ಬುಧವಾರ, 24 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ದಾವಣಗೆರೆ: ನ್ಯೂಜಿಲೆಂಡ್‌ ವರನ ಕೈಹಿಡಿದ ಕನ್ನಡತಿ; ಹಿಂದೂ ಸಂಪ್ರದಾಯದಂತೆ ವಿವಾಹ

New Zealand Groom: ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಬುಧವಾರ ನೆರವೇರಿದ ವಿವಾಹದಲ್ಲಿ ಚಳ್ಳಕೆರೆಯ ಯುವತಿಯೊಬ್ಬರು ನ್ಯೂಜಿಲೆಂಡ್‌ ವರನ ಕೈಹಿಡಿದರು. ಹಿಂದೂ ಸಂಪ್ರದಾಯದಂತೆ ವಧು–ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ
Last Updated 24 ಡಿಸೆಂಬರ್ 2025, 15:30 IST
ದಾವಣಗೆರೆ: ನ್ಯೂಜಿಲೆಂಡ್‌ ವರನ ಕೈಹಿಡಿದ ಕನ್ನಡತಿ; ಹಿಂದೂ ಸಂಪ್ರದಾಯದಂತೆ ವಿವಾಹ

ಶಾಮನೂರು ಶಿವಶಂಕರಪ್ಪ ಅಗಲಿಕೆ: ದಕ್ಷಿಣ ಕ್ಷೇತ್ರದಲ್ಲಿ ಉಪಚುನಾವಣೆಯ ಪಿಸುಮಾತು

Shamanur Shivashankarappa: ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯ ಅನಿವಾರ್ಯತೆ ಎದುರಾಗಿದ್ದು, ಕ್ಷೇತ್ರದಲ್ಲಿ ಪ್ರಬಲ ಎದುರಾಳಿಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ರಾಜಕೀಯ ಲೆಕ್ಕಾಚಾರಗಳು ಮೊಳಕೆಯೊಡೆದಿವೆ.
Last Updated 24 ಡಿಸೆಂಬರ್ 2025, 4:01 IST
ಶಾಮನೂರು ಶಿವಶಂಕರಪ್ಪ ಅಗಲಿಕೆ: ದಕ್ಷಿಣ ಕ್ಷೇತ್ರದಲ್ಲಿ ಉಪಚುನಾವಣೆಯ ಪಿಸುಮಾತು

ಮೊಳಕಾಲ್ಮುರು: ಗಮನ ಸೆಳೆದ ಗಣಿತ ವಸ್ತು ಪ್ರದರ್ಶನ

Mathematics Exhibition: ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಮೊಳಕಾಲ್ಮುರು ಪಟ್ಟಣದ ಸ್ಥಳೀಯ ಆದರ್ಶ ಕೇಂದ್ರೀಯ ವಿದ್ಯಾಲಯದಲ್ಲಿ ಸೋಮವಾರ ವಿದ್ಯಾರ್ಥಿಗಳಿಗಾಗಿ ಗಣಿತ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
Last Updated 24 ಡಿಸೆಂಬರ್ 2025, 3:16 IST
ಮೊಳಕಾಲ್ಮುರು: ಗಮನ ಸೆಳೆದ ಗಣಿತ ವಸ್ತು ಪ್ರದರ್ಶನ

ನ್ಯಾಮತಿ | ತಾಲ್ಲೂಕಿನ ಸ್ಥಾನಮಾನ ಸಿಕ್ಕರೂ ಅಭಿವೃದ್ಧಿ ಗೌಣ

Parking Issue: ತಾಲ್ಲೂಕು ಸ್ಥಾನಮಾನ ಪಡೆದು ಆರು ವರ್ಷ ಕಳೆದರೂ ನ್ಯಾಮತಿಯಲ್ಲಿ ನಗರ ಹಾಗೂ ಹಳ್ಳಿಗಳಿಂದ ಬರುವ ಜನರ ವಾಹನ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದೆ ರಸ್ತೆ ಇಕ್ಕೆಲ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಾಹನ ನಿಲ್ಲಿಸಲಾಗುತ್ತಿದ್ದು ಪಾದಚಾರಿಗಳು ಮತ್ತು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
Last Updated 24 ಡಿಸೆಂಬರ್ 2025, 3:15 IST
ನ್ಯಾಮತಿ | ತಾಲ್ಲೂಕಿನ ಸ್ಥಾನಮಾನ ಸಿಕ್ಕರೂ ಅಭಿವೃದ್ಧಿ ಗೌಣ

ದಾವಣಗೆರೆ: ಕಾಂಗ್ರೆಸ್‌ ಮುಖಂಡ ಸೇರಿ ನಾಲ್ವರ ಬಂಧನ

ಮಾದಕವಸ್ತು ಜಾಲ ಭೇದಿಸಿದ ಪೊಲೀಸರು, ₹ 10 ಲಕ್ಷ ಮೌಲ್ಯದ ಎಂಡಿಎಂ, ಓಪಿಎಂ ಜಪ್ತಿ
Last Updated 24 ಡಿಸೆಂಬರ್ 2025, 3:12 IST
ದಾವಣಗೆರೆ: ಕಾಂಗ್ರೆಸ್‌ ಮುಖಂಡ ಸೇರಿ ನಾಲ್ವರ ಬಂಧನ

ಪೊಲೀಸರ ಕಿರುಕುಳ ಆರೋಪ: ಬೆಂಕಿ ಹಚ್ಚಿಕೊಂಡಿದ್ದ ಆಟೊ ಚಾಲಕ ಸಾವು

Auto Driver Death: ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಗಾಂಧಿ ವೃತ್ತದಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಆಟೊ ಚಾಲಕ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
Last Updated 24 ಡಿಸೆಂಬರ್ 2025, 3:11 IST
ಪೊಲೀಸರ ಕಿರುಕುಳ ಆರೋಪ: ಬೆಂಕಿ ಹಚ್ಚಿಕೊಂಡಿದ್ದ ಆಟೊ ಚಾಲಕ ಸಾವು

ಏಕಕಾಲದಲ್ಲಿ ಚುನಾವಣೆ ನಡೆಸಿದರೆ ಉಳಿತಾಯ ಹೆಚ್ಚು: ಅನಿಲ್ ಕೆ. ಆಂಟನಿ

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಿಲ್ ಕೆ. ಆಂಟನಿ ಅಭಿಮತ
Last Updated 24 ಡಿಸೆಂಬರ್ 2025, 3:09 IST
ಏಕಕಾಲದಲ್ಲಿ ಚುನಾವಣೆ ನಡೆಸಿದರೆ ಉಳಿತಾಯ ಹೆಚ್ಚು:  ಅನಿಲ್ ಕೆ. ಆಂಟನಿ
ADVERTISEMENT

ಡ್ರಗ್ಸ್ ಜಾಲ ಭೇದಿಸಿದ ದಾವಣಗೆರೆ ಪೊಲೀಸರು: ಕಾಂಗ್ರೆಸ್ ಮುಖಂಡ ಸೇರಿ ನಾಲ್ವರ ಬಂಧನ

₹10 ಲಕ್ಷ ಮೌಲ್ಯದ ಎಂಡಿಎಂ, ಓಪಿಎಂ ಜಪ್ತಿ
Last Updated 23 ಡಿಸೆಂಬರ್ 2025, 13:30 IST
ಡ್ರಗ್ಸ್ ಜಾಲ ಭೇದಿಸಿದ ದಾವಣಗೆರೆ ಪೊಲೀಸರು: ಕಾಂಗ್ರೆಸ್ ಮುಖಂಡ ಸೇರಿ ನಾಲ್ವರ ಬಂಧನ

ಸಿರಿಗೆರೆ: ತೋಟದಲ್ಲಿನ ಹಸಿ ಅಡಿಕೆ ಕಳವು

Areca Nut Theft: ಸಿರಿಗೆರೆ ಸಮೀಪದ ಕೊಳಹಾಳ್ ಗ್ರಾಮದ ತೋಟವೊಂದರಲ್ಲಿ ಕಳ್ಳರು ₹1 ಲಕ್ಷ ಮೌಲ್ಯದ 13 ಕ್ವಿಂಟಲ್ ಹಸಿ ಅಡಿಕೆಯನ್ನು ಕಳವು ಮಾಡಿದ್ದಾರೆ. ಭರಮಸಾಗರ ಪೊಲೀಸ್ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ.
Last Updated 23 ಡಿಸೆಂಬರ್ 2025, 7:20 IST
ಸಿರಿಗೆರೆ: ತೋಟದಲ್ಲಿನ ಹಸಿ ಅಡಿಕೆ ಕಳವು

ಭದ್ರಾವತಿ | ವಿಐಎಸ್‌ಎಲ್‌ ನಿವೃತ್ತ ಕಾರ್ಮಿಕರ ಚುನಾವಣೆ: ‌32 ಮಂದಿ ಸ್ಪರ್ಧೆ

VISL Retired Workers Election: ಭದ್ರಾವತಿಯ ವಿಐಎಸ್‌ಎಲ್‌ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಚುನಾವಣೆ ಡಿ. 28ರಂದು ನಡೆಯಲಿದ್ದು, 15 ನಿರ್ದೇಶಕರ ಸ್ಥಾನಗಳಿಗೆ 32 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Last Updated 23 ಡಿಸೆಂಬರ್ 2025, 4:54 IST
ಭದ್ರಾವತಿ | ವಿಐಎಸ್‌ಎಲ್‌ ನಿವೃತ್ತ ಕಾರ್ಮಿಕರ ಚುನಾವಣೆ: ‌32 ಮಂದಿ ಸ್ಪರ್ಧೆ
ADVERTISEMENT
ADVERTISEMENT
ADVERTISEMENT