ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಮಾಣಿ: ತೋಕೆ ಕಾಮಿಲ್ ಸಖಾಫಿಗೆ ದಾರುಲ್ ಇರ್ಷಾದ್‌ ‘ಫಿದಾಕ್’ ಪ್ರಶಸ್ತಿ

Sunni Scholar Award: ಮಂಗಳೂರು: ಬಂಟ್ವಾಳದ ಮಾಣಿ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆ ಅಧೀನದ ಕೆಜಿಎನ್ ದಅವಾ ಕಾಲೇಜಿನ ವಿದ್ಯಾರ್ಥಿ ಸಂಘಟನೆ 'ಮುಈನುಸ್ಸುನ್ನಃ' ನೀಡುವ 'ಫಿದಾಕ್ ಪ್ರಶಸ್ತಿ 2025–26‘ಗೆ ಸುನ್ನಿ ವಿದ್ವಾಂಸ ಟಿ.ಎಂ.ಮುಹಿಯದ್ದೀನ್ ಕಾಮಿಲ್ ಸಖಾಫಿ ತೋಕೆ ಆಯ್ಕೆಯಾಗಿದ್ದಾರೆ.
Last Updated 9 ಜನವರಿ 2026, 5:28 IST
ಮಾಣಿ: ತೋಕೆ ಕಾಮಿಲ್ ಸಖಾಫಿಗೆ ದಾರುಲ್ ಇರ್ಷಾದ್‌ ‘ಫಿದಾಕ್’ ಪ್ರಶಸ್ತಿ

ಕೊರಗರ ಸಂಖ್ಯೆ ಅಳಿವಿನ ಅಂಚಿಗೆ | ವೈದ್ಯಕೀಯ ಅಧ್ಯಯನ: ಪಲ್ಲವಿ ಭರವಸೆ

Koraga Community: ಆದಿ ಬುಡಕಟ್ಟು ಕೊರಗ ಸಮುದಾಯದ ಸಂಖ್ಯೆ ಇಳಿಕೆಗೆ ಕಾರಣ ಪತ್ತೆಹಚ್ಚಲು ಅಧ್ಯಯನ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಎಸ್‌ಸಿ/ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ತಿಳಿಸಿದ್ದಾರೆ.
Last Updated 9 ಜನವರಿ 2026, 3:19 IST
ಕೊರಗರ ಸಂಖ್ಯೆ ಅಳಿವಿನ ಅಂಚಿಗೆ | ವೈದ್ಯಕೀಯ ಅಧ್ಯಯನ: ಪಲ್ಲವಿ ಭರವಸೆ

ಪುತ್ತೂರು | ಶಾರ್ಟ್‌ಸರ್ಕ್ಯೂಟ್‌ನಿಂದ ಕಿಡಿ: 300 ಎಕರೆ ಗೇರು ತೋಟ ಬೆಂಕಿಗಾಹುತಿ

Puttur Fire Accident: ಪುತ್ತೂರಿನ ಗೇರು ಅಭಿವೃದ್ಧಿ ನಿಗಮದ ತೋಟದಲ್ಲಿ ಗುರುವಾರ ಸಂಭವಿಸಿದ ಭೀಕರ ಬೆಂಕಿ ಅವಘಡದಿಂದ ಸುಮಾರು 300 ಎಕರೆ ಗುಡ್ಡ ಪ್ರದೇಶದಲ್ಲಿದ್ದ ಗೇರು ತೋಟ ಬೆಂಕಿಗಾಹುತಿಯಾಗಿದೆ.
Last Updated 9 ಜನವರಿ 2026, 3:17 IST
ಪುತ್ತೂರು | ಶಾರ್ಟ್‌ಸರ್ಕ್ಯೂಟ್‌ನಿಂದ ಕಿಡಿ: 300 ಎಕರೆ ಗೇರು ತೋಟ ಬೆಂಕಿಗಾಹುತಿ

ಬಜೆಟ್ ನಿರೀಕ್ಷೆ: ದ.ಕ ‘ಸ್ಮಾರ್ಟ್‌ ಸಿಟಿ’ಗೆ ಸುಸಜ್ಜಿತ ಬಸ್‌ನಿಲ್ದಾಣ ಮರೀಚಿಕೆ

ನಗರದ ಸಂಚಾರ ದಟ್ಟಣೆ ನಿವಾರಣೆಗೆ ಪಂಪ್‌ವೆಲ್‌ ಬಳಿ ಬಸ್ ಟರ್ಮಿನಲ್‌ ನಿರ್ಮಾಣ ಪ್ರಸ್ತಾವ ನನೆಗುದಿಗೆ
Last Updated 9 ಜನವರಿ 2026, 3:15 IST
ಬಜೆಟ್ ನಿರೀಕ್ಷೆ: ದ.ಕ ‘ಸ್ಮಾರ್ಟ್‌ ಸಿಟಿ’ಗೆ ಸುಸಜ್ಜಿತ ಬಸ್‌ನಿಲ್ದಾಣ ಮರೀಚಿಕೆ

ದ.ಕ ಜಿಲ್ಲೆಗೆ ಮಹತ್ತರ ಕೊಡುಗೆ ನೀಡಿದ್ದ ಸಿದ್ದರಾಮಯ್ಯ: ರಮಾನಾಥ ರೈ

Ramanath Rai: ಸಿದ್ದರಾಮಯ್ಯ ಅವರ ಅವಧಿಯಲ್ಲಿ ದಕ್ಷಿಣ ಕನ್ನಡಕ್ಕೆ ಹೆಚ್ಚಿನ ಅನುದಾನ ಸಿಕ್ಕಿದೆ ಹಾಗೂ 94 ಸಿ ಯೋಜನೆಯಡಿ ಅತಿ ಹೆಚ್ಚು ಮಂದಿ ಭೂಮಿ ಪಡೆದಿದ್ದಾರೆ ಎಂದು ರಮಾನಾಥ ರೈ ಹೇಳಿದ್ದಾರೆ.
Last Updated 9 ಜನವರಿ 2026, 3:13 IST
ದ.ಕ ಜಿಲ್ಲೆಗೆ ಮಹತ್ತರ ಕೊಡುಗೆ ನೀಡಿದ್ದ ಸಿದ್ದರಾಮಯ್ಯ: ರಮಾನಾಥ ರೈ

ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಬರಹ:BJP ಮಹಿಳಾ ಮೋರ್ಚಾದಿಂದ ದೂರು

Sullia MLA Bhagirathi Murulya: ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 9 ಜನವರಿ 2026, 3:12 IST
ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಬರಹ:BJP ಮಹಿಳಾ ಮೋರ್ಚಾದಿಂದ ದೂರು

ಉಪ್ಪಿನಂಗಡಿ | ಎಲ್ಲೆಡೆ ಬೆಕ್ಕು, ನಾಯಿ ಕಳೇಬರ: ಕ್ರಮ ಕೈಗೊಳ್ಳಲು ಆಗ್ರಹ

Uppinangady GP: ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ಹಾಗೂ ಪ್ರಾಣಿಗಳ ಕಳೇಬರ ಎಸೆಯುತ್ತಿರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಸಿಸಿಟಿವಿ ಅಳವಡಿಕೆಗೆ ಒತ್ತಾಯಿಸಿದ್ದಾರೆ.
Last Updated 9 ಜನವರಿ 2026, 3:10 IST
ಉಪ್ಪಿನಂಗಡಿ | ಎಲ್ಲೆಡೆ ಬೆಕ್ಕು, ನಾಯಿ ಕಳೇಬರ: ಕ್ರಮ ಕೈಗೊಳ್ಳಲು ಆಗ್ರಹ
ADVERTISEMENT

ದೈವಜ್ಞ ಸಂಪ್ರದಾಯದಲ್ಲಿ ನಿಷ್ಠೆ ಇರಲಿ: ಸಚ್ಚಿದಾನಂದ ಜ್ಞಾನೇಶ್ವರ ಶ್ರೀ ಆಶೀರ್ವಚನ

Daivajna Brahmin: ದೈವಜ್ಞ ಬ್ರಾಹ್ಮಣರು ತಮ್ಮ ಆಚಾರ-ವಿಚಾರ ಹಾಗೂ ಸಂಪ್ರದಾಯಗಳಲ್ಲಿ ನಿಷ್ಠೆ ಹೊಂದುವ ಮೂಲಕ ಐತಿಹಾಸಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸಬೇಕು ಎಂದು ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಕರೆ ನೀಡಿದ್ದಾರೆ.
Last Updated 9 ಜನವರಿ 2026, 3:07 IST
ದೈವಜ್ಞ ಸಂಪ್ರದಾಯದಲ್ಲಿ ನಿಷ್ಠೆ ಇರಲಿ: ಸಚ್ಚಿದಾನಂದ ಜ್ಞಾನೇಶ್ವರ ಶ್ರೀ ಆಶೀರ್ವಚನ

ಪುತ್ತೂರು | ಶಿಕ್ಷಕಿಯ ನಿಂದಿಸಿದ ಶಾಸಕ ಕ್ಷಮೆಯಾಚಿಸಲಿ: ಬಿಜೆಪಿ ಆಗ್ರಹ

Putturu Politics: ಶಿಕ್ಷಕಿಯೊಬ್ಬರನ್ನು ಏಕವಚನದಲ್ಲಿ ನಿಂದಿಸಿ ದುರ್ವರ್ತನೆ ತೋರಿರುವ ಪುತ್ತೂರು ಶಾಸಕರ ನಡವಳಿಕೆ ಸರಿಯಲ್ಲ ಎಂದು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಕಿಡಿಕಾರಿದ್ದಾರೆ.
Last Updated 9 ಜನವರಿ 2026, 3:07 IST
ಪುತ್ತೂರು | ಶಿಕ್ಷಕಿಯ ನಿಂದಿಸಿದ ಶಾಸಕ ಕ್ಷಮೆಯಾಚಿಸಲಿ: ಬಿಜೆಪಿ ಆಗ್ರಹ

ದಿ.ಕೆ.ವಸಂತ ಬಂಗೇರ ಅವರ 80ನೇ ಜನ್ಮದಿನಾಚರಣೆ| ಜ.15ರಂದು ಕಬಡ್ಡಿ ಟೂರ್ನಿ: ಬಿನುತ

Kabbadi Tournament: ಮಾಜಿ ಶಾಸಕ ದಿ.ಕೆ.ವಸಂತ ಬಂಗೇರ ಅವರ 80ನೇ ಜನ್ಮದಿನದ ಅಂಗವಾಗಿ ಜ.15ರಂದು ಮದ್ದಡ್ಕದ ಬಂಡೀಮಠ ಮೈದಾನದಲ್ಲಿ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಟೂರ್ನಿ ನಡೆಯಲಿದೆ ಎಂದು ಬಿನುತ ಬಂಗೇರ ತಿಳಿಸಿದ್ದಾರೆ.
Last Updated 9 ಜನವರಿ 2026, 3:05 IST
ದಿ.ಕೆ.ವಸಂತ ಬಂಗೇರ ಅವರ 80ನೇ ಜನ್ಮದಿನಾಚರಣೆ| ಜ.15ರಂದು ಕಬಡ್ಡಿ ಟೂರ್ನಿ: ಬಿನುತ
ADVERTISEMENT
ADVERTISEMENT
ADVERTISEMENT