ಸೋಮವಾರ, 8 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಬಸವಾಪಟ್ಟಣ: ಸೂಳೆಕೆರೆಗೆ 20 ಲಕ್ಷ ಮೀನು ಮರಿ

ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ, ಮುಂದಿನ 15 ದಿನಗಳಲ್ಲಿ ಮತ್ತೂ 40 ಲಕ್ಷ ಮೀನು ಮರಿಗಳನ್ನು ಕೆರೆಗೆ ಬಿಡುವ ಯೋಜನೆ ಘೋಷಿಸಲಾಯಿತು.
Last Updated 8 ಡಿಸೆಂಬರ್ 2025, 6:01 IST
ಬಸವಾಪಟ್ಟಣ: ಸೂಳೆಕೆರೆಗೆ 20 ಲಕ್ಷ ಮೀನು ಮರಿ

ಚನ್ನಗಿರಿ| ಬಿಸಿಯೂಟ ತಯಾರಕರಿಗೆ ಪಿಂಚಣಿ, ಇಎಸ್ಐ, ಪಿಎಫ್ ಸೌಲಭ್ಯ ಕೊಡಿ

ಚನ್ನಗಿರಿಯಲ್ಲಿ ನಡೆದ ಬಿಸಿಯೂಟ ತಯಾರಕರ ಕುಂದುಕೊರತೆ ಸಭೆಯಲ್ಲಿ, 23 ವರ್ಷಗಳಿಂದ ಸೇವೆ ನೀಡುತ್ತಿರುವ ಅಕ್ಷರ ದಾಸೋಹ ಬಿಸಿಯೂಟ ತಯಾರಕರಿಗೆ ಪಿಂಚಣಿ, ESI, PF ಹಾಗೂ ಕನಿಷ್ಟ ₹6,000 ಗೌರವಧನ ನೀಡಬೇಕೆಂದು ಯೂನಿಯನ್ ರಾಜ್ಯ ಘಟಕದ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ್ ಸರ್ಕಾರವನ್ನು ಒತ್ತಾಯಿಸಿದರು.
Last Updated 8 ಡಿಸೆಂಬರ್ 2025, 5:56 IST
ಚನ್ನಗಿರಿ| ಬಿಸಿಯೂಟ ತಯಾರಕರಿಗೆ ಪಿಂಚಣಿ, ಇಎಸ್ಐ, ಪಿಎಫ್ ಸೌಲಭ್ಯ ಕೊಡಿ

ದಾವಣಗೆರೆ| ಹಿಂದುಳಿದ ವರ್ಗಕ್ಕೂ ರಾಜಕೀಯ ಶಕ್ತಿ ಸಿಗಲಿ: ಪಿ.ಎನ್. ಶ್ರೀನಿವಾಸಾಚಾರಿ

ದಾವಣಗೆರೆಯಲ್ಲಿ ನಡೆದ ವಿಶ್ವಕರ್ಮ ಸಮುದಾಯದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ನಿವೃತ್ತ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ, “ಹಿಂದುಳಿದ 90ಕ್ಕೂ ಹೆಚ್ಚು ಸಮುದಾಯಗಳಿಗೆ ಇನ್ನೂ ರಾಜಕೀಯ ಪ್ರಾತಿನಿಧ್ಯ ಸಿಗಿಲ್ಲ; ರಾಜಕೀಯ ಸಮಾನತೆ ಎಲ್ಲರಿಗೂ ಬೇಕು” ಎಂದು ಆತ್ಮೀಯವಾಗಿ ಮನವಿ ಮಾಡಿದರು.
Last Updated 8 ಡಿಸೆಂಬರ್ 2025, 5:51 IST
ದಾವಣಗೆರೆ| ಹಿಂದುಳಿದ ವರ್ಗಕ್ಕೂ ರಾಜಕೀಯ ಶಕ್ತಿ ಸಿಗಲಿ: ಪಿ.ಎನ್. ಶ್ರೀನಿವಾಸಾಚಾರಿ

ದಾವಣಗೆರೆ| ಅಂಗವಿಕಲರಿಗೆ ಹತ್ತಾರು ಸೌಲಭ್ಯ: ಫಲಾನುಭವಿಗಳೇ ವಿರಳ

ದಾವಣಗೆರೆಯ ಸಂಯುಕ್ತ ಪ್ರಾದೇಶಿಕ ದಿವ್ಯಾಂಗ ಕೌಶಲಾಭಿವೃದ್ಧಿ ಮತ್ತು ಪುನರ್ವಸತಿ ಕೇಂದ್ರ (CRC) ಅತ್ಯಾಧುನಿಕ ಚಿಕಿತ್ಸೆ, ಕೃತಕ ಅಂಗಗಳು, ಉದ್ಯೋಗ ತರಬೇತಿ, ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶನ ಸೇರಿದಂತೆ 21ಕ್ಕೂ ಹೆಚ್ಚು ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದೆ.
Last Updated 8 ಡಿಸೆಂಬರ್ 2025, 5:46 IST
ದಾವಣಗೆರೆ| ಅಂಗವಿಕಲರಿಗೆ ಹತ್ತಾರು ಸೌಲಭ್ಯ: ಫಲಾನುಭವಿಗಳೇ ವಿರಳ

ಹರಿಹರ| ಸುಪ್ತ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಅಗತ್ಯ: ಶಾಸಕ ಬಿ.ಪಿ. ಹರೀಶ್

ಹರಿಹರದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು 13 ವೈಯಕ್ತಿಕ ಮತ್ತು 2 ಸಮೂಹ ವಿಭಾಗಗಳಲ್ಲಿ⁣ ಭಾಗವಹಿಸಿದರು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರತರುವಲ್ಲಿ ಈ ವೇದಿಕೆ ಮಹತ್ವದ್ದೆಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
Last Updated 8 ಡಿಸೆಂಬರ್ 2025, 5:45 IST
ಹರಿಹರ| ಸುಪ್ತ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಅಗತ್ಯ: ಶಾಸಕ ಬಿ.ಪಿ. ಹರೀಶ್

ದಾವಣಗೆರೆ | ಮಹಿಳೆ ಸಾವಿಗೆ ಕಾರಣವಾಗಿದ್ದ ರಾಟ್‌ವೈಲರ್‌ ನಾಯಿಯ ಮಾಲೀಕನ ಸೆರೆ

Dog Attack Arrest: ದಾವಣಗೆರೆಯಲ್ಲಿ ಮಹಿಳೆಯೊಬ್ಬರ ಮೇಲೆ ರಾಟ್‌ವೈಲರ್‌ ನಾಯಿಗಳು ದಾಳಿ ನಡೆಸಿ ಸಾವುಂಟುಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲಿಕ ಶೈಲೇಶಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಾಯಿಗಳು ಇತಿಪೂರ್ವದಲ್ಲಿಯೂ ದಾಳಿ ನಡೆಸಿದ್ದವು.
Last Updated 7 ಡಿಸೆಂಬರ್ 2025, 23:48 IST
ದಾವಣಗೆರೆ | ಮಹಿಳೆ ಸಾವಿಗೆ ಕಾರಣವಾಗಿದ್ದ ರಾಟ್‌ವೈಲರ್‌ ನಾಯಿಯ ಮಾಲೀಕನ ಸೆರೆ

ಫ್ಲೆಕ್ಸ್‌ಗೆ ಬೆಂಕಿ: ಸಾಸ್ವೆಹಳ್ಳಿಯಲ್ಲಿ ಬಿಗುವಿನ ವಾತಾವರಣ

Flex Burning Incident: ಸಾಸ್ವೆಹಳ್ಳಿಯಲ್ಲಿ ಶಿವನ ಭಾವಚಿತ್ರದ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಸುಹೀಲ್ ಎಂಬಾತನನ್ನು ಬಂಧಿಸಿ ಪರಿಸ್ಥಿತಿ ತಿಳಿಗೊಳಿಸಿದರು.
Last Updated 7 ಡಿಸೆಂಬರ್ 2025, 5:21 IST
ಫ್ಲೆಕ್ಸ್‌ಗೆ ಬೆಂಕಿ: ಸಾಸ್ವೆಹಳ್ಳಿಯಲ್ಲಿ ಬಿಗುವಿನ ವಾತಾವರಣ
ADVERTISEMENT

ಆರೋಗ್ಯಕರ ಸಮಾಜಕ್ಕಾಗಿ ಶ್ರಮಿಸಿ

ಅಖಿಲ ಭಾರತ ಗೃಹ ರಕ್ಷಕದಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಸಲಹೆ
Last Updated 7 ಡಿಸೆಂಬರ್ 2025, 5:21 IST
ಆರೋಗ್ಯಕರ ಸಮಾಜಕ್ಕಾಗಿ ಶ್ರಮಿಸಿ

ರಸ್ತೆ ವಿಸ್ತರಣೆ; ಕುರಿ ಮಾರುಕಟ್ಟೆ, ಹಾಸ್ಟೆಲ್ ವ್ಯವಸ್ಥೆ ಪರಿಶೀಲನೆ

ಜಗಳೂರು: ಬೆಳ್ಳಂಬೆಳಿಗ್ಗೆ ಬೈಕ್‌ನಲ್ಲಿ ಪಟ್ಟಣ ಪ್ರದಕ್ಷಿಣೆ ಮಾಡಿದ ಶಾಸಕ ಬಿ. ದೇವೇಂದ್ರಪ್ಪ
Last Updated 7 ಡಿಸೆಂಬರ್ 2025, 5:20 IST
ರಸ್ತೆ ವಿಸ್ತರಣೆ; ಕುರಿ ಮಾರುಕಟ್ಟೆ, ಹಾಸ್ಟೆಲ್ ವ್ಯವಸ್ಥೆ ಪರಿಶೀಲನೆ

ದಲಿತರು ಬೌದ್ಧಿಕ ಜ್ಞಾನ ಬೆಳೆಸಿಕೊಳ್ಳಲಿ

ಮಹಾಪರಿನಿಬ್ಬಣ ಕಾರ್ಯಕ್ರಮದಲ್ಲಿ ರುದ್ರಪ್ಪ ಹನಗವಾಡಿ ಹೇಳಿಕೆ
Last Updated 7 ಡಿಸೆಂಬರ್ 2025, 5:19 IST
ದಲಿತರು ಬೌದ್ಧಿಕ ಜ್ಞಾನ ಬೆಳೆಸಿಕೊಳ್ಳಲಿ
ADVERTISEMENT
ADVERTISEMENT
ADVERTISEMENT