ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಹರಿಹರ | ಶಿವಮೊಗ್ಗ ಹೆದ್ದಾರಿ ಇನ್ನು ದ್ವಿಪಥದ ಸಿಸಿ ರಸ್ತೆ: ಶೀಘ್ರ ಕಾಮಗಾರಿ ಆರಂಭ

Infrastructure Improvement: ಹರಿಹರ ಹೊರವಲಯದ ಶಿವಮೊಗ್ಗ ಹೆದ್ದಾರಿ 1.3 ಕಿ.ಮೀ.ವರೆಗೆ ದ್ವಿಪಥದ ಸಿಸಿ ರಸ್ತೆಯಾಗಿ ಅಭಿವೃದ್ಧಿಪಡಿಸಲು ₹10 ಕೋಟಿ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ.
Last Updated 16 ಸೆಪ್ಟೆಂಬರ್ 2025, 5:09 IST
ಹರಿಹರ | ಶಿವಮೊಗ್ಗ ಹೆದ್ದಾರಿ ಇನ್ನು ದ್ವಿಪಥದ ಸಿಸಿ ರಸ್ತೆ: ಶೀಘ್ರ ಕಾಮಗಾರಿ ಆರಂಭ

ದಾವಣಗೆರೆ | ‘ಮೌನ’ ಗಣೇಶ ಮೂರ್ತಿ ಮೆರವಣಿಗೆ: ಸರ್ಕಾರದ ವಿರುದ್ಧ ಆಕ್ರೋಶ

ದಾವಣಗೆರೆಯ ಮಟ್ಟಿಕಲ್‌ನಲ್ಲಿ ಡಿಜೆ ಇಲ್ಲದೆ, ಕಲಾತಂಡಗಳಿಲ್ಲದೆ 'ಮೌನ' ಗಣೇಶ ವಿಸರ್ಜನಾ ಮೆರವಣಿಗೆ ನಡೆಯಿತು. ಸರ್ಕಾರದ ನಿರ್ಬಂಧಗಳಿಗೆ ವಿರೋಧವಾಗಿ ಯುವಕರು ಕಪ್ಪು ಪಟ್ಟಿ ಧರಿಸಿ ಮೌನಪ್ರದರ್ಶನ ನಡೆಸಿದರು.
Last Updated 16 ಸೆಪ್ಟೆಂಬರ್ 2025, 4:54 IST
ದಾವಣಗೆರೆ | ‘ಮೌನ’ ಗಣೇಶ ಮೂರ್ತಿ ಮೆರವಣಿಗೆ: ಸರ್ಕಾರದ ವಿರುದ್ಧ ಆಕ್ರೋಶ

ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಸ್ಥಾನ ನಿಶ್ಚಿತ: ಬಸವಲಿಂಗ ಪಟ್ಟದ್ದೇವರು

ಲಿಂಗಾಯತರಿಗೆ ಸ್ವತಂತ್ರ ಧರ್ಮ ಸ್ಥಾನ ಸಿಗುವುದು ನಿಶ್ಚಿತ ಎಂದು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ. ವಚನ ಸಾಹಿತ್ಯದ ಅರಿವು ಮತ್ತು ಬಸವತತ್ವದ ಅನುಸರಣೆ ಮಹತ್ವದದು ಎಂದು ಹೇಳಿದರು.
Last Updated 16 ಸೆಪ್ಟೆಂಬರ್ 2025, 4:52 IST
ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಸ್ಥಾನ ನಿಶ್ಚಿತ: ಬಸವಲಿಂಗ ಪಟ್ಟದ್ದೇವರು

ಬಸವಾಪಟ್ಟಣ: ಹಸುವಿನ ಕಣ್ಣು ತೆಗೆದು ಪ್ರಾಣ ಉಳಿಸಿದ ಪಶುವೈದ್ಯ

ಬಸವಾಪಟ್ಟಣದ ದಾಗಿನಕಟ್ಟೆಯಲ್ಲಿ ಪಶುವೈದ್ಯ ಮೊಹ್ಮದ್ ಉಮರ್ ಫಾರೂಕ್ ಕ್ಯಾನ್ಸರ್‌ ಪೀಡಿತ ಹಸುವಿನ ಕಣ್ಣನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಪ್ರಾಣ ಉಳಿಸಿದರು. ಹಸು ದಿನಕ್ಕೆ 15 ಲೀಟರ್ ಹಾಲು ನೀಡುತ್ತಿದೆ.
Last Updated 16 ಸೆಪ್ಟೆಂಬರ್ 2025, 4:51 IST
ಬಸವಾಪಟ್ಟಣ: ಹಸುವಿನ ಕಣ್ಣು ತೆಗೆದು ಪ್ರಾಣ ಉಳಿಸಿದ ಪಶುವೈದ್ಯ

ಒಳಮೀಸಲು ಗೊಂದಲ, ಮುಖಂಡರಿಗೆ ತರಾಟೆ: ಸಭೆಯಿಂದ ಹೊರನಡೆದ ರುದ್ರಪ್ಪ ಲಮಾಣಿ

ಸ್ಪಷ್ಟನೆ ಬಯಸಿದ ಬಂಜಾರ ಸಮುದಾಯದ ಮುಖಂಡರು
Last Updated 16 ಸೆಪ್ಟೆಂಬರ್ 2025, 0:18 IST
ಒಳಮೀಸಲು ಗೊಂದಲ, ಮುಖಂಡರಿಗೆ ತರಾಟೆ: ಸಭೆಯಿಂದ ಹೊರನಡೆದ ರುದ್ರಪ್ಪ ಲಮಾಣಿ

ಹೊನ್ನಾಳಿ| ಸಮೀಕ್ಷೆಯ ಕಾಲಂಗಳಲ್ಲಿ ಹಲವು ಗೊಂದಲ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

Backward Class Commission: ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸ್ಪಷ್ಟವಾದ ಜಾತಿ ಮಾಹಿತಿ ಇಲ್ಲದೇ, ಸರ್ಕಾರ ₹400 ಕೋಟಿ ವೆಚ್ಚದಲ್ಲಿ ನಡೆಸುತ್ತಿರುವ ಸಮೀಕ್ಷೆ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
Last Updated 15 ಸೆಪ್ಟೆಂಬರ್ 2025, 6:16 IST
ಹೊನ್ನಾಳಿ| ಸಮೀಕ್ಷೆಯ ಕಾಲಂಗಳಲ್ಲಿ ಹಲವು ಗೊಂದಲ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಜಗಳೂರು | ಸಿದ್ದರಾಮಯ್ಯ ಬಜೆಟ್‌ಗೆ ಬಸವಣ್ಣನವರೇ ಪ್ರೇರಣೆ: ಶಾಸಕ ಬಿ.ದೇವೇಂದ್ರಪ್ಪ

Basavanna Philosophy: 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ಕಾರಣರಾದ ಬಸವಣ್ಣನವರ ವಚನ ಸಾಹಿತ್ಯದ ಸಂದೇಶಗಳು ಆಧುನಿಕ ಸಮಾಜದಲ್ಲಿಯೂ ಪ್ರಸ್ತುತವಾಗಿವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯಪಟ್ಟರು.
Last Updated 15 ಸೆಪ್ಟೆಂಬರ್ 2025, 6:16 IST
ಜಗಳೂರು | ಸಿದ್ದರಾಮಯ್ಯ ಬಜೆಟ್‌ಗೆ ಬಸವಣ್ಣನವರೇ ಪ್ರೇರಣೆ: ಶಾಸಕ ಬಿ.ದೇವೇಂದ್ರಪ್ಪ
ADVERTISEMENT

ದಾವಣಗೆರೆ | ‘ಕರ್ನಾಟಕ ರತ್ನ’ಕ್ಕೆ ಜಯದೇವಶ್ರೀ ಅರ್ಹರು: ಬಸವಪ್ರಭು ಸ್ವಾಮೀಜಿ

Posthumous Award Demand: ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದನಿಲಯಗಳನ್ನು ಪ್ರಾರಂಭಿಸಿ ಲಕ್ಷಾಂತರ ಜನರ ಬಾಳಿಗೆ ಬೆಳಕಾದ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು.
Last Updated 15 ಸೆಪ್ಟೆಂಬರ್ 2025, 6:11 IST
ದಾವಣಗೆರೆ | ‘ಕರ್ನಾಟಕ ರತ್ನ’ಕ್ಕೆ ಜಯದೇವಶ್ರೀ ಅರ್ಹರು: ಬಸವಪ್ರಭು ಸ್ವಾಮೀಜಿ

ದಾವಣಗೆರೆ: ಅತಿವೃಷ್ಟಿಗೆ ನೂರಾರು ಹೆಕ್ಟೇರ್ ಬೆಳೆ ಆಪೋಷನ

ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಜಿಲ್ಲೆಯಲ್ಲಿ ಜಂಟಿ ಸಮೀಕ್ಷೆ
Last Updated 15 ಸೆಪ್ಟೆಂಬರ್ 2025, 6:11 IST
ದಾವಣಗೆರೆ: ಅತಿವೃಷ್ಟಿಗೆ ನೂರಾರು ಹೆಕ್ಟೇರ್ ಬೆಳೆ ಆಪೋಷನ

ದಾವಣಗೆರೆ | ತುಷ್ಟೀಕರಣ ನಿಲ್ಲದಿದ್ದರೆ ಕಾಂಗ್ರೆಸ್‌ ನಾಶ: ಪ್ರಮೋದ್‌ ಮುತಾಲಿಕ್‌

Hindutva Leader Statement: ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಈ ತುಷ್ಟೀಕರಣ ನಿಲ್ಲಿಸದೇ ಇದ್ದರೆ ಹಿಂದೂ ಸಮಾಜ ಕಾಂಗ್ರೆಸ್‌ ಸರ್ವನಾಶ ಮಾಡಲಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಎಚ್ಚರಿಕೆ ನೀಡಿದರು.
Last Updated 15 ಸೆಪ್ಟೆಂಬರ್ 2025, 6:09 IST
ದಾವಣಗೆರೆ | ತುಷ್ಟೀಕರಣ ನಿಲ್ಲದಿದ್ದರೆ ಕಾಂಗ್ರೆಸ್‌ ನಾಶ: ಪ್ರಮೋದ್‌ ಮುತಾಲಿಕ್‌
ADVERTISEMENT
ADVERTISEMENT
ADVERTISEMENT