ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

‘ಸ್ವದೇಶಿ’ ಜಾಗೃತಿಗಾಗಿ ಸೈಕಲ್ ಜಾಥಾ

Swadeshi Campaign: ದೇಶಕ್ಕಾಗಿ ಏನಾದರೂ ಸೇವೆ ಮಾಡಬೇಕು ಎನ್ನುವ ತುಡಿತದಿಂದ ಸೈಕಲ್‌ ಜಾಥಾದಲ್ಲಿ ಪಾಲ್ಗೊಂಡಿದ್ದೇವೆ ಎಂದು ಬ್ರಿಗೇಡಿಯರ್ ರವಿ ಮುನಿಸ್ವಾಮಿ ದಾವಣಗೆರೆಯಲ್ಲಿ ಹೇಳಿದರು. ಸ್ವದೇಶಿ ವಸ್ತುಗಳ ಬಳಕೆಯಿಂದ ಆರ್ಥಿಕ ವ್ಯವಸ್ಥೆ ಬಲಗೊಳ್ಳುತ್ತದೆ ಎಂದರು.
Last Updated 30 ಡಿಸೆಂಬರ್ 2025, 8:51 IST
‘ಸ್ವದೇಶಿ’ ಜಾಗೃತಿಗಾಗಿ ಸೈಕಲ್ ಜಾಥಾ

ಬಸ್ ಸಂಚಾರ ವ್ಯತ್ಯಯ: ಪ್ರತಿಭಟನೆ

Bus Service Issues: ಹೊನ್ನಾಳಿ- ಸಾಸ್ವೆಹಳ್ಳಿ- ಆನವೇರಿ- ಶಿವಮೊಗ್ಗ ಮಾರ್ಗದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಮತ್ತು ಕೆಲವು ಹಳ್ಳಿಗಳಲ್ಲಿ ಬಸ್ ನಿಲುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
Last Updated 30 ಡಿಸೆಂಬರ್ 2025, 8:48 IST
ಬಸ್ ಸಂಚಾರ ವ್ಯತ್ಯಯ:  ಪ್ರತಿಭಟನೆ

ನಂದಿನಿ ಹಾಲು ಉತ್ಪಾದಕ ಸಂಸ್ಥೆಯಲ್ಲಿ ಸುರಕ್ಷತೆಗೆ ಆದ್ಯತೆ

ಆಹಾರ ಸುರಕ್ಷತಾ ತರಬೇತಿ ಕಾರ್ಯಕ್ರಮದಲ್ಲಿ ಶಿಮುಲ್ ಹಾಲು ಒಕ್ಕೂಟದ ನಿರ್ದೇಶಕ ಬಿ.ಜಿ. ಬಸವರಾಜಪ್ಪ
Last Updated 30 ಡಿಸೆಂಬರ್ 2025, 8:46 IST
ನಂದಿನಿ ಹಾಲು ಉತ್ಪಾದಕ ಸಂಸ್ಥೆಯಲ್ಲಿ ಸುರಕ್ಷತೆಗೆ ಆದ್ಯತೆ

ಜಾಹೀರಾತು ನಂಬಿ ಮೋಸ ಹೋಗದಿರಿ

ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕ ವೆಂಕಟೇಶಬಾಬು
Last Updated 30 ಡಿಸೆಂಬರ್ 2025, 8:42 IST
ಜಾಹೀರಾತು ನಂಬಿ ಮೋಸ ಹೋಗದಿರಿ

ದಾವಣಗೆರೆ ‌| ಉದ್ಯಾನ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ 16 ಮನೆಗಳ ತೆರವು

Vijanagara Park: ಇಲ್ಲಿನ ವಿಜಯನಗರದ ಉದ್ಯಾನವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡಿದ್ದ 16 ಮನೆಗಳನ್ನು ಮಹಾನಗರ ಪಾಲಿಕೆ ಮಂಗಳವಾರ ತೆರವುಗೊಳಿಸಿತು. ಪೊಲೀಸ್ ಭದ್ರತೆಯಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು.
Last Updated 30 ಡಿಸೆಂಬರ್ 2025, 8:11 IST
ದಾವಣಗೆರೆ ‌| ಉದ್ಯಾನ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ 16 ಮನೆಗಳ ತೆರವು

2025 ಹಿಂದಣ ಹೆಜ್ಜೆ | ದಾವಣಗೆರೆ: ಜಿಲ್ಲೆಗೆ ಸಿಹಿ–ಕಹಿಗಳ ಹೂರಣ

ಇತಿಹಾಸದ ಪುಟ ಸೇರಿದ ಶಾಮನೂರು ಶಿವಶಂಕರಪ್ಪ; ವರುಣನ ಆರ್ಭಟ, ಉತ್ತಮ ದರಕ್ಕಾಗಿ ರೈತರ ಹೋರಾಟ
Last Updated 29 ಡಿಸೆಂಬರ್ 2025, 6:36 IST
2025 ಹಿಂದಣ ಹೆಜ್ಜೆ | ದಾವಣಗೆರೆ: ಜಿಲ್ಲೆಗೆ ಸಿಹಿ–ಕಹಿಗಳ ಹೂರಣ

ಗ್ರಾಮಗಳ ಸ್ವಚ್ಛತೆಗೆ ಸಾರ್ವಜನಿಕರು ಗ್ರಾ.ಪಂ.ಗೆ ಕೈಜೋಡಿಸಬೇಕು: ಶಾಸಕ ಶಾಂತನಗೌಡ

Swachh Sankirana: ನ್ಯಾಮತಿ ತಾಲ್ಲೂಕಿನ ಕುಂಕುವ ಗ್ರಾಮ ಪಂಚಾಯಿತಿಯಲ್ಲಿ ನೂತನ ಸ್ವಚ್ಛ ಸಂಕೀರ್ಣ ಕಟ್ಟಡವನ್ನು ಶಾಸಕ ಡಿ.ಜಿ. ಶಾಂತನಗೌಡ ಉದ್ಘಾಟಿಸಿದರು. ಗ್ರಾಮದ ನೈರ್ಮಲ್ಯ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯವೆಂದು ಕರೆ ನೀಡಿದರು.
Last Updated 29 ಡಿಸೆಂಬರ್ 2025, 6:32 IST
ಗ್ರಾಮಗಳ ಸ್ವಚ್ಛತೆಗೆ ಸಾರ್ವಜನಿಕರು ಗ್ರಾ.ಪಂ.ಗೆ ಕೈಜೋಡಿಸಬೇಕು: ಶಾಸಕ ಶಾಂತನಗೌಡ
ADVERTISEMENT

ಚುಟುಕು ಸಾಹಿತ್ಯ ಸಮಾಜ ತಿದ್ದುವ ರೀತಿಯಲ್ಲಿರಲಿ: ವೀರಭದ್ರಪ್ಪ ತೆಲಿಗಿ

ಕವಿಗೋಷ್ಠಿ, ಚುಸಾಪ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ
Last Updated 29 ಡಿಸೆಂಬರ್ 2025, 6:32 IST
ಚುಟುಕು ಸಾಹಿತ್ಯ ಸಮಾಜ ತಿದ್ದುವ ರೀತಿಯಲ್ಲಿರಲಿ: ವೀರಭದ್ರಪ್ಪ ತೆಲಿಗಿ

ಹೆಚ್ಚುತ್ತಿರುವ ಸ್ಪರ್ಧೆಯಿಂದ ಶಿಕ್ಷಕರಿಗೆ ಗುರುತರ ಹೊಣೆ: ಗಣೇಶ್ ಬಾಬು

ಗುಂಡಿ ಮಹದೇವಪ್ಪ ಕಲ್ಯಾಣ ಮಂದಿರದಲ್ಲಿ ನಿಂಚನ ಪಬ್ಲಿಕ್ ಶಾಲೆಯ 18ನೇ ವಾರ್ಷಿಕೋತ್ಸವ ಕಾರ್ಯಕ್ರಮ
Last Updated 29 ಡಿಸೆಂಬರ್ 2025, 6:32 IST
ಹೆಚ್ಚುತ್ತಿರುವ ಸ್ಪರ್ಧೆಯಿಂದ ಶಿಕ್ಷಕರಿಗೆ ಗುರುತರ ಹೊಣೆ: ಗಣೇಶ್ ಬಾಬು

ಸಾಮರಸ್ಯಕ್ಕೆ ಸಾಮೂಹಿಕ ಪೂಜೆ ಸಹಕಾರಿ: ಶಾಸಕ ಬಿ.ಪಿ. ಹರೀಶ್‌

ಸತ್ಯ ನಾರಾಯಣ ಪೂಜೆಯ ಧಾರ್ಮಿಕ ಸಭೆ
Last Updated 29 ಡಿಸೆಂಬರ್ 2025, 6:32 IST
ಸಾಮರಸ್ಯಕ್ಕೆ ಸಾಮೂಹಿಕ ಪೂಜೆ ಸಹಕಾರಿ: ಶಾಸಕ ಬಿ.ಪಿ. ಹರೀಶ್‌
ADVERTISEMENT
ADVERTISEMENT
ADVERTISEMENT