ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಮಗುವಿನ ಚಿಕಿತ್ಸೆಗೆ ಪೆನ್‌ ಮಾರುವ ಅಭಿಯಾನ: ₹30 ಸಾವಿರ ನೆರವು

Beltangady Initiative: ಅನಾರೋಗ್ಯಕ್ಕೀಡಾದ ಮಗುವಿನ ಚಿಕಿತ್ಸೆಗೆ ರಾಜಕೇಸರಿ ಸಂಘಟನೆ ಪೆನ್ ಮಾರಾಟ ಅಭಿಯಾನ ನಡೆಸಿ ₹30 ಸಾವಿರ ಸಂಗ್ರಹಿಸಿ ಕುಟುಂಬಕ್ಕೆ ಹಸ್ತಾಂತರಿಸಿದೆ.
Last Updated 18 ಫೆಬ್ರುವರಿ 2026, 3:12 IST
ಮಗುವಿನ ಚಿಕಿತ್ಸೆಗೆ ಪೆನ್‌ ಮಾರುವ ಅಭಿಯಾನ: ₹30 ಸಾವಿರ ನೆರವು

ಪುತ್ತೂರು: ಕೊಳ್ತಿಗೆ ಕಟ್ಟಪುಣಿ, ಪೆರ್ನಾಜೆಯಲ್ಲಿ ಕಾಡಾನೆ ಹಾವಳಿ

Puttur Wildlife Issue: ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಹಾಗೂ ಕೊಳ್ತಿಗೆ ಕಟ್ಟಪುಣಿಯಲ್ಲಿ ಕಾಡಾನೆ ದಾಳಿ ಮಾಡಿ ಬಾಳೆ, ಅಡಿಕೆ ಬೆಳೆ ನಾಶಪಡಿಸಿದೆ. ಸ್ಥಳಾಂತರಕ್ಕೆ ರೈತರು ಆಗ್ರಹಿಸಿದ್ದಾರೆ.
Last Updated 18 ಫೆಬ್ರುವರಿ 2026, 3:09 IST
ಪುತ್ತೂರು: ಕೊಳ್ತಿಗೆ ಕಟ್ಟಪುಣಿ, ಪೆರ್ನಾಜೆಯಲ್ಲಿ ಕಾಡಾನೆ ಹಾವಳಿ

ಉಪ್ಪಿನಂಗಡಿ | ಹುಲಿ ಗಣತಿ: ಅರಣ್ಯ ನೌಕರನ ಮೇಲೆ ಕಾಡು ಹಂದಿ ದಾಳಿ

Uppinangady Incident: ಅಖಿಲ ಭಾರತ ಹುಲಿ ಗಣತಿ ಸಮೀಕ್ಷೆ ವೇಳೆ ಮೊಗ್ರು ಅರಣ್ಯದಲ್ಲಿ ಕಾಡು ಹಂದಿ ದಾಳಿ ಮಾಡಿ ದಿನಗೂಲಿ ಅರಣ್ಯ ನೌಕರ ಗಾಯಗೊಂಡಿದ್ದಾರೆ. ನಾಲ್ಕು ದಿನಗಳ ಸಮೀಕ್ಷೆ ಮುಂದುವರಿಯುತ್ತಿದೆ.
Last Updated 18 ಫೆಬ್ರುವರಿ 2026, 3:08 IST
ಉಪ್ಪಿನಂಗಡಿ | ಹುಲಿ ಗಣತಿ: ಅರಣ್ಯ ನೌಕರನ ಮೇಲೆ ಕಾಡು ಹಂದಿ ದಾಳಿ

ಕರಾವಳಿಯಲ್ಲಿ ದ್ವೇಷ ಕೊಲೆಗಳು ನಿಂತಿವೆ: ಗೃಹ ಸಚಿವ ಪರಮೇಶ್ವರ

Mangaluru Update: ಕರಾವಳಿಯಲ್ಲಿ ದ್ವೇಷ ಕೊಲೆಗಳು ನಿಂತಿದ್ದು, ಕಾನೂನು ಸುವ್ಯವಸ್ಥೆ ಹದ್ದುಬಸ್ತಿಗೆ ಬಂದಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ. ಪೊಲೀಸ್ ವಸತಿ ಹಾಗೂ ಭದ್ರತಾ ಕ್ರಮಗಳಿಗೆ ಒತ್ತು ನೀಡಲಾಗಿದೆ.
Last Updated 18 ಫೆಬ್ರುವರಿ 2026, 2:59 IST
ಕರಾವಳಿಯಲ್ಲಿ ದ್ವೇಷ ಕೊಲೆಗಳು ನಿಂತಿವೆ: ಗೃಹ ಸಚಿವ ಪರಮೇಶ್ವರ

ಉಪ್ಪಿನಂಗಡಿ: ಶಬರಿಮಲೆ ಯಾತ್ರೆ ವೇಳೆ ಹೃದಯಾಘಾತದಿಂದ ಸುಧೀರ್ ತೆಕ್ಕಾರ್ ಸಾವು

Heart Attack: ಶಬರಿಮಲೆ ಯಾತ್ರೆ ವೇಳೆ ಬೆಳ್ತಂಗಡಿ ಮೂಲದ ಸುಧೀರ್ ತೆಕ್ಕಾರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತದೇಹವನ್ನು ತೆಕ್ಕಾರು ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.
Last Updated 18 ಫೆಬ್ರುವರಿ 2026, 2:31 IST
ಉಪ್ಪಿನಂಗಡಿ: ಶಬರಿಮಲೆ ಯಾತ್ರೆ ವೇಳೆ ಹೃದಯಾಘಾತದಿಂದ ಸುಧೀರ್ ತೆಕ್ಕಾರ್ ಸಾವು

ಧರ್ಮಸ್ಥಳ ಪ್ರಕರಣ: ಅಂತಿಮ ವರದಿ ಬರದೆ ನಿರ್ಧರಿಸಲಾಗದು– ಗೃಹ ಸಚಿವ ಪರಮೇಶ್ವರ

Dharmasthala Investigation: ಧರ್ಮಸ್ಥಳ ಪ್ರಕರಣದ ಎಸ್‌ಐಟಿ ಅಂತಿಮ ವರದಿ ಬಂದ ಬಳಿಕವೇ ನಿರ್ಧಾರ ಸಾಧ್ಯ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದರು; ಕರಾವಳಿ ಶಾಂತಿ ಕುರಿತು ಸ್ಪಷ್ಟನೆ ನೀಡಿದರು.
Last Updated 17 ಫೆಬ್ರುವರಿ 2026, 22:30 IST
ಧರ್ಮಸ್ಥಳ ಪ್ರಕರಣ: ಅಂತಿಮ ವರದಿ ಬರದೆ ನಿರ್ಧರಿಸಲಾಗದು– ಗೃಹ ಸಚಿವ ಪರಮೇಶ್ವರ

ಕರಾವಳಿಯಲ್ಲಿ ಶಾಂತಿ ಸ್ಥಾಪನೆ ಆಗುತ್ತಿದೆ: ಗೃಹ ಸಚಿವ ಜಿ. ಪರಮೇಶ್ವರ

G Parameshwara Statement: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಮಧ್ಯಂತರ ವರದಿಯನ್ನು ಈಗಾಗಲೇ ಸಲ್ಲಿಸಿದೆ. ತನಿಖೆಯ ಅಂತಿಮ ವರದಿ ಕೈಸೇರದೇ ಈ ಕುರಿತು ಯಾವುದೇ ನಿರ್ಣಯಕ್ಕೂ ಬರಲಾಗದು ಎಂದು ಗೃಹಸಚಿವ ಜಿ.ಪರಮೇಶ್ವರ ತಿಳಿಸಿದರು.
Last Updated 17 ಫೆಬ್ರುವರಿ 2026, 15:43 IST
ಕರಾವಳಿಯಲ್ಲಿ ಶಾಂತಿ ಸ್ಥಾಪನೆ ಆಗುತ್ತಿದೆ: ಗೃಹ ಸಚಿವ ಜಿ. ಪರಮೇಶ್ವರ
ADVERTISEMENT

ದೂಳಿನ ಸಮಸ್ಯೆ: ಪುತ್ತೂರು ಮಹಿಳಾ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆ

Puttur News: ದೂಳಿನ ಸಮಸ್ಯೆ ಹಾಗೂ ಮೂಲಸೌಕರ್ಯ ಕೊರತೆ ನೀಗಿಸಲು ಆಗ್ರಹಿಸಿ ಪುತ್ತೂರು ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ರಸ್ತೆ ತಡೆ ನಡೆಸಿದರು. ಈ ವೇಳೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಉಪನ್ಯಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.
Last Updated 17 ಫೆಬ್ರುವರಿ 2026, 3:03 IST
ದೂಳಿನ ಸಮಸ್ಯೆ: ಪುತ್ತೂರು ಮಹಿಳಾ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆ

ಉಳ್ಳಾಲ: ಖಾಸಗಿ ಶಾಲೆ ಬಸ್‌ಗೆ ಮೀನಿನ ಕ್ಯಾಂಟರ್ ಡಿಕ್ಕಿ

Ullal News: ಉಳ್ಳಾಲದ ಕಾಪಿಕಾಡು ಬಳಿ ಶಾಲಾ ಬಸ್‌ಗೆ ಮೀನು ಸಾಗಾಟದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಏಳು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಚಾಲಕನ ನಿದ್ರೆ ಮಂಪರು ಅಪಘಾತಕ್ಕೆ ಕಾರಣ ಎನ್ನಲಾಗಿದೆ.
Last Updated 17 ಫೆಬ್ರುವರಿ 2026, 3:02 IST
ಉಳ್ಳಾಲ: ಖಾಸಗಿ ಶಾಲೆ ಬಸ್‌ಗೆ ಮೀನಿನ ಕ್ಯಾಂಟರ್ ಡಿಕ್ಕಿ

ಮಂಗಳೂರು | ಎಸ್‌ಐಆರ್ ಪೌರತ್ವ ರದ್ದತಿಯ ಹುನ್ನಾರ: ವಾಸು ಎಚ್.ವಿ.

Mangaluru Event: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಮೂಲಕ ನಾಗರಿಕರ ಪೌರತ್ವ ರದ್ದುಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಜಾಗೃತ ಕರ್ನಾಟಕದ ಸಂಚಾಲಕ ವಾಸು ಎಚ್.ವಿ. ಆರೋಪಿಸಿದ್ದಾರೆ.
Last Updated 17 ಫೆಬ್ರುವರಿ 2026, 3:02 IST
ಮಂಗಳೂರು | ಎಸ್‌ಐಆರ್ ಪೌರತ್ವ ರದ್ದತಿಯ ಹುನ್ನಾರ: ವಾಸು ಎಚ್.ವಿ.
ADVERTISEMENT
ADVERTISEMENT
ADVERTISEMENT