ಬುಧವಾರ, 21 ಜನವರಿ 2026
×
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಪೆಡ್ಲರ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ

Anti-Drug Campaign: ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳಲಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ನಶೆಮುಕ್ತ ಮಂಗಳೂರು ಸಾಧಿಸುವ ಗುರಿ ಮುಂದಿಟ್ಟಿದ್ದೇವೆ ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.
Last Updated 21 ಜನವರಿ 2026, 2:41 IST
ಪೆಡ್ಲರ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ

ಪುತ್ತೂರು| ವ್ಯಕ್ತಿಗೊಂದು ಮರ ಬೆಳೆಸುವ ಚಿಂತನೆ ಬೆಳೆಯಲಿ: ಅಶೋಕ್ ರೈ 

ಗಸ್ತು ಅರಣ್ಯ ಪಾಲಕರ, ಅರಣ್ಯ ವೀಕ್ಷಕರ ಸಂಘದ ಕಾರ್ಯಕ್ರಮ
Last Updated 21 ಜನವರಿ 2026, 2:41 IST
ಪುತ್ತೂರು| ವ್ಯಕ್ತಿಗೊಂದು ಮರ ಬೆಳೆಸುವ ಚಿಂತನೆ ಬೆಳೆಯಲಿ: ಅಶೋಕ್ ರೈ 

ಕೇಂದ್ರದ ಧೋರಣೆಯಿಂದ ಮತ್ತೆ ಗುಲಾಮಗಿರಿಯತ್ತ ದೇಶ: ಮೊಹಮ್ಮದ್ ಶಫಿ ಕಳವಳ

ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆ
Last Updated 21 ಜನವರಿ 2026, 2:41 IST
ಕೇಂದ್ರದ ಧೋರಣೆಯಿಂದ ಮತ್ತೆ ಗುಲಾಮಗಿರಿಯತ್ತ ದೇಶ: ಮೊಹಮ್ಮದ್ ಶಫಿ ಕಳವಳ

ಬಡವರ ಬದುಕಿಗೆ ನೆರವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಸಂಜೀವ ಮಠಂದೂರು

Poverty Alleviation: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬಡವರ ಬದುಕು ಸಮೃದ್ಧಿಗೊಳಿಸಿ ಮಹಿಳೆಯರ ಸ್ವಾವಲಂಬಿತೆಯತ್ತ ದಾರಿ ಹಾಕಿದ್ದು, ವೀರೇಂದ್ರ ಹೆಗ್ಗಡೆಯ ಶ್ರಮದ ಫಲವೆಂದು ಸಂಜೀವ ಮಠಂದೂರು ಉಪ್ಪಿನಂಗಡಿಯಲ್ಲಿ ಹೇಳಿದ್ದಾರೆ.
Last Updated 21 ಜನವರಿ 2026, 2:41 IST
ಬಡವರ ಬದುಕಿಗೆ ನೆರವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಸಂಜೀವ ಮಠಂದೂರು

ಮೂಡುಬಿದಿರೆ| ಹೊಸ ಕಾರ್ಮಿಕ ಕಾನೂನಿನಿಂದ ತೊಂದರೆ: ಸುಕುಮಾರ್ ತೊಕ್ಕೊಟ್ಟು

Workers Rights: ಕೇಂದ್ರದ ಹೊಸ ಕಾರ್ಮಿಕ ಕಾನೂನುಗಳಿಂದ ಕಾರ್ಮಿಕ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ಸುಕುಮಾರ್ ತೊಕ್ಕೊಟ್ಟು ಮೂಡುಬಿದಿರೆಯಲ್ಲಿ ಹೇಳಿದರು; ಬೀಡಿ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಲು ಕರೆ ನೀಡಿದರು.
Last Updated 21 ಜನವರಿ 2026, 2:41 IST
ಮೂಡುಬಿದಿರೆ| ಹೊಸ ಕಾರ್ಮಿಕ ಕಾನೂನಿನಿಂದ ತೊಂದರೆ: ಸುಕುಮಾರ್ ತೊಕ್ಕೊಟ್ಟು

ಕುಕ್ಕೆ: ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕ ತಂಡಕ್ಕೆ ಸನ್ಮಾನ

Sports Achievement: ರಾಷ್ಟ್ರಮಟ್ಟದ ನೆಟ್‌ಬಾಲ್ ಟೂರ್ನಿಯಲ್ಲಿ ಚಿನ್ನದ ಪದಕ ಪಡೆದ ಬಾಲಕಿಯರ ಕರ್ನಾಟಕ ತಂಡವನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಸ್‌ಎಸ್‌ಪಿಯು ಕಾಲೇಜು ವತಿಯಿಂದ ಮೆರವಣಿಗೆ ಹಾಗೂ ಸನ್ಮಾನ ನಡೆಸಲಾಯಿತು.
Last Updated 21 ಜನವರಿ 2026, 2:41 IST
ಕುಕ್ಕೆ: ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕ ತಂಡಕ್ಕೆ ಸನ್ಮಾನ

SDPI 6ನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆ; ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

SDPI 6th National Representative Council meeting: ಮಂಗಳವಾರ ಏರ್ಪಡಿಸಿದ್ದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಆರನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆ
Last Updated 20 ಜನವರಿ 2026, 13:39 IST
SDPI 6ನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆ; ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ADVERTISEMENT

ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರಿಂದ 106 ಕೆ.ಜಿ ಗಾಂಜಾ ವಶ

Puttur Rural Police Station ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 106.60 ಕೆ.ಜಿ ತೂಕದ ಗಾಂಜಾವನ್ನು ಹಾಗೂ ಅದರ ಸಾಗಾಟಕ್ಕೆ ಬಳಸಿದ್ದ ಕಾರು ಮತ್ತು ಅಶೋಕ್‌ ಲೈಲ್ಯಾಂಡ್‌ ಸರಕು ಸಾಗಾಟ ವಾಹನವನ್ನು ಪೊಲೀಸರು ಸೋಮವಾರ ವಶಕ್ಕೆ
Last Updated 20 ಜನವರಿ 2026, 9:50 IST
ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರಿಂದ 106 ಕೆ.ಜಿ ಗಾಂಜಾ ವಶ

ಮಂಗಳೂರು; ಹೊಯ್ಗೆಬಜಾರ್‌ ಬಳಿಯ ಆಲ್ಬುಕರ್ಕ್‌ ಹೆಂಚಿನ ಕಾರ್ಖಾನೆಗೆ ಬೆಂಕಿ

Albuquerque Tile Factory ಹೊಯ್ಗೆಬಜಾರ್‌ನಲ್ಲಿರುವ ಆಲ್ಬುಕರ್ಕ್‌ ಹೆಂಚಿನ ಕಾರ್ಖಾನೆಗೆ ಮಂಗಳವಾರ ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಹೆಂಚುಗಳು ಹಾಗೂ ಇಟ್ಟಿಗೆಗಳು ಹಾನಿಗೊಳಗಾಗಿವೆ. ಕಟ್ಟಡವೂ ಭಾಗಶಃ ಸುಟ್ಟುಹೋಗಿದೆ.
Last Updated 20 ಜನವರಿ 2026, 9:12 IST
ಮಂಗಳೂರು; ಹೊಯ್ಗೆಬಜಾರ್‌ ಬಳಿಯ ಆಲ್ಬುಕರ್ಕ್‌ ಹೆಂಚಿನ ಕಾರ್ಖಾನೆಗೆ ಬೆಂಕಿ

ಮಂಗಳೂರು | ವರ್ಟೆಕ್ಸ್ ವರ್ಕ್‌ಸ್ಪೇಸ್‌ಗೆ ₹1.92 ಕೋಟಿ

Digital Economy: ಮಂಗಳೂರಿನ ವರ್ಟೆಕ್ಸ್ ಮ್ಯಾನೇಜ್ಡ್‌ ವರ್ಕ್‌ಸ್ಪೇಸ್‌ಗೆ ಬಿಯಾಂಡ್ ಬೆಂಗಳೂರು ಮಿಷನ್ ಅಡಿಯಲ್ಲಿ ₹1.92 ಕೋಟಿ ಅನುದಾನ ಘೋಷಣೆ ಮಾಡಿದ ರಾಜ್ಯ ಸರ್ಕಾರ, ಉದ್ಯೋಗ ಸೃಷ್ಟಿಗೆ ಇದು ಪೂರಕವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
Last Updated 20 ಜನವರಿ 2026, 2:34 IST
ಮಂಗಳೂರು | ವರ್ಟೆಕ್ಸ್ ವರ್ಕ್‌ಸ್ಪೇಸ್‌ಗೆ ₹1.92 ಕೋಟಿ
ADVERTISEMENT
ADVERTISEMENT
ADVERTISEMENT