ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಏನ್ರೀ ಶೆಟ್ರೇ ಇಲ್ಲೇ ಹೋಟೆಲ್‌ ಮಾಡಲಿಕ್ಕಾಗಲ್ವ: ಸಿಎಂ ಸಿದ್ದರಾಮಯ್ಯ

‘ಕರಾವಳಿ ಕರ್ನಾಟಕ ಪ್ರವಾಸೋದ್ಯಮ‌ ಸಮಾವೇಶದಲ್ಲಿ ಸಿಎಂ ಲಹರಿ
Last Updated 11 ಜನವರಿ 2026, 6:13 IST
ಏನ್ರೀ ಶೆಟ್ರೇ ಇಲ್ಲೇ ಹೋಟೆಲ್‌ ಮಾಡಲಿಕ್ಕಾಗಲ್ವ: ಸಿಎಂ ಸಿದ್ದರಾಮಯ್ಯ

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ಸಾತ್ವಿಕ್‌ ನಾಯಕ್‌ಗೆ ‘ಮೊದಲ’ ಚಿನ್ನ

ಓಪನ್ ವಾಟರ್ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: 5ಕಿಮೀನಲ್ಲಿ ಕರ್ನಾಟಕದ ಕ್ಲೀನ್‌ ಸ್ವೀಪ್ ಸಾಧನೆ
Last Updated 11 ಜನವರಿ 2026, 6:12 IST
ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ಸಾತ್ವಿಕ್‌ ನಾಯಕ್‌ಗೆ ‘ಮೊದಲ’ ಚಿನ್ನ

ಕೆದಿಲ ಚೂರಿ ಇರಿತ ಪ್ರಕರಣದಲ್ಲಿಕರ್ತವ್ಯ ಲೋಪ: ಪುತ್ತೂರು ಠಾಣೆ ಎಎಸ್ಐ ಅಮಾನತು

Law and Order Negligence: ಕೆದಿಲ ಗ್ರಾಮದಲ್ಲಿ ನಡೆದ ಚೂರಿ ಹಲ್ಲೆ ಪ್ರಕರಣದ ದಿನ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಪುತ್ತೂರು ನಗರ ಠಾಣೆಯ ಎಎಸ್ಐ ಮೋನಪ್ಪ ಅವರನ್ನು ಎಸ್‌ಪಿಯವರು ಅಮಾನತು ಮಾಡಿದ್ದಾರೆ ಎಂದು ತಿಳಿದುಬಂದಿದೆ.
Last Updated 11 ಜನವರಿ 2026, 6:12 IST
ಕೆದಿಲ ಚೂರಿ ಇರಿತ ಪ್ರಕರಣದಲ್ಲಿಕರ್ತವ್ಯ ಲೋಪ: ಪುತ್ತೂರು ಠಾಣೆ ಎಎಸ್ಐ ಅಮಾನತು

ಪುತ್ತೂರು | 'ಬೆಳೆವಿಮೆ ಪರಿಹಾರ ಪಾವತಿ: ಸಮಸ್ಯೆ ನಿವಾರಿಸಲು ಕ್ರಮ'

ಮೈಸೂರು ವಿಭಾಗ ಮಟ್ಟದ ಕೃಷಿಮೇಳದಲ್ಲಿ ಕೃಷಿ ಸಚಿವ ಎನ್‌.ಚಲುವರಾಯ ಸ್ವಾಮಿ ಭರವಸೆ
Last Updated 11 ಜನವರಿ 2026, 6:12 IST
ಪುತ್ತೂರು  | 'ಬೆಳೆವಿಮೆ ಪರಿಹಾರ ಪಾವತಿ: ಸಮಸ್ಯೆ ನಿವಾರಿಸಲು ಕ್ರಮ'

ಉಜಿರೆ | ಅಕ್ರಮ ಮರಳುಗಾರಿಕೆ ಪತ್ತೆ, ಪ್ರಕರಣ ದಾಖಲು

Sand Smuggling: ಉಜಿರೆಯ ಕಡಿರುದ್ಯಾವರ ಗ್ರಾಮದಲ್ಲಿ ಪರವಾನಗಿ ಇಲ್ಲದೆ ನದಿಯಿಂದ ಮರಳು ತೆಗೆದು ಟಿಪ್ಪರ್‌ಗೆ ತುಂಬಿದ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ₹6 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 11 ಜನವರಿ 2026, 6:12 IST
ಉಜಿರೆ | ಅಕ್ರಮ ಮರಳುಗಾರಿಕೆ ಪತ್ತೆ, ಪ್ರಕರಣ ದಾಖಲು

ಉಳ್ಳಾಲ | ಚತುಷ್ಪಥ ರಸ್ತೆಯ ಮೂಲ ನಕಾಶೆಯಲ್ಲಿ ಪರಿವರ್ತನೆ: ಆರೋಪ

ಅಸೈಗೋಳಿ: ಕೊಣಾಜೆ ಗ್ರಾ.ಪಂ.ಗೆ ಸ್ಥಳೀಯರ ಮನವಿ
Last Updated 11 ಜನವರಿ 2026, 6:11 IST
ಉಳ್ಳಾಲ | ಚತುಷ್ಪಥ ರಸ್ತೆಯ ಮೂಲ ನಕಾಶೆಯಲ್ಲಿ ಪರಿವರ್ತನೆ: ಆರೋಪ

ಉದ್ಯೋಗಕ್ಕೆ ವಲಸೆ ಎಂಬ ಸ್ಥಿತಿ ಬದಲಾಗಲಿ: ಮುಖ್ಯಮಂತ್ರಿ ಆಶಯ

‘ಕರಾವಳಿ ಕರ್ನಾಟಕ’ ಪ್ರವಾಸೋದ್ಯಮ‌ ಸಮಾವೇಶದಲ್ಲಿ ಮುಖ್ಯಮಂತ್ರಿ ಆಶಯ
Last Updated 10 ಜನವರಿ 2026, 20:15 IST
ಉದ್ಯೋಗಕ್ಕೆ ವಲಸೆ ಎಂಬ ಸ್ಥಿತಿ ಬದಲಾಗಲಿ: ಮುಖ್ಯಮಂತ್ರಿ ಆಶಯ
ADVERTISEMENT

ಭಾರತೀಯ ನೋಟದ ಇತಿಹಾಸದ ವಿಶ್ಲೇಷಣೆಯಾಗಲಿ: ಮೀನಾಕ್ಷಿ ಜೈನ್

ಮಂಗಳೂರು ಲಿಟ್ ಫೆಸ್ಟ್‌ ಪ್ರಶಸ್ತಿ ಸ್ವೀಕರಿಸಿದ ಇತಿಹಾಸ ತಜ್ಞೆ ಮೀನಾಕ್ಷಿ ಜೈನ್ ಅಭಿಮತ
Last Updated 10 ಜನವರಿ 2026, 19:44 IST
ಭಾರತೀಯ ನೋಟದ ಇತಿಹಾಸದ ವಿಶ್ಲೇಷಣೆಯಾಗಲಿ: ಮೀನಾಕ್ಷಿ ಜೈನ್

Ganga Dynasty: ಕೌತುಕದಿ 'ಮದಗಜ'ದ ಬೆನ್ನೇರಿ...

ಮಂಗಳೂರು ಮೂಲದ ಪ್ರಶಾಂತ್ ಶೇಟ್, ಗಂಗ ರಾಜವಂಶದ ಕಾಲದ 310 ಚಿನ್ನದ ನಾಣ್ಯಗಳನ್ನು ಸಂಗ್ರಹಿಸಿರುವುದರೊಂದಿಗೆ, ‘ಗಜಪತಿ ಕಿಂಗ್’ ಎಂದೇ ಪ್ರಸಿದ್ಧರಾಗಿದ್ದಾರೆ. ನಾಣ್ಯಗಳ ಮೂಲಕ ಶತಮಾನಗಳ ಪುರಾತನ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತಿದ್ದಾರೆ.
Last Updated 10 ಜನವರಿ 2026, 19:30 IST
Ganga Dynasty: ಕೌತುಕದಿ 'ಮದಗಜ'ದ ಬೆನ್ನೇರಿ...

ಎಂಎನ್ಆರ್‌ಇಜಿ ಕುರಿತು ವಿಶೇಷ ಅಧಿವೇಶನ, ಪಾದಯಾತ್ರೆ: ಡಿಸಿಎಂ ಡಿ.ಕೆ ಶಿವಕುಮಾರ್

Rural Employment: ಎಂಎನ್ಆರ್‌ಇಜಿ ಯೋಜನೆ ರದ್ದತಿ ಬಗ್ಗೆ ಜನಜಾಗೃತಿ ಮೂಡಿಸಲು ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿ 5-10 ಕಿಮೀ ಪಾದಯಾತ್ರೆ ಹಾಗೂ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
Last Updated 10 ಜನವರಿ 2026, 11:35 IST
ಎಂಎನ್ಆರ್‌ಇಜಿ ಕುರಿತು ವಿಶೇಷ ಅಧಿವೇಶನ, ಪಾದಯಾತ್ರೆ: ಡಿಸಿಎಂ ಡಿ.ಕೆ ಶಿವಕುಮಾರ್
ADVERTISEMENT
ADVERTISEMENT
ADVERTISEMENT