ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ದಾವಣಗೆರೆ (ಜಿಲ್ಲೆ)

ADVERTISEMENT

ಬರದ ನಂತರ ಈಗ ಅತಿವೃಷ್ಟಿ ಸರದಿ

3 ವಾರಗಳಿಂದ ಬಿಡದ ಮಳೆ; ಬೆಳೆಹಾನಿ ಆತಂಕದಲ್ಲಿ ರೈತ
Last Updated 27 ಜುಲೈ 2024, 0:36 IST
ಬರದ ನಂತರ ಈಗ ಅತಿವೃಷ್ಟಿ ಸರದಿ

ಹರಿಹರ: ವಿಶೇಷ ಪ್ರವಚನದಲ್ಲಿ ಹಿಂದೂ ಸಮುದಾಯದವರೂ ಭಾಗಿ

ನಮ್ಮೂರ ಮಸೀದಿ ನೋಡಬನ್ನಿ ವಿಶಿಷ್ಟ ಕಾರ್ಯಕ್ರಮ
Last Updated 26 ಜುಲೈ 2024, 15:31 IST
ಹರಿಹರ: ವಿಶೇಷ ಪ್ರವಚನದಲ್ಲಿ ಹಿಂದೂ ಸಮುದಾಯದವರೂ ಭಾಗಿ

ದಾವಣಗೆರೆ: ‘ಸ್ಮಾರ್ಟ್ ಸಿಟಿ’ ಅಡಿಯೂ ಸಾಕಾರಗೊಳ್ಳದ ಅಭಿವೃದ್ಧಿ ಕನಸು!

ಮಂಡಕ್ಕಿ ಬಟ್ಟಿ ಆಧುನೀಕರಣಕ್ಕೆ ತೆರದುಕೊಳ್ಳದ ಮನಸ್ಥಿತಿ... ಸಿ.ಸಿ. ರಸ್ತೆ, ಶೌಚಾಲಯಕ್ಕೆ ಅನುದಾನ
Last Updated 26 ಜುಲೈ 2024, 5:57 IST
ದಾವಣಗೆರೆ: ‘ಸ್ಮಾರ್ಟ್ ಸಿಟಿ’ ಅಡಿಯೂ ಸಾಕಾರಗೊಳ್ಳದ ಅಭಿವೃದ್ಧಿ ಕನಸು!

ಸಾಸ್ವೆಹಳ್ಳಿ | ಮಳೆ: ಅಡಿಕೆ ಸಸಿ ಖರೀದಿ ಭರಾಟೆ...

ಸಾಸ್ವೆಹಳ್ಳಿ: ಹೋಬಳಿಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರಾಗಿ, ಮೆಕ್ಕೆಜೋಳ, ತೊಗರಿ ಬೆಳೆಗಳು ನಳನಳಿಸುತ್ತಿವೆ. ಈ ನಡುವೆಯೇ ಹೊಸದಾಗಿ ಅಡಿಕೆ, ತೆಂಗು, ಬಾಳೆ ತೋಟ ಮಾಡುವತ್ತ ರೈತರು ಚಿತ್ತ ಹರಿಸಿದ್ದು, ಸಸಿಗಳಿಗೆ ಬೇಡಿಕೆ ಹೆಚ್ಚಿದೆ.
Last Updated 26 ಜುಲೈ 2024, 5:55 IST
ಸಾಸ್ವೆಹಳ್ಳಿ | ಮಳೆ: ಅಡಿಕೆ ಸಸಿ ಖರೀದಿ ಭರಾಟೆ...

ದಾವಣಗೆರೆ: ಗಾಂಜಾ ಗಿಡಗಳನ್ನು ಬೆಳೆದಿದ್ದ ಅಪರಾಧಿಗೆ ಎರಡು ವರ್ಷ ಜೈಲು

ಗಾಂಜಾ ಗಿಡಗಳನ್ನು ಬೆಳೆದಿದ್ದ ಅಪರಾಧಿಗೆ ಎರಡು ವರ್ಷ ಜೈಲು ಹಾಗೂ ₹ 20 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
Last Updated 26 ಜುಲೈ 2024, 3:24 IST
ದಾವಣಗೆರೆ: ಗಾಂಜಾ ಗಿಡಗಳನ್ನು ಬೆಳೆದಿದ್ದ ಅಪರಾಧಿಗೆ ಎರಡು ವರ್ಷ ಜೈಲು

ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ರೆ ಮೇಲೆ ಅತ್ಯಾಚಾರ: ಅಪರಾಧಿಗೆ 10 ವರ್ಷ ಜೈಲು

ಮದುವೆಯಾಗುವುದಾಗಿ ನಂಬಿಸಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 10 ವರ್ಷ ಜೈಲು ಹಾಗೂ ₹ 50 ಸಾವಿರ ದಂಡ ವಿಧಿಸಿ ಪೋಕ್ಸೊ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
Last Updated 26 ಜುಲೈ 2024, 3:12 IST
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ರೆ ಮೇಲೆ ಅತ್ಯಾಚಾರ: ಅಪರಾಧಿಗೆ 10 ವರ್ಷ ಜೈಲು

ಹರಿಹರ | ಸ್ಮಶಾನ ಜಲಾವೃತ: ಶವ ಹೊತ್ತು ನದಿಯಲ್ಲೇ ಸಾಗಿದರು!

ಗುತ್ತೂರಲ್ಲಿ ಅಂತ್ಯಕ್ರಿಯೆಗೆ ಪರದಾಟ;
Last Updated 26 ಜುಲೈ 2024, 0:30 IST
ಹರಿಹರ | ಸ್ಮಶಾನ ಜಲಾವೃತ: ಶವ ಹೊತ್ತು ನದಿಯಲ್ಲೇ ಸಾಗಿದರು!
ADVERTISEMENT

ಶಿಥಿಲಾವಸ್ಥೆಯ ಕೊಠಡಿಯಿಂದ ಸ್ಥಳಾಂತರಗೊಂಡಿದ್ದ ಮಕ್ಕಳು ಅಪಾಯದಿಂದ ಪಾರು

ಶಾಲಾ ಕಟ್ಟಡದ ಚಾವಣಿ ಕುಸಿತ
Last Updated 25 ಜುಲೈ 2024, 16:42 IST
ಶಿಥಿಲಾವಸ್ಥೆಯ ಕೊಠಡಿಯಿಂದ ಸ್ಥಳಾಂತರಗೊಂಡಿದ್ದ ಮಕ್ಕಳು ಅಪಾಯದಿಂದ ಪಾರು

ಸಂತೇಬೆನ್ನೂರು | ಮಳೆ: ರಸ್ತೆ ಬದಿ ಸ್ಥಳಾಂತರಗೊಂಡ ಸಂತೆ

ಇಲ್ಲಿನ ನೀರಾವರಿ ಇಲಾಖೆ ವಸತಿ ಗೃಹದ ನಿವೇಶನದಲ್ಲಿ ತಾತ್ಕಾಲಿಕ ವ್ಯವಸ್ಥೆಯಲ್ಲಿ ನಡೆಯುತ್ತಿದ್ದ ವಾರದ ಸಂತೆ ಮಳೆ ನೀರು, ಕೆಸರು ಗುಂಡಿ, ಗಟಾರಳನ್ನು ತುಂಬಿದ ಪರಿಣಾಮ ಚತುಷ್ಪಥ ರಸ್ತೆಗೆ...
Last Updated 25 ಜುಲೈ 2024, 15:18 IST
ಸಂತೇಬೆನ್ನೂರು | ಮಳೆ: ರಸ್ತೆ ಬದಿ ಸ್ಥಳಾಂತರಗೊಂಡ ಸಂತೆ

ಬಸವಾಪಟ್ಟಣ | ಮಳೆ: ಮನೆಗಳಿಗೆ ಹಾನಿ

ಪ್ರಜಾವಾಣಿ ವಾರ್ತೆ ಬಸವಾಪಟ್ಟಣ: ಸಮೀಪದ ಹೊಸನಗರ ಗ್ರಾಮದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಮೂರು ವಾಸದ ಮನೆಗಳು ಮತ್ತು ಒಂದು ಹಿಟ್ಟಿನ ಗಿರಣಿ ಸೇರಿದಂತೆ ನಾಲ್ಕು ಮನೆಗಳು ಕುಸಿದು ನೆಲ...
Last Updated 25 ಜುಲೈ 2024, 14:27 IST
ಬಸವಾಪಟ್ಟಣ | ಮಳೆ: ಮನೆಗಳಿಗೆ ಹಾನಿ
ADVERTISEMENT