ಶುಕ್ರವಾರ, 21 ನವೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಬಿಜೆಪಿ | ವಿಜಯೇಂದ್ರ ಬದಲಾಗದಿದ್ದರೆ ಹೊಸ ಪಕ್ಷ; ಬಸನಗೌಡ ಪಾಟೀಲ ಯತ್ನಾಳ

Karnataka BJP crisis: ದಾವಣಗೆರೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಅವರನ್ನು ಬದಲಾವಣೆ ಮಾಡದೇ ಇದ್ದರೆ ಹೊಸ ಪಕ್ಷ ಕಟ್ಟುತ್ತೇವೆ. ಬಿಜೆಪಿಯ ನಿಷ್ಠಾವಂತರು ಹೊಸ ಪಕ್ಷಕ್ಕೆ ಬರುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು. ‘ವಿಜಯೇಂದ್ರ ಬಿಜೆಪಿ
Last Updated 21 ನವೆಂಬರ್ 2025, 13:40 IST
ಬಿಜೆಪಿ | ವಿಜಯೇಂದ್ರ ಬದಲಾಗದಿದ್ದರೆ ಹೊಸ ಪಕ್ಷ; ಬಸನಗೌಡ ಪಾಟೀಲ ಯತ್ನಾಳ

ದಾವಣಗೆರೆ: ವಿದ್ಯುತ್ ತಿದ್ದುಪಡಿ ಮಸೂದೆಗೆ ವಿರೋಧ

Electricity Amendment Bill: ಖಾಸಗೀಕರಣ ನಿಟ್ಟಿನಲ್ಲಿ ಜಾರಿಗೆ ತರಲಾಗಿರುವ ವಿದ್ಯುತ್ ತಿದ್ದುಪಡಿ ಮಸೂದೆ ವಿರುದ್ಧ ದಾವಣಗೆರೆಯಲ್ಲಿ ಸಂಯುಕ್ತ ಹೋರಾಟ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Last Updated 21 ನವೆಂಬರ್ 2025, 6:12 IST
ದಾವಣಗೆರೆ: ವಿದ್ಯುತ್ ತಿದ್ದುಪಡಿ ಮಸೂದೆಗೆ ವಿರೋಧ

ಮೆಕ್ಕೆಜೋಳ; ದರ ಕುಸಿತ: ದಾರಿ ಕಾಣದಾದ ಕೃಷಿಕರು

ತೆನೆ ಮುರಿದು ಹೊಲಗಳಲ್ಲಿಯೇ ರಾಶಿ ಹಾಕುತ್ತಿರುವ ರೈತರು: ಬೆಂಬಲ ಬೆಲೆಗೆ ಆಗ್ರಹ
Last Updated 21 ನವೆಂಬರ್ 2025, 6:12 IST
ಮೆಕ್ಕೆಜೋಳ; ದರ ಕುಸಿತ: ದಾರಿ ಕಾಣದಾದ ಕೃಷಿಕರು

ಆಗರಬನ್ನಿಹಟ್ಟಿ | ಉರ್ದು ಶಾಲೆಗೆ ಸೌಲಭ್ಯ ನೀಡಲು ಬದ್ಧ: ಶಾಸಕ ಬಸವರಾಜು

MLA Badavaraju: ಆಗರಬನ್ನಿಹಟ್ಟಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಅತ್ಯುತ್ತಮವಾಗಿದ್ದು, ಇನ್ನು ಎರಡು ಕೊಠಡಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಬಡವರಾಜು ಹೇಳಿದರು.
Last Updated 21 ನವೆಂಬರ್ 2025, 6:12 IST
ಆಗರಬನ್ನಿಹಟ್ಟಿ | ಉರ್ದು ಶಾಲೆಗೆ ಸೌಲಭ್ಯ ನೀಡಲು ಬದ್ಧ: ಶಾಸಕ ಬಸವರಾಜು

ಜಿಎಂ ವಿವಿ ಸೈನ್ಸ್ ಪ್ರಾಜೆಕ್ಟ್ ಎಕ್ಸ್‌ಪೋ: ನಿಸರ್ಗ ಮಾಲಿನ್ಯ ತಡೆಗೆ ನವೀನ ಮಾದರಿ

ಜಿಎಂ ವಿಶ್ವವಿದ್ಯಾಲಯದ ಸೈನ್ಸ್ ಪ್ರಾಜೆಕ್ಟ್ ಎಕ್ಸ್‌ಪೋ; ಗಮನ ಸೆಳದ ವಿದ್ಯಾರ್ಥಿಗಳ ಪ್ರಾತ್ಯಕ್ಷಿಕೆ
Last Updated 21 ನವೆಂಬರ್ 2025, 6:12 IST
ಜಿಎಂ ವಿವಿ ಸೈನ್ಸ್ ಪ್ರಾಜೆಕ್ಟ್ ಎಕ್ಸ್‌ಪೋ: ನಿಸರ್ಗ ಮಾಲಿನ್ಯ ತಡೆಗೆ ನವೀನ ಮಾದರಿ

ದಾವಣಗೆರೆ: ಬಿಜೆಪಿ ಘಟಕದಲ್ಲಿ ಮುಗಿಯದ ಭಿನ್ನಮತ; ದೆಹಲಿ ವರಿಷ್ಠರ ಭೇಟಿಗೆ ನಿರ್ಧಾರ

BJP Internal Conflict: ದಾವಣಗೆರೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಮುಗಿಯದ ಭಿನ್ನಮತ; ದೆಹಲಿ ವರಿಷ್ಠರ ಭೇಟಿಗೆ ನಿರ್ಧಾರ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಶಿಸ್ತುಕ್ರಮ ಹಾಗೂ ಜಿಲ್ಲಾ ಅಧ್ಯಕ್ಷ ಬದಲಾವಣೆಯ ಬೇಡಿಕೆ ಮುಂದಾಗಿದೆ.
Last Updated 20 ನವೆಂಬರ್ 2025, 15:06 IST
ದಾವಣಗೆರೆ: ಬಿಜೆಪಿ ಘಟಕದಲ್ಲಿ ಮುಗಿಯದ ಭಿನ್ನಮತ; ದೆಹಲಿ ವರಿಷ್ಠರ ಭೇಟಿಗೆ ನಿರ್ಧಾರ

ಬಾಕಿ ಪ್ರಕರಣಗಳ ವಿಲೇವಾರಿಗೆ ಒತ್ತು: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್‌ ಭಟ್

ರಾಜ್ಯ ಮಾನವ ಹಕ್ಕುಗಳ ಆಯೋಗದ ಎದುರು 3,413 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಇವುಗಳ ತ್ವರಿತ ವಿಲೇವಾರಿಗೆ ಒತ್ತು ನೀಡಲಾಗುತ್ತಿದೆ. ಜಿಲ್ಲೆಯ 15 ಪ್ರಕರಣಗಳನ್ನು ಗುರುವಾರ ಇತ್ಯರ್ಥ ಮಾಡಲಾಗಿದ್ದು, 3 ಪ್ರಕರಣ ಮಾತ್ರ ಬಾಕಿ ಇವೆ ಎಂದು ಆಯೋಗದ ಅಧ್ಯಕ್ಷ ಟಿ. ಶ್ಯಾಮ್‌ ಭಟ್‌ ತಿಳಿಸಿದರು.
Last Updated 20 ನವೆಂಬರ್ 2025, 13:13 IST
ಬಾಕಿ ಪ್ರಕರಣಗಳ ವಿಲೇವಾರಿಗೆ ಒತ್ತು: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್‌ ಭಟ್
ADVERTISEMENT

ಮಣ್ಣು ಗಣಿಗಾರಿಕೆ: ನದಿ ತೀರಕ್ಕೆ ಪೆಟ್ಟು

ಮನೆಗಳ ಮೇಲೆ ದೂಳಿನ ಹೊದಿಕೆ; ಇಟ್ಟಿಗೆ ಭಟ್ಟಿಗೆ ಮಣ್ಣು ಪೂರೈಸಿ ಬರಿದಾದ ಜಮೀನು
Last Updated 20 ನವೆಂಬರ್ 2025, 7:17 IST
ಮಣ್ಣು ಗಣಿಗಾರಿಕೆ: ನದಿ ತೀರಕ್ಕೆ ಪೆಟ್ಟು

ರುದ್ರಭೂಮಿ ಜಾಗ ಹದ್ದುಬಸ್ತು: ತಹಶೀಲ್ದಾರ್ ಸೂಚನೆ

Graveyard Encroachment Issue: ನ್ಯಾಮತಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರುದ್ರಭೂಮಿ ಜಾಗವನ್ನು ಗುರುತಿಸುವಂತೆ ತಹಶೀಲ್ದಾರ್ ಎಂ.ಪಿ. ಕವಿರಾಜ ಅವರಿಗೆ ಸಾರ್ವಜನಿಕರು ಮನವಿ ಮಾಡಿದರು. ಜಾಗ ಹದ್ದುಬಸ್ತು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 20 ನವೆಂಬರ್ 2025, 7:16 IST
ರುದ್ರಭೂಮಿ ಜಾಗ ಹದ್ದುಬಸ್ತು: ತಹಶೀಲ್ದಾರ್ ಸೂಚನೆ

ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಆಗ್ರಹ:ರಸ್ತೆ ತಡೆದು ರೈತರ ಪ್ರತಿಭಟನೆ

ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಆಗ್ರಹ
Last Updated 20 ನವೆಂಬರ್ 2025, 7:14 IST
ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಆಗ್ರಹ:ರಸ್ತೆ ತಡೆದು ರೈತರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT