ಶುಕ್ರವಾರ, 28 ನವೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ರಾಜ್ಯಮಟ್ಟದ ಬ್ಯಾಸ್ಕೆಟ್‌ ಬಾಲ್‌ ಟೂರ್ನಿ: ಧಾರವಾಡ, ವಿಜಯಪುರಕ್ಕೆ ಗೆಲುವು

State Level Sports: ಧಾರವಾಡದ ಕೆಎಲ್‌ಇ ಮತ್ತು ವಿಜಯಪುರದ ಡೈಸ್‌ ತಂಡಗಳು ಜಿ.ಎಂ. ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಬ್ಯಾಸ್ಕೆಟ್‌ ಬಾಲ್‌ ಟೂರ್ನಿಯಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಕ್ರಮವಾಗಿ ಜಯ ಗಳಿಸಿವೆ.
Last Updated 28 ನವೆಂಬರ್ 2025, 4:38 IST
ರಾಜ್ಯಮಟ್ಟದ ಬ್ಯಾಸ್ಕೆಟ್‌ ಬಾಲ್‌ ಟೂರ್ನಿ: ಧಾರವಾಡ, ವಿಜಯಪುರಕ್ಕೆ ಗೆಲುವು

ಜಗಳೂರು| ₹10‌ ಕೋಟಿ ವೆಚ್ಚದ ಕನಕ ಭವನ, ಹಾಸ್ಟೆಲ್ ನಿರ್ಮಾಣ: ಶಾಸಕ ದೇವೇಂದ್ರಪ್ಪ

Kuruba Community Welfare: ಜಗಳೂರು ಪಟ್ಟಣದ ಕುರುಬ ಸಮುದಾಯದ ಭೂಮಿಯಲ್ಲಿ ಕನಕ ಭವನ ಹಾಗೂ ಹಾಸ್ಟೆಲ್ ನಿರ್ಮಾಣಕ್ಕೆ ₹10 ಕೋಟಿ ಮೊತ್ತದ ಪ್ರಸ್ತಾವನೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಸಮ್ಮತಿಸಲ್ಪಟ್ಟಿದೆ ಎಂದು ಶಾಸಕ ದೇವೇಂದ್ರಪ್ಪ ತಿಳಿಸಿದರು.
Last Updated 28 ನವೆಂಬರ್ 2025, 4:38 IST
ಜಗಳೂರು| ₹10‌ ಕೋಟಿ ವೆಚ್ಚದ ಕನಕ ಭವನ, ಹಾಸ್ಟೆಲ್ ನಿರ್ಮಾಣ: ಶಾಸಕ ದೇವೇಂದ್ರಪ್ಪ

ಜಗಳೂರು| ಕಡಲೆ ಬಿತ್ತನೆ ಕುಂಠಿತ: ಗಾಯದ ಮೇಲೆ ಬರೆ

ಮಳೆ ಕೊರತೆಯಿಂದ ಮೆಕ್ಕೆಜೋಳ ಇಳುವರಿಯಲ್ಲೂ ಕಡಿತ
Last Updated 28 ನವೆಂಬರ್ 2025, 4:38 IST
ಜಗಳೂರು| ಕಡಲೆ ಬಿತ್ತನೆ ಕುಂಠಿತ: ಗಾಯದ ಮೇಲೆ ಬರೆ

ಚನ್ನಗಿರಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

Congress Government: ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಬೆಂಬಲ ನೀಡದೇ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಚನ್ನಗಿರಿಯಲ್ಲಿ ಪ್ರತಿಭಟನೆ ನಡೆಸಿದರು.
Last Updated 28 ನವೆಂಬರ್ 2025, 4:38 IST
ಚನ್ನಗಿರಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಹರಿಹರ: ಸಿದ್ಧಗಂಗಾ ರೈಲಿನಲ್ಲಿ ರಾಜ್ಯೋತ್ಸವ ಸಂಭ್ರಮ

Karnataka Celebration: ಹರಿಹರದ ರಾಜಶೇಖರಮೂರ್ತಿ ನೇತೃತ್ವದ 'ರೈಲು ಮಜಾ ಟಾಕೀಸ್ ಸಾಂಸ್ಕೃತಿಕ ವೇದಿಕೆ' ಸದಸ್ಯರು ನಾಡಗೀತೆ ಹಾಡಿ, ಭಿತ್ತಿಪತ್ರ ಹಂಚಿ ಮತ್ತು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
Last Updated 28 ನವೆಂಬರ್ 2025, 4:38 IST
ಹರಿಹರ: ಸಿದ್ಧಗಂಗಾ ರೈಲಿನಲ್ಲಿ ರಾಜ್ಯೋತ್ಸವ ಸಂಭ್ರಮ

ದಾವಣಗೆರೆ | ಚಿನ್ನಾಭರಣ ದರೋಡೆ ಪ್ರಕರಣ: ಪ್ರೊಬೇಷನರಿ ಪಿಎಸ್‌ಐ ಸೇವೆಯಿಂದ ವಜಾ

Police Crime Action: ಆಭರಣ ತಯಾರಕರೊಬ್ಬರಿಂದ 78 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ ಆರೋಪ ಎದುರಿಸುತ್ತಿರುವ ಪ್ರೊಬೇಷನರಿ ಪಿಎಸ್‌ಐ ಮಾಳಪ್ಪ ಚಿಪ್ಪಲಕಟ್ಟಿಯನ್ನು ಸೇವೆಯಿಂದ ವಜಾಗೊಳಿಸಿ ಪೊಲೀಸ್‌ ಇಲಾಖೆ ಆದೇಶಿಸಿದೆ.
Last Updated 27 ನವೆಂಬರ್ 2025, 13:18 IST
ದಾವಣಗೆರೆ | ಚಿನ್ನಾಭರಣ ದರೋಡೆ ಪ್ರಕರಣ: ಪ್ರೊಬೇಷನರಿ ಪಿಎಸ್‌ಐ ಸೇವೆಯಿಂದ ವಜಾ

ದೇಶದ ಪವಿತ್ರ ಗ್ರಂಥ ಸಂವಿಧಾನ

ಸಂವಿಧಾನ ದಿನಾಚರಣೆಯಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ಅಭಿಮತ
Last Updated 27 ನವೆಂಬರ್ 2025, 4:44 IST
ದೇಶದ ಪವಿತ್ರ ಗ್ರಂಥ ಸಂವಿಧಾನ
ADVERTISEMENT

ಹೊನ್ನಾಳಿ: ಮೂರು ದಿನಗಳ ಕುಸ್ತಿ ಟೂರ್ನಿಗೆ ಚಾಲನೆ

ಹೊನ್ನಾಳಿ : ಪಟ್ಟಣದ ದೊಡ್ಡಕೇರಿ ಶ್ರೀ ಬೀರಲಿಂಗೇಶ್ವರ ದೇವರ ಕಾರ್ತೀಕೋತ್ಸವ, ಮುಳ್ಳುಗದ್ದುಗೆ ಉತ್ಸವ, ಕೆಂಡದರ್ಚನೆ ಅಂಗವಾಗಿ ಬುಧವಾರ ಮೂರು ದಿನಗಳ ಕಾಲ ನಡೆಯುವ ಬಯಲು ಕಾಟಾ ಜಂಗಿ...
Last Updated 27 ನವೆಂಬರ್ 2025, 4:41 IST
ಹೊನ್ನಾಳಿ: ಮೂರು ದಿನಗಳ ಕುಸ್ತಿ ಟೂರ್ನಿಗೆ ಚಾಲನೆ

ತಳ ಸಮುದಾಯದ ನಾಯಕರನ್ನು ಗುರುತಿಸಿ

ಜಿಲ್ಲಾ ಮಾದಿಗ ಮಹಾಸಭಾ ಅಧ್ಯಕ್ಷ ಬಿ.ಎಚ್‌. ವೀರಭದ್ರಪ್ಪ ಮನವಿ
Last Updated 27 ನವೆಂಬರ್ 2025, 4:41 IST
ತಳ ಸಮುದಾಯದ ನಾಯಕರನ್ನು ಗುರುತಿಸಿ

ವಿವಿಧತೆಯಲ್ಲಿ ಏಕತೆ ಸಾರುವ ಸಂವಿಧಾನ

ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಅಭಿಮತ
Last Updated 27 ನವೆಂಬರ್ 2025, 4:36 IST
ವಿವಿಧತೆಯಲ್ಲಿ ಏಕತೆ ಸಾರುವ ಸಂವಿಧಾನ
ADVERTISEMENT
ADVERTISEMENT
ADVERTISEMENT