ದಾವಣಗೆರೆ: ಬಿಜೆಪಿ ಘಟಕದಲ್ಲಿ ಮುಗಿಯದ ಭಿನ್ನಮತ; ದೆಹಲಿ ವರಿಷ್ಠರ ಭೇಟಿಗೆ ನಿರ್ಧಾರ
BJP Internal Conflict: ದಾವಣಗೆರೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಮುಗಿಯದ ಭಿನ್ನಮತ; ದೆಹಲಿ ವರಿಷ್ಠರ ಭೇಟಿಗೆ ನಿರ್ಧಾರ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಶಿಸ್ತುಕ್ರಮ ಹಾಗೂ ಜಿಲ್ಲಾ ಅಧ್ಯಕ್ಷ ಬದಲಾವಣೆಯ ಬೇಡಿಕೆ ಮುಂದಾಗಿದೆ.Last Updated 20 ನವೆಂಬರ್ 2025, 15:06 IST