ಬುಧವಾರ, 19 ನವೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಪತಂಜಲಿ ಸಂಸ್ಥೆಯಿಂದ ನದಿ ತಟದಲ್ಲಿ ಕಾರ್ತಿಕ ಯೋಗ ದೀಪೋತ್ಸವ

ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದಲ್ಲಿರುವ ತುಂಗಭದ್ರಾ ಆರತಿ ಮಂಟಪದ ಬಳಿ ನದಿ ದಡದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಭಾನುವಾರ ಬೆಳಿಗ್ಗೆ ಕಾರ್ತಿಕ ಯೋಗ ದೀಪೋತ್ಸವ ಕಾರ್ಯಕ್ರಮ ಜರುಗಿತು.
Last Updated 18 ನವೆಂಬರ್ 2025, 8:08 IST
ಪತಂಜಲಿ ಸಂಸ್ಥೆಯಿಂದ ನದಿ ತಟದಲ್ಲಿ ಕಾರ್ತಿಕ ಯೋಗ ದೀಪೋತ್ಸವ

ರಸ್ತೆ ಕಾಮಗಾರಿ ವಿಳಂಬ: ದೂಳಿನ ಮಜ್ಜನ

ಮಲೇಬೆನ್ನೂರು ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ: ನಾಗರಿಕರ ಬೇಸರ
Last Updated 18 ನವೆಂಬರ್ 2025, 8:07 IST
ರಸ್ತೆ ಕಾಮಗಾರಿ ವಿಳಂಬ: ದೂಳಿನ ಮಜ್ಜನ

ಜಂಗಿ ಬಯಲು ಕುಸ್ತಿ ಪಂದ್ಯಾವಳಿ 23ರಂದು

‘ಭಾರತೀಯ ಶೈಲಿ ಕರ್ನಾಟಕ ಕುಸ್ತಿ ಸಂಘ’ದಿಂದ ಬೀರಲಿಂಗೇಶ್ವರ ಕುಸ್ತಿ ಅಖಾಡದಲ್ಲಿ ಆಯೋಜನೆ
Last Updated 18 ನವೆಂಬರ್ 2025, 8:07 IST
ಜಂಗಿ ಬಯಲು ಕುಸ್ತಿ ಪಂದ್ಯಾವಳಿ 23ರಂದು

ಭತ್ತ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಗೆ ಆಗ್ರಹ: ಹೊನ್ನಾಳಿ, ನ್ಯಾಮತಿ ಬಂದ್

Farmers Protest: ದಾವಣಗೆರೆ: ಭತ್ತ ಮತ್ತು ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ತೆರೆದು ತೆಲಂಗಾಣ ಮಾದರಿಯಂತೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಜಿಲ್ಲಾ ರೈತ ಒಕ್ಕೂಟ ಕರೆನೀಡಿರುವ ಹೊನ್ನಾಳಿ, ನ್ಯಾಮತಿ ತಾಲ್ಲೂಕು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ
Last Updated 18 ನವೆಂಬರ್ 2025, 7:37 IST
ಭತ್ತ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಗೆ ಆಗ್ರಹ: ಹೊನ್ನಾಳಿ, ನ್ಯಾಮತಿ ಬಂದ್

ದಾವಣಗೆರೆ: ಬೀಜ ಭಂಡಾರ ಸೇರಿದ ದೇಸಿ ತಳಿಗಳು

ಜಿಲ್ಲೆಯ 207 ಪ್ರಭೇದದ ಬೀಜಗಳು ಕೃಷಿ ಇಲಾಖೆಗೆ ಹಸ್ತಾಂತರ; ಭತ್ತದ ಪಾಲು ಅಧಿಕ
Last Updated 17 ನವೆಂಬರ್ 2025, 7:12 IST
ದಾವಣಗೆರೆ: ಬೀಜ ಭಂಡಾರ ಸೇರಿದ ದೇಸಿ ತಳಿಗಳು

ಸಹಕಾರ ಸಂಘಕ್ಕೆ ಒತ್ತು ನೀಡಿದ್ದ ನೆಹರೂ: ಶಾಂತನಗೌಡ 

ಹೊನ್ನಾಳಿ: 72ನೇ ಅಖಿಲ ಭಾರತ ಸಹಕಾರ ಸಪ್ತಾಹ 
Last Updated 17 ನವೆಂಬರ್ 2025, 7:10 IST
ಸಹಕಾರ ಸಂಘಕ್ಕೆ ಒತ್ತು ನೀಡಿದ್ದ ನೆಹರೂ: ಶಾಂತನಗೌಡ 

ಅಭಿನಯ ಎಂಬ ಅಧ್ಯಾತ್ಮ ಅಗತ್ಯ: ನಟ, ರಂಗಕರ್ಮಿ ಮಂಡ್ಯ ರಮೇಶ್

ಮೂರು ದಿನಗಳ ‘ವರ್ಣ ವಿಕಾಸ’ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ
Last Updated 17 ನವೆಂಬರ್ 2025, 7:10 IST
ಅಭಿನಯ ಎಂಬ ಅಧ್ಯಾತ್ಮ ಅಗತ್ಯ: ನಟ, ರಂಗಕರ್ಮಿ ಮಂಡ್ಯ ರಮೇಶ್
ADVERTISEMENT

ಸಮೃದ್ಧ ಸಾಹಿತ್ಯದ ಬಂಜಾರ ಭಾಷೆ: ಪಿ.ಕೆ.ಖಂಡೋಬಾ

ಬಂಜಾರ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಉದ್ಘಾಟನೆ, ಪದಗ್ರಹಣ ಸಮಾರಂಭ
Last Updated 17 ನವೆಂಬರ್ 2025, 7:10 IST
ಸಮೃದ್ಧ ಸಾಹಿತ್ಯದ ಬಂಜಾರ ಭಾಷೆ: ಪಿ.ಕೆ.ಖಂಡೋಬಾ

ಪಟೇಲರ ಕನಸು ನನಸಾಗಿಸುವ ಜವಾಬ್ದಾರಿ: ಬಿಜೆಪಿ ಸಂಸದ ಗೋವಿಂದ ಕಾರಜೋಳ

Unity March: ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ ಸರ್ದಾರ್ ಪಟೇಲ್ ಅವರ 150ನೇ ಜನ್ಮದಿನಾಚರಣೆಯ ಅಂಗವಾಗಿ ಏಕತಾ ಪಾದಯಾತ್ರೆಗೆ ಚಾಲನೆ ನೀಡಿ ಅವರ ಕನಸುಗಳನ್ನು ಈಡೇರಿಸಬೇಕೆಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
Last Updated 17 ನವೆಂಬರ್ 2025, 7:10 IST
ಪಟೇಲರ ಕನಸು ನನಸಾಗಿಸುವ ಜವಾಬ್ದಾರಿ: ಬಿಜೆಪಿ ಸಂಸದ ಗೋವಿಂದ ಕಾರಜೋಳ

ಹರಿಹರ: ಮಹಿಳೆಯ ಗರ್ಭಕೋಶದಲ್ಲಿತ್ತು 10 ಕೆ.ಜಿ. ಗಡ್ಡೆ

Medical Success: ಮಹಿಳೆಯೊಬ್ಬರ ಗರ್ಭಕೋಶದಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆಯನ್ನು ಇಲ್ಲಿನ ಶುಭೋದಯ ನರ್ಸಿಂಗ್ ಹೋಂನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ.
Last Updated 17 ನವೆಂಬರ್ 2025, 0:07 IST
ಹರಿಹರ: ಮಹಿಳೆಯ ಗರ್ಭಕೋಶದಲ್ಲಿತ್ತು 10 ಕೆ.ಜಿ. ಗಡ್ಡೆ
ADVERTISEMENT
ADVERTISEMENT
ADVERTISEMENT