ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ವೆಬ್‌ ಎಕ್ಸ್‌ಕ್ಲೂಸಿವ್: ಪವನ ಶಕ್ತಿ ಉತ್ಪಾದನೆಗೆ ಮಂಗಳೂರು ಕಡಲ ತೀರ ಪ್ರಶಸ್ತ

Mangaluru Wind Power: ಮಂಗಳೂರು: ಕಡಲ ಪವನ ಶಕ್ತಿ ಅಥವಾ 'ಸಮುದ್ರ ತೀರದ ಪವನ ಶಕ್ತಿ (Offshore Wind Energy) ಉತ್ಪಾದನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶ ಪ್ರಶಸ್ತ ತಾಣವಾಗಿದೆಯೇ? ಹೌದು ಎಂದಾದರೆ, ಕೇಂದ್ರ ಸರ್ಕಾರ ಈ ಯೋಜನೆಯನ್ನು ಇಲ್ಲಿ ಇನ್ನೂ ಏಕೆ ಅನುಷ್ಠಾನಗೊಳಿಸಿಲ್ಲ?
Last Updated 11 ಫೆಬ್ರುವರಿ 2026, 1:49 IST
ವೆಬ್‌ ಎಕ್ಸ್‌ಕ್ಲೂಸಿವ್: ಪವನ ಶಕ್ತಿ ಉತ್ಪಾದನೆಗೆ ಮಂಗಳೂರು ಕಡಲ ತೀರ ಪ್ರಶಸ್ತ

ಇಬ್ಬರೊಂದಿಗೆ ಮದುವೆ, ಏಳು ಯುವತಿಯರಿಗೆ ವಂಚನೆ: ಆರೋಪಿಯ ಬಂಧನ

Marriage Scam: ಮ್ಯಾಟ್ರಮೋನಿ ಆನ್‌ಲೈನ್ ವೇದಿಕೆಯಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ ಹಣ ಪಡೆದು ಒಂಬತ್ತು ಯುವತಿಯರಿಗೆ ವಂಚಿಸಿರುವ ಆರೋಪಿಯನ್ನು ಇಲ್ಲಿಯ ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 11 ಫೆಬ್ರುವರಿ 2026, 0:30 IST
ಇಬ್ಬರೊಂದಿಗೆ ಮದುವೆ, ಏಳು ಯುವತಿಯರಿಗೆ ವಂಚನೆ: ಆರೋಪಿಯ ಬಂಧನ

ಕರ್ಣಾಟಕ ಬ್ಯಾಂಕ್‌ : 3ನೇ ತ್ರೈಮಾಸಿಕದಲ್ಲಿ ₹1.81 ಲಕ್ಷ ಕೋಟಿ ವಹಿವಾಟು

Karnataka Bank Q3 Results: ಕರ್ಣಾಟಕ ಬ್ಯಾಂಕ್‌ 2025ರ ಡಿ.31ಕ್ಕೆ ಅಂತ್ಯಗೊಂಡ ಮೂರನೇ ತ್ರೈಮಾಸಿಕದಲ್ಲಿ ₹ 1,81,394.37 ಕೋಟಿ ವಹಿವಾಟು ದಾಖಲಿಸಿದೆ. ಎರಡನೇ ತ್ರೈಮಾಸಿಕಕ್ಕೆ (₹1.76 ಲಕ್ಷ ಕೋಟಿ) ಹೋಲಿಸಿದರೆ ಒಟ್ಟು ವಹಿವಾಟು ಶೇ 3ರಷ್ಟು ಹೆಚ್ಚಾಗಿದೆ.
Last Updated 11 ಫೆಬ್ರುವರಿ 2026, 0:30 IST
ಕರ್ಣಾಟಕ ಬ್ಯಾಂಕ್‌ : 3ನೇ ತ್ರೈಮಾಸಿಕದಲ್ಲಿ ₹1.81 ಲಕ್ಷ ಕೋಟಿ ವಹಿವಾಟು

ಕಾಲೇಜಿಗೆ ಹೋಗಲು ಇಷ್ಟವಿಲ್ಲದ್ದಕ್ಕೆ ಅಪಹರಣದ ಕಥೆ ಹೆಣೆದಳು!

ತಾನೇ ಗಾಯ ಮಾಡಿಕೊಂಡು ಆಸ್ಪತ್ರೆ ದಾಖಲಾಗಿದ್ದ ಬಾಲಕಿ
Last Updated 11 ಫೆಬ್ರುವರಿ 2026, 0:30 IST
ಕಾಲೇಜಿಗೆ ಹೋಗಲು ಇಷ್ಟವಿಲ್ಲದ್ದಕ್ಕೆ ಅಪಹರಣದ ಕಥೆ ಹೆಣೆದಳು!

ಚಂದ್ರಗ್ರಹಣದ ಅಂಗವಾಗಿ ಮಾ.2, 3ರಂದು ಕುಕ್ಕೆ ದೇವರ ದರ್ಶನ, ಸೇವೆ ವ್ಯತ್ಯಯ

Chandra Grahan: ಚಂದ್ರಗ್ರಹಣದ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾರ್ಚ್‌ 2 ಮತ್ತು 3ರಂದು ದೇವರ ದರ್ಶನ ಹಾಗೂ ಸೇವೆಗಳಲ್ಲಿ ವ್ಯತ್ಯಯವಾಗಲಿದೆ ಎಂದು ದೇವಳದ ಆಡಳಿತ ತಿಳಿಸಿದೆ.
Last Updated 11 ಫೆಬ್ರುವರಿ 2026, 0:30 IST
ಚಂದ್ರಗ್ರಹಣದ ಅಂಗವಾಗಿ ಮಾ.2, 3ರಂದು ಕುಕ್ಕೆ ದೇವರ ದರ್ಶನ, ಸೇವೆ ವ್ಯತ್ಯಯ

ಡಿ.ಎಂ ಅಧಿಸೂಚನೆ: ಕೆಎಸ್ಆರ್‌ಟಿಸಿ ಬಸ್‌ಗಳಿಗೆ ವಿನಾಯಿತಿ

ಸ್ಟೇಟ್‌ಬ್ಯಾಂಕ್‌ ಪ್ರದೇಶದಿಂದ ಕಾರ್ಯಾಚರಣೆಗೆ ಇದ್ದ ಅಡ್ಡಿ ನಿವಾರಣೆ
Last Updated 10 ಫೆಬ್ರುವರಿ 2026, 7:10 IST
ಡಿ.ಎಂ ಅಧಿಸೂಚನೆ: ಕೆಎಸ್ಆರ್‌ಟಿಸಿ ಬಸ್‌ಗಳಿಗೆ ವಿನಾಯಿತಿ

ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ: ಆಂಜನೇಯ ರೆಡ್ಡಿ

Bhajan Festival: ಭಜನೆಯಿಂದ ಜ್ಞಾನ, ಏಕಾಗ್ರತೆ ಮತ್ತು ಮಾನಸಿಕ ನೆಮ್ಮದಿ ಲಭಿಸುತ್ತದೆ. ಸಾಮರಸ್ಯ ಮತ್ತು ಒಗ್ಗಟ್ಟು ಬೆಳೆಯಲು ಭಜನೆಯಂತಹ ಕಾರ್ಯಕ್ರಮಗಳು ಅಗತ್ಯ. ಭಾರತೀಯ ಸಂಸ್ಕೃತಿಯ ಪ್ರತೀಕವಾದ ಭಜನೆಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕು ಎಂದು ಆಂಜನೇಯ ರೆಡ್ಡಿ ಹೇಳಿದರು.
Last Updated 10 ಫೆಬ್ರುವರಿ 2026, 7:10 IST
ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ: ಆಂಜನೇಯ ರೆಡ್ಡಿ
ADVERTISEMENT

ಕಾಂಗ್ರೆಸ್ ಪಾದಯಾತ್ರೆಗೆ ಸುಳ್ಯದಲ್ಲಿ ಚಾಲನೆ

MGNREGA Scheme: ಕೇಂದ್ರ ಸರ್ಕಾರವು ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ನಿಯಮ ಬದಲಾವಣೆ ಮಾಡಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್‌ ಜಿಲ್ಲಾ ಘಟಕದ ನೇತೃತ್ವದಲ್ಲಿ 4 ದಿನಗಳ ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆಗೆ ಸುಳ್ಯದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
Last Updated 10 ಫೆಬ್ರುವರಿ 2026, 7:10 IST
ಕಾಂಗ್ರೆಸ್ ಪಾದಯಾತ್ರೆಗೆ ಸುಳ್ಯದಲ್ಲಿ ಚಾಲನೆ

ಹೆದ್ದಾರಿ ಬದಿಯ ಅಂಗಡಿಗಳ ತೆರವು: ಸ್ಥಳೀಯಾಡಳಿತ–ಲೋಕೋಪಯೋಗಿ ಇಲಾಖೆ ಕಾರ್ಯಾಚರಣೆ

Encroachment Drive: ಸಾರ್ವಜನಿಕ ದೂರು ಹಾಗೂ ಅಪಘಾತದ ಕಾರಣದಿಂದ ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯಾಡಳಿತದ ನೇತೃತ್ವದಲ್ಲಿ ತೊಕ್ಕೊಟ್ಟು– ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯ ತೊಕ್ಕೊಟ್ಟುವಿನಿಂದ ಅಸೈಗೋಳಿವರೆಗೆ ಹೆದ್ದಾರಿ ಬದಿಯ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು.
Last Updated 10 ಫೆಬ್ರುವರಿ 2026, 7:09 IST
ಹೆದ್ದಾರಿ ಬದಿಯ ಅಂಗಡಿಗಳ ತೆರವು: ಸ್ಥಳೀಯಾಡಳಿತ–ಲೋಕೋಪಯೋಗಿ ಇಲಾಖೆ ಕಾರ್ಯಾಚರಣೆ

ಬದುಕಿನಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಮುಖ್ಯ: ಉದ್ಯಮಿ ನಾಗೇಶ್ ಕೋಟ್ಯಾನ್

ಬಳಂಜ  ನಾರಾಯಣ ಗುರು ಸೇವಾ ಸಮಿತಿಯಿಂದ ಕ್ರೀಡಾಕೂಟ
Last Updated 10 ಫೆಬ್ರುವರಿ 2026, 7:07 IST
ಬದುಕಿನಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಮುಖ್ಯ: ಉದ್ಯಮಿ ನಾಗೇಶ್ ಕೋಟ್ಯಾನ್
ADVERTISEMENT
ADVERTISEMENT
ADVERTISEMENT