ಗುರುವಾರ, 25 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಮದ್ಯದಂಗಡಿಗೆ ಕೋಟಿ ದರ ನಿಗದಿ: ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿ

Karnataka Liquor License: ದಾವಣಗೆರೆ: ಮದ್ಯದಂಗಡಿ ಪರವಾನಗಿಗೆ ₹ 1.95 ಕೋಟಿ ದರ ನಿಗದಿಪಡಿಸಿದ ರಾಜ್ಯ ಸರ್ಕಾರ, ಪ್ರತಿ ಇಲಾಖೆಯನ್ನು ಲೂಟಿ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ‘ಪರಿಶಿಷ್ಟ ಜಾತಿ ಉಪಯೋಜನೆ
Last Updated 25 ಡಿಸೆಂಬರ್ 2025, 9:17 IST
ಮದ್ಯದಂಗಡಿಗೆ ಕೋಟಿ ದರ ನಿಗದಿ: ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಚಿತ್ರದುರ್ಗ ದುರಂತ | ಬಸ್‌ಗಳಿಗೆ ಸುರಕ್ಷತಾ ಮಾರ್ಗಸೂಚಿ ಅಗತ್ಯ: ಕುಮಾರಸ್ವಾಮಿ

HD Kumaraswamy: ಸ್ಲೀಪರ್‌ ಕೋಚ್‌ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.
Last Updated 25 ಡಿಸೆಂಬರ್ 2025, 7:26 IST
ಚಿತ್ರದುರ್ಗ ದುರಂತ | ಬಸ್‌ಗಳಿಗೆ ಸುರಕ್ಷತಾ ಮಾರ್ಗಸೂಚಿ ಅಗತ್ಯ: ಕುಮಾರಸ್ವಾಮಿ

ಪ್ರಜಾವಾಣಿ ಫೋನ್‌–ಇನ್‌ | ದಾವಣಗೆರೆ: ಸಮಗ್ರ, ಸಾವಯವ ಕೃಷಿಯೇ ಲಾಭದಾಯಕ

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ., ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಿ.ಸಿ. ರಾಘವೇಂದ್ರ ಪ್ರಸಾದ್‌ ಸಲಹೆ
Last Updated 25 ಡಿಸೆಂಬರ್ 2025, 5:03 IST
ಪ್ರಜಾವಾಣಿ ಫೋನ್‌–ಇನ್‌ | ದಾವಣಗೆರೆ: ಸಮಗ್ರ, ಸಾವಯವ ಕೃಷಿಯೇ ಲಾಭದಾಯಕ

ದಾವಣಗೆರೆ: ‘ವಿಶ್ವಮಾನವ’ ರೈಲಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

Train Childbirth: ‘ವಿಶ್ವಮಾನವ’ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಏಳು ತಿಂಗಳ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡು ದಾವಣಗೆರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
Last Updated 25 ಡಿಸೆಂಬರ್ 2025, 4:44 IST
ದಾವಣಗೆರೆ: ‘ವಿಶ್ವಮಾನವ’ ರೈಲಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಹರಿಹರ: ಬೆಸಿಲಿಕ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಸಡಗರ

ವಿಶೇಷ ಪೂಜಾ ಕಾರ್ಯದೊಂದಿಗೆ ಆಚರಣೆಗೆ ಚಾಲನೆ; ಪ್ರಾರ್ಥನೆ ಸಲ್ಲಿಕೆ
Last Updated 25 ಡಿಸೆಂಬರ್ 2025, 4:41 IST
ಹರಿಹರ: ಬೆಸಿಲಿಕ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಸಡಗರ

ಆ್ಯಂಬುಲೆನ್ಸ್ ಚಾಲಕನ ನಿರ್ಲಕ್ಷ್ಯ ಆರೋಪ: ಗ್ರಾಮಸ್ಥರಿಂದ ಕಲ್ಲುತೂರಾಟ 

Ambulance Driver Negligence: ಆ್ಯಂಬುಲೆನ್ಸ್ ಚಾಲಕನ ಕರ್ತವ್ಯ ನಿರ್ಲಕ್ಷ್ಯದಿಂದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಬುಧವಾರ ಮಲ್ಲಿಕಟ್ಟೆ ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ಮತ್ತು ಆಸ್ಪತ್ರೆಗೆ ಕಲ್ಲು ತೂರಾಟ ನಡೆಸಿದರು.
Last Updated 25 ಡಿಸೆಂಬರ್ 2025, 4:38 IST
ಆ್ಯಂಬುಲೆನ್ಸ್ ಚಾಲಕನ ನಿರ್ಲಕ್ಷ್ಯ ಆರೋಪ: ಗ್ರಾಮಸ್ಥರಿಂದ ಕಲ್ಲುತೂರಾಟ 

ದಾವಣಗೆರೆ| ದೌರ್ಜನ್ಯ ಸಂತ್ರಸ್ತರಿಗೆ ₹1.12 ಕೋಟಿ ಪರಿಹಾರ ವಿತರಣೆ: ಜಿಲ್ಲಾಧಿಕಾರಿ

Atrocity Compensation: ದೌರ್ಜನ್ಯ ಪ್ರಕರಣದಡಿ ಎಫ್‌ಐಆರ್, ಆರೋಪ ಪಟ್ಟಿ ಮತ್ತು ಶಿಕ್ಷೆಯ ಆಧಾರದ ಮೇಲೆ ವಿವಿಧ ಪ್ರಕರಣಗಳಲ್ಲಿ 162 ಸಂತ್ರಸ್ತರಿಗೆ ₹1.21 ಕೋಟಿ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.
Last Updated 25 ಡಿಸೆಂಬರ್ 2025, 4:37 IST
ದಾವಣಗೆರೆ| ದೌರ್ಜನ್ಯ ಸಂತ್ರಸ್ತರಿಗೆ ₹1.12 ಕೋಟಿ ಪರಿಹಾರ ವಿತರಣೆ: ಜಿಲ್ಲಾಧಿಕಾರಿ
ADVERTISEMENT

ಮಲೇಬೆನ್ನೂರು | ಅಗ್ನಿ ಆಕಸ್ಮಿಕ: ಹುಲ್ಲಿನ ಬಣವೆ ಭಸ್ಮ

Fire Accident: ಮಲೇಬೆನ್ನೂರು ಸಮೀಪದ ಕುಣಿಬೆಳಕೆರೆ ಗ್ರಾಮದಲ್ಲಿ ಬುಧವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿದೆ.
Last Updated 25 ಡಿಸೆಂಬರ್ 2025, 4:35 IST
ಮಲೇಬೆನ್ನೂರು | ಅಗ್ನಿ ಆಕಸ್ಮಿಕ: ಹುಲ್ಲಿನ ಬಣವೆ ಭಸ್ಮ

ದಾವಣಗೆರೆ | ಶಾಮನೂರು ಶಿವಶಂಕರಪ್ಪ ನುಡಿನಮನ ನಾಳೆ: ಮೂರು ವೇದಿಕೆ ನಿರ್ಮಾಣ

Tribute Program: ಇತ್ತೀಚೆಗೆ ನಿಧನರಾದ ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮವನ್ನು ದಾವಣಗೆರೆಯ ಆನೆಕೊಂಡದ ಕಲ್ಲೇಶ್ವರ ರೈಸ್ ಮಿಲ್ ಸಮೀಪ ಡಿ.26ರಂದು ಹಮ್ಮಿಕೊಳ್ಳಲಾಗಿದ್ದು, 100 ಎಕರೆ ಪ್ರದೇಶದಲ್ಲಿ ಸಿದ್ಧತೆಗಳು ಜೋರಾಗಿವೆ.
Last Updated 25 ಡಿಸೆಂಬರ್ 2025, 4:35 IST
ದಾವಣಗೆರೆ | ಶಾಮನೂರು ಶಿವಶಂಕರಪ್ಪ ನುಡಿನಮನ ನಾಳೆ: ಮೂರು ವೇದಿಕೆ ನಿರ್ಮಾಣ

ದಾವಣಗೆರೆ: ನ್ಯೂಜಿಲೆಂಡ್‌ ವರನ ಕೈಹಿಡಿದ ಕನ್ನಡತಿ; ಹಿಂದೂ ಸಂಪ್ರದಾಯದಂತೆ ವಿವಾಹ

New Zealand Groom: ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಬುಧವಾರ ನೆರವೇರಿದ ವಿವಾಹದಲ್ಲಿ ಚಳ್ಳಕೆರೆಯ ಯುವತಿಯೊಬ್ಬರು ನ್ಯೂಜಿಲೆಂಡ್‌ ವರನ ಕೈಹಿಡಿದರು. ಹಿಂದೂ ಸಂಪ್ರದಾಯದಂತೆ ವಧು–ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ
Last Updated 24 ಡಿಸೆಂಬರ್ 2025, 15:30 IST
ದಾವಣಗೆರೆ: ನ್ಯೂಜಿಲೆಂಡ್‌ ವರನ ಕೈಹಿಡಿದ ಕನ್ನಡತಿ; ಹಿಂದೂ ಸಂಪ್ರದಾಯದಂತೆ ವಿವಾಹ
ADVERTISEMENT
ADVERTISEMENT
ADVERTISEMENT