ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಾವಣಗೆರೆ (ಜಿಲ್ಲೆ)

ADVERTISEMENT

ಭಸ್ಮವಾದ ಕಾರಿನಲ್ಲಿ ಪತ್ತೆಯಾದ ಚಂದ್ರಶೇಖರ್‌ ಸಂಕೋಳ್‌: ಡಿಎನ್‌ಎ ಪರೀಕ್ಷೆ

DNA Test Case: ದಾವಣಗೆರೆಯ ಬಿಸಿಲೇರಿ ಗ್ರಾಮದಲ್ಲಿ ಸುಟ್ಟು ಭಸ್ಮವಾದ ಕಾರಿನಲ್ಲಿ ಪತ್ತೆಯಾದ ಬಿಜೆಪಿ ಮುಖಂಡ ಚಂದ್ರಶೇಖರ್ ಸಂಕೋಳ್‌ ಅವರ ಮೃತದೇಹದ ಖಚಿತತೆಗೆ ಡಿಎನ್‌ಎ ಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
Last Updated 13 ಜನವರಿ 2026, 15:42 IST
ಭಸ್ಮವಾದ ಕಾರಿನಲ್ಲಿ ಪತ್ತೆಯಾದ ಚಂದ್ರಶೇಖರ್‌ ಸಂಕೋಳ್‌: ಡಿಎನ್‌ಎ ಪರೀಕ್ಷೆ

ಹರಿಹರ ಜಾತ್ರೆಯಲ್ಲಿ; 25 ಸಾವಿರ ಭಕ್ತರ ನಿರೀಕ್ಷೆ– ಸೋಮನಗೌಡ ಪಾಟೀಲ್

Veerashaiva Panchamasali community ಜ.15 ರಂದು ಹರ ಜಾತ್ರೆಗೆ 25 ಸಾವಿರ ಭಕ್ತರು:  ಧ್ಯಾನ, ದಾಸೋಹ ಮಂದಿರ ಲೋಕಾರ್ಪಣೆ
Last Updated 13 ಜನವರಿ 2026, 7:02 IST
ಹರಿಹರ ಜಾತ್ರೆಯಲ್ಲಿ; 25 ಸಾವಿರ ಭಕ್ತರ ನಿರೀಕ್ಷೆ– ಸೋಮನಗೌಡ ಪಾಟೀಲ್

ಸಾಹಿತ್ಯ ಸಂಗಮ ಸಂಸ್ಥೆಯ ‘ಹರಿಹರಶ್ರೀ’, ‘ಸಂಗಮಶ್ರೀ’ ಪ್ರಶಸ್ತಿ ಪ್ರದಾನ

Sahitya Sangam Institute ‘ಹರಿಹರದ ಮಣ್ಣಿಗೆ ಐತಿಹಾಸಿಕ, ಪೌರಾಣಿಕ ಹಾಗೂ ಕಾರ್ಮಿಕ ಹೋರಾಟದ ದೊಡ್ಡ ಹಿನ್ನೆಲೆ ಇದೆ’ ಎಂದು ಸಾಹಿತಿ ಪಾಪುಗುರು ಅಭಿಪ್ರಾಯಪಟ್ಟರು.
Last Updated 13 ಜನವರಿ 2026, 6:59 IST
ಸಾಹಿತ್ಯ ಸಂಗಮ ಸಂಸ್ಥೆಯ ‘ಹರಿಹರಶ್ರೀ’, ‘ಸಂಗಮಶ್ರೀ’ ಪ್ರಶಸ್ತಿ ಪ್ರದಾನ

ಹನಗವಾಡಿ ಬಳಿಯ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿ: ಚಾಲಕ ಸಾವು

ಹನಗವಾಡಿ ಬಳಿಯ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಲಿಂಗಾಪುರ ಗ್ರಾಮದ ಗುತ್ತಿಗೆದಾರ ರಾಘವೇಂದ್ರ ಎಲ್.ಜಿ. (45) ಮೃತಪಟ್ಟಿದ್ದಾರೆ.
Last Updated 13 ಜನವರಿ 2026, 6:55 IST
ಹನಗವಾಡಿ ಬಳಿಯ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿ: ಚಾಲಕ ಸಾವು

ದಾವಣಗೆರೆ: 25 ವರ್ಷಗಳ ಬಳಿಕ ಚನ್ನಮುಂಬಾಪುರ ಮಾರಿಕಾಂಬಾ ಜಾತ್ರೆ

ಚನ್ನಮುಂಬಾಪುರ: ಕಟ್ಟುನಿಟ್ಟಿನ ಧಾರ್ಮಿಕ ಚೌಕಟ್ಟಿನಲ್ಲಿ ಹಬ್ಬದ ಸಿದ್ಧತೆ
Last Updated 13 ಜನವರಿ 2026, 6:52 IST
ದಾವಣಗೆರೆ: 25 ವರ್ಷಗಳ ಬಳಿಕ ಚನ್ನಮುಂಬಾಪುರ ಮಾರಿಕಾಂಬಾ ಜಾತ್ರೆ

ನ್ಯಾಮತಿ: ಅಡಿಕೆ ಮರಗಳಿಗೆ ಬೆಂಕಿ– ಅಪಾರ ನಷ್ಟ

ಮುಸ್ಸೇನಾಳು ಗ್ರಾಮದ ರೈತರಿಗೆ ಸೇರಿದ ಅಡಿಕೆ ಮರಗಳು ಶನಿವಾರ ರಾತ್ರಿ ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾಗಿವೆ.
Last Updated 13 ಜನವರಿ 2026, 6:48 IST
ನ್ಯಾಮತಿ: ಅಡಿಕೆ ಮರಗಳಿಗೆ ಬೆಂಕಿ– ಅಪಾರ ನಷ್ಟ

‘ಮನರೇಗಾ’ ಭ್ರಷ್ಟಾಚಾರ ಅರಿಯಲು 11 ವರ್ಷ ಬೇಕಾಯಿತೇ?: ಪ್ರಭಾ ಮಲ್ಲಿಕಾರ್ಜುನ್‌

MNREGA: ‘ಮನರೇಗಾ’ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರಕ್ಕೆ 11 ವರ್ಷ ಬೇಕಾಯಿತೇ’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಪ್ರಶ್ನಿಸಿದರು.
Last Updated 12 ಜನವರಿ 2026, 15:40 IST
‘ಮನರೇಗಾ’ ಭ್ರಷ್ಟಾಚಾರ ಅರಿಯಲು 11 ವರ್ಷ ಬೇಕಾಯಿತೇ?: ಪ್ರಭಾ ಮಲ್ಲಿಕಾರ್ಜುನ್‌
ADVERTISEMENT

ದಾವಣಗೆರೆ | KDP ಸಭೆ: ಆಸ್ಪತ್ರೆ, ಆರೋಗ್ಯ ಕೇಂದ್ರಗಳ ಅವ್ಯವಸ್ಥೆ ಬಗ್ಗೆ ಅಸಮಾಧಾನ

ಆರ್‌ಒ ಘಟಕ ನಿರ್ವಹಣೆಗೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಾಕೀತು
Last Updated 12 ಜನವರಿ 2026, 14:36 IST
ದಾವಣಗೆರೆ | KDP ಸಭೆ: ಆಸ್ಪತ್ರೆ, ಆರೋಗ್ಯ ಕೇಂದ್ರಗಳ ಅವ್ಯವಸ್ಥೆ ಬಗ್ಗೆ ಅಸಮಾಧಾನ

ಸಿದ್ದರಾಮಯ್ಯಗೆ ವೇದಿಕೆ ಏರಲು ಬಿಡಲ್ಲ:ಬಂಜಾರ ಒಳಮೀಸಲಾತಿ ವಿರುದ್ಧ ಹೋರಾಟ ಸಮಿತಿ

ಒಳಮೀಸಲಾತಿ ಅನುಷ್ಠಾನ: ಬಂಜಾರ ಸಮುದಾಯಕ್ಕೆ ಅನ್ಯಾಯ ಆರೋಪ
Last Updated 12 ಜನವರಿ 2026, 9:54 IST
ಸಿದ್ದರಾಮಯ್ಯಗೆ ವೇದಿಕೆ ಏರಲು ಬಿಡಲ್ಲ:ಬಂಜಾರ ಒಳಮೀಸಲಾತಿ ವಿರುದ್ಧ ಹೋರಾಟ ಸಮಿತಿ

ಜ.15ರಿಂದ ‘ವಿಬಿ–ಜಿರಾಮ್‌ಜಿ’ ಜಾಗೃತಿ ಅಭಿಯಾನ: ಎ.ಎಸ್. ಪಾಟೀಲ ನಡಹಳ್ಳಿ

VB G RAM G: ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ (ವಿಬಿ–ಜಿರಾಮ್‌ಜಿ) ಯೋಜನೆ ಕುರಿತು ಅರಿವು ಮೂಡಿಸಲು ಜ.15ರಿಂದ ಫೆ.28ರವರೆಗೆ ರಾಜ್ಯವ್ಯಾಪಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ
Last Updated 12 ಜನವರಿ 2026, 8:51 IST
ಜ.15ರಿಂದ ‘ವಿಬಿ–ಜಿರಾಮ್‌ಜಿ’ ಜಾಗೃತಿ ಅಭಿಯಾನ: ಎ.ಎಸ್. ಪಾಟೀಲ ನಡಹಳ್ಳಿ
ADVERTISEMENT
ADVERTISEMENT
ADVERTISEMENT