ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಮಹಾಕಾಳಿಪಡ್ಪು ಕೆಳಸೇತುವೆ ಶೀಘ್ರ ಲೋಕಾರ್ಪಣೆ: ಜಿಲ್ಲಾಧಿಕಾರಿ

Smart City Project Mangalore: ಮಹಾಕಾಳಿಪಡ್ಪು ರೈಲ್ವೆ ಕೆಳಸೇತುವೆಯ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧವಿದೆ.
Last Updated 15 ಜನವರಿ 2026, 4:29 IST
ಮಹಾಕಾಳಿಪಡ್ಪು ಕೆಳಸೇತುವೆ ಶೀಘ್ರ ಲೋಕಾರ್ಪಣೆ: ಜಿಲ್ಲಾಧಿಕಾರಿ

ಮೂಡುಬಿದಿರೆ| ವೃದ್ಧರು, ದುರ್ಬಲರಿಗೆ ಉಚಿತ ಊಟ ತಿಂಡಿ!

Social Welfare Initiative: ಮಕರ ಸಂಕ್ರಾಂತಿಯ ಅಂಗವಾಗಿ ಮೂಡುಬಿದಿರೆಯ ಶ್ರೀಗಣೇಶ್ ಕ್ಯಾಂಟೀನಲ್ಲಿ ಆನಂದ ಕುಲಾಲ್ ಎಂಬವರು ವೃದ್ಧರು, ಅಶಕ್ತರು ಮತ್ತು ಅಂಗವಿಕಲರಿಗೆ ಉಚಿತ ತಿಂಡಿ ಮತ್ತು ಊಟ ಸೇವೆ ಆರಂಭಿಸಿದ್ದಾರೆ.
Last Updated 15 ಜನವರಿ 2026, 4:29 IST
ಮೂಡುಬಿದಿರೆ| ವೃದ್ಧರು, ದುರ್ಬಲರಿಗೆ ಉಚಿತ ಊಟ ತಿಂಡಿ!

ಮಂಗಳೂರು| ಅಮೃತ ಸೋಮೇಶ್ವರರ ನಾಟಕಗಳ ಇಂಗ್ಲಿಷ್ ಅನುವಾದ ಬಿಡುಗಡೆ

Tulu Literature Promotion: ಮಂಗಳೂರಿನಲ್ಲಿ ಅಮೃತ ಸೋಮೇಶ್ವರ ಅವರ ‘ಗೋಂದೋಳು ಮತ್ತು ಇತರ ನಾಟಕ’ ಇಂಗ್ಲಿಷ್ ಅನುವಾದ ಕೃತಿ ಬಿಡುಗಡೆಗೊಂಡಿದ್ದು, ತುಳು ಸತ್ವವನ್ನು ಜಾಗತಿಕ ಮಟ್ಟಕ್ಕೆ ತಲುಪಿಸಲು ಈ ಪ್ರಯತ್ನ ಎಂದು ಬಿ.ಎ.ವಿವೇಕ ರೈ ಹೇಳಿದರು.
Last Updated 15 ಜನವರಿ 2026, 4:26 IST
ಮಂಗಳೂರು| ಅಮೃತ ಸೋಮೇಶ್ವರರ ನಾಟಕಗಳ ಇಂಗ್ಲಿಷ್ ಅನುವಾದ ಬಿಡುಗಡೆ

ಮಂಗಳೂರು: ಅಗಲಿದ ‘ವಿನಯ’ವಂತನಿಗೆ ಕಂಬನಿ ಮಿಡಿದ ಕರಾವಳಿ

Tribute to Visionary Leader: ನಿಟ್ಟೆ ಸಂಸ್ಥೆಗಳ ಸ್ಥಾಪಕರಾಗಿದ್ದ ವಿನಯ ಹೆಗ್ಡೆ ಸ್ಮರಣಾರ್ಥ ಮಂಗಳೂರಿನಲ್ಲಿ ನಡೆದ ನುಡಿನಮನದಲ್ಲಿ ಜನರು ಆಶ್ರುತರ್ಪಣ ಸಲ್ಲಿಸಿದರು. ಉದ್ಯಮ, ಶಿಕ್ಷಣ ಕ್ಷೇತ್ರದ ಕೊಡುಗೆಗಳಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Last Updated 15 ಜನವರಿ 2026, 4:20 IST
ಮಂಗಳೂರು: ಅಗಲಿದ ‘ವಿನಯ’ವಂತನಿಗೆ ಕಂಬನಿ ಮಿಡಿದ ಕರಾವಳಿ

ಮಂಗಳೂರು| ಬೈಪಾಸ್‌, ಹೆದ್ದಾರಿ ಯೋಜನೆ ಡಿಪಿಆರ್‌ಗೆ ಅನುಮೋದನೆ: ಬ್ರಿಜೇಶ್ ಚೌಟ

Mangalore Road Development: ಸುರತ್ಕಲ್–ಬಿ.ಸಿ.ರೋಡ್ ಹೆದ್ದಾರಿ ವಿಸ್ತರಣೆ ಮತ್ತು ತಲಪಾಡಿಯಿಂದ ಕುಂದಾಪುರದವರೆಗೆ ಸರ್ವಿಸ್‌ ರಸ್ತೆ ನಿರ್ಮಾಣಕ್ಕೆ ಡಿಪಿಆರ್‌ ತಯಾರಿಗೆ ಕೇಂದ್ರದ ಅನುಮೋದನೆ ದೊರೆತಿದೆ ಎಂದು ಬ್ರಿಜೇಶ್ ಚೌಟ ಹೇಳಿದರು.
Last Updated 15 ಜನವರಿ 2026, 4:19 IST
ಮಂಗಳೂರು| ಬೈಪಾಸ್‌, ಹೆದ್ದಾರಿ ಯೋಜನೆ ಡಿಪಿಆರ್‌ಗೆ ಅನುಮೋದನೆ: ಬ್ರಿಜೇಶ್ ಚೌಟ

ದಕ್ಷಿಣ ಕನ್ನಡ: ಕರಾವಳಿ ಅಭಿವೃದ್ಧಿ ಮಂಡಳಿಗೆ ಬೇಕಿದೆ ‘ಹಣ ಬಲ‘

Budget Demand: ಕರಾವಳಿ ಅಭಿವೃದ್ಧಿ ಮಂಡಳಿಯು ಪರಿಸರ ಪ್ರವಾಸೋದ್ಯಮ, ಮೀನುಗಾರಿಕೆ, ಜಲಸಂಪನ್ಮೂಲ ಹಾಗೂ ರಸ್ತೆ ಜಾಲ ವಿಸ್ತರಣೆಗೆ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದು, 2026–27ನೇ ಬಜೆಟ್‌ನಲ್ಲಿ ಅನುದಾನ ನೀಡಬೇಕೆಂದು ಸರ್ಕಾರವನ್ನು ಮನವಿ ಮಾಡಿದೆ.
Last Updated 15 ಜನವರಿ 2026, 4:15 IST
ದಕ್ಷಿಣ ಕನ್ನಡ: ಕರಾವಳಿ ಅಭಿವೃದ್ಧಿ ಮಂಡಳಿಗೆ ಬೇಕಿದೆ ‘ಹಣ ಬಲ‘

ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸಂಕ್ರಮಣ ಜಾತ್ರೆ

Religious Fair Kundapura: ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಜಾತ್ರೆ ಭಕ್ತಿಭಾವದಿಂದ ಜರುಗಿತು. ಸಾವಿರಾರು ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು ಮತ್ತು ಪ್ರಸಾದ ಸ್ವೀಕರಿಸಿದರು.
Last Updated 15 ಜನವರಿ 2026, 4:14 IST
ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸಂಕ್ರಮಣ ಜಾತ್ರೆ
ADVERTISEMENT

ಉಜಿರೆ| ಸತ್ಯ, ಧರ್ಮದಿಂದ ಶಾಂತಿ-ನೆಮ್ಮದಿ ಜೀವನ: ಎಂ. ವೀರಪ್ಪ ಮೊಯ್ಲಿ

Tulu Nadu Culture: ಉಜಿರೆಯಲ್ಲಿ ನಡೆದ ಘಂಟಾಗೋಪುರ ಸಮರ್ಪಣಾ ಸಮಾರಂಭದಲ್ಲಿ ಎಂ. ವೀರಪ್ಪ ಮೊಯ್ಲಿ ಸತ್ಯ, ಧರ್ಮದ ಹಾದಿಯಲ್ಲಿ ನಡೆದು ಶಾಂತಿ ಮತ್ತು ನೆಮ್ಮದಿ ಬದುಕು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
Last Updated 15 ಜನವರಿ 2026, 4:12 IST
ಉಜಿರೆ| ಸತ್ಯ, ಧರ್ಮದಿಂದ ಶಾಂತಿ-ನೆಮ್ಮದಿ ಜೀವನ: ಎಂ. ವೀರಪ್ಪ ಮೊಯ್ಲಿ

ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌: ‘ಕೊನೆಹಳ್ಳಿ’ ಹುಡುಗಿಯ ಚಿನ್ನದ ಸಂಭ್ರಮ

All India University Athletics 2025: ಭಾರತದ ಕೊನೆಯ ಹಳ್ಳಿ, ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ನಿವಾಸಿ ಕೆ.ಎಂ ಭಾಗೀರಥಿ ಅವರು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿವಿಗೆ ಚಿನ್ನ ಗೆದ್ದುಕೊಟ್ಟರು.
Last Updated 14 ಜನವರಿ 2026, 15:45 IST
ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌: ‘ಕೊನೆಹಳ್ಳಿ’ ಹುಡುಗಿಯ ಚಿನ್ನದ ಸಂಭ್ರಮ

ಸಿಪಿಐ ಕಚೇರಿ ಆರಂಭಕ್ಕೆ ಆಗ್ರಹ: ರೈತ ಸಂಘಟನೆಯಿಂದ ಪ್ರತಿಭಟನೆ

Police Office Protest: ಚಳ್ಳಕೆರೆಯ ತಳಕು ಠಾಣೆಯಲ್ಲಿ ಸಿಪಿಐ ಕಚೇರಿ ಸ್ಥಾಪನೆ ಹಾಗೂ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಆಗ್ರಹಿಸಿ ರೈತ ಸಂಘಟನೆ ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 14 ಜನವರಿ 2026, 6:14 IST
ಸಿಪಿಐ ಕಚೇರಿ ಆರಂಭಕ್ಕೆ ಆಗ್ರಹ: ರೈತ ಸಂಘಟನೆಯಿಂದ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT