ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಅಧಿಕಾರ ಹಸ್ತಾಂತರ ವಿಚಾರದಲ್ಲಿ ಡಿಕೆಶಿಗೆ ಹಿನ್ನಡೆಯಾಗುತ್ತಿಲ್ಲ: ಶಾಸಕ ಶಿವಗಂಗಾ

Karnataka Congress: ಹೈಕಮಾಂಡ್‌ ತೀರ್ಮಾನ ಮಾಡಿದರೆ ಎಲ್ಲವೂ ಬಗೆಹರಿಯಲಿದೆ’ ಎಂದು ಚನ್ನಗಿರಿಯ ಕಾಂಗ್ರೆಸ್‌ ಶಾಸಕ ಶಿವಗಂಗಾ ಬಸವರಾಜು ಹೇಳಿದರು. ಅಧಿಕಾರ ಹಸ್ತಾಂತರ ವಿಚಾರದಲ್ಲಿ ಡಿ.ಕೆ. ಶಿವಕುಮಾರ್‌ ಅವರಿಗೆ ಪೂರಕವಾದ ವಾತಾವರಣವೇ ಇದೆ.
Last Updated 28 ಫೆಬ್ರುವರಿ 2026, 20:54 IST
ಅಧಿಕಾರ ಹಸ್ತಾಂತರ ವಿಚಾರದಲ್ಲಿ ಡಿಕೆಶಿಗೆ ಹಿನ್ನಡೆಯಾಗುತ್ತಿಲ್ಲ: ಶಾಸಕ ಶಿವಗಂಗಾ

ಸರ್ಕಾರ ಹುದ್ದೆಗಳ ನೇಮಕಾತಿ | ಶೇ 56ರ ಮೀಸಲಾತಿ ಪಾಲಿಸಲಿ: ಎಚ್‌.ಆಂಜನೇಯ

H Anjaneya: ದಾವಣಗೆರೆ: ‘ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ನಿರ್ಧರಿಸಿರುವುದು ಸ್ವಾಗತಾರ್ಹ. ಶೇ 56ರಷ್ಟು ಮೀಸಲಾತಿ ಅನ್ವಯವೇ ನೇಮಕಾತಿ ಮಾಡಬೇಕು. ನ್ಯಾಯಾಲಯದ ನೆಪ ಹೇಳಿ, ಮೀಸಲಾತಿಯನ್ನು ಕಾಯ್ದಿರಿಸುವುದು ಸೂಕ್ತ ನಿರ್ಧಾರವಲ್ಲ’ ಎಂದು ಕೆಪಿಸಿಸಿ ಉಪಾಧ್ಯಕ್ಷ
Last Updated 28 ಫೆಬ್ರುವರಿ 2026, 20:13 IST
ಸರ್ಕಾರ ಹುದ್ದೆಗಳ ನೇಮಕಾತಿ | ಶೇ 56ರ ಮೀಸಲಾತಿ ಪಾಲಿಸಲಿ: ಎಚ್‌.ಆಂಜನೇಯ

ಹೂಡಿಕೆ ಆಮಿಷ: ಆನ್‌ಲೈನ್‌ನಲ್ಲಿ ₹13.8 ಲಕ್ಷ ಕಳೆದುಕೊಂಡ ದಾವಣಗೆರೆಯ ವ್ಯಕ್ತಿ

Investment Scam: ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಹೂಡಿಕೆ ಹೆಸರಿನಲ್ಲಿ ಒಟ್ಟು ₹13.8 ಲಕ್ಷ ಕಳೆದುಕೊಂಡಿದ್ದಾರೆ. ಜನವರಿ 1ರಂದು ಮೊಬೈಲ್‌ನಲ್ಲಿ ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ ಬಂದ ಆನ್‌ಲೈನ್ ಹೂಡಿಕೆ ಗಮನಿಸಿದ್ದರು.
Last Updated 28 ಫೆಬ್ರುವರಿ 2026, 17:07 IST
ಹೂಡಿಕೆ ಆಮಿಷ: ಆನ್‌ಲೈನ್‌ನಲ್ಲಿ ₹13.8 ಲಕ್ಷ ಕಳೆದುಕೊಂಡ ದಾವಣಗೆರೆಯ ವ್ಯಕ್ತಿ

Iran-Israel War: ಶಾರ್ಜಾ ವಿಮಾನನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು

Kannadigas in Sharjah: ಯುಎಇ ಪ್ರವಾಸ ಕೈಗೊಂಡಿದ್ದ ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳ 50 ಜನ ಪ್ರವಾಸಿಗರು, ಪಶ್ಚಿಮ ಏಷ್ಯದಲ್ಲಿ ಉಂಟಾಗಿರುವ ಸಂಘರ್ಷದ ಹಿನ್ನೆಲೆಯಲ್ಲಿ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 28 ಫೆಬ್ರುವರಿ 2026, 17:00 IST
Iran-Israel War: ಶಾರ್ಜಾ ವಿಮಾನನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು

ಪೊಲೀಸ್ ಕುಂದು ಕೊರತೆ ಸಭೆ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿರೋಧ

Komaranahalli Protest: ಕೊಮಾರನಹಳ್ಳಿಯಲ್ಲಿ ಪೊಲೀಸ್ ಕುಂದುಕೊರತೆ ಸಭೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಮೂಲಸೌಕರ್ಯ ಸಮಸ್ಯೆಗಳನ್ನೂ ಪ್ರಸ್ತಾಪಿಸಿದರು.
Last Updated 28 ಫೆಬ್ರುವರಿ 2026, 5:17 IST
ಪೊಲೀಸ್ ಕುಂದು ಕೊರತೆ ಸಭೆ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿರೋಧ

ಯುಗಮಾನೋತ್ಸವ: ನ್ಯಾಮತಿ ಭಕ್ತರಿಂದ ದಾಸೋಹಕ್ಕೆ ಕೊಡುಗೆ

Rambhapuri Peetha Event: ರೇಣುಕಾಚಾರ್ಯ ಯುಗಮಾನೋತ್ಸವದ ದಾಸೋಹಕ್ಕಾಗಿ ನ್ಯಾಮತಿ ಭಕ್ತರು ಅಕ್ಕಿ, ಬೆಲ್ಲ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ರಂಭಾಪುರಿ ಪೀಠಕ್ಕೆ ಅರ್ಪಿಸಿದರು.
Last Updated 28 ಫೆಬ್ರುವರಿ 2026, 5:16 IST
ಯುಗಮಾನೋತ್ಸವ: ನ್ಯಾಮತಿ ಭಕ್ತರಿಂದ ದಾಸೋಹಕ್ಕೆ ಕೊಡುಗೆ

ಕಂಬಕ್ಕೆ ಬೈಕ್‌ ಡಿಕ್ಕಿ: ಹಿಂಬದಿ ಸವಾರ ಸಾವು

Davanagere Accident: ಸಂತೇಬೆನ್ನೂರಿನ ರಾಜ್ಯ ಹೆದ್ದಾರಿಯಲ್ಲಿ ಕಲ್ಲು ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಹಿಂಬದಿ ಸವಾರ ಮೃತಪಟ್ಟಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 28 ಫೆಬ್ರುವರಿ 2026, 5:14 IST
ಕಂಬಕ್ಕೆ ಬೈಕ್‌ ಡಿಕ್ಕಿ: ಹಿಂಬದಿ ಸವಾರ ಸಾವು
ADVERTISEMENT

₹15,000 ಗೌರವಧನಕ್ಕೆ ಆಶಾ ಕಾರ್ಯಕರ್ತೆಯರ ಒತ್ತಾಯ

ಎಐಟಿಯುಸಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
Last Updated 28 ಫೆಬ್ರುವರಿ 2026, 5:13 IST
₹15,000 ಗೌರವಧನಕ್ಕೆ ಆಶಾ ಕಾರ್ಯಕರ್ತೆಯರ ಒತ್ತಾಯ

ರಾಜ್ಯದಲ್ಲಿ ನಿತ್ಯ ಸರಾಸರಿ 12 ಪೋಕ್ಸೊ ಪ್ರಕರಣ: ಅಪರ್ಣ ಎಂ.ಕೊಳ್ಳ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣ ಎಂ.ಕೊಳ್ಳ ಹೇಳಿಕೆ
Last Updated 28 ಫೆಬ್ರುವರಿ 2026, 5:11 IST
ರಾಜ್ಯದಲ್ಲಿ ನಿತ್ಯ ಸರಾಸರಿ 12 ಪೋಕ್ಸೊ ಪ್ರಕರಣ: ಅಪರ್ಣ ಎಂ.ಕೊಳ್ಳ

ಜಗಳೂರು: ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ

Karnataka Job Recruitment: ಜಗಳೂರಿನಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ವಿವಿಧ ಸಂಘಟನೆಗಳು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Last Updated 28 ಫೆಬ್ರುವರಿ 2026, 5:09 IST
ಜಗಳೂರು: ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT