ಭಾನುವಾರ, 14 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

Photos: ನೆನಪಿನ ಅಂಗಳದಲ್ಲಿ ಶಾಮನೂರು ಶಿವಶಂಕರಪ್ಪ

ದೇಶದ ಅತಿ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದರು.
Last Updated 14 ಡಿಸೆಂಬರ್ 2025, 15:36 IST
Photos: ನೆನಪಿನ ಅಂಗಳದಲ್ಲಿ ಶಾಮನೂರು ಶಿವಶಂಕರಪ್ಪ
err

ಶಾಮನೂರು ಶಿವಶಂಕರಪ್ಪ ನಿಧನ: ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ

Davangere University Update: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನ ಹಿನ್ನೆಲೆ ಡಿ.15ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ದಾವಣಗೆರೆ ವಿಶ್ವವಿದ್ಯಾಲಯ ಮುಂದೂಡಿದೆ. ಘಟಕ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Last Updated 14 ಡಿಸೆಂಬರ್ 2025, 14:47 IST
ಶಾಮನೂರು ಶಿವಶಂಕರಪ್ಪ ನಿಧನ: ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ

Shivashankarappa Death: ಶಾಮನೂರು ಶಿವಶಂಕರಪ್ಪ ಜೀವನದ ಪಕ್ಷಿನೋಟ

India’s oldest MLA Shamanur Shivashankarappa: ದೇಶದ ಅತಿ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದರು.
Last Updated 14 ಡಿಸೆಂಬರ್ 2025, 14:15 IST
Shivashankarappa Death: ಶಾಮನೂರು ಶಿವಶಂಕರಪ್ಪ ಜೀವನದ ಪಕ್ಷಿನೋಟ

Shamanur Shivashankarappa: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

Lingayat Leader Demise: ದೇಶದ ಅತಿ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ.
Last Updated 14 ಡಿಸೆಂಬರ್ 2025, 13:55 IST
Shamanur Shivashankarappa: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ದಾವಣಗೆರೆ: ಶುರುವಾಗದ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ

ಕುಕ್ಕವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಎಪಿಎಂಸಿ ಖರೀದಿ ಕೇಂದ್ರಗಳಿಗೆ ರೈತರ ಅಲೆದಾಟ
Last Updated 14 ಡಿಸೆಂಬರ್ 2025, 7:47 IST
ದಾವಣಗೆರೆ: ಶುರುವಾಗದ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ

ಚುತುಷ್ಪಥ ರಸ್ತೆ ಕಾಮಗಾರಿ ಅವೈಜ್ಞಾನಿಕ, ಕಳಪೆ: ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿಯಲ್ಲಿ ಪ್ರಗತಿಯಲ್ಲಿರುವ ಗದಗದಿಂದ ಹೊನ್ನಾಳಿ ರಾಜ್ಯ ಹೆದ್ದಾರಿ
Last Updated 14 ಡಿಸೆಂಬರ್ 2025, 7:32 IST
ಚುತುಷ್ಪಥ ರಸ್ತೆ ಕಾಮಗಾರಿ ಅವೈಜ್ಞಾನಿಕ, ಕಳಪೆ: ಎಂ.ಪಿ.ರೇಣುಕಾಚಾರ್ಯ

ಗುಂಡಿ ಬಿದ್ದ ರಸ್ತೆ: ‘ಬ್ಲಾಕ್‌ ಸ್ಪಾಟ್‌’ ಶ್ರೀರಕ್ಷೆ  

ಮಲೇಬೆನ್ನೂರು: ಪಟ್ಟಣದ ಹೃದಯಭಾಗದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ– 25ರ 1 ಕಿ.ಮೀ ರಸ್ತೆ ಕಾಮಾಗಾರಿ ತುರ್ತಾಗಿ ಪೂರ್ಣಗೊಳಿಸಲು ಶನಿವಾರ ಶಾಸಕ ಬಿ.ಪಿ. ಹರೀಶ್‌ ಎಂಜಿನಿಯರ್‌ಗಳಿಗೆ ಸೂಚಿಸಿದರು.
Last Updated 14 ಡಿಸೆಂಬರ್ 2025, 7:32 IST
ಗುಂಡಿ ಬಿದ್ದ ರಸ್ತೆ: ‘ಬ್ಲಾಕ್‌ ಸ್ಪಾಟ್‌’ ಶ್ರೀರಕ್ಷೆ  
ADVERTISEMENT

ವಿದ್ಯುತ್ ಕಂಬಕ್ಕೆ ಟಿಪ್ಪರ್‌ ಡಿಕ್ಕಿ; ಭತ್ತದ ಹುಲ್ಲು ಭಸ್ಮ

ಕಡರನಾಯ್ಕನಹಳ್ಳಿ: ಸಮೀಪದ ನಂದಿಗಾವಿ ಧೂಳೆಹೊಳೆ ಮಧ್ಯದಲ್ಲಿರುವ ಮದ್ಯದಲ್ಲಿರುವ ಟಿಪ್ಪರ್ ಚಾಲಕ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ತಕ್ಷಣ ಕಂಬ ಮುರಿದು ತಂತಿಗಳಿಂದ ವಿದ್ಯುತ್ ಸಂಚರಿಸಿ...
Last Updated 14 ಡಿಸೆಂಬರ್ 2025, 7:30 IST
ವಿದ್ಯುತ್ ಕಂಬಕ್ಕೆ ಟಿಪ್ಪರ್‌ ಡಿಕ್ಕಿ; ಭತ್ತದ ಹುಲ್ಲು ಭಸ್ಮ

ಸುತ್ತೂರು ರಥಕ್ಕೆ ಪಟ್ಟಣಿಗರಿಂದ ಭವ್ಯ ಸ್ವಾಗತ

Religious Procession: ನ್ಯಾಮತಿ: ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಡಿ. 16ರಿಂದ 21ರವರೆಗೆ ಶಿವರಾತ್ರೀಶ್ವರ ಶಿವಯೋಗಿ ಸ್ವಾಮೀಜಿಯ 1,066ನೇ ಜಯಂತ್ಯುತ್ಸವಕ್ಕೆ ಜನರನ್ನು ಆಹ್ವಾನಿಸಲು ಸಂಚರಿಸುತ್ತಿರುವ ರಥವು ಶನಿವಾರ ಪಟ್ಟಣಕ್ಕೆ...
Last Updated 14 ಡಿಸೆಂಬರ್ 2025, 7:27 IST
ಸುತ್ತೂರು ರಥಕ್ಕೆ ಪಟ್ಟಣಿಗರಿಂದ ಭವ್ಯ ಸ್ವಾಗತ

ಜಗಳೂರು: ಲೋಕ ಅದಾಲತ್‌ನಲ್ಲಿ 6,000 ಪ್ರಕರಣ ಇತ್ಯರ್ಥ

ಜಗಳೂರು: ಇಲ್ಲಿನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ಮೆಗಾ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಹಾಗೂ ವ್ಯಾಜ್ಯ ಪೂರ್ವ ಹಂತದ 6,000ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿದ್ದು, ₹ 85 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ವಸೂಲು ಮಾಡಲಾಗಿದೆ.
Last Updated 14 ಡಿಸೆಂಬರ್ 2025, 7:01 IST
ಜಗಳೂರು: ಲೋಕ ಅದಾಲತ್‌ನಲ್ಲಿ 6,000 ಪ್ರಕರಣ ಇತ್ಯರ್ಥ
ADVERTISEMENT
ADVERTISEMENT
ADVERTISEMENT