ಸೋಮವಾರ, 22 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ದಾವಣಗೆರೆ| ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆರೋಗ್ಯ ಕಾರ್ಡ್: ಜಿಲ್ಲಾ ಪಂಚಾಯಿತಿ ಸಿಇಒ

ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ‘ವಿದ್ಯಾರ್ಥಿ ಆರೋಗ್ಯ ಕಾರ್ಡ್‌’ ವ್ಯವಸ್ಥೆಯನ್ನು ಜನವರಿ ಮೊದಲ ವಾರದಿಂದ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್‌ ಹೇಳಿದರು.
Last Updated 22 ಡಿಸೆಂಬರ್ 2025, 8:31 IST
ದಾವಣಗೆರೆ| ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆರೋಗ್ಯ ಕಾರ್ಡ್: ಜಿಲ್ಲಾ ಪಂಚಾಯಿತಿ ಸಿಇಒ

ದಾವಣಗೆರೆ| ಬೀದಿ ನಾಯಿ ನಿಯಂತ್ರಣ: ಸವಾಲಿನ ನಡುವೆ ಬಿರುಸಿನ ಯತ್ನ

ಶ್ವಾನಗಳ ಆರೈಕೆಗೆ ಆಶ್ರಯ ಕೇಂದ್ರ ನಿರ್ಮಾಣಕ್ಕೆ ಸಿದ್ಧತೆ; ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕಾರ್ಯದಲ್ಲಿ ಪ್ರಗತಿ
Last Updated 22 ಡಿಸೆಂಬರ್ 2025, 5:45 IST
ದಾವಣಗೆರೆ| ಬೀದಿ ನಾಯಿ ನಿಯಂತ್ರಣ: ಸವಾಲಿನ ನಡುವೆ ಬಿರುಸಿನ ಯತ್ನ

ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲಿ: ವಿ.ಎಸ್‌. ಉಗ್ರಪ್ಪ ಆಗ್ರಹ

ಮೀಸಲಾತಿ ಪ್ರಮಾಣ ಏರಿಕೆ ಸಂವಿಧಾನದ 9ನೇ ಪರಿಚ್ಛೇದ ಸೇರಿಸಲು ಆಗ್ರಹ
Last Updated 22 ಡಿಸೆಂಬರ್ 2025, 5:43 IST
ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲಿ: ವಿ.ಎಸ್‌. ಉಗ್ರಪ್ಪ ಆಗ್ರಹ

ಹೊನ್ನಾಳಿ| ರಸ್ತೆ, ಚರಂಡಿ ಕಾಮಗಾರಿ ಅವೈಜ್ಞಾನಿಕ: ಎಂ.ಪಿ.ರೇಣುಕಾಚಾರ್ಯ

Infrastructure Issues: ಹೊನ್ನಾಳಿ: ‘ತಾಲ್ಲೂಕಿನ ಗಡಿಭಾಗದಿಂದ ಆರಂಭವಾಗುವ ತುಮ್ಮಿನಕಟ್ಟೆ ರಸ್ತೆಯಲ್ಲಿ ಬರುವ ಖಬರಸ್ಥಾನದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗಿನ ರಸ್ತೆ ವಿಸ್ತರಣೆ ಹಾಗೂ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು
Last Updated 22 ಡಿಸೆಂಬರ್ 2025, 5:43 IST
ಹೊನ್ನಾಳಿ| ರಸ್ತೆ, ಚರಂಡಿ ಕಾಮಗಾರಿ ಅವೈಜ್ಞಾನಿಕ: ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ| ಶಾಮನೂರು ಶಿವಶಂಕರಪ್ಪ ಅಪರೂಪದ ವ್ಯಕ್ತಿ: ಅಥಣಿ ವೀರಣ್ಣ

Public Service Legacy: ದಾವಣಗೆರೆ: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ ಕೊಡುಗೈ ದಾನಿ ಶಾಮನೂರು ಶಿವಶಂಕರಪ್ಪ ಅವರಂತಹ ವ್ಯಕ್ತಿ ಸಿಗುವುದು ಅಪರೂಪ ಎಂದು ಅನ್ನದಾನೀಶ್ವರ ಸಾರ್ವಜನಿಕ ಸೇವಾ ನ್ಯಾಸ ಟ್ರಸ್ಟ್ ಅಧ್ಯಕ್ಷ
Last Updated 22 ಡಿಸೆಂಬರ್ 2025, 5:43 IST
ದಾವಣಗೆರೆ| ಶಾಮನೂರು ಶಿವಶಂಕರಪ್ಪ ಅಪರೂಪದ ವ್ಯಕ್ತಿ: ಅಥಣಿ ವೀರಣ್ಣ

ಮನಸ್ಸಿನೊಂದಿಗೆ ಯಾನ ಮಾಡುವುದೇ ಧ್ಯಾನ: ಡಾ.ಜಿ.ಡಿ. ರಾಘವನ್

Yoga Practice: ದಾವಣಗೆರೆ: ‘ಮನುಷ್ಯ ತನ್ನ ದೇಹದ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದು ಅಸಾಧ್ಯ. ಆದರೆ, ಸ್ವಲ್ಪ ಕಷ್ಟಪಟ್ಟರೆ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬಹುದು’ ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಅಭಿಪ್ರಾಯಪಟ್ಟರು.
Last Updated 22 ಡಿಸೆಂಬರ್ 2025, 5:42 IST
ಮನಸ್ಸಿನೊಂದಿಗೆ ಯಾನ ಮಾಡುವುದೇ ಧ್ಯಾನ: ಡಾ.ಜಿ.ಡಿ. ರಾಘವನ್

ದರ್ಶನ್‌ ಇಲ್ಲದಿದ್ದಾಗ ಮಾತನಾಡುತ್ತಾರೆ: ವಿಜಯಲಕ್ಷ್ಮಿ ಹೀಗೆ ಹೇಳಿದ್ದು ಯಾರಿಗೆ?

The Devil Movie: ದಾವಣಗೆರೆ: ‘ದರ್ಶನ್‌ ಇಲ್ಲದೇ ಇರುವಾಗ ಕೆಲವರು ಏನೇನೋ ಮಾತನಾಡುತ್ತಿದ್ದಾರೆ. ವೇದಿಕೆ, ಟಿವಿ ಪರದೆಯ ಮೇಲೆ ದರ್ಶನ್‌ ಹಾಗೂ ಅಭಿಮಾನಿಗಳ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ದರ್ಶನ್‌ ಇದ್ದಾಗ ಇವರು ಎಲ್ಲಿ ಮಾಯ ಆಗ್ತಾರೊ ಗೊತ್ತಿಲ್ಲ’
Last Updated 21 ಡಿಸೆಂಬರ್ 2025, 17:00 IST
ದರ್ಶನ್‌ ಇಲ್ಲದಿದ್ದಾಗ ಮಾತನಾಡುತ್ತಾರೆ: ವಿಜಯಲಕ್ಷ್ಮಿ ಹೀಗೆ ಹೇಳಿದ್ದು ಯಾರಿಗೆ?
ADVERTISEMENT

ಹಿರಿಯೂರು. ಗಡಿಯಲ್ಲಿ ದೇಶ ಕಾಯುವ ಸೈನಿಕರಷ್ಟೇ ಜವಾಬ್ದಾರಿಯುತ ಕೆಲಸ ಶಿಕ್ಷಕರದ್ದು.

Teacher's Role in Nation Building: ಗಡಿ ಕಾಯುವ ಸೈನಿಕರಷ್ಟೇ ಜವಾಬ್ದಾರಿಯುತ ಕೆಲಸ ಶಿಕ್ಷಕರದ್ದು ಎಂದು ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
Last Updated 21 ಡಿಸೆಂಬರ್ 2025, 7:23 IST
ಹಿರಿಯೂರು. ಗಡಿಯಲ್ಲಿ ದೇಶ ಕಾಯುವ ಸೈನಿಕರಷ್ಟೇ ಜವಾಬ್ದಾರಿಯುತ ಕೆಲಸ ಶಿಕ್ಷಕರದ್ದು.

ಏತ ನೀರಾವರಿ ಯೋಜನೆಡಿ 4 ಕೆರೆಗಳಿಗೆ ಶೀಘ್ರ ನೀರು

ಜಗಳೂರು: ₹ 5.10 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ
Last Updated 21 ಡಿಸೆಂಬರ್ 2025, 7:01 IST
ಏತ ನೀರಾವರಿ ಯೋಜನೆಡಿ 4 ಕೆರೆಗಳಿಗೆ ಶೀಘ್ರ ನೀರು

ಸೈಬರ್ ವಂಚನೆ; ದೂರುದಾರನೇ ಆರೋಪಿ!

₹152 ಕೋಟಿಯಲ್ಲ, ಸಾವಿರಕ್ಕೂ ಹೆಚ್ಚು ಕೋಟಿ ಹಣ ವಹಿವಾಟು; ಸಿಐಡಿಗೆ ಪ್ರಕರಣ ಹಸ್ತಾಂತರ
Last Updated 21 ಡಿಸೆಂಬರ್ 2025, 6:59 IST
ಸೈಬರ್ ವಂಚನೆ; ದೂರುದಾರನೇ ಆರೋಪಿ!
ADVERTISEMENT
ADVERTISEMENT
ADVERTISEMENT