ಭಾನುವಾರ, 28 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಹೊನ್ನಾಳಿ: ವಾಜಪೇಯಿ ವ್ಯಕ್ತಿತ್ವ ಸ್ಮರಿಸಿದ ಮುಖಂಡರು

ಹೊನ್ನಾಳಿಯಲ್ಲಿ ಬಿಜೆಪಿಯಿಂದ ಅಟಲ್ ಸ್ಮೃತಿ ವರ್ಷ ಕಾರ್ಯಕ್ರಮ
Last Updated 28 ಡಿಸೆಂಬರ್ 2025, 5:26 IST
ಹೊನ್ನಾಳಿ: ವಾಜಪೇಯಿ ವ್ಯಕ್ತಿತ್ವ ಸ್ಮರಿಸಿದ ಮುಖಂಡರು

ಪ್ರಾಮಾಣಿಕತೆ, ಬದ್ಧತೆಗೆ ಇಮಾಂ ಸಾಹೇಬರು ಮಾದರಿ: ಮಾಜಿ ಶಾಸಕ ವೈ.ಎಸ್.ವಿ.ದತ್ತಾ

ಮಾಜಿ ಶಾಸಕ ವೈ.ಎಸ್.ವಿ.ದತ್ತಾಗೆ ‘ಜೆ.ಎಂ ಇಮಾಂ’ ಪ್ರಶಸ್ತಿ ಪ್ರದಾನ
Last Updated 28 ಡಿಸೆಂಬರ್ 2025, 5:25 IST
ಪ್ರಾಮಾಣಿಕತೆ, ಬದ್ಧತೆಗೆ ಇಮಾಂ ಸಾಹೇಬರು ಮಾದರಿ: ಮಾಜಿ ಶಾಸಕ ವೈ.ಎಸ್.ವಿ.ದತ್ತಾ

ಜ. 15ಕ್ಕೆ ಹರ ಜಾತ್ರೆ; ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ

ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ ಹೇಳಿಕೆ
Last Updated 28 ಡಿಸೆಂಬರ್ 2025, 5:23 IST
ಜ. 15ಕ್ಕೆ ಹರ ಜಾತ್ರೆ; ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ

ದಾವಣಗೆರೆ: ಬಂಗಾರದ ಸರ ಕಿತ್ತು ಪರಾರಿಯಾಗಿದ್ದ ಆರೋಪಿಗಳ ಬಂಧನ

Crime News: ಬೈಕ್‌ನಲ್ಲಿ ಬಂದು ಚಿನ್ನದ ಆಭರಣ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ₹1.80 ಲಕ್ಷ ಮೌಲ್ಯದ 14 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕೆಟಿಎಂ ಬೈಕ್ ವಶಪಡಿಸಿಕೊಂಡಿದ್ದಾರೆ.
Last Updated 28 ಡಿಸೆಂಬರ್ 2025, 5:21 IST
ದಾವಣಗೆರೆ: ಬಂಗಾರದ ಸರ ಕಿತ್ತು ಪರಾರಿಯಾಗಿದ್ದ ಆರೋಪಿಗಳ ಬಂಧನ

ಮಲೇಬೆನ್ನೂರು: ಭದ್ರಾ ನಾಲೆ ದುರಸ್ತಿ ಮಾಡಿ; ರೈತರ ಆಗ್ರಹ

Bhadra Dam Water: ಬೇಸಿಗೆ ಹಂಗಾಮಿಗೆ ಭದ್ರಾ ನಾಲಾ ಅಚ್ಚುಕಟ್ಟಿನ ಕೊನೆ ಭಾಗದಲ್ಲಿ ಭತ್ತದ ಸಸಿಮಡಿ ತಯಾರಿ ಕಾರ್ಯ ಈಗ ಭರದಿಂದ ಸಾಗಿದೆ. ಭದ್ರಾ ಜಲಾಶಯ ಭರ್ತಿಯಾಗಿದ್ದು ನೀರಿನ ಸಮಸ್ಯೆ ಇಲ್ಲ. ಆದರೆ, ನಾಲೆಗಳಲ್ಲಿ ಹೂಳು ತುಂಬಿದ್ದು ಕೊನೆ ಭಾಗದ ರೈತರಲ್ಲಿ ಆತಂಕ ಮೂಡಿಸಿದೆ.
Last Updated 28 ಡಿಸೆಂಬರ್ 2025, 5:18 IST
ಮಲೇಬೆನ್ನೂರು: ಭದ್ರಾ ನಾಲೆ ದುರಸ್ತಿ ಮಾಡಿ; ರೈತರ ಆಗ್ರಹ

Cold Weather Impact | ಹೆಚ್ಚಿದ ಶೀತ: ಕುಸಿದ ಎಳನೀರು ದರ!

ಹೊರರಾಜ್ಯಕ್ಕೆ ಸ್ಥಗಿತಗೊಂಡ ಸರಬರಾಜು, ಕಡಿಮೆಯಾದ ವಹಿವಾಟು
Last Updated 27 ಡಿಸೆಂಬರ್ 2025, 22:30 IST
Cold Weather Impact | ಹೆಚ್ಚಿದ ಶೀತ: ಕುಸಿದ ಎಳನೀರು ದರ!

ಜೈನ ಪುರೋಹಿತರ ಗೌರವಧನ: ₹ 3.50 ಕೋಟಿ ಉಳಿಕೆ– ಸಚಿವ ಡಿ. ಸುಧಾಕರ್ ಮಾಹಿತಿ

Jain Priests Welfare: ಜೈನ ಸಮುದಾಯದ ಪುರೋಹಿತರಿಗೆ ಮಾಸಿಕ ಗೌರವಧನ ನೀಡಲು ಸರ್ಕಾರದಿಂದ ಬಿಡುಗಡೆಯಾಗಿದ್ದ ₹ 10 ಕೋಟಿ ಅನುದಾನದ ಪೈಕಿ ₹ 6.5 ಕೋಟಿ ಮಾತ್ರ ಬಳಕೆಯಾಗಿದ್ದು, ₹ 3.50 ಕೋಟಿ ಉಳಿದಿದೆ ಎಂದು ಸಚಿವ ಡಿ. ಸುಧಾಕರ್ ಹೇಳಿದರು.
Last Updated 27 ಡಿಸೆಂಬರ್ 2025, 22:30 IST
ಜೈನ ಪುರೋಹಿತರ ಗೌರವಧನ: ₹ 3.50 ಕೋಟಿ ಉಳಿಕೆ– ಸಚಿವ ಡಿ. ಸುಧಾಕರ್ ಮಾಹಿತಿ
ADVERTISEMENT

ಸಾಸ್ವೆಹಳ್ಳಿ | ಆಸ್ಪತ್ರೆ ಮೇಲೆ ದಾಳಿ: ವ್ಯಕ್ತಿಯ ಬಂಧನ

Vandalism Arrest: ಸಾಸ್ವೆಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಮಲ್ಲಿಕಟ್ಟೆ ಗ್ರಾಮದ ರಿಜ್ವಾನ್ ಎಂಬಾತನನ್ನು ಹೊನ್ನಾಳಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Last Updated 27 ಡಿಸೆಂಬರ್ 2025, 3:11 IST
ಸಾಸ್ವೆಹಳ್ಳಿ | ಆಸ್ಪತ್ರೆ ಮೇಲೆ ದಾಳಿ: ವ್ಯಕ್ತಿಯ ಬಂಧನ

ಅಭಿವೃದ್ಧಿ ರಥಕ್ಕೆ ರಾಜಮಾರ್ಗ ನಿರ್ಮಿಸಿದ ವಾಜಪೇಯಿ: ಎಂ.ಪಿ.ರೇಣುಕಾಚಾರ್ಯ

Leader Tribute: ಅಟಲ್ ಬಿಹಾರಿ ವಾಜಪೇಯಿ ಭಾರತದ ಅಭಿವೃದ್ಧಿಗೆ ರಾಜಮಾರ್ಗ ನಿರ್ಮಿಸಿದ ಅಜಾತಶತ್ರು ಎಂದು ಹೊನ್ನಾಳಿಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರಶಂಸೆ ವ್ಯಕ್ತಪಡಿಸಿದರು.
Last Updated 27 ಡಿಸೆಂಬರ್ 2025, 3:09 IST
ಅಭಿವೃದ್ಧಿ ರಥಕ್ಕೆ ರಾಜಮಾರ್ಗ ನಿರ್ಮಿಸಿದ ವಾಜಪೇಯಿ: ಎಂ.ಪಿ.ರೇಣುಕಾಚಾರ್ಯ

ಭದ್ರಾ ನಾಲೆ ಅಚ್ಚುಕಟ್ಟು: ಚುರುಕುಗೊಂಡ ಸಸಿಮಡಿ ತಯಾರಿ

Irrigation Concern: ಮಲೇಬೆನ್ನೂರಿನ ಭದ್ರಾ ನಾಲಾ ಕೊನೆ ಭಾಗದ ರೈತರು ಭತ್ತದ ಸಸಿಮಡಿ ತಯಾರಿಸುತ್ತಿದ್ದರೂ ನಾಲೆಗಳಲ್ಲಿ ಹೂಳು ತುಂಬಿರುವುದರಿಂದ ನೀರಿನ ಹರಿವಿಗೆ ಅಡಚಣೆ ಉಂಟಾಗಿ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 27 ಡಿಸೆಂಬರ್ 2025, 3:06 IST
ಭದ್ರಾ ನಾಲೆ ಅಚ್ಚುಕಟ್ಟು: ಚುರುಕುಗೊಂಡ ಸಸಿಮಡಿ ತಯಾರಿ
ADVERTISEMENT
ADVERTISEMENT
ADVERTISEMENT