜುನಾಥ ಭಂಡಾರಿ

ಬೆಂದ್ರ್‌ತೀರ್ಥ: ನೀರು ಉಕ್ಕಿಸಿದ ಯುವಕರು

ಬೇಸಿಗೆಯಲ್ಲಿ ಪ್ರವಾಸಿಗರ ನಿರಾಶೆ ತಡೆಯಲು ಶಿವಾಜಿ ಯುವಸೇನೆ ಶ್ರಮ
Last Updated 19 ಜನವರಿ 2026, 23:30 IST
ಬೆಂದ್ರ್‌ತೀರ್ಥ: ನೀರು ಉಕ್ಕಿಸಿದ ಯುವಕರು
ADVERTISEMENT

ಪುತ್ತೂರು| ಶಾರ್ಟ್‌ ಸರ್ಕಿಟ್‌: ಕಿಡಿಬಿದ್ದು ಕಾರು ಬೆಂಕಿಗಾಹುತಿ

Short Circuit Incident: ಬಡಗನ್ನೂರು ಗ್ರಾಮದಲ್ಲಿ ನಡೆಯುತ್ತಿದ್ದ ನೇಮೋತ್ಸವ ವೇಳೆ ಬಲೂನ್ ವಿದ್ಯುತ್ ತಂತಿಗೆ ತಾಗಿ ಶಾರ್ಟ್ ಸರ್ಕಿಟ್ ಉಂಟಾಗಿ, ಕಿಡಿಬಿದ್ದು ಕಾರು ಬೆಂಕಿಗಾಹುತಿಯಾಯಿತು.
Last Updated 19 ಜನವರಿ 2026, 4:08 IST
ಪುತ್ತೂರು| ಶಾರ್ಟ್‌ ಸರ್ಕಿಟ್‌: ಕಿಡಿಬಿದ್ದು ಕಾರು ಬೆಂಕಿಗಾಹುತಿ

ಬಿಲ್ಲವರ ಕ್ರೀಡಾಕೂಟದಲ್ಲಿ ರೋಚಕ ಹಗ್ಗಜಗ್ಗಾಟ:ಸಮಾರೋಪ ಸಮಾರಂಭದಲ್ಲಿ ನೃತ್ಯದ ರಂಜನೆ

ಹಾಡಿನ ನಡುವೆ ಮೂಡಿಬಂದ ನಾರಾಯಣ ಗುರುಗಳ ಚಿತ್ರ
Last Updated 19 ಜನವರಿ 2026, 4:08 IST
ಬಿಲ್ಲವರ ಕ್ರೀಡಾಕೂಟದಲ್ಲಿ ರೋಚಕ ಹಗ್ಗಜಗ್ಗಾಟ:ಸಮಾರೋಪ ಸಮಾರಂಭದಲ್ಲಿ ನೃತ್ಯದ ರಂಜನೆ

ಮಂಗಳೂರು| ವಿರೋಧಿಗಳ ಮೆಟ್ಟಿಯಾದರೂ ಹಿಂದೂ ರಾಷ್ಟ್ರ ನಿರ್ಮಾಣ: ಗುರುಪ್ರಸಾದ ಗೌಡ

Hindu Janajagruti Samiti: ಮಂಗಳೂರು: ‘ಭಾರತದಲ್ಲಿ ಹಿಂದೂಗಳು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಹಿಂದೂ ರಾಷ್ಟ್ರ ನಿರ್ಮಾಣವೇ ಪರಿಹಾರ. ಈ ಕಾರ್ಯದಲ್ಲಿ ನಮ್ಮ ಜೊತೆಯಾದರೆ ಒಳ್ಳೆಯದು’ ಎಂದು ಗುರುಪ್ರಸಾದ ಗೌಡ ಹೇಳಿದರು.
Last Updated 19 ಜನವರಿ 2026, 4:07 IST
ಮಂಗಳೂರು| ವಿರೋಧಿಗಳ ಮೆಟ್ಟಿಯಾದರೂ ಹಿಂದೂ ರಾಷ್ಟ್ರ ನಿರ್ಮಾಣ: ಗುರುಪ್ರಸಾದ ಗೌಡ
ADVERTISEMENT
ADVERTISEMENT
ADVERTISEMENT