ಭಾನುವಾರ, 21 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಯಶಸ್ಸಿನ ಉತ್ತುಂಗಕ್ಕೆ ಏರಿದ್ದ ಶಿವಶಂಕರಪ್ಪ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಣಬೇರು ರಾಜಣ್ಣ
Last Updated 20 ಡಿಸೆಂಬರ್ 2025, 6:45 IST
ಯಶಸ್ಸಿನ ಉತ್ತುಂಗಕ್ಕೆ ಏರಿದ್ದ ಶಿವಶಂಕರಪ್ಪ

ಬೇಲಿಮಲ್ಲೂರು ವಿಎಸ್‍ಎಸ್‍ಎನ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Milk Cooperative Society: ಹೊನ್ನಾಳಿ: ತಾಲ್ಲೂಕಿನ ಬೇಲಿಮಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಕೆ. ರೇವಣಪ್ಪ, ಉಪಾಧ್ಯಕ್ಷರಾಗಿ ಹೊನ್ನಮ್ಮ ಅವಿರೋಧವಾಗಿ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು.
Last Updated 20 ಡಿಸೆಂಬರ್ 2025, 6:44 IST
ಬೇಲಿಮಲ್ಲೂರು ವಿಎಸ್‍ಎಸ್‍ಎನ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಹರಿಹರ ತಂಡಕ್ಕೆ ರನ್ನರ್ ಅಪ್ ಟ್ರೋಫಿ: ರಾಷ್ಟ್ರಮಟ್ಟಕ್ಕೆ ಆಯ್ಕೆ

ರಾಜ್ಯ ಮಟ್ಟದ ಸ್ಕ್ವಾಯ್ ಚಾಂಪಿಯನ್‌ಶಿಪ್
Last Updated 20 ಡಿಸೆಂಬರ್ 2025, 6:41 IST
ಹರಿಹರ ತಂಡಕ್ಕೆ ರನ್ನರ್ ಅಪ್ ಟ್ರೋಫಿ: ರಾಷ್ಟ್ರಮಟ್ಟಕ್ಕೆ ಆಯ್ಕೆ

ನ್ಯಾಮತಿ: ವಿವಿಧ ಗ್ರಾ.ಪಂ, ಆಸ್ಪತ್ರೆಗೆ ಸಿಇಒ ಭೇಟಿ

ನ್ಯಾಮತಿ ತಾಲ್ಲೂಕಿನ ವಿವಿಧ ಗ್ರಾ.ಪಂ. ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ
Last Updated 20 ಡಿಸೆಂಬರ್ 2025, 6:40 IST
ನ್ಯಾಮತಿ: ವಿವಿಧ ಗ್ರಾ.ಪಂ, ಆಸ್ಪತ್ರೆಗೆ ಸಿಇಒ ಭೇಟಿ

ಹರಿಹರ: ದೀಟೂರಿನಲ್ಲಿ ಸಂಭ್ರಮದ ಮಹೇಶ್ವರ ಜಾತ್ರೆ

Maheshwara Swamy Festival: ಹರಿಹರ: ತಾಲ್ಲೂಕಿನ ದೀಟೂರು ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆದ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಸಡಗರ, ಶ್ರದ್ಧಾಭಕ್ತಿಯಿಂದ ನೇರವೇರಿತು. ಬುಧವಾರ ರಾತ್ರಿ ಸ್ವಾಮಿಯ ಕಾರ್ತಿಕ ಮಹೋತ್ಸವದಿಂದ ಆರಂಭವಾದ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
Last Updated 20 ಡಿಸೆಂಬರ್ 2025, 6:38 IST
ಹರಿಹರ: ದೀಟೂರಿನಲ್ಲಿ ಸಂಭ್ರಮದ ಮಹೇಶ್ವರ ಜಾತ್ರೆ

173 ಕಳವು ಪ್ರಕರಣಗಳನ್ನು ಭೇದಿಸಿದ ಪೊಲೀಸರು:₹20 ಕೋಟಿ ಮೌಲ್ಯದ ಸ್ವತ್ತು ಹಸ್ತಾಂತರ

ಜಿಲ್ಲೆಯ 173 ಪ್ರಕರಣಗಳನ್ನು ಭೇದಿಸಿದ ಪೊಲೀಸರು, ಮರಳಿ ಸಿಕ್ಕ ಚಿನ್ನಾಭರಣ, ವಾಹನ
Last Updated 20 ಡಿಸೆಂಬರ್ 2025, 6:37 IST
173 ಕಳವು ಪ್ರಕರಣಗಳನ್ನು ಭೇದಿಸಿದ ಪೊಲೀಸರು:₹20 ಕೋಟಿ ಮೌಲ್ಯದ ಸ್ವತ್ತು ಹಸ್ತಾಂತರ

ದಾವಣಗೆರೆ: ಮಾದಕವಸ್ತು ತಡೆಯುತ್ತಿದೆ ಮೆಷ್‌ ಬಲೆ

ಜಿಲ್ಲಾ ಕಾರಾಗೃಹದಲ್ಲಿ ವಿನೂತನ ಕ್ರಮ, ಜೈಲಿನೊಳಗೆ ತೂರಿಬರುವ ವಸ್ತುಗಳಿಗೆ ಕಡಿವಾಣ
Last Updated 20 ಡಿಸೆಂಬರ್ 2025, 6:26 IST
ದಾವಣಗೆರೆ: ಮಾದಕವಸ್ತು ತಡೆಯುತ್ತಿದೆ ಮೆಷ್‌ ಬಲೆ
ADVERTISEMENT

ಮಾಯಕೊಂಡ: ಮಾರುಕಟ್ಟೆಗೆ ಲಗ್ಗೆಯಿಟ್ಟ ಸೊಗಡಿನ ಅವರೆ

ಚಳಿಗಾಲಕ್ಕೆ ಮನೆ– ಮಾರುಕಟ್ಟೆಯಲ್ಲಿ ಹೆಚ್ಚಿದ ಘಮಲು; ಪ್ರಮುಖ ಬೆಳೆಯಾಗಿ ಬೆಳೆಯುವ ರೈತರು
Last Updated 20 ಡಿಸೆಂಬರ್ 2025, 6:23 IST
ಮಾಯಕೊಂಡ: ಮಾರುಕಟ್ಟೆಗೆ ಲಗ್ಗೆಯಿಟ್ಟ ಸೊಗಡಿನ ಅವರೆ

ಒಕ್ಕಲಿಗ ಮುದ್ದಣ್ಣ: ಅಂತರಂಗದ ಅರಿವಿನ ಬೇಸಾಯಿ

Shiva Sharana Vachanas: ಜೋಳದಹಾಳೆಂಬ ಗ್ರಾಮಕ್ಕೆ ಸೇರಿದ ಶಿವಶರಣರು ಬೇಸಾಯ ವೃತ್ತಿಯಿಂದ ಬದುಕುಸಾಗಿಸಿದವರು. ಬಸವ ಕಲ್ಯಾಣದಲ್ಲಿ ಜಂಗಮ ದಾಸೋಹ ನಡೆಸುವುದು ಇವರ ನಿತ್ಯ ಕಾಯಕ. ರಾಜ ಕೇಳಿದ ಹೆಚ್ಚಿನ ತೆರಿಗೆಯನ್ನು ಕೊಡದೆ ಆ ಹಣವನ್ನು ದಾಸೋಹಕ್ಕಾಗಿ ವಿನಿಯೋಗಿಸುತ್ತಾರೆ.
Last Updated 19 ಡಿಸೆಂಬರ್ 2025, 14:30 IST
ಒಕ್ಕಲಿಗ ಮುದ್ದಣ್ಣ: ಅಂತರಂಗದ ಅರಿವಿನ ಬೇಸಾಯಿ

ಸಾಂಸ್ಕೃತಿಕ, ಪರಂಪರೆಯ ಬದುಕಿಗೆ ಹಿಂತಿರುಗಬೇಕು: ರೇಣುಕಾ ಶಿವಾಚಾರ್ಯ ಸ್ವಾಮೀಜಿ

ಚನ್ನಗಿರಿ: ತಾವರೆಕೆರೆ ಶಿಲಾಮಠದಲ್ಲಿ ಉಮಾಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
Last Updated 19 ಡಿಸೆಂಬರ್ 2025, 7:09 IST
ಸಾಂಸ್ಕೃತಿಕ, ಪರಂಪರೆಯ ಬದುಕಿಗೆ ಹಿಂತಿರುಗಬೇಕು: ರೇಣುಕಾ ಶಿವಾಚಾರ್ಯ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT