ಗಮನ ಸೆಳೆದ ಛದ್ಮವೇಷ, ಮಣ್ಣಿನ ಮೊಸಳೆ
ಕಡರನಾಯ್ಕನಹಳ್ಳಿ: ಪ್ರತಿಭೆಗಳು ಪ್ರಕಾಶಿಸುವಂತಾಗಲು ಪ್ರತಿಭಾ ಕಾರಂಜಿ ಸಹಕಾರಿ. ಮಕ್ಕಳಲ್ಲಿರುವ ಸೃಜನಾತ್ಮಕ ಕಲೆಯನ್ನು ಅನಾವರಣ ಗೊಳಿಸುವ ಕಾರ್ಯಕ್ರಮ ಇದಾಗಿದೆ ಎಂದು ನಂದಿಗುಡಿ ಬೃಹನ್ಮಠದ ಸಿದ್ದರಾಮೇಶ್ವರ ಶ್ರೀಗಳು ಮಾತನಾಡಿದರು.
...Last Updated 2 ಡಿಸೆಂಬರ್ 2025, 7:59 IST