ಭಾನುವಾರ, 9 ನವೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಆವರಗೆರೆ ಅಂದ ಹೆಚ್ಚಿಸಿದ 'ಕಾಯಕಯೋಗಿ ಬಸವ ಪರಿಸರ ಬಳಗ'

ಕೆಲವೊಮ್ಮೆ ಹಳ್ಳಿಗಳು ಸುಂದರಗೊಳ್ಳುವುದು, ಅಭಿವೃದ್ಧಿ ಹೊಂದುವುದು, ಮಾದರಿಯಾಗುವುದು ಸರ್ಕಾರದ ಯೋಜನೆಗಳಿಂದಲ್ಲ. ಬದಲಾಗಿ ಆಯಾ ಗ್ರಾಮಗಳ ಆಸಕ್ತರ ಗುಂಪು, ಬಳಗ ಇಲ್ಲವೇ ಸಮಾನಮನಸ್ಕರಿಂದ. ಇದಕ್ಕೆ ಉತ್ತಮ ಉದಾಹರಣೆ ದಾವಣಗೆರೆ ಸಮೀಪದ ಈ ಊರು.
Last Updated 8 ನವೆಂಬರ್ 2025, 23:30 IST
ಆವರಗೆರೆ ಅಂದ ಹೆಚ್ಚಿಸಿದ 'ಕಾಯಕಯೋಗಿ ಬಸವ ಪರಿಸರ ಬಳಗ'

ಭಾರತೀಯ ವೈದ್ಯಕೀಯ ಕ್ಷೇತ್ರ ಸಶಕ್ತ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಭಿಮತ

ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ 10,023 ಹೊಸ ವೈದ್ಯಕೀಯ ಸೀಟುಗಳು ಲಭ್ಯವಾಗಲಿವೆ. ಇದಕ್ಕೆ ₹ 15,000 ಕೋಟಿ ಅನುದಾನ ಮಂಜೂರಾಗಿದ್ದು, ವೈದ್ಯಕೀಯ ಕ್ಷೇತ್ರ ಹೊಸ ಶಕ್ತಿ ಪಡೆಯಲಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಭಿಪ್ರಾಯಪಟ್ಟರು.
Last Updated 8 ನವೆಂಬರ್ 2025, 12:26 IST
ಭಾರತೀಯ ವೈದ್ಯಕೀಯ ಕ್ಷೇತ್ರ ಸಶಕ್ತ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಭಿಮತ

ಹರಿಹರ | ಮಣ್ಣು ಅಕ್ರಮ ಗಣಿಗಾರಿಕೆ: ಗುತ್ತೂರು ಜನರ ಆತಂಕ

ಸ್ಮಶಾನಗಳು, ರಸ್ತೆ, ಮಠದ ಅಸ್ತಿತ್ವಕ್ಕೆ ಧಕ್ಕೆ
Last Updated 8 ನವೆಂಬರ್ 2025, 6:21 IST
ಹರಿಹರ | ಮಣ್ಣು ಅಕ್ರಮ ಗಣಿಗಾರಿಕೆ: ಗುತ್ತೂರು ಜನರ ಆತಂಕ

ದೂರದೃಷ್ಟಿಯ ಚಿಂತನೆ ಇರಲಿ: ಪಿಎಸ್‍ಐ ಕುಮಾರ್

ಹೊನ್ನಾಳಿ ಎಸ್‍ಎಂಎಸ್‍ಎಫ್ ಕಾಲೇಜಿನಲ್ಲಿ ಕಾರ್ಯಕ್ರಮ
Last Updated 8 ನವೆಂಬರ್ 2025, 6:19 IST
ದೂರದೃಷ್ಟಿಯ ಚಿಂತನೆ ಇರಲಿ: ಪಿಎಸ್‍ಐ ಕುಮಾರ್

ಟನ್‌ ಕಬ್ಬಿಗೆ ₹3,500 ಬೆಲೆ ನಿಗದಿಪಡಿಸಿ: ಕುರುಬೂರು ಶಾಂತಕುಮಾರ ಆಗ್ರಹ

Sugarcane MSP Demand: ಪ್ರತಿ ಟನ್‌ ಕಬ್ಬು ಬೆಳೆಗೆ ಘೋಷಣೆ ಮಾಡಿದ ಎಫ್‌ಆರ್‌ಪಿ ಅವೈಜ್ಞಾನಿಕವಾಗಿದೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಟನ್‌ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕೆಂದು ಆಗ್ರಹಿಸಿದರು.
Last Updated 8 ನವೆಂಬರ್ 2025, 6:18 IST
ಟನ್‌ ಕಬ್ಬಿಗೆ ₹3,500 ಬೆಲೆ ನಿಗದಿಪಡಿಸಿ: ಕುರುಬೂರು ಶಾಂತಕುಮಾರ ಆಗ್ರಹ

ಕೇಂದ್ರಕ್ಕೆ ಬನ್ನಿ, ನಿಮ್ಮೊಂದಿಗೆ ನಾವಿದ್ದೇವೆ: ಸಿದ್ದರಾಮಯ್ಯಗೆ ಸೋಮಣ್ಣ ಆಹ್ವಾನ

Political Appeal: ‘ಸಿದ್ದರಾಮಯ್ಯ ಅವರು ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಜಾಣಕುರುಡುತನ ಬಿಡಲಿ. ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಅವರೊಂದಿಗೆ ನಾವೂ ಹೋಗುತ್ತೇವೆ’ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.
Last Updated 8 ನವೆಂಬರ್ 2025, 6:18 IST
ಕೇಂದ್ರಕ್ಕೆ ಬನ್ನಿ, ನಿಮ್ಮೊಂದಿಗೆ ನಾವಿದ್ದೇವೆ: ಸಿದ್ದರಾಮಯ್ಯಗೆ ಸೋಮಣ್ಣ ಆಹ್ವಾನ

ಸಾಗರಗಳ ಉಸಿರುಗಟ್ಟಿದ ಪ್ಲಾಸ್ಟಿಕ್‌: ಪರಿಸರ ತಜ್ಞ ವಿನೋದ್ ಬೋಧನಕರ್ ಕಳವಳ

Ocean Plastic Waste: ಪ್ಲಾಸ್ಟಿಕ್ ತ್ಯಾಜ್ಯವು ನದಿಗಳ ಮೂಲಕ ನೂರಾರು ಕಿ.ಮೀ ಸಾಗಿ ಸಾಗರ ತಲುಪುತ್ತದೆ. ಮನೆಯಲ್ಲಿ ಬಳಕೆ ಮಾಡುವ ಪ್ಲಾಸ್ಟಿಕ್‌ ಸಾಗರಗಳ ಉಸಿರುಗಟ್ಟುತ್ತಿದೆ ಎಂದು ಪರಿಸರ ತಜ್ಞ ವಿನೋದ್ ಬೋಧನಕರ್ ಹೇಳಿದರು.
Last Updated 8 ನವೆಂಬರ್ 2025, 6:18 IST
ಸಾಗರಗಳ ಉಸಿರುಗಟ್ಟಿದ ಪ್ಲಾಸ್ಟಿಕ್‌: ಪರಿಸರ ತಜ್ಞ ವಿನೋದ್ ಬೋಧನಕರ್ ಕಳವಳ
ADVERTISEMENT

ಕಬ್ಬು ಬೆಳೆಗಾರರ ಸಮಸ್ಯೆ | ಕೇಂದ್ರ ಸರ್ಕಾರವನ್ನು ಭೇಟಿ ಮಾಡೋಣ: ಸಿಎಂಗೆ ಸೋಮಣ್ಣ

Karnataka BJP: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಜಾಣಕುರುಡುತನ ಪ್ರದರ್ಶಿಸುವುದನ್ನು ಬಿಟ್ಟು ಕೇಂದ್ರಕ್ಕೆ ಬರಲಿ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅವರೊಂದಿಗೆ ನಾವೂ ಬರುತ್ತೇವೆ ಎಂದು...
Last Updated 7 ನವೆಂಬರ್ 2025, 13:19 IST
ಕಬ್ಬು ಬೆಳೆಗಾರರ ಸಮಸ್ಯೆ | ಕೇಂದ್ರ ಸರ್ಕಾರವನ್ನು ಭೇಟಿ ಮಾಡೋಣ: ಸಿಎಂಗೆ ಸೋಮಣ್ಣ

ಸಾಸ್ವೆಹಳ್ಳಿ ಪಿಎಸಿಎಸ್‌ ಅಧ್ಯಕ್ಷರಾಗಿ ರುದ್ರನಗೌಡ ಆಯ್ಕೆ

ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ. ರುದ್ರನಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನವೀನ್‌ಕುಮಾರ್ ಘೋಷಿಸಿದರು.
Last Updated 7 ನವೆಂಬರ್ 2025, 8:03 IST
ಸಾಸ್ವೆಹಳ್ಳಿ ಪಿಎಸಿಎಸ್‌ ಅಧ್ಯಕ್ಷರಾಗಿ ರುದ್ರನಗೌಡ ಆಯ್ಕೆ

ಶಾಸಕ ಹರೀಶ್ ನಾಪತ್ತೆ: ಪೋಸ್ಟರ್ ಅಂಟಿಸಿದ ಕಾಂಗ್ರೆಸ್ಸಿಗರು

ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿರುವ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ ಶಾಸಕರು ಕಾಣೆಯಾಗಿದ್ದಾರೆ, ಹುಡುಕಿ ಕೊಡಿ ಎಂಬ ಪೋಸ್ಟರ್ ಗಳನ್ನು ಅಂಟಿಸಿ ಗಮನ ಸೆಳೆದರು.
Last Updated 7 ನವೆಂಬರ್ 2025, 8:02 IST
ಶಾಸಕ ಹರೀಶ್ ನಾಪತ್ತೆ: ಪೋಸ್ಟರ್ ಅಂಟಿಸಿದ ಕಾಂಗ್ರೆಸ್ಸಿಗರು
ADVERTISEMENT
ADVERTISEMENT
ADVERTISEMENT