ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಪುತ್ತೂರು| ಶಾರ್ಟ್‌ ಸರ್ಕಿಟ್‌: ಕಿಡಿಬಿದ್ದು ಕಾರು ಬೆಂಕಿಗಾಹುತಿ

Short Circuit Incident: ಬಡಗನ್ನೂರು ಗ್ರಾಮದಲ್ಲಿ ನಡೆಯುತ್ತಿದ್ದ ನೇಮೋತ್ಸವ ವೇಳೆ ಬಲೂನ್ ವಿದ್ಯುತ್ ತಂತಿಗೆ ತಾಗಿ ಶಾರ್ಟ್ ಸರ್ಕಿಟ್ ಉಂಟಾಗಿ, ಕಿಡಿಬಿದ್ದು ಕಾರು ಬೆಂಕಿಗಾಹುತಿಯಾಯಿತು.
Last Updated 19 ಜನವರಿ 2026, 4:08 IST
ಪುತ್ತೂರು| ಶಾರ್ಟ್‌ ಸರ್ಕಿಟ್‌: ಕಿಡಿಬಿದ್ದು ಕಾರು ಬೆಂಕಿಗಾಹುತಿ

ಬಿಲ್ಲವರ ಕ್ರೀಡಾಕೂಟದಲ್ಲಿ ರೋಚಕ ಹಗ್ಗಜಗ್ಗಾಟ:ಸಮಾರೋಪ ಸಮಾರಂಭದಲ್ಲಿ ನೃತ್ಯದ ರಂಜನೆ

ಹಾಡಿನ ನಡುವೆ ಮೂಡಿಬಂದ ನಾರಾಯಣ ಗುರುಗಳ ಚಿತ್ರ
Last Updated 19 ಜನವರಿ 2026, 4:08 IST
ಬಿಲ್ಲವರ ಕ್ರೀಡಾಕೂಟದಲ್ಲಿ ರೋಚಕ ಹಗ್ಗಜಗ್ಗಾಟ:ಸಮಾರೋಪ ಸಮಾರಂಭದಲ್ಲಿ ನೃತ್ಯದ ರಂಜನೆ

ಮಂಗಳೂರು| ವಿರೋಧಿಗಳ ಮೆಟ್ಟಿಯಾದರೂ ಹಿಂದೂ ರಾಷ್ಟ್ರ ನಿರ್ಮಾಣ: ಗುರುಪ್ರಸಾದ ಗೌಡ

Hindu Janajagruti Samiti: ಮಂಗಳೂರು: ‘ಭಾರತದಲ್ಲಿ ಹಿಂದೂಗಳು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಹಿಂದೂ ರಾಷ್ಟ್ರ ನಿರ್ಮಾಣವೇ ಪರಿಹಾರ. ಈ ಕಾರ್ಯದಲ್ಲಿ ನಮ್ಮ ಜೊತೆಯಾದರೆ ಒಳ್ಳೆಯದು’ ಎಂದು ಗುರುಪ್ರಸಾದ ಗೌಡ ಹೇಳಿದರು.
Last Updated 19 ಜನವರಿ 2026, 4:07 IST
ಮಂಗಳೂರು| ವಿರೋಧಿಗಳ ಮೆಟ್ಟಿಯಾದರೂ ಹಿಂದೂ ರಾಷ್ಟ್ರ ನಿರ್ಮಾಣ: ಗುರುಪ್ರಸಾದ ಗೌಡ

ಉಳ್ಳಾಲ: ಆರ್‌ಎಸ್‌ಎಸ್ ಕಾರ್ಯಕರ್ತನ ಕುಟುಂಬಕ್ಕೆ ಬಿಜೆಪಿ ನೆರವು

RSS Family Aid: ಉಳ್ಳಾಲ: 20 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಬೈಠಕ್ ಮುಗಿಸಿ ವಾಪಸಾಗುತ್ತಿದ್ದಾಗ ಅಸೌಖ್ಯಕ್ಕೀಡಾಗಿ ಮೃತಪಟ್ಟ ಆರ್‌ಎಸ್‌ಎಸ್ ಸದಸ್ಯ ಮಾಧವ ಆಚಾರ್ಯ ಕುಟುಂಬಕ್ಕೆ ಬಿಜೆಪಿ ಮುಖಂಡರು ₹2 ಲಕ್ಷ ಸಹಾಯಹಸ್ತ ವಿತರಿಸಿದರು.
Last Updated 19 ಜನವರಿ 2026, 4:07 IST
ಉಳ್ಳಾಲ: ಆರ್‌ಎಸ್‌ಎಸ್ ಕಾರ್ಯಕರ್ತನ ಕುಟುಂಬಕ್ಕೆ ಬಿಜೆಪಿ ನೆರವು

ಪರಿಶಿಷ್ಟ ಪಂಗಡದಲ್ಲೂ ಒಳಮೀಸಲಾತಿ ಜಾರಿಯಾಗಲಿ: ಬುಡಕಟ್ಟು ಸಮುದಾಯಗಳ ನಾಯಕರ ಒತ್ತಾಯ

Tribal Reservation Rights: ಮಂಗಳೂರು: ‘ಸಾಮಾಜಿಕ ನ್ಯಾಯದ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕವು ಪರಿಶಿಷ್ಟ ಜಾತಿಯ ಒಳ ಮೀಸಲಾತಿಯಂತೆಯೇ ಪರಿಶಿಷ್ಟ ಪಂಗಡದ ಒಳ ಮೀಸಲಾತಿ ವರ್ಗೀಕರಣದಲ್ಲೀ ಗಟ್ಟಿ ಹೆಜ್ಜೆ ಇಡಬೇಕು’ ಎಂದು ಶಾಂತಾರಾಮ ಸಿದ್ದಿ ಒತ್ತಾಯಿಸಿದರು.
Last Updated 19 ಜನವರಿ 2026, 4:07 IST
ಪರಿಶಿಷ್ಟ ಪಂಗಡದಲ್ಲೂ ಒಳಮೀಸಲಾತಿ ಜಾರಿಯಾಗಲಿ: ಬುಡಕಟ್ಟು ಸಮುದಾಯಗಳ ನಾಯಕರ ಒತ್ತಾಯ

ಕರ ಬಾಕಿ ಉಳಿಸಿಕೊಂಡ ಮೊಬೈಲ್ ಟವರ್ ನಿರ್ವಾಹಕರು; ಗ್ರಾಮ ಪಂಚಾಯಿತಿ ಆದಾಯಕ್ಕೆ ಬರೆ

Panchayat Revenue Crisis: ಮಂಗಳೂರು: ದಶಕದ ಈಚೆಗೆ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದಿಂದ ಬರುವ ಅನುದಾನಗಳು ಕಡಿಮೆಯಾಗಿದ್ದು, ಸ್ಥಳೀಯ ತೆರಿಗೆ ಸಂಗ್ರಹ, ಆದಾಯ ಸೃಷ್ಟಿಯ ಮೇಲೆ ಅವಲಂಬನೆಯಾಗಿದೆ. ಆದರೆ ಕೆಲವು ಟೆಲಿಕಾಂ ಆಪರೇಟರ್‌ಗಳಿಂದ ತೆರಿಗೆ ಬಾಕಿ ಇದೆ.
Last Updated 19 ಜನವರಿ 2026, 4:07 IST
ಕರ ಬಾಕಿ ಉಳಿಸಿಕೊಂಡ ಮೊಬೈಲ್ ಟವರ್ ನಿರ್ವಾಹಕರು; ಗ್ರಾಮ ಪಂಚಾಯಿತಿ ಆದಾಯಕ್ಕೆ ಬರೆ

ಸಾಲುಸಾಲು ವ್ಯಕ್ತಿಚಿತ್ರ; ಸುಂದರ ಛಾಯಾಚಿತ್ರ

ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ತಂದೆ, ಮಗಳ ಭಿನ್ನ ಮಾಧ್ಯಮ, ಹಲವು ವಿನ್ಯಾಸದ ಕಲೆಯ ಪ್ರದರ್ಶನ
Last Updated 18 ಜನವರಿ 2026, 6:51 IST
ಸಾಲುಸಾಲು ವ್ಯಕ್ತಿಚಿತ್ರ; ಸುಂದರ ಛಾಯಾಚಿತ್ರ
ADVERTISEMENT

ಉಪ್ಪಿನಂಗಡಿ ಕಂಬಳ ಕರೆ ಮುಹೂರ್ತ

Uppinangady Kambala 2026: ಉಪ್ಪಿನಂಗಡಿಯ ಪ್ರಸಿದ್ಧ ವಿಜಯ-ವಿಕ್ರಮ ಜೋಡುಕರೆ ಕಂಬಳ ಮಾರ್ಚ್ 28ರಂದು ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕರೆಯ ಮುಹೂರ್ತ ಕಾರ್ಯಕ್ರಮ ಸಂಪನ್ನಗೊಂಡಿತು.
Last Updated 18 ಜನವರಿ 2026, 6:49 IST
ಉಪ್ಪಿನಂಗಡಿ ಕಂಬಳ ಕರೆ ಮುಹೂರ್ತ

ನಗರ ನೆರೆಗೆ ಬೇಕು ಶಾಶ್ವತ ಪರಿಹಾರ

ಪ್ರಮುಖ ನದಿ, ಉಪನದಿ, ರಾಜ ಕಾಲುವೆಗಳಲ್ಲಿ ಡ್ರೆಜ್ಜಿಂಗ್ ನಡೆಸಲು ಅನುದಾನದ ಬೇಡಿಕೆ
Last Updated 18 ಜನವರಿ 2026, 6:48 IST
fallback

ವಿವಿಯಲ್ಲಿ ಇನ್ನು ಡಿಜಿಟಲ್ ಮೌಲ್ಯಮಾಪನ

ಶೈಕ್ಷಣಿಕ ಮಂಡಳಿ ಸಭೆ: ಪದವಿ ವಿದ್ಯಾರ್ಥಿಗಳಿಗೆ ಮುದ್ರಿತ ಅಂಕಪಟ್ಟಿ– ಕುಲಪತಿ ಪ್ರೊ. ಧರ್ಮ
Last Updated 18 ಜನವರಿ 2026, 6:47 IST
ವಿವಿಯಲ್ಲಿ ಇನ್ನು ಡಿಜಿಟಲ್ ಮೌಲ್ಯಮಾಪನ
ADVERTISEMENT
ADVERTISEMENT
ADVERTISEMENT