ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಬದಲಾವಣೆ ನಿಶ್ಚಿತ ಎಂದ ಪ್ರೀತಂ ಗೌಡ

By-election Strategy: ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾರರು ಬದಲಾವಣೆಗೆ ಒಲವು ತೋರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2026, 15:48 IST
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಬದಲಾವಣೆ ನಿಶ್ಚಿತ ಎಂದ ಪ್ರೀತಂ ಗೌಡ

ಮಾಯಕೊಂಡ | ಸೀಬಾರದಲ್ಲಿ ಮೈಲಾರ ಲಿಂಗೇಶ್ವರನ ಸ್ಮರಣೆ

Mailar Karani Festival: ಮಾಯಕೊಂಡ ಸಮೀಪದ ಸೀಬಾರಕಟ್ಟೆ ಬಳಿ ಮೈಲಾರದಲ್ಲಿ ಕಾರ್ಣಿಕ ದಿನದ ಅಂಗವಾಗಿ ಚಿಕ್ಕ ಮೈಲಾರ ನಿರ್ಮಾಣವಾಗಿದ್ದು, ಜಾತ್ರೆಗೆ ಭಕ್ತ ಸಾಗರ ಸೇರಿತು. ಗೋರವಪ್ಪರ ಢಮರುಗ, ಭಕ್ತರ ಉದ್ಘೋಷ ಮತ್ತು ಎತ್ತಿನ ಗಾಡಿಗಳಲ್ಲಿ ಬಂದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡರು
Last Updated 5 ಫೆಬ್ರುವರಿ 2026, 2:40 IST
ಮಾಯಕೊಂಡ | ಸೀಬಾರದಲ್ಲಿ ಮೈಲಾರ ಲಿಂಗೇಶ್ವರನ ಸ್ಮರಣೆ

ದಾವಣಗೆರೆ | 87,258 ಕ್ವಿಂಟಲ್ ಮೆಕ್ಕೆಜೋಳ ಖರೀದಿ

Market Intervention Scheme: ದಾವಣಗೆರೆ ಜಿಲ್ಲೆಯಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಐದು ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು ಜನವರಿ ತಿಂಗಳಿನಿಂದ ಈವರೆಗೆ ಸಾವಿರಾರು ರೈತರಿಂದ ಮೆಕ್ಕೆಜೋಳ ಖರೀದಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ತಿಳಿಸಿದ್ದಾರೆ
Last Updated 5 ಫೆಬ್ರುವರಿ 2026, 2:38 IST
ದಾವಣಗೆರೆ | 87,258 ಕ್ವಿಂಟಲ್ ಮೆಕ್ಕೆಜೋಳ ಖರೀದಿ

ದಾವಣಗೆರೆ | ಹಕ್ಕಿಪಿಕ್ಕಿಗಳಿಗೆ ರಾಯಭಾರ ಕಚೇರಿ ನೆರವು

Hakki Pikki Community: ಮಧ್ಯ ಆಫ್ರಿಕಾದ ಚಾಡ್ ದೇಶದಲ್ಲಿ ವೀಸಾ ಅವಧಿ ಮುಗಿದು ಜೈಲು ಶಿಕ್ಷೆಯ ಭೀತಿ ಎದುರಿಸುತ್ತಿದ್ದ ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಹಕ್ಕಿ ಪಿಕ್ಕಿ ಸಮುದಾಯದ ಸದಸ್ಯರ ನೆರವಿಗೆ ಭಾರತೀಯ ರಾಯಭಾರ ಕಚೇರಿ ಧಾವಿಸಿದೆ
Last Updated 5 ಫೆಬ್ರುವರಿ 2026, 2:31 IST
ದಾವಣಗೆರೆ | ಹಕ್ಕಿಪಿಕ್ಕಿಗಳಿಗೆ ರಾಯಭಾರ ಕಚೇರಿ ನೆರವು

ದಾವಣಗೆರೆ | ಪ್ರವಾಸಿಗರಿಗೆ ಮಾಸಾಂತ್ಯದವರೆಗೆ ನಿರ್ಬಂಧ

Davangere Mini Zoo: ಸಾಂಕ್ರಾಮಿಕ ರೋಗಕ್ಕೆ ಚುಕ್ಕೆ ಜಿಂಕೆಗಳು ಬಲಿಯಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯ ವೀಕ್ಷಣೆಗೆ ಪ್ರವಾಸಿಗರಿಗೆ ಮಾಸಾಂತ್ಯದವರೆಗೆ ನಿರ್ಬಂಧ ವಿಧಿಸಲಾಗಿದೆ. ಜಿಂಕೆಗಳ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ
Last Updated 5 ಫೆಬ್ರುವರಿ 2026, 2:29 IST
ದಾವಣಗೆರೆ | ಪ್ರವಾಸಿಗರಿಗೆ ಮಾಸಾಂತ್ಯದವರೆಗೆ ನಿರ್ಬಂಧ

ದಾವಣಗೆರೆ: ಹಕ್ಕಿಪಿಕ್ಕಿಗಳಿಗೆ ರಾಯಭಾರ ಕಚೇರಿ ನೆರವು

Visa Overstay Chad: ಚಾಡ್‌ನ ಎನ್‌ಜಾಮೆನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ, ವೀಸಾ ಅವಧಿ ಮುಗಿದ ಕಾರಣ ಜೈಲು ಭೀತಿಯಲ್ಲಿದ್ದ ಹಕ್ಕಿ-ಪಿಕ್ಕಿ ಸಮುದಾಯದ ಎಂಟು ಮಂದಿಗೆ ನೆರವಿಗಾಗಿ ಮುಂದಾಗಿದೆ ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2026, 16:15 IST
ದಾವಣಗೆರೆ: ಹಕ್ಕಿಪಿಕ್ಕಿಗಳಿಗೆ ರಾಯಭಾರ ಕಚೇರಿ ನೆರವು

ಭಾಷೆ, ಗಡಿ ಸಮಸ್ಯೆಗಳಿದ್ದರೂ ನಾವೆಲ್ಲಾ ಒಂದು: ಆರ್‌ಎಸ್ಎಸ್ ವಕ್ತಾರ ರುದ್ರಯ್ಯ

Hindu Sangam: ಸಂತೇಬೆನ್ನೂರಿನಲ್ಲಿ ನಡೆದ ಹಿಂದೂ ಸಂಗಮದಲ್ಲಿ ಆರ್‌ಎಸ್ಎಸ್ ವಕ್ತಾರ ಗು.ರುದ್ರಯ್ಯ ಅವರು ಭಾಷೆ, ಗಡಿ ಸಮಸ್ಯೆಗಳಿದ್ದರೂ ಹಿಂದೂ ಸಮಾಜ ಒಗ್ಗಟ್ಟಿನಲ್ಲಿ ಬದುಕುತ್ತಿದೆಯೆಂದು ಅಭಿಪ್ರಾಯಪಟ್ಟರು.
Last Updated 4 ಫೆಬ್ರುವರಿ 2026, 3:24 IST
ಭಾಷೆ, ಗಡಿ ಸಮಸ್ಯೆಗಳಿದ್ದರೂ ನಾವೆಲ್ಲಾ ಒಂದು: ಆರ್‌ಎಸ್ಎಸ್ ವಕ್ತಾರ ರುದ್ರಯ್ಯ
ADVERTISEMENT

ಮಾಯಕೊಂಡ: ಆಸ್ತಿ ಕಲಹ ಕೊಲೆಯಲ್ಲಿ ಅಂತ್ಯ

ಎಲ್ಲ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಠಾಣೆ ಎದುರು ಪ್ರತಿಭಟನೆ
Last Updated 4 ಫೆಬ್ರುವರಿ 2026, 3:24 IST
ಮಾಯಕೊಂಡ: ಆಸ್ತಿ ಕಲಹ ಕೊಲೆಯಲ್ಲಿ ಅಂತ್ಯ

ಮೆಕ್ಕೆಜೋಳ ಖರೀದಿಗೆ ಹಿಂದೇಟು: ಜಿಲ್ಲಾಡಳಿತದ ಮಧ್ಯಪ್ರವೇಶಕ್ಕೆ ಬಿಜೆಪಿ ಒತ್ತಾಯ

ಬೆಂಬಲೆ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಹಿಂದೇಟು, ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ
Last Updated 4 ಫೆಬ್ರುವರಿ 2026, 3:22 IST
ಮೆಕ್ಕೆಜೋಳ ಖರೀದಿಗೆ ಹಿಂದೇಟು: ಜಿಲ್ಲಾಡಳಿತದ ಮಧ್ಯಪ್ರವೇಶಕ್ಕೆ ಬಿಜೆಪಿ ಒತ್ತಾಯ

ದಾವಣಗೆರೆ: ವಿಶ್ವ ಕನ್ನಡ ಸಮ್ಮೇಳನ ಸಂಘಟಿಸಲು ಪುರುಷೊತ್ತಮ ಬಿಳೆಮಲೆ ಆಗ್ರಹ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೊತ್ತಮ ಬಿಳೆಮಲೆ ಭರವಸೆ
Last Updated 4 ಫೆಬ್ರುವರಿ 2026, 3:20 IST
ದಾವಣಗೆರೆ: ವಿಶ್ವ ಕನ್ನಡ ಸಮ್ಮೇಳನ ಸಂಘಟಿಸಲು ಪುರುಷೊತ್ತಮ ಬಿಳೆಮಲೆ ಆಗ್ರಹ
ADVERTISEMENT
ADVERTISEMENT
ADVERTISEMENT