ಗುರುವಾರ, 18 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಜಾಗೃತಿಯಾಗದಿದ್ದರೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ನಿರಂಜನಾನಂದಪುರಿ ಸ್ವಾಮೀಜಿ

ಹೊನ್ನಾಳಿಯಲ್ಲಿ ಕನಕದಾಸರ 538ನೇ ಜಯಂತ್ಯುತ್ಸವ
Last Updated 18 ಡಿಸೆಂಬರ್ 2025, 5:15 IST
ಜಾಗೃತಿಯಾಗದಿದ್ದರೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ನಿರಂಜನಾನಂದಪುರಿ ಸ್ವಾಮೀಜಿ

ಭದ್ರಾ ನಾಲೆ ದುರಸ್ತಿಗೆ ಆಗ್ರಹ: ಹೂಳೆತ್ತುವ ಭರವಸೆ

Bhadra Canal Desilting: ಮಲೇಬೆನ್ನೂರು: ಪಟ್ಟಣದ ಭದ್ರಾ ನಾಲೆ ದುರಸ್ತಿಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ವೇಳೆ ಸೂಪರಿಂಟೆಂಡಿಂಗ್ ಎಂಜಿನಿಯರ್‌ ರವಿಚಂದ್ರನ್‌ ನಾಲೆ ಹೂಳೆತ್ತುವ ಕೆಲಸವನ್ನು ಡಿ.23ರಿಂದ ಆರಂಭಿಸುವ ಭರವಸೆ ನೀಡಿದರು.
Last Updated 18 ಡಿಸೆಂಬರ್ 2025, 5:15 IST
ಭದ್ರಾ ನಾಲೆ ದುರಸ್ತಿಗೆ ಆಗ್ರಹ: ಹೂಳೆತ್ತುವ ಭರವಸೆ

ಪ್ರತೀ ಮನೆಯಲ್ಲೂ ಇರಲಿ ಗ್ರಂಥಾಲಯ: ಡಾ.ಮಾನಸ

ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಅನುಷ್ಠಾನ, ಜಿಲ್ಲಾ ಜಾಗೃತಿ ಸಮಿತಿ ರಚನಾ ಸಭೆ ಕಾರ್ಯಕ್ರಮ
Last Updated 18 ಡಿಸೆಂಬರ್ 2025, 5:15 IST
ಪ್ರತೀ ಮನೆಯಲ್ಲೂ ಇರಲಿ ಗ್ರಂಥಾಲಯ: ಡಾ.ಮಾನಸ

ಸೂರು, ನಿವೇಶನ ಹಕ್ಕಿಗೆ ಹೋರಾಟ: ಸಾತಿ ಸುಂದರೇಶ್

ಸಿಪಿಐ ಶತಮಾನೋತ್ಸವ ಜಾಥಾ
Last Updated 18 ಡಿಸೆಂಬರ್ 2025, 5:15 IST
ಸೂರು, ನಿವೇಶನ ಹಕ್ಕಿಗೆ ಹೋರಾಟ: ಸಾತಿ ಸುಂದರೇಶ್

ಎಂಜಿನಿಯರಿಂಗ್‌: 6 ತಿಂಗಳು ಇಂಟರ್ನ್‌ಶಿಪ್‌; ಪ್ರೊ.ಎಸ್‌. ವಿದ್ಯಾಶಂಕರ್‌

Engineering Education Reform: ದಾವಣಗೆರೆ: ಎಂಜಿನಿಯರಿಂಗ್‌ ಸ್ನಾತಕ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆರು ತಿಂಗಳ ಇಂಟರ್ನ್‌ಶಿಪ್‌ ಕಡ್ಡಾಯಗೊಳಿಸಲಾಗಿದೆ. ಉದ್ಯೋಗ ಹಿಡಿಯುವ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಹೊಸ ಪಠ್ಯಕ್ರಮವನ್ನು ಪರಿಚಯಿಸಲಾಗಿದೆ ಎಂದು ವಿಟಿಯು ಕುಲಪತಿ ತಿಳಿಸಿದರು
Last Updated 18 ಡಿಸೆಂಬರ್ 2025, 5:15 IST
ಎಂಜಿನಿಯರಿಂಗ್‌: 6 ತಿಂಗಳು ಇಂಟರ್ನ್‌ಶಿಪ್‌; ಪ್ರೊ.ಎಸ್‌. ವಿದ್ಯಾಶಂಕರ್‌

ಯುವ ಸಮುದಾಯ ಭಾರತದ ಶಕ್ತಿ: ಪ್ರೊ.ಬಿ.ಡಿ. ಕುಂಬಾರ

Youth Power India: ದಾವಣಗೆರೆ: ಭಾರತದ ಶಕ್ತಿ ಯುವ ಸಮುದಾಯದ ಮೇಲಿದೆ. ಮಕ್ಕಳನ್ನು ದುಶ್ಚಟಗಳಿಂದ ದೂರ ಇಟ್ಟು ಅವರಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಹೇಳಿದರು.
Last Updated 18 ಡಿಸೆಂಬರ್ 2025, 5:15 IST
ಯುವ ಸಮುದಾಯ ಭಾರತದ ಶಕ್ತಿ: ಪ್ರೊ.ಬಿ.ಡಿ. ಕುಂಬಾರ

ದಾವಣಗೆರೆ: ಪುರುಷರೇ ಆಚರಿಸುವ ಮಹೇಶ್ವರ ಜಾತ್ರೆ

Unique Temple Tradition: ದಾವಣಗೆರೆ ತಾಲೂಕಿನ ತೀರ್ಥರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ಪುರುಷರಷ್ಟೇ ಪಾಲ್ಗೊಳ್ಳುವ ವಿಶಿಷ್ಟ ಮಹೇಶ್ವರ ಜಾತ್ರೆ ನಡೆಯಿತು. ಈ ಜಾತ್ರೆಯಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ನಾಡದಂಡ ಸಂಪ್ರದಾಯ ಪಾಲನೆ ಆಗುತ್ತಿದೆ.
Last Updated 17 ಡಿಸೆಂಬರ್ 2025, 6:28 IST
ದಾವಣಗೆರೆ: ಪುರುಷರೇ ಆಚರಿಸುವ ಮಹೇಶ್ವರ ಜಾತ್ರೆ
ADVERTISEMENT

ನಿಲೋಗಲ್: ನಿರ್ವಹಣೆ ಇಲ್ಲದ ಸೋಲಾರ್ ಆಧಾರಿತ ಟೆಲಿಫೋನ್ ಸಂಪರ್ಕ

Rural Connectivity Issue: ನಿಲೋಗಲ್ ಗ್ರಾಮದಲ್ಲಿ ₹65 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಬಿಎಸ್‌ಎನ್‌ಎಲ್ ಸೋಲಾರ್ ಟೆಲಿಫೋನ್‌ ಟವರ್‌ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿದ್ದು, ತಾಂತ್ರಿಕ ಉಪಕರಣಗಳು ಕಿಡಿಗೇಡಿಗಳಿಂದ ನಷ್ಟಕ್ಕೊಳಗಾಗುತ್ತಿವೆ.
Last Updated 17 ಡಿಸೆಂಬರ್ 2025, 6:28 IST
ನಿಲೋಗಲ್: ನಿರ್ವಹಣೆ ಇಲ್ಲದ ಸೋಲಾರ್ ಆಧಾರಿತ ಟೆಲಿಫೋನ್ ಸಂಪರ್ಕ

ಚಿಕ್ಕೂಲಿಕೆರೆ: ಮಹೇಶ್ವರ ಸ್ವಾಮಿ ಜಾತ್ರೆ ಸಂಭ್ರಮ

Temple Festival Celebration: ಚಿಕ್ಕೂಲಿಕೆರೆ ಗ್ರಾಮದಲ್ಲಿ 60 ವರ್ಷಗಳ ಪರಂಪರೆಯ ಮಹೇಶ್ವರ ಸ್ವಾಮಿ ಜಾತ್ರೆ ಡಿ.19ರವರೆಗೆ ನಡೆಯಲಿದ್ದು, ಶ್ರದ್ಧಾಭಕ್ತಿಯಿಂದ ಪೂಜೆ, ಮೆರವಣಿಗೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಭಕ್ತರ ಆಸಕ್ತಿಗೆ ಕೇಂದ್ರವಾಗುತ್ತಿದೆ.
Last Updated 17 ಡಿಸೆಂಬರ್ 2025, 6:28 IST
ಚಿಕ್ಕೂಲಿಕೆರೆ: ಮಹೇಶ್ವರ ಸ್ವಾಮಿ ಜಾತ್ರೆ ಸಂಭ್ರಮ

ಹೊನ್ನಾಳಿ: ಕನಕದಾಸ ಜಯಂತ್ಯುತ್ಸವ ಇಂದು

Kanaka Jayanti Celebration: ಹೊನ್ನಾಳಿಯಲ್ಲಿ ಕುರುಬರ ಸಂಘದ ನೇತೃತ್ವದಲ್ಲಿ ಕನಕದಾಸರ 538ನೇ ಜಯಂತ್ಯುತ್ಸವ ನಡೆಯಲಿದೆ. ಮೆರವಣಿಗೆ, ಡೊಳ್ಳು ಕುಣಿತ, ಕಲಾತಂಡ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
Last Updated 17 ಡಿಸೆಂಬರ್ 2025, 6:28 IST
ಹೊನ್ನಾಳಿ: ಕನಕದಾಸ ಜಯಂತ್ಯುತ್ಸವ ಇಂದು
ADVERTISEMENT
ADVERTISEMENT
ADVERTISEMENT