ಮಂಗಳವಾರ, 25 ನವೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ದಾವಣಗೆರೆ | ಚಿನ್ನಾಭರಣ ಸುಲಿಗೆ ಮಾಡಿದ ಆರೋಪ; ಪಿಎಸ್‌ಐಗಳು ಸೇರಿ ನಾಲ್ವರು ವಶಕ್ಕೆ

Police Investigation: ಆಭರಣ ತಯಾರಕರೊಬ್ಬರಿಂದ ₹7.5 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ ಆರೋಪದ ಮೇರೆಗೆ ಇಬ್ಬರು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳು ಸೇರಿ ನಾಲ್ವರನ್ನು ಕೆಟಿಜೆ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 25 ನವೆಂಬರ್ 2025, 6:35 IST
ದಾವಣಗೆರೆ | ಚಿನ್ನಾಭರಣ ಸುಲಿಗೆ ಮಾಡಿದ ಆರೋಪ; ಪಿಎಸ್‌ಐಗಳು ಸೇರಿ ನಾಲ್ವರು ವಶಕ್ಕೆ

ಮಾಯಕೊಂಡ: ಕನಕದಾಸ ಜಯಂತಿ, ರಾಜ್ಯೋತ್ಸವ ಆಚರಣೆ

ಮಾಯಕೊಂಡ: ಶ್ರೀ ರಾಜ ವೀರ ಹಿರೇ ಮದಕರಿನಾಯಕರ ಸಮಾಧಿ ಸ್ಥಳ ಜೀರ್ಣೋದ್ಧಾರ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಹಾಗು ದಾಸ ಶ್ರೇಷ್ಟ ಶ್ರೀ ಕನಕದಾಸ...
Last Updated 25 ನವೆಂಬರ್ 2025, 4:50 IST
ಮಾಯಕೊಂಡ: ಕನಕದಾಸ ಜಯಂತಿ, ರಾಜ್ಯೋತ್ಸವ ಆಚರಣೆ

‘ಸಂಸ್ಕಾರವಂತ ವ್ಯಕ್ತಿಯ ಜೀವನ ಸುಖಿ’

ಹೊನ್ನಾಳಿ ಹಿರೇಕಲ್ಮಠದಲ್ಲಿ ಧರ್ಮ ಸಭೆ
Last Updated 25 ನವೆಂಬರ್ 2025, 4:49 IST
fallback

ಕಡಿಮೆಯಾಗಲಿ ಇಂಗ್ಲಿಷ್‌ ವ್ಯಾಮೋಹ

ಬಿಜೆಪಿ ಮುಖಂಡ ಶ್ರೀನಿವಾಸ್‌ ದಾಸಕರಿಯಪ್ಪ ಸಲಹೆ
Last Updated 25 ನವೆಂಬರ್ 2025, 4:49 IST
ಕಡಿಮೆಯಾಗಲಿ ಇಂಗ್ಲಿಷ್‌ ವ್ಯಾಮೋಹ

ಮಕ್ಕಳಿಗೆ ಜವಾಬ್ದಾರಿ ಕಲಿಸಿ

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್‌. ಕವಿತಾ ಸಲಹೆ
Last Updated 25 ನವೆಂಬರ್ 2025, 4:48 IST
ಮಕ್ಕಳಿಗೆ ಜವಾಬ್ದಾರಿ ಕಲಿಸಿ

ದಾವಣಗೆರೆ: ಎಪಿಎಂಸಿ ಸಹಾಯಕ‌ ನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ

Corruption Allegation: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಮಾರಾಟ ವಿಭಾಗದ ಸಹಾಯಕ‌ ನಿರ್ದೇಶಕ ಜೆ. ಪ್ರಭು ಅವರ ಮನೆ ಸೇರಿದಂತೆ ಮೂರು ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
Last Updated 25 ನವೆಂಬರ್ 2025, 4:04 IST
ದಾವಣಗೆರೆ: ಎಪಿಎಂಸಿ ಸಹಾಯಕ‌ ನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ

ದಾವಣಗೆರೆ: ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರ ತೆರೆಯುವಂತೆ ಸಿ.ಟಿ. ರವಿ ಆಗ್ರಹ

CT Ravi Demands MSP Centers: ಮೆಕ್ಕೆಜೋಳ ಮತ್ತು ಭತ್ತಕ್ಕೆ ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ.
Last Updated 24 ನವೆಂಬರ್ 2025, 10:49 IST
ದಾವಣಗೆರೆ: ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರ ತೆರೆಯುವಂತೆ ಸಿ.ಟಿ. ರವಿ ಆಗ್ರಹ
ADVERTISEMENT

ನ್ಯಾಮತಿ: ಚುಸಾಪ ತಾಲ್ಲೂಕು ಘಟಕ ರಚನೆ

Taluk Committee Formation: ಚಟುಕು ಸಾಹಿತ್ಯ ಪರಿಷತ್ತಿನ ನ್ಯಾಮತಿ ತಾಲ್ಲೂಕಿನ ನೂತನ ಘಟಕ ಅಸ್ತಿತ್ವಕ್ಕೆ ಬಂದಿತು.
Last Updated 24 ನವೆಂಬರ್ 2025, 4:48 IST
ನ್ಯಾಮತಿ: ಚುಸಾಪ ತಾಲ್ಲೂಕು ಘಟಕ ರಚನೆ

ಸಾಹಿತ್ಯ ಇಲ್ಲದಿದ್ದರೆ ಮನುಷ್ಯ ಪಶುವಾಗುತ್ತಿದ್ದ: ಸಾಹಿತಿ ಬಿ.ಟಿ. ಲಲಿತಾ

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬಂಡಾಯ ಸಾಹಿತಿ ಬಿ.ಟಿ. ಲಲಿತಾ ನಾಯಕ್ ಅಭಿಮತ
Last Updated 24 ನವೆಂಬರ್ 2025, 4:47 IST
ಸಾಹಿತ್ಯ ಇಲ್ಲದಿದ್ದರೆ ಮನುಷ್ಯ ಪಶುವಾಗುತ್ತಿದ್ದ: ಸಾಹಿತಿ ಬಿ.ಟಿ. ಲಲಿತಾ

ಸೈಬರ್ ವಂಚಕರಿಂದ ಗ್ರಾಹಕರಿಗೆ ಗರಿಷ್ಠ ಸುರಕ್ಷತೆ: ಚನ್ನಕೇಶವ

ಕೆನರಾ ಬ್ಯಾಂಕ್ ಸ್ಥಾಪಕ ಅಮ್ಮೆಂಬಳ ಜಯಂತಿ ಕಾರ್ಯಕ್ರಮ
Last Updated 24 ನವೆಂಬರ್ 2025, 4:45 IST
ಸೈಬರ್ ವಂಚಕರಿಂದ ಗ್ರಾಹಕರಿಗೆ ಗರಿಷ್ಠ ಸುರಕ್ಷತೆ: ಚನ್ನಕೇಶವ
ADVERTISEMENT
ADVERTISEMENT
ADVERTISEMENT