ಗುರುವಾರ, 11 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ʼಸಹಕಾರ ಕ್ಷೇತ್ರದಲ್ಲಿ ಯುವಕ– ಯುವತಿಯರು ಪಾಲ್ಗೊಳ್ಳಿʼ

‘ಸಹಕಾರ ಕ್ಷೇತ್ರಾಭಿವೃದ್ಧಿಗೆ ಅಧ್ಯಯನಶೀಲತೆ, ಅಭ್ಯಾಸ ವರ್ಗ ಅಗತ್ಯ’ ಎಂದು ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಎಚ್.ಎಸ್. ಮಹೇಶ್ ಕೋರಿದರು.
Last Updated 10 ಡಿಸೆಂಬರ್ 2025, 5:21 IST
ʼಸಹಕಾರ ಕ್ಷೇತ್ರದಲ್ಲಿ ಯುವಕ– ಯುವತಿಯರು ಪಾಲ್ಗೊಳ್ಳಿʼ

ಪ್ರತ್ಯೇಕ ಲಾಗಿನ್‌ಗೆ ಪತ್ರ ಬರಹಗಾರರ ಪಟ್ಟು

ಉಪನೋಂದಣಾಧಿಕಾರಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
Last Updated 10 ಡಿಸೆಂಬರ್ 2025, 5:21 IST
ಪ್ರತ್ಯೇಕ ಲಾಗಿನ್‌ಗೆ ಪತ್ರ ಬರಹಗಾರರ ಪಟ್ಟು

ಏಕನಿವೇಶನ: ಪಾರದರ್ಶಕ ಕ್ರಮ

‘ಧೂಡಾ’ ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿ ಹೇಳಿಕೆ
Last Updated 10 ಡಿಸೆಂಬರ್ 2025, 5:20 IST
ಏಕನಿವೇಶನ: ಪಾರದರ್ಶಕ ಕ್ರಮ

‘ಎಚ್ಐವಿ ಸೋಕಿಂತರಿಗೆ ಆತ್ಮಸ್ಥೈರ್ಯ ತುಂಬಿ’

ಚನ್ನಗಿರಿ: ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ
Last Updated 10 ಡಿಸೆಂಬರ್ 2025, 5:19 IST
‘ಎಚ್ಐವಿ ಸೋಕಿಂತರಿಗೆ ಆತ್ಮಸ್ಥೈರ್ಯ ತುಂಬಿ’

ರೈತರ ಪಂಪ್‌ಸೆಟ್‌ಗೆ ಇನ್ನು ಸೌರವಿದ್ಯುತ್‌

ಭರದಿಂದ ಸಾಗಿದ ಸೌರಶಕ್ತಿ ಉತ್ಪಾದನಾ ಘಟಕಗಳ ಕಾಮಗಾರಿ; ಕೃಷಿಕರಿಗೆ 8 ಗಂಟೆ ನಿರಂತರ ವಿದ್ಯುತ್ ಪೂರೈಕೆ ಗುರಿ
Last Updated 10 ಡಿಸೆಂಬರ್ 2025, 5:17 IST
ರೈತರ ಪಂಪ್‌ಸೆಟ್‌ಗೆ ಇನ್ನು ಸೌರವಿದ್ಯುತ್‌

ದೇಗುಲ ನಿರ್ಮಾಣದ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಆರೋಪ: ದೇಣಿಗೆಗೆ ಬಂದವರಿಗೆ ಥಳಿತ

ರೇಣುಕಾ ಯಲ್ಲಮ್ಮ ದೇವಿಯ ನೂತನ ದೇಗುಲ ನಿರ್ಮಾಣದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದ ಐವರನ್ನು ತಾಲ್ಲೂಕಿನ ಈಚಘಟ್ಟ ಗ್ರಾಮದ ಜನರು ಮಂಗಳವಾರ ಹಿಡಿದು ದೇಗುಲವೊಂದರಲ್ಲಿ ಕೂಡಿಹಾಕಿ ಥಳಿಸಿದ್ದಾರೆ.
Last Updated 10 ಡಿಸೆಂಬರ್ 2025, 0:42 IST
ದೇಗುಲ ನಿರ್ಮಾಣದ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಆರೋಪ: ದೇಣಿಗೆಗೆ ಬಂದವರಿಗೆ ಥಳಿತ

ದೇಗುಲ ನಿರ್ಮಾಣದ ಹೆಸರಿನಲ್ಲಿ ಹಣ ವಸೂಲಿ: ದೇಣಿಗೆ ಸಂಗ್ರಹಕ್ಕೆ ಬಂದವರಿಗೆ ಥಳಿತ

Donation Fraud: ರೇಣುಕಾ ಯಲ್ಲಮ್ಮದೇವಿ ದೇಗುಲ ನಿರ್ಮಾಣದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದ ಗುಂಪು ಈಚಘಟ್ಟ ಗ್ರಾಮದಲ್ಲಿ ಜನರ ಕೈಗೆ ಸಿಕ್ಕಿ ದೇಗುಲಕ್ಕೆ ಕರೆದುಕೊಂಡು ಹೋಗಿ ಥಳಿಸಲ್ಪಟ್ಟ ಘಟನೆ ನಡೆದಿದೆ.
Last Updated 9 ಡಿಸೆಂಬರ್ 2025, 15:02 IST
ದೇಗುಲ ನಿರ್ಮಾಣದ ಹೆಸರಿನಲ್ಲಿ ಹಣ ವಸೂಲಿ: ದೇಣಿಗೆ ಸಂಗ್ರಹಕ್ಕೆ ಬಂದವರಿಗೆ ಥಳಿತ
ADVERTISEMENT

ಸಾಸ್ವೆಹಳ್ಳಿ| ಸಂಚಾರಕ್ಕೆ ಅಡ್ಡಿ: ಅನಧಿಕೃತ ಅಂಗಡಿ, ವಾಹನ ತೆರವು

Illegal Street Vendors: ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಸಂಚಾರಕ್ಕೆ ತೊಂದರೆಯಾಗುವಂತೆ ಅನಧಿಕೃತವಾಗಿ ನೆಲೆಸಿದ್ದ ಬೀದಿಬದಿ ತಳ್ಳುಗಾಡಿ ಅಂಗಡಿಗಳು ಹಾಗೂ ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಪೊಲೀಸರು ತೆರವುಗೊಳಿಸಿದರು.
Last Updated 9 ಡಿಸೆಂಬರ್ 2025, 5:20 IST
ಸಾಸ್ವೆಹಳ್ಳಿ| ಸಂಚಾರಕ್ಕೆ ಅಡ್ಡಿ: ಅನಧಿಕೃತ ಅಂಗಡಿ, ವಾಹನ ತೆರವು

ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೀತಿ ಬೆಳೆಸಿ: ಸಾಹಿತಿ ಕುಂ. ವೀರಭದ್ರಪ್ಪ ಸಲಹೆ

Kannada Education: ‘ಕನ್ನಡ ಯುವ ಶಕ್ತಿ ಕೇಂದ್ರಗಳು ಎಷ್ಟು ಕ್ರಿಯಾಶೀಲವಾಗಿರುತ್ತವೋ ಅಲ್ಲಿವರೆಗೂ ನಮ್ಮ‌ ಭಾಷೆ ಶಾಶ್ವತವಾಗಿರುತ್ತದೆ’ ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
Last Updated 9 ಡಿಸೆಂಬರ್ 2025, 5:18 IST
ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೀತಿ ಬೆಳೆಸಿ: ಸಾಹಿತಿ ಕುಂ. ವೀರಭದ್ರಪ್ಪ ಸಲಹೆ

ಬಸವಾಪಟ್ಟಣ: ಬಾಲಕರ ವಿದ್ಯಾರ್ಥಿನಿಲಯಕ್ಕೆ ಜಿ.ಪಂ. ಸಿಇಒ ಭೇಟಿ

Government School Visit: ಸೋಮವಾರ ಮುಂಜಾನೆಯ ಸೂರ್ಯೋದಯದ ವೇಳೆ ಚುಮುಚುಮು ಚಳಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್‌ ಅವರು, ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್‌.ಪ್ರಕಾಶ್‌ ಅವರೊಂದಿಗೆ ಇಲ್ಲಿನ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
Last Updated 9 ಡಿಸೆಂಬರ್ 2025, 5:18 IST
ಬಸವಾಪಟ್ಟಣ: ಬಾಲಕರ ವಿದ್ಯಾರ್ಥಿನಿಲಯಕ್ಕೆ ಜಿ.ಪಂ. ಸಿಇಒ ಭೇಟಿ
ADVERTISEMENT
ADVERTISEMENT
ADVERTISEMENT