ಬುಧವಾರ, 17 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ದಾವಣಗೆರೆ: ಪುರುಷರೇ ಆಚರಿಸುವ ಮಹೇಶ್ವರ ಜಾತ್ರೆ

Unique Temple Tradition: ದಾವಣಗೆರೆ ತಾಲೂಕಿನ ತೀರ್ಥರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ಪುರುಷರಷ್ಟೇ ಪಾಲ್ಗೊಳ್ಳುವ ವಿಶಿಷ್ಟ ಮಹೇಶ್ವರ ಜಾತ್ರೆ ನಡೆಯಿತು. ಈ ಜಾತ್ರೆಯಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ನಾಡದಂಡ ಸಂಪ್ರದಾಯ ಪಾಲನೆ ಆಗುತ್ತಿದೆ.
Last Updated 17 ಡಿಸೆಂಬರ್ 2025, 6:28 IST
ದಾವಣಗೆರೆ: ಪುರುಷರೇ ಆಚರಿಸುವ ಮಹೇಶ್ವರ ಜಾತ್ರೆ

ನಿಲೋಗಲ್: ನಿರ್ವಹಣೆ ಇಲ್ಲದ ಸೋಲಾರ್ ಆಧಾರಿತ ಟೆಲಿಫೋನ್ ಸಂಪರ್ಕ

Rural Connectivity Issue: ನಿಲೋಗಲ್ ಗ್ರಾಮದಲ್ಲಿ ₹65 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಬಿಎಸ್‌ಎನ್‌ಎಲ್ ಸೋಲಾರ್ ಟೆಲಿಫೋನ್‌ ಟವರ್‌ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿದ್ದು, ತಾಂತ್ರಿಕ ಉಪಕರಣಗಳು ಕಿಡಿಗೇಡಿಗಳಿಂದ ನಷ್ಟಕ್ಕೊಳಗಾಗುತ್ತಿವೆ.
Last Updated 17 ಡಿಸೆಂಬರ್ 2025, 6:28 IST
ನಿಲೋಗಲ್: ನಿರ್ವಹಣೆ ಇಲ್ಲದ ಸೋಲಾರ್ ಆಧಾರಿತ ಟೆಲಿಫೋನ್ ಸಂಪರ್ಕ

ಚಿಕ್ಕೂಲಿಕೆರೆ: ಮಹೇಶ್ವರ ಸ್ವಾಮಿ ಜಾತ್ರೆ ಸಂಭ್ರಮ

Temple Festival Celebration: ಚಿಕ್ಕೂಲಿಕೆರೆ ಗ್ರಾಮದಲ್ಲಿ 60 ವರ್ಷಗಳ ಪರಂಪರೆಯ ಮಹೇಶ್ವರ ಸ್ವಾಮಿ ಜಾತ್ರೆ ಡಿ.19ರವರೆಗೆ ನಡೆಯಲಿದ್ದು, ಶ್ರದ್ಧಾಭಕ್ತಿಯಿಂದ ಪೂಜೆ, ಮೆರವಣಿಗೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಭಕ್ತರ ಆಸಕ್ತಿಗೆ ಕೇಂದ್ರವಾಗುತ್ತಿದೆ.
Last Updated 17 ಡಿಸೆಂಬರ್ 2025, 6:28 IST
ಚಿಕ್ಕೂಲಿಕೆರೆ: ಮಹೇಶ್ವರ ಸ್ವಾಮಿ ಜಾತ್ರೆ ಸಂಭ್ರಮ

ಹೊನ್ನಾಳಿ: ಕನಕದಾಸ ಜಯಂತ್ಯುತ್ಸವ ಇಂದು

Kanaka Jayanti Celebration: ಹೊನ್ನಾಳಿಯಲ್ಲಿ ಕುರುಬರ ಸಂಘದ ನೇತೃತ್ವದಲ್ಲಿ ಕನಕದಾಸರ 538ನೇ ಜಯಂತ್ಯುತ್ಸವ ನಡೆಯಲಿದೆ. ಮೆರವಣಿಗೆ, ಡೊಳ್ಳು ಕುಣಿತ, ಕಲಾತಂಡ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
Last Updated 17 ಡಿಸೆಂಬರ್ 2025, 6:28 IST
ಹೊನ್ನಾಳಿ: ಕನಕದಾಸ ಜಯಂತ್ಯುತ್ಸವ ಇಂದು

ದಾವಣಗೆರೆ: ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್‌ ಬೆದರಿಕೆ

ಶ್ವಾನ, ಬಾಂಬ್‌ ಪತ್ತೆ ದಳದಿಂದ ಪರಿಶೀಲನೆ; ಇ–ಮೇಲ್‌ ಮೂಲಕ ಬಂದ ಸಂದೇಶ
Last Updated 17 ಡಿಸೆಂಬರ್ 2025, 6:28 IST
ದಾವಣಗೆರೆ: ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್‌ ಬೆದರಿಕೆ

‘ದಾವಣಗೆರೆ ಧಣಿ’ಗೆ ಜನರ ಅಂತಿಮ ನಮನ

ಕೊನೆಯ ಬಾರಿ ಕಣ್ತುಂಬಿಕೊಂಡ ಧನ್ಯತಾ ಭಾವ; ಬಿಸಿಲಿನಲ್ಲೂ ಸಾಲಿನಲ್ಲಿ ನಿಂತ ಸಾರ್ವಜನಿಕರು
Last Updated 16 ಡಿಸೆಂಬರ್ 2025, 8:34 IST
‘ದಾವಣಗೆರೆ ಧಣಿ’ಗೆ ಜನರ ಅಂತಿಮ ನಮನ

ಮುತ್ಸದ್ದಿಗೆ ಮಮತೆಯ ವಿದಾಯ..ಅಂತಿಮ ಯಾತ್ರೆಯಲ್ಲಿ ಜನಸ್ತೋಮ

ಜನರಿಂದ ಅಭಿಮಾನದ ಹೂಮಳೆ
Last Updated 16 ಡಿಸೆಂಬರ್ 2025, 8:33 IST
ಮುತ್ಸದ್ದಿಗೆ ಮಮತೆಯ ವಿದಾಯ..ಅಂತಿಮ ಯಾತ್ರೆಯಲ್ಲಿ ಜನಸ್ತೋಮ
ADVERTISEMENT

ಚನ್ನಗಿರಿ | ‘ಉದ್ಯೋಗದಾತ ಶಾಮನೂರು ಶಿವಶಂಕರಪ್ಪ’

‘ಕೊಡುಗೈ ದಾನಿ, ವಿದ್ಯಾಕಾಶಿ ನಿರ್ಮಾತೃ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಾವು ವೀರಶೈವ ಮಹಾಸಭಾಕ್ಕೆ ತುಂಬಲಾಗದ ನಷ್ಟವುಂಟು ಮಾಡಿದೆ’ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಎಂ.ಬಿ. ನಾಗರಾಜ್ ಕಾಕನೂರು ತಿಳಿಸಿದರು.
Last Updated 16 ಡಿಸೆಂಬರ್ 2025, 8:30 IST
ಚನ್ನಗಿರಿ | ‘ಉದ್ಯೋಗದಾತ ಶಾಮನೂರು ಶಿವಶಂಕರಪ್ಪ’

ನ್ಯಾಮತಿ | ‘ಮರಣ ನಂತರ ದೇಹದಾನ; ಪುಣ್ಯದ ಕೆಲಸ’

ಮರಣನಂತರ ದೇಹದಾನ ಮಾಡುವುದು ಪುಣ್ಯದ ಕೆಲಸ
Last Updated 16 ಡಿಸೆಂಬರ್ 2025, 8:29 IST
ನ್ಯಾಮತಿ | ‘ಮರಣ ನಂತರ ದೇಹದಾನ; ಪುಣ್ಯದ ಕೆಲಸ’

ಮಲೇಬೆನ್ನೂರು | ಭತ್ತದ​ ಒಣ ಹುಲ್ಲಿಗೆ ಹೆಚ್ಚಿದ ಬೇಡಿಕೆ

ಪ್ರಸಕ್ತ ಮಳೆಗಾಲದ ಹಂಗಾಮಿನ ಭದ್ರಾ ಅಚ್ಚುಕಟ್ಟಿನ ಭಾಗದ ಭತ್ತ ಬಹುತೇಕ ಒಕ್ಕಲಾಗಿದ್ದು, ಒಣಗಿದ ಭತ್ತದ ಹುಲ್ಲಿಗೆ ಬೇಡಿಕೆ ಹೆಚ್ಚಾಗಿದೆ.
Last Updated 16 ಡಿಸೆಂಬರ್ 2025, 8:27 IST
ಮಲೇಬೆನ್ನೂರು | ಭತ್ತದ​ ಒಣ ಹುಲ್ಲಿಗೆ ಹೆಚ್ಚಿದ ಬೇಡಿಕೆ
ADVERTISEMENT
ADVERTISEMENT
ADVERTISEMENT