ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಡ್ರಗ್ಸ್ ಜಾಲ ಭೇದಿಸಿದ ದಾವಣಗೆರೆ ಪೊಲೀಸರು: ಕಾಂಗ್ರೆಸ್ ಮುಖಂಡ ಸೇರಿ ನಾಲ್ವರ ಬಂಧನ

₹10 ಲಕ್ಷ ಮೌಲ್ಯದ ಎಂಡಿಎಂ, ಓಪಿಎಂ ಜಪ್ತಿ
Last Updated 23 ಡಿಸೆಂಬರ್ 2025, 13:30 IST
ಡ್ರಗ್ಸ್ ಜಾಲ ಭೇದಿಸಿದ ದಾವಣಗೆರೆ ಪೊಲೀಸರು: ಕಾಂಗ್ರೆಸ್ ಮುಖಂಡ ಸೇರಿ ನಾಲ್ವರ ಬಂಧನ

ಸಿರಿಗೆರೆ: ತೋಟದಲ್ಲಿನ ಹಸಿ ಅಡಿಕೆ ಕಳವು

Areca Nut Theft: ಸಿರಿಗೆರೆ ಸಮೀಪದ ಕೊಳಹಾಳ್ ಗ್ರಾಮದ ತೋಟವೊಂದರಲ್ಲಿ ಕಳ್ಳರು ₹1 ಲಕ್ಷ ಮೌಲ್ಯದ 13 ಕ್ವಿಂಟಲ್ ಹಸಿ ಅಡಿಕೆಯನ್ನು ಕಳವು ಮಾಡಿದ್ದಾರೆ. ಭರಮಸಾಗರ ಪೊಲೀಸ್ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ.
Last Updated 23 ಡಿಸೆಂಬರ್ 2025, 7:20 IST
ಸಿರಿಗೆರೆ: ತೋಟದಲ್ಲಿನ ಹಸಿ ಅಡಿಕೆ ಕಳವು

ಭದ್ರಾವತಿ | ವಿಐಎಸ್‌ಎಲ್‌ ನಿವೃತ್ತ ಕಾರ್ಮಿಕರ ಚುನಾವಣೆ: ‌32 ಮಂದಿ ಸ್ಪರ್ಧೆ

VISL Retired Workers Election: ಭದ್ರಾವತಿಯ ವಿಐಎಸ್‌ಎಲ್‌ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಚುನಾವಣೆ ಡಿ. 28ರಂದು ನಡೆಯಲಿದ್ದು, 15 ನಿರ್ದೇಶಕರ ಸ್ಥಾನಗಳಿಗೆ 32 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Last Updated 23 ಡಿಸೆಂಬರ್ 2025, 4:54 IST
ಭದ್ರಾವತಿ | ವಿಐಎಸ್‌ಎಲ್‌ ನಿವೃತ್ತ ಕಾರ್ಮಿಕರ ಚುನಾವಣೆ: ‌32 ಮಂದಿ ಸ್ಪರ್ಧೆ

ಹರಿಹರ: ಪಂಚಮಸಾಲಿ ಮಠದಲ್ಲಿ ಹರ ಜಾತ್ರೆ ಜನವರಿ 15ಕ್ಕೆ 

Harihara Panchamasali Peetha: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಜ. 15 ರಂದು ವಚನಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ಹರಜಾತ್ರಾ ಮಹೋತ್ಸವ ಮತ್ತು ಕಿತ್ತೂರ ಚನ್ನಮ್ಮ ವಿಜಯೋತ್ಸವದ ಸಮಾರೋಪ ಜರುಗಲಿದೆ.
Last Updated 23 ಡಿಸೆಂಬರ್ 2025, 4:43 IST
ಹರಿಹರ: ಪಂಚಮಸಾಲಿ ಮಠದಲ್ಲಿ ಹರ ಜಾತ್ರೆ ಜನವರಿ 15ಕ್ಕೆ 

ದಾವಣಗೆರೆ | ‘ಮನರೇಗಾ’ ರದ್ದು ವಿರೋಧಿಸಿ ಪ್ರತಿಭಟನೆ: ಸರ್ಕಾರದ ವಿರುದ್ಧ ಆಕ್ರೋಶ

MGNREGA vs VB-GRAM G: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ರದ್ದುಪಡಿಸಿ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌’ ಜಾರಿಗೊಳಿಸಿದ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ದಾವಣಗೆರೆಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
Last Updated 23 ಡಿಸೆಂಬರ್ 2025, 4:43 IST
ದಾವಣಗೆರೆ | ‘ಮನರೇಗಾ’ ರದ್ದು ವಿರೋಧಿಸಿ ಪ್ರತಿಭಟನೆ: ಸರ್ಕಾರದ ವಿರುದ್ಧ ಆಕ್ರೋಶ

ಇಂದು ರೈತರ ದಿನ: ಅನ್ನದಾತರ ಅಭಿವೃದ್ಧಿಗೆ ಸಿಗಲಿ ಆದ್ಯತೆ

National Farmers Day (Kisan Diwas): ಡಿಸೆಂಬರ್ 23 ರಂದು ದೇಶಾದ್ಯಂತ ರೈತರ ದಿನ ಆಚರಿಸಲಾಗುತ್ತಿದೆ. ದಾವಣಗೆರೆ ಜಿಲ್ಲೆಯ ರೈತರು ಎದುರಿಸುತ್ತಿರುವ ಸವಾಲುಗಳು, ಭದ್ರಾ ನಾಲೆ ಸಮಸ್ಯೆ ಹಾಗೂ ಕನಿಷ್ಠ ಬೆಂಬಲ ಬೆಲೆಯ ಅಗತ್ಯತೆ ಕುರಿತ ವಿಶೇಷ ವರದಿ.
Last Updated 23 ಡಿಸೆಂಬರ್ 2025, 4:43 IST
ಇಂದು ರೈತರ ದಿನ: ಅನ್ನದಾತರ ಅಭಿವೃದ್ಧಿಗೆ ಸಿಗಲಿ ಆದ್ಯತೆ

ದಾವಣಗೆರೆ | ಷೇರು ಮಾರುಕಟ್ಟೆಯಲ್ಲಿ ಲಾಭದ ಆಮಿಷ: ₹ 76 ಲಕ್ಷ ವಂಚನೆ

Online Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಪಡೆಯಬಹುದು ಎಂಬ ಆಮಿಷವೊಡ್ಡಿ ದಾವಣಗೆರೆಯ ವ್ಯಕ್ತಿಯೊಬ್ಬರಿಗೆ ₹ 76.43 ಲಕ್ಷ ವಂಚನೆ ಮಾಡಲಾಗಿದೆ. ಫೇಸ್‌ಬುಕ್‌ ಮತ್ತು ವಾಟ್ಸ್‌ಆಪ್‌ ಮೂಲಕ ವಂಚಕರು ಜಾಲ ಬೀಸಿದ್ದರು.
Last Updated 23 ಡಿಸೆಂಬರ್ 2025, 4:39 IST
ದಾವಣಗೆರೆ | ಷೇರು ಮಾರುಕಟ್ಟೆಯಲ್ಲಿ ಲಾಭದ ಆಮಿಷ: ₹ 76 ಲಕ್ಷ ವಂಚನೆ
ADVERTISEMENT

ಮಾಯಕೊಂಡ: ಹುಚ್ಚು ನಾಯಿ ಕಚ್ಚಿ ಹಸು ಸಾವು

Stray Dog Menace: ಮಾಯಕೊಂಡ ಗ್ರಾಮದಲ್ಲಿ ಹುಚ್ಚು ನಾಯಿ ಕಚ್ಚಿ ಹಸುವೊಂದು ಮೃತಪಟ್ಟಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಮತ್ತು ಮಕ್ಕಳು ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳಲು ಆಗ್ರಹ.
Last Updated 23 ಡಿಸೆಂಬರ್ 2025, 4:35 IST
ಮಾಯಕೊಂಡ: ಹುಚ್ಚು ನಾಯಿ ಕಚ್ಚಿ ಹಸು ಸಾವು

ಜಗಳೂರು | ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ ಇರಲಿ: ಶಾಸಕ ಬಿ.ದೇವೇಂದ್ರಪ್ಪ

Pratibha Karanji: ಕೇವಲ ಉದ್ಯೋಗ ಗಿಟ್ಟಿಸಿಕೊಳ್ಳುವುದೇ ಗುರಿಯಾಗುವ ಬದಲಿಗೆ ಸುಪ್ತ ಪ್ರತಿಭೆ ಹೊರಹೊಮ್ಮುವ ನಿಟ್ಟಿನಲ್ಲಿ, ಪಠ್ಯೇತರ ಚಟುವಟಿಕೆಗಳು ಮತ್ತು ತಂತ್ರಜ್ಞಾನ ಹಾಗೂ ಕೌಶಲಾಧಾರಿತ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
Last Updated 23 ಡಿಸೆಂಬರ್ 2025, 4:35 IST
ಜಗಳೂರು | ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ ಇರಲಿ: ಶಾಸಕ ಬಿ.ದೇವೇಂದ್ರಪ್ಪ

ದಾವಣಗೆರೆ | ವಿಜ್ಞಾನದ ತಾಯಿಬೇರು ಗಣಿತ: ಸುನೀಲ್ ಕುಮಾರ್ ಬಿ.ಎಸ್

Mathematics Importance: ಗಣಿತವು ವಿಜ್ಞಾನ ಮತ್ತು ವಿಜ್ಞಾನೇತರ ವಿಷಯಗಳಿಗೆ ತಾಯಿ ಬೇರಿದ್ದಂತೆ. ಎಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣಿತ ಅತಿ ಅವಶ್ಯಕ ಎಂದು ಜಿ.ಎಂ. ವಿಶ್ವವಿದ್ಯಾಲಯದ ಕುಲಸಚಿವ ಸುನೀಲ್ ಕುಮಾರ್ ಬಿ.ಎಸ್ ಅಭಿಪ್ರಾಯಪಟ್ಟರು.
Last Updated 23 ಡಿಸೆಂಬರ್ 2025, 4:34 IST
ದಾವಣಗೆರೆ | ವಿಜ್ಞಾನದ ತಾಯಿಬೇರು ಗಣಿತ: ಸುನೀಲ್ ಕುಮಾರ್ ಬಿ.ಎಸ್
ADVERTISEMENT
ADVERTISEMENT
ADVERTISEMENT