ಸೋಮವಾರ, 15 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಶಾಮನೂರು ಶಿವಶಂಕರಪ್ಪ ನಿಧನ: ಇಂದು ಸಂಜೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ: ದರ್ಶನ ಪಡೆದ ಗಣ್ಯರು, ಮಠಾಧೀಶರು
Last Updated 15 ಡಿಸೆಂಬರ್ 2025, 6:13 IST
ಶಾಮನೂರು ಶಿವಶಂಕರಪ್ಪ ನಿಧನ: ಇಂದು ಸಂಜೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ದಾವಣಗೆರೆ | ಕಲೆ, ಕಲಾವಿದರ ಮಹಾಪೋಷಕ ಶಾಮನೂರು ಶಿವಶಂಕರಪ್ಪ

Shamanur Shivashankarappa: ಶಾಮನೂರು ಶಿವಶಂಕರಪ್ಪ ಅವರು ಮಧ್ಯ ಕರ್ನಾಟಕದ ಲಿಂಗಾಯತ ಸಮಾಜದ ಪ್ರಬಲ ಮುಂಚೂಣಿ ನಾಯಕ. ರಾಜಕೀಯ ಮುತ್ಸದ್ಧಿ ಹಾಗೂ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರೂ, ಕಲಾ ಅಭಿಮಾನಿ, ಕಲಾ ಪೋಷಕ, ಸಾಹಿತ್ಯ ಪ್ರೇಮಿಯಾಗಿಯೂ ಗುರುತಿಸಿಕೊಂಡವರು.
Last Updated 15 ಡಿಸೆಂಬರ್ 2025, 3:15 IST
ದಾವಣಗೆರೆ | ಕಲೆ, ಕಲಾವಿದರ ಮಹಾಪೋಷಕ ಶಾಮನೂರು ಶಿವಶಂಕರಪ್ಪ

‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದೇ ಕರೆಸಿಕೊಳ್ಳುತ್ತಿದ್ದ ಶಾಮನೂರು ಎಂಬ ಅಮೃತ ಪುರುಷ

Shamanur Shivashankarappa: ಒಂದು ಕಾಲದಲ್ಲಿ ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದೇ ಕರೆಸಿಕೊಳ್ಳುತ್ತಿದ್ದ ದಾವಣಗೆರೆಯನ್ನು ವಿದ್ಯಾ ಕಾಶಿಯನ್ನಾಗಿ ರೂಪಿಸಿದ ಶ್ರೇಯಸ್ಸು ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ.
Last Updated 15 ಡಿಸೆಂಬರ್ 2025, 2:48 IST
‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದೇ ಕರೆಸಿಕೊಳ್ಳುತ್ತಿದ್ದ ಶಾಮನೂರು ಎಂಬ ಅಮೃತ ಪುರುಷ

ದಾವಣಗೆರೆ: ‘ಮ್ಯಾಂಚೆಸ್ಟರ್‌’ನಿಂದ ‘ಶಿಕ್ಷಣ ಕಾಶಿ’ಯಾದ ಊರು

Educational Legacy: ಒಂದು ಕಾಲದಲ್ಲಿ ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದೇ ಕರೆಸಿಕೊಳ್ಳುತ್ತಿದ್ದ ದಾವಣಗೆರೆಯನ್ನು ವಿದ್ಯಾ ಕಾಶಿಯನ್ನಾಗಿ ರೂಪಿಸಿದ ಶ್ರೇಯಸ್ಸು ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ.
Last Updated 15 ಡಿಸೆಂಬರ್ 2025, 2:45 IST
ದಾವಣಗೆರೆ: ‘ಮ್ಯಾಂಚೆಸ್ಟರ್‌’ನಿಂದ ‘ಶಿಕ್ಷಣ ಕಾಶಿ’ಯಾದ ಊರು

ಶಾಮನೂರು ಧಣಿ: ದಾನದಲ್ಲೂ ಮುಕುಟಮಣಿ; ಬೇಧವೆಣಿಸದ ನೆರವಿನ ‘ಹಸ್ತ’

ದೇವರ ಕಾರ್ಯಕ್ಕೆ ಕೈ ಎತ್ತಿ ಕೊಡುವ ಭಕ್ತ; ಕೊಟ್ಟು ಮರೆಯುವ ದಾನಿ!
Last Updated 15 ಡಿಸೆಂಬರ್ 2025, 2:39 IST
ಶಾಮನೂರು ಧಣಿ: ದಾನದಲ್ಲೂ ಮುಕುಟಮಣಿ; ಬೇಧವೆಣಿಸದ ನೆರವಿನ ‘ಹಸ್ತ’

ಅಜಾತ ಶತ್ರು... ಹೃದಯವಂತ: ಶಾಮನೂರು ಶಿವಶಂಕರಪ್ಪ ಒಡನಾಡಿಗಳ ಮಾತು

Legacy Remembered: ಶಾಮನೂರು ಶಿವಶಂಕರಪ್ಪ ಅವರು ಪ್ರಾಮಾಣಿಕತೆ, ದಾನಶೀಲತೆ ಮತ್ತು ನಿಷ್ಠೆಯ ಮೂಲಕ ಜನಮನ ಗೆದ್ದ ಅಜಾತಶತ್ರು ರಾಜಕಾರಣಿ. ಅವರ ಒಡನಾಡಿಗಳು ಅವರನ್ನು ಯುಗಪುರುಷ ಎನ್ನುತ್ತಿದ್ದಾರೆ.
Last Updated 15 ಡಿಸೆಂಬರ್ 2025, 2:38 IST
ಅಜಾತ ಶತ್ರು... ಹೃದಯವಂತ: ಶಾಮನೂರು ಶಿವಶಂಕರಪ್ಪ ಒಡನಾಡಿಗಳ ಮಾತು

ಶಾಮನೂರು ಶಿವಶಂಕರಪ್ಪ ನಿಧನ: ಮಧ್ಯಮ ವರ್ಗದಿಂದ ‘ಆಲದ ಮರ’ವಾಗಿ ಬೆಳೆದ ಪರಿ

Inspiring Rise: ದಾವಣಗೆರೆಯ ವ್ಯಾಪಾರಿ ಕುಟುಂಬದಿಂದ ಬಂದ ಶಾಮನೂರು ಶಿವಶಂಕರಪ್ಪ, ವ್ಯಾಪಾರದಿಂದ ರಾಜಕೀಯದವರೆಗೆ ವೈಭವಯುಕ್ತ ಬದುಕು ಕಟ್ಟಿಕೊಂಡಿದ್ದು, ಅವರ ಬದುಕು ಮಧ್ಯಮ ವರ್ಗದ ಪ್ರತೀಕವಾಗಿದೆ.
Last Updated 15 ಡಿಸೆಂಬರ್ 2025, 2:35 IST
ಶಾಮನೂರು ಶಿವಶಂಕರಪ್ಪ ನಿಧನ: ಮಧ್ಯಮ ವರ್ಗದಿಂದ ‘ಆಲದ ಮರ’ವಾಗಿ ಬೆಳೆದ ಪರಿ
ADVERTISEMENT

ದಾವಣಗೆರೆ: ಸಮುದಾಯದ ಪ್ರೀತಿಗೆ ಒಗ್ಗಟ್ಟಿನ ಮಂತ್ರ ಪಠಿಸಿದ್ದ ಶಾಮನೂರು ಶಿವಶಂಕರಪ್ಪ

ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿಗೆ ವಿರೋಧ, ವೀರಶೈವ ಲಿಂಗಾಯತ ಧರ್ಮ ಪ್ರತಿಪಾದನೆ
Last Updated 15 ಡಿಸೆಂಬರ್ 2025, 2:35 IST
ದಾವಣಗೆರೆ: ಸಮುದಾಯದ ಪ್ರೀತಿಗೆ ಒಗ್ಗಟ್ಟಿನ ಮಂತ್ರ ಪಠಿಸಿದ್ದ ಶಾಮನೂರು ಶಿವಶಂಕರಪ್ಪ

ಮನೆಯ ದೇವರ ಸೇವೆಗೆ ಮುಡಿಪು: ಭಕ್ತಿಯಲ್ಲಿ ಪರವಶರಾಗುತ್ತಿದ್ದ ಶಾಮನೂರು ಶಿವಶಂಕರಪ್ಪ

Shamanur Shivashankarappa: ಶಾಮನೂರು ಶಿವಶಂಕರಪ್ಪ ಅವರಿಗೂ, ಇಲ್ಲಿಗೆ ಸಮೀಪದ ಹಿರೇಎಮ್ಮಿಗನೂರು ಕಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ.
Last Updated 15 ಡಿಸೆಂಬರ್ 2025, 2:27 IST
ಮನೆಯ ದೇವರ ಸೇವೆಗೆ ಮುಡಿಪು: ಭಕ್ತಿಯಲ್ಲಿ ಪರವಶರಾಗುತ್ತಿದ್ದ ಶಾಮನೂರು ಶಿವಶಂಕರಪ್ಪ

ದಾವಣಗೆರೆಗೆ ತಲುಪಿದ ಶಾಮನೂರು ಶಿವಶಂಕರಪ್ಪ ಪಾರ್ಥಿವ ಶರೀರ: ಅಭಿಮಾನಿಗಳ ಜಮಾವಣೆ

Shamanuru Shivashankarappa Last Rites: ದಾವಣಗೆರೆ: ಬೆಂಗಳೂರಿನಲ್ಲಿ ನಿಧನರಾದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಸೋಮವಾರ ನಸುಕಿನಲ್ಲಿ ದಾವಣಗೆರೆಗೆ ತರಲಾಯಿತು.
Last Updated 15 ಡಿಸೆಂಬರ್ 2025, 2:02 IST
ದಾವಣಗೆರೆಗೆ ತಲುಪಿದ ಶಾಮನೂರು ಶಿವಶಂಕರಪ್ಪ ಪಾರ್ಥಿವ ಶರೀರ: ಅಭಿಮಾನಿಗಳ ಜಮಾವಣೆ
ADVERTISEMENT
ADVERTISEMENT
ADVERTISEMENT