ಸೋಮವಾರ, 1 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಪ್ರತಿ ಹೋಬಳಿಗೊಂದು ಸರ್ಕಾರಿ ವಸತಿ ಶಾಲೆ: ಸಚಿವ ಎಚ್.ಸಿ. ಮಹದೇವಪ್ಪ

Government Hostels: ಸರ್ಕಾರಿ ವಸತಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿ ಹೋಬಳಿಗೊಂದು ವಸತಿ ಶಾಲೆ ತೆರೆಯಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಬಾಕಿ ಇರುವ 65 ಹೋಬಳಿಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ವಸತಿ ಶಾಲೆ ತೆರೆಯಲಾಗುವುದು
Last Updated 1 ಡಿಸೆಂಬರ್ 2025, 13:41 IST
ಪ್ರತಿ ಹೋಬಳಿಗೊಂದು ಸರ್ಕಾರಿ ವಸತಿ ಶಾಲೆ: ಸಚಿವ ಎಚ್.ಸಿ. ಮಹದೇವಪ್ಪ

ರಿಪ್ಪನ್‌ಪೇಟೆ | ‘ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ’

Student Creativity: ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಸಿಕ್ಕಿದ್ದು, ಸರ್ಕಾರಿ ಶಾಲಾ ಮಕ್ಕಳಲ್ಲಿ ಓದಿನ ಆಸಕ್ತಿ ಹೆಚ್ಚಿಸಲು ಪ್ರೋತ್ಸಾಹ ನೀಡಿದೆ.
Last Updated 1 ಡಿಸೆಂಬರ್ 2025, 7:45 IST
ರಿಪ್ಪನ್‌ಪೇಟೆ | ‘ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ’

ಪೊಲೀಸರ ವಿರುದ್ಧ ಮುಲಾಜಿಲ್ಲದೇ ಕ್ರಮ: ಗೃಹ ಸಚಿವ ಜಿ.ಪರಮೇಶ್ವರ

Home Minister Karnataka: ದಾವಣಗೆರೆ: ದರೋಡೆಯಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಪೊಲೀಸರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತಿದೆ. ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಸೇವೆಯಿಂದ ವಜಾ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು
Last Updated 1 ಡಿಸೆಂಬರ್ 2025, 7:01 IST
ಪೊಲೀಸರ ವಿರುದ್ಧ ಮುಲಾಜಿಲ್ಲದೇ ಕ್ರಮ: ಗೃಹ ಸಚಿವ ಜಿ.ಪರಮೇಶ್ವರ

ಜಗಳೂರು: ವಿದ್ಯುತ್ ಶಾರ್ಟ್ ಸರ್ಕಿಟ್; 6 ಎಕರೆ ಮೆಕ್ಕೆಜೋಳ ಭಸ್ಮ

Crop Fire: ಜಗಳೂರು: ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಶನಿವಾರ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದಾಗಿ ಕಟಾವಿಗೆ ಬಂದ ಆರು ಎಕರೆ ಮೆಕ್ಕೆಜೋಳ ಸುಟ್ಟು ಭಸ್ಮವಾಗಿದ್ದು, ಅಪಾರ ಹಾನಿಯಾಗಿದೆ. ಎನ್.ಎಸ್.ಸೋಮನಗೌಡ ಎಂಬ ರೈತ ಬೇರೊಬ್ಬ ರೈತರ ಜಮೀನನ್ನು ಗುತ್ತಿಗೆ ಪಡೆದು
Last Updated 1 ಡಿಸೆಂಬರ್ 2025, 6:59 IST
ಜಗಳೂರು: ವಿದ್ಯುತ್ ಶಾರ್ಟ್ ಸರ್ಕಿಟ್; 6 ಎಕರೆ ಮೆಕ್ಕೆಜೋಳ ಭಸ್ಮ

ರಾಜಕಾರಣಕ್ಕೆ ವಾಜಪೇಯಿ ಸ್ಫೂರ್ತಿ: ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅಭಿಮತ

BJP Politics: ದಾವಣಗೆರೆ: ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಸ್ಫೂರ್ತಿಗೊಂಡು ರಾಜಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡೆ’ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿನ ಸೋಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ
Last Updated 1 ಡಿಸೆಂಬರ್ 2025, 6:57 IST
ರಾಜಕಾರಣಕ್ಕೆ ವಾಜಪೇಯಿ ಸ್ಫೂರ್ತಿ: ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅಭಿಮತ

ಕ್ವಿಕ್ ಕಾಮರ್ಸ್ ದಾವಣಗೆರೆಯಲ್ಲಿ ಇನ್ನಷ್ಟು ವಿಸ್ತಾರ: ಕಿರಾಣಿ ವ್ಯಾಪಾರದ ಹೊಸ ರೂಪ

Online Shopping: ಈಚಿನ ವರ್ಷಗಳಲ್ಲಿ ಆನ್‌ಲೈನ್ ವಹಿವಾಟು ತನ್ನ ಹರವು ವಿಸ್ತರಿಸಿಕೊಳ್ಳುತ್ತಿದೆ. ಅದರಲ್ಲೂ ಹತ್ತೇ ನಿಮಿಷದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸುವ ‘ಕ್ವಿಕ್‌ ಕಾಮರ್ಸ್‌’ ಉದ್ಯಮವು ದಾವಣಗೆರೆಯಂತಹ ಎರಡನೇ ಹಂತದ ನಗರಗಳಲ್ಲಿ ಯಶಸ್ವಿಯಾಗುತ್ತಿದೆ
Last Updated 1 ಡಿಸೆಂಬರ್ 2025, 6:51 IST
ಕ್ವಿಕ್ ಕಾಮರ್ಸ್ ದಾವಣಗೆರೆಯಲ್ಲಿ ಇನ್ನಷ್ಟು ವಿಸ್ತಾರ: ಕಿರಾಣಿ ವ್ಯಾಪಾರದ ಹೊಸ ರೂಪ

ದರೋಡೆ ಪ್ರಕರಣಗಳಲ್ಲಿ ಶಾಮೀಲು | ಪೊಲೀಸರ ವಿರುದ್ಧ ಮುಲಾಜಿಲ್ಲದೇ ಕ್ರಮ: ಪರಮೇಶ್ವರ

ದರೋಡೆಯಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಪೊಲೀಸರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತಿದೆ. ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಸೇವೆಯಿಂದ ವಜಾ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
Last Updated 30 ನವೆಂಬರ್ 2025, 16:41 IST
ದರೋಡೆ ಪ್ರಕರಣಗಳಲ್ಲಿ ಶಾಮೀಲು | ಪೊಲೀಸರ ವಿರುದ್ಧ ಮುಲಾಜಿಲ್ಲದೇ ಕ್ರಮ: ಪರಮೇಶ್ವರ
ADVERTISEMENT

ಹಿಂದೂಗಳಿಂದ ಬಸವಣ್ಣನನ್ನು ಬೇರ್ಪಡಿಸುವ ಪ್ರಯತ್ನ ನಡೆಯುತ್ತಿದೆ: ವಚನಾನಂದ ಶ್ರೀ

Vachanananda Swamiji of Veerashaiva Lingayat Panchamasali Peetha criticized attempts to separate Basavanna from Hinduism and distort his teachings at a recent event in Harihara, Davanagere.
Last Updated 30 ನವೆಂಬರ್ 2025, 11:21 IST
ಹಿಂದೂಗಳಿಂದ ಬಸವಣ್ಣನನ್ನು ಬೇರ್ಪಡಿಸುವ ಪ್ರಯತ್ನ ನಡೆಯುತ್ತಿದೆ: ವಚನಾನಂದ ಶ್ರೀ

ಚನ್ನಗಿರಿ: ಕೋಡಿ ಬಿದ್ದ ವಡ್ನಾಳ್ ಕೆರೆ

Bhadra River Water: ತಾಲ್ಲೂಕು ಉಬ್ರಾಣಿ ಹೋಬಳಿ ವ್ಯಾಪ್ತಿಯ ವಡ್ನಾಳ್ ಗ್ರಾಮದ ಕೆರೆ ಉಬ್ರಾಣಿ ಏತ ನೀರಾವರಿ ಯೋಜನೆ ಅಡಿ ಶನಿವಾರ ಸಂಪೂರ್ಣವಾಗಿ ತುಂಬಿ ಕೋಡಿ ಬಿದ್ದಿದೆ. ಇದರಿಂದ ಹತ್ತಾರು ಗ್ರಾಮಗಳ ರೈತರು ಸಂತೋಷಪಟ್ಟಿದ್ದಾರೆ.
Last Updated 30 ನವೆಂಬರ್ 2025, 7:43 IST
ಚನ್ನಗಿರಿ: ಕೋಡಿ ಬಿದ್ದ ವಡ್ನಾಳ್ ಕೆರೆ

ಅಭಿವೃದ್ಧಿ ಕೆಲಸಕ್ಕೆ ಗ್ಯಾರಂಟಿ ಯೋಜನೆ ಅಡ್ಡಿ: ಶಾಸಕ ಬಿ.ಪಿ. ಹರೀಶ್‌

ರಸ್ತೆ ಕಾಮಗಾರಿ ಗುಣಮಟ್ಟ ಕಾಪಾಡಿ: ಬಿ.ಪಿ. ಹರೀಶ್
Last Updated 30 ನವೆಂಬರ್ 2025, 7:41 IST
ಅಭಿವೃದ್ಧಿ ಕೆಲಸಕ್ಕೆ ಗ್ಯಾರಂಟಿ ಯೋಜನೆ ಅಡ್ಡಿ: ಶಾಸಕ ಬಿ.ಪಿ. ಹರೀಶ್‌
ADVERTISEMENT
ADVERTISEMENT
ADVERTISEMENT