ಶನಿವಾರ, 6 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಹಿರೇಮಳಲಿ ಗ್ರಾ.ಪಂ.ಗೆ ‘ಸುಜಲಾಂ ಭಾರತ್’ ಗೌರವ ಪ್ರಶಸ್ತಿ

Water Sustainability Award: ನವದೆಹಲಿಯ ಭಾರತ್ ಮಂಟಪದಲ್ಲಿ ಈಚೆಗೆ ನಡೆದ ‘ವಿಷನ್ ಫಾರ್ ಸುಜಲಾಂ ಭಾರತ್’ ಶೃಂಗ ಸಭೆಯಲ್ಲಿ ಚನ್ನಗಿರಿ ತಾಲ್ಲೂಕಿನ ಹಿರೇಮಳಲಿ ಗ್ರಾಮ ಪಂಚಾಯಿತಿ ‘ಸುಜಲಾಂ ಭಾರತ್ ಗೌರವ’ ಪ್ರಶಸ್ತಿಯನ್ನು ಪಡೆದುಕೊಂಡಿದೆ.
Last Updated 6 ಡಿಸೆಂಬರ್ 2025, 8:28 IST
ಹಿರೇಮಳಲಿ ಗ್ರಾ.ಪಂ.ಗೆ ‘ಸುಜಲಾಂ ಭಾರತ್’ ಗೌರವ ಪ್ರಶಸ್ತಿ

ಗೋಪಾಲಪುರ: ಸೌರಶಕ್ತಿ ಘಟಕ ಸ್ಥಾಪನೆ

ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಹೇಳಿಕೆ
Last Updated 6 ಡಿಸೆಂಬರ್ 2025, 8:27 IST
ಗೋಪಾಲಪುರ: ಸೌರಶಕ್ತಿ ಘಟಕ ಸ್ಥಾಪನೆ

ದಾವಣಗೆರೆ | ಪತ್ತೆಯಾಗದ ಮಹಿಳೆ, ಬಾಲಕಿಯರು ಎಲ್ಲಿ?

ಹೆಚ್ಚುತ್ತಿದೆ ಕಾಣೆ ಪ್ರಕರಣಗಳ ಸಂಖ್ಯೆ, ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಲುಕಿದ ಅನುಮಾನ
Last Updated 6 ಡಿಸೆಂಬರ್ 2025, 8:25 IST
ದಾವಣಗೆರೆ | ಪತ್ತೆಯಾಗದ ಮಹಿಳೆ, ಬಾಲಕಿಯರು ಎಲ್ಲಿ?

ಹೊನ್ನಾಳಿ | ‘ಸಂಸಾರ ಬಂಧನದ ನಡುವೆಯೂ ಸಾಧನೆ ಮಾಡಿ’

ಕೂಲಂಬಿ ಗುರುಗದ್ದಿಗೇಶ್ವರ ಸ್ವಾಮಿ ಕಾರ್ತಿಕೋತ್ಸವ; ಸಾಮೂಹಿಕ ವಿವಾಹ
Last Updated 6 ಡಿಸೆಂಬರ್ 2025, 8:25 IST
ಹೊನ್ನಾಳಿ | ‘ಸಂಸಾರ ಬಂಧನದ ನಡುವೆಯೂ ಸಾಧನೆ ಮಾಡಿ’

ಮೆಕ್ಕೆಜೋಳ | ಬೆಂಬಲ ಬೆಲೆಯಡಿ ಖರೀದಿ ನಿರ್ಧಾರ: ಮೂರೇ ದಿನಗಳಲ್ಲಿ ₹ 300 ಹೆಚ್ಚಳ

ಬೆಂಬಲ ಬೆಲೆಯಡಿ ಖರೀದಿ ನಿರ್ಧಾರದ ಬೆನ್ನಲ್ಲೇ ಚಿಗುರಿದ ಮುಕ್ತ ಮಾರುಕಟ್ಟೆ ದರ
Last Updated 5 ಡಿಸೆಂಬರ್ 2025, 23:30 IST
ಮೆಕ್ಕೆಜೋಳ | ಬೆಂಬಲ ಬೆಲೆಯಡಿ ಖರೀದಿ ನಿರ್ಧಾರ: ಮೂರೇ ದಿನಗಳಲ್ಲಿ ₹ 300 ಹೆಚ್ಚಳ

ದಾವಣಗೆರೆ | ಸಾಕು ನಾಯಿಗಳ ದಾಳಿ: ಮಹಿಳೆ ಸಾವು

ಹೊನ್ನೂರು ಗೊಲ್ಲರಹಟ್ಟಿ ಸಮೀಪ ವ್ಯಕ್ತಿಯೊಬ್ಬರು ಬಿಟ್ಟು ಹೋಗಿದ್ದ ಎರಡು ಸಾಕು ನಾಯಿಗಳು ದಾಳಿ ನಡೆಸಿ, ತೀವ್ರ ಗಾಯ ಗೊಂಡಿದ್ದ ಮಹಿಳೆ ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Last Updated 5 ಡಿಸೆಂಬರ್ 2025, 19:18 IST
ದಾವಣಗೆರೆ | ಸಾಕು ನಾಯಿಗಳ ದಾಳಿ: ಮಹಿಳೆ ಸಾವು

ದ್ವೇಷ ಭಾಷಣ ತಡೆ ಮಸೂದೆ: ಸರ್ಕಾರದ ವಿರುದ್ಧ  ಪ್ರಮೋದ್ ಮುತಾಲಿಕ್ ಆಕ್ರೋಶ

Pramod Muthalik Reaction: ‘ದ್ವೇಷ ಭಾಷಣ ತಡೆ ಮಸೂದೆ–2025’ ವಿರೋಧಿಸಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದು, ಮಸೂದೆ ಜಾರಿಗೆ ಬಂದರೆ ರಾಜ್ಯದಾದ್ಯಂತ ಹೋರಾಟ ಎಚ್ಚರಿಸಿದ್ದಾರೆ.
Last Updated 5 ಡಿಸೆಂಬರ್ 2025, 16:59 IST
ದ್ವೇಷ ಭಾಷಣ ತಡೆ ಮಸೂದೆ: ಸರ್ಕಾರದ ವಿರುದ್ಧ  ಪ್ರಮೋದ್ ಮುತಾಲಿಕ್ ಆಕ್ರೋಶ
ADVERTISEMENT

ಸಂತೇಬೆನ್ನೂರು: ಐತಿಹಾಸಿಕ ವಾಸ್ತುಶಿಲ್ಪಗಳು ವಿಶ್ವಕರ್ಮ ಸಮಾಜದ ಕೊಡುಗೆ

Vishwakarma Community: ಸಂತೇಬೆನ್ನೂರಿನ ಧಾರ್ಮಿಕ ಸಭೆಯಲ್ಲಿ ಶಿವಸುಜ್ಞಾನ ಸ್ವಾಮೀಜಿ ಅವರು ದೇಶದ ದೇಗುಲಗಳು, ಗೊಮ್ಮಟೇಶ್ವರ, ತಾಜ್‌ಮಹಲ್ ಸೇರಿದಂತೆ ಅನೇಕ ವಾಸ್ತುಶಿಲ್ಪಗಳಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವೆಂದು ಹೇಳಿದರು
Last Updated 5 ಡಿಸೆಂಬರ್ 2025, 7:23 IST
ಸಂತೇಬೆನ್ನೂರು:  ಐತಿಹಾಸಿಕ ವಾಸ್ತುಶಿಲ್ಪಗಳು ವಿಶ್ವಕರ್ಮ ಸಮಾಜದ ಕೊಡುಗೆ

ಚನ್ನಗಿರಿ | ಹಿಂಗಾರು ಹಂಗಾಮು: ಬಂಪರ್ ಇಳುವರಿ ನಿರೀಕ್ಷೆ

ನಳನಳಿಸುತ್ತಿದೆ ಕಡಲೆ, ರಾಗಿ, ಜೋಳ, ಅಲಸಂದೆ ಬೆಳೆ
Last Updated 5 ಡಿಸೆಂಬರ್ 2025, 7:16 IST
ಚನ್ನಗಿರಿ | ಹಿಂಗಾರು ಹಂಗಾಮು: ಬಂಪರ್ ಇಳುವರಿ ನಿರೀಕ್ಷೆ

ಬಸವಾಪಟ್ಟಣ: ಕಡಿಮೆ ನೀರಿನಿಂದ ಭತ್ತ ಬೆಳೆಯಿರಿ; ರೈತರಿಗೆ ಸಲಹೆ

Paddy Cultivation: ಕಡಿಮೆ ನೀರಿನಲ್ಲಿ ಭತ್ತ ಬೆಳೆ ಪ್ರಾತ್ಯಕ್ಷಿಕೆ ವೇಳೆ ಎ.ಸಿ. ಮಂಜು ಅವರು ಪಿವಿಸಿ ಪೈಪ್ ಬಳಸಿ ತೇವಾಂಶ ಪರೀಕ್ಷೆ ಮಾಡಿ ನೀರು ಹಾಯಿಸಬೇಕೆಂದು ಸಲಹೆ ನೀಡಿದರು. ಈ ವಿಧಾನದಿಂದ ವೆಚ್ಚ ಕಡಿಮೆ ಆಗಿ ಇಳುವರಿ ಹೆಚ್ಚಾಗಿದೆ
Last Updated 5 ಡಿಸೆಂಬರ್ 2025, 7:13 IST
ಬಸವಾಪಟ್ಟಣ: ಕಡಿಮೆ ನೀರಿನಿಂದ ಭತ್ತ ಬೆಳೆಯಿರಿ; ರೈತರಿಗೆ ಸಲಹೆ
ADVERTISEMENT
ADVERTISEMENT
ADVERTISEMENT