ಬುಧವಾರ, 28 ಜನವರಿ 2026
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಕಡರನಾಯ್ಕನಹಳ್ಳಿ: ಬೀದಿ ಬದಿ ವ್ಯಾಪಾರಿಗಳಿಗೆ ಹಲವು ಸಮಸ್ಯೆಗಳು

Street Vendors Issues: ಉಕ್ಕಡಗಾತ್ರಿ ಗ್ರಾಮದಲ್ಲಿ ನಡೆದ ಬೀದಿ ಬದಿ ವ್ಯಾಪಾರಸ್ಥರ ಸಮಾವೇಶದಲ್ಲಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ ಮತ್ತು ವಸತಿ ಸೌಲಭ್ಯ ಒದಗಿಸುವಂತೆ ಗ್ರಾಮ ಪಂಚಾಯಿತಿಗೆ ಒತ್ತಾಯಿಸಲಾಯಿತು.
Last Updated 28 ಜನವರಿ 2026, 5:57 IST
ಕಡರನಾಯ್ಕನಹಳ್ಳಿ: ಬೀದಿ ಬದಿ ವ್ಯಾಪಾರಿಗಳಿಗೆ ಹಲವು ಸಮಸ್ಯೆಗಳು

ಬಸವಾಪಟ್ಟಣ: ಆರೋಗ್ಯ ಉಚಿತ ತಪಾಸಣಾ ಶಿಬಿರ ಇಂದು

Basavapatna News: ಯಲೋದಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಇಂದು ಉಚಿತ ಆರೋಗ್ಯ ತಪಾಸಣೆ ಹಾಗೂ ಕಣ್ಣಿನ ಪರೀಕ್ಷಾ ಶಿಬಿರ ನಡೆಯಲಿದೆ.
Last Updated 28 ಜನವರಿ 2026, 5:57 IST
ಬಸವಾಪಟ್ಟಣ: ಆರೋಗ್ಯ ಉಚಿತ ತಪಾಸಣಾ ಶಿಬಿರ ಇಂದು

ದಾವಣಗೆರೆ: ದೇಶಕ್ಕೆ ತ್ಯಾಗ ಮಾಡಿದವರ ಸ್ಮರಣೆ ಅಗತ್ಯ

Harihara News: ನಾಡು, ನುಡಿಗಾಗಿ ಪ್ರಾಣಾರ್ಪಣೆ ಮಾಡಿದವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕೊಡಿಯಾಲ ಹೊಸಪೇಟೆಯ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ ಹೇಳಿದರು.
Last Updated 28 ಜನವರಿ 2026, 5:57 IST
ದಾವಣಗೆರೆ: ದೇಶಕ್ಕೆ ತ್ಯಾಗ ಮಾಡಿದವರ ಸ್ಮರಣೆ ಅಗತ್ಯ

ದಾವಣಗೆರೆ: ನೂರ್ ಜಾಯೇಬಾ ಖಾನಂ ಎರಡನೇ ರಾಂಕ್

Channagiri News: ಚನ್ನಗಿರಿಯ ನೂರ್ ಜಾಯೇಬಾ ಖಾನಂ ಅವರು ದಾವಣಗೆರೆ ವಿಶ್ವವಿದ್ಯಾಲಯ ನಡೆಸಿದ ಬಿಎಡ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ.
Last Updated 28 ಜನವರಿ 2026, 5:57 IST
ದಾವಣಗೆರೆ: ನೂರ್ ಜಾಯೇಬಾ ಖಾನಂ ಎರಡನೇ ರಾಂಕ್

ಹರಿಹರೇಶ್ವರ ಬ್ರಹ್ಮ ರಥೋತ್ಸವ ಫೆ.1ಕ್ಕೆ

Harihar Harihareshwara Temple: ಇತಿಹಾಸ ಪ್ರಸಿದ್ಧ ಹರಿಹರೇಶ್ವರ ಸ್ವಾಮಿ ಬ್ರಹ್ಮರಥೋತ್ಸವವು ಫೆ.1ರಂದು ಬೆಳಿಗ್ಗೆ 10.55ಕ್ಕೆ ಜರುಗಲಿದೆ. ರಥೋತ್ಸವದ ನಿಮಿತ್ತ ಜ.28 ರಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ.
Last Updated 28 ಜನವರಿ 2026, 5:57 IST
ಹರಿಹರೇಶ್ವರ ಬ್ರಹ್ಮ ರಥೋತ್ಸವ ಫೆ.1ಕ್ಕೆ

ರಾಜ್ಯ ಸರ್ಕಾರ ಅಭಿವೃದ್ಧಿ ಶೂನ್ಯ: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ

Sasvehalli News: ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಮಾಡದೆ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸುಳ್ಳು ಆರೋಪ ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಟೀಕಿಸಿದರು.
Last Updated 28 ಜನವರಿ 2026, 5:57 IST
ರಾಜ್ಯ ಸರ್ಕಾರ ಅಭಿವೃದ್ಧಿ ಶೂನ್ಯ: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ

ದಾವಣಗೆರೆ: ಬ್ಯಾಂಕ್ ಬಂದ್; ನೌಕರರ ಪ್ರತಿಭಟನೆ

ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೊಳಿಸಲಿ: ಒತ್ತಾಯ
Last Updated 28 ಜನವರಿ 2026, 5:57 IST
ದಾವಣಗೆರೆ: ಬ್ಯಾಂಕ್ ಬಂದ್; ನೌಕರರ ಪ್ರತಿಭಟನೆ
ADVERTISEMENT

ದಾವಣಗೆರೆ: ಅವ್ಯವಸ್ಥೆಯ ತಾಣ; ಖಾಸಗಿ ಬಸ್ ನಿಲ್ದಾಣ

ಮಹಾನಗರ ಪಾಲಿಕೆಯಿಂದ ಸಂಪೂರ್ಣ ಕಡೆಗಣನೆ; ನಿರ್ವಹಣೆಯ ಕೊರತೆ, ಸ್ವಚ್ಛತೆಯೇ ಮಾಯ!
Last Updated 28 ಜನವರಿ 2026, 5:57 IST
ದಾವಣಗೆರೆ: ಅವ್ಯವಸ್ಥೆಯ ತಾಣ; ಖಾಸಗಿ ಬಸ್ ನಿಲ್ದಾಣ

ದಾವಣಗೆರೆ | ಪ್ರಿಯಕರನ ಜೊತೆ ಪತ್ನಿ ಪರಾರಿ: ಪತಿ, ಸೋದರ ಮಾವ ಆತ್ಮಹತ್ಯೆ

Suicide Case: ನವವಿವಾಹಿತೆ ಪ್ರಿಯಕರನೊಂದಿಗೆ ಪರಾರಿ ಆದ್ದರಿಂದ ಮನನೊಂದು ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು, ಈ ಜೋಡಿಗೆ ಮದುವೆ ಮಾಡಿಸಿದ್ದ ವಧುವಿನ ಸೋದರಮಾವ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 28 ಜನವರಿ 2026, 0:12 IST
ದಾವಣಗೆರೆ | ಪ್ರಿಯಕರನ ಜೊತೆ ಪತ್ನಿ ಪರಾರಿ: ಪತಿ, ಸೋದರ ಮಾವ ಆತ್ಮಹತ್ಯೆ

ದಾವಣಗೆರೆ: ಪ್ರಿಯಕರನೊಂದಿಗೆ ಪತ್ನಿ ಪರಾರಿ; ಪತಿ, ಸೋದರಮಾವ ಆತ್ಮಹತ್ಯೆ

Wife Elopes: ನವವಿವಾಹಿತೆಯೊಬ್ಬರು ಪ್ರಿಯಕರನೊಂದಿಗೆ ಪರಾರಿಯಾಗಿದ್ದರಿಂದ ಮನನೊಂದು ಆಕೆಯ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮದುವೆ ಮಾಡಿಸಿದ್ದ ವಧುವಿನ ಸೋದರಮಾವ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 27 ಜನವರಿ 2026, 12:31 IST
ದಾವಣಗೆರೆ: ಪ್ರಿಯಕರನೊಂದಿಗೆ ಪತ್ನಿ ಪರಾರಿ; ಪತಿ, ಸೋದರಮಾವ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT