ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಚನ್ನಗಿರಿ: ನಗರ ದೇವತೆ ಕೆರೆಏರಿ ಚೌಡೇಶ್ವರಿ ಅಮ್ಮನವರ ದರ್ಶನ ಪಡೆದ ಅಪಾರ ಭಕ್ತರು

Channagiri News: ಚನ್ನಗಿರಿಯ ನಗರ ದೇವತೆ ಕೆರೆಏರಿ ಚೌಡೇಶ್ವರಿ ಅಮ್ಮನವರ 5 ದಿನಗಳ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ದೇವಿಯ ರಾಜಬೀದಿ ಉತ್ಸವವು ವಿಜೃಂಭಣೆಯಿಂದ ನಡೆಯಿತು.
Last Updated 11 ಫೆಬ್ರುವರಿ 2026, 7:38 IST
ಚನ್ನಗಿರಿ: ನಗರ ದೇವತೆ ಕೆರೆಏರಿ ಚೌಡೇಶ್ವರಿ ಅಮ್ಮನವರ ದರ್ಶನ ಪಡೆದ ಅಪಾರ ಭಕ್ತರು

ಸಾಸ್ವೆಹಳ್ಳಿ| ಸರ್ಕಾರಿ ಶಾಲೆಗಳ ಸದುಪಯೋಗ ಪಡೆಯಿರಿ: ಎಚ್.ಬಿ. ಮಂಜಪ್ಪ

Sasvehalli School News: ಸಾಸ್ವೆಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ 121ನೇ ವಾರ್ಷಿಕೋತ್ಸವದಲ್ಲಿ ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರು ಸರ್ಕಾರಿ ಶಾಲೆಗಳ ಮಹತ್ವದ ಬಗ್ಗೆ ಮಾತನಾಡಿದರು.
Last Updated 11 ಫೆಬ್ರುವರಿ 2026, 7:38 IST
ಸಾಸ್ವೆಹಳ್ಳಿ| ಸರ್ಕಾರಿ ಶಾಲೆಗಳ ಸದುಪಯೋಗ ಪಡೆಯಿರಿ: ಎಚ್.ಬಿ. ಮಂಜಪ್ಪ

ಜಗಳೂರು| ಮುಸ್ಲಿಂ ಸಮಾಜ ಮುಖ್ಯವಾಹಿನಿಗೆ ಬರಬೇಕು: ಶಾಸಕ  ಬಿ.ದೇವೇಂದ್ರಪ್ಪ

ಬಡತನ ಶಿಕ್ಷಣಕ್ಕೆ ಅಡ್ಡಿಯಾಗಬಾರದು:
Last Updated 11 ಫೆಬ್ರುವರಿ 2026, 7:38 IST
ಜಗಳೂರು| ಮುಸ್ಲಿಂ ಸಮಾಜ ಮುಖ್ಯವಾಹಿನಿಗೆ ಬರಬೇಕು: ಶಾಸಕ  ಬಿ.ದೇವೇಂದ್ರಪ್ಪ

ದಾವಣಗೆರೆ| ಟಿಕೆಟ್‌ಗೆ ಬ್ಲ್ಯಾಕ್‌ಮೇಲ್‌ ತಂತ್ರ: ಬಿಜೆಪಿ ಮುಖಂಡನ ಆರೋಪ

Davanagere By-Election: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ಕೊಡಿಸಲು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೈಕಮಾಂಡ್‌ಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ದೂರಿದ್ದಾರೆ.
Last Updated 11 ಫೆಬ್ರುವರಿ 2026, 7:38 IST
ದಾವಣಗೆರೆ| ಟಿಕೆಟ್‌ಗೆ ಬ್ಲ್ಯಾಕ್‌ಮೇಲ್‌ ತಂತ್ರ: ಬಿಜೆಪಿ ಮುಖಂಡನ ಆರೋಪ

ಹರಿಹರದಲ್ಲಿ ಚಿರತೆ ಪ್ರತ್ಯಕ್ಷ: ಮೂಡಿದ ಆತಂಕ

Harihar Leopard Sighting: ಹರಿಹರದ ಕಿರ್ಲೋಸ್ಕರ್ ಕಾಲೊನಿ ಮತ್ತು ತುಂಗಭದ್ರಾ ನದಿ ತೀರದಲ್ಲಿ ಚಿರತೆ ಸಂಚಾರ ಪತ್ತೆಯಾಗಿದೆ. ಶಾಸಕ ಬಿ.ಪಿ. ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
Last Updated 11 ಫೆಬ್ರುವರಿ 2026, 7:38 IST
ಹರಿಹರದಲ್ಲಿ ಚಿರತೆ ಪ್ರತ್ಯಕ್ಷ: ಮೂಡಿದ ಆತಂಕ

ದಾವಣಗೆರೆ| ಶರಣರ ಸಂದೇಶ ಇಂದಿಗೂ ಪ್ರಸ್ತುತ: ಪ್ರಾಧ್ಯಾಪಕ ಎಚ್‌. ವಿಶ್ವನಾಥ್

Davanagere News: ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಯಕ ಶರಣರ ಜಯಂತಿ ಆಚರಿಸಲಾಯಿತು. ಶರಣರ ಮಾನವೀಯ ಮೌಲ್ಯಗಳು ಇಂದಿನ ಸಮಾಜಕ್ಕೆ ಅಗತ್ಯ ಎಂದು ಪ್ರಾಧ್ಯಾಪಕ ಎಚ್. ವಿಶ್ವನಾಥ್ ಅಭಿಪ್ರಾಯಪಟ್ಟರು.
Last Updated 11 ಫೆಬ್ರುವರಿ 2026, 7:37 IST
ದಾವಣಗೆರೆ| ಶರಣರ ಸಂದೇಶ ಇಂದಿಗೂ ಪ್ರಸ್ತುತ: ಪ್ರಾಧ್ಯಾಪಕ ಎಚ್‌. ವಿಶ್ವನಾಥ್

ದಾವಣಗೆರೆ: ‘ಅಕ್ರಮ–ಸಕ್ರಮ’ ರದ್ದು ಪರಿಣಾಮ; ಉಚಿತ ಟಿ.ಸಿ.ಯತ್ತ ರೈತರ ಆಸಕ್ತಿ

Davanagere News: ರಾಜ್ಯದಲ್ಲಿ ಅಕ್ರಮ ಕೃಷಿ ಪಂಪ್‌ಸೆಟ್ ಸಕ್ರಮ ಯೋಜನೆ ಸ್ಥಗಿತಗೊಂಡ ಬೆನ್ನಲ್ಲೇ, ದಾವಣಗೆರೆ ಜಿಲ್ಲೆಯ ರೈತರು ಉಚಿತ ಟಿ.ಸಿ ಪಡೆಯಲು ಬೆಸ್ಕಾಂನ ತತ್ಕಾಲ್ ಯೋಜನೆಗೆ ಹೆಚ್ಚಿನ ಅರ್ಜಿ ಸಲ್ಲಿಸುತ್ತಿದ್ದಾರೆ.
Last Updated 11 ಫೆಬ್ರುವರಿ 2026, 7:28 IST
ದಾವಣಗೆರೆ: ‘ಅಕ್ರಮ–ಸಕ್ರಮ’ ರದ್ದು ಪರಿಣಾಮ; ಉಚಿತ ಟಿ.ಸಿ.ಯತ್ತ ರೈತರ ಆಸಕ್ತಿ
ADVERTISEMENT

ದಾವಣಗೆರೆ | ಉಮಾ ಪ್ರಶಾಂತ್‌ ವರ್ಗಾವಣೆ: ಎಚ್‌.ಟಿ. ಶೇಖರ್‌ ನೂತನ ಎಸ್‌ಪಿ

IPS Officer: ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಉಮಾ ಪ್ರಶಾಂತ್‌ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ, ಐಪಿಎಸ್‌ ಅಧಿಕಾರಿ ಎಚ್‌.ಟಿ. ಶೇಖರ್‌ ಅವರನ್ನು ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನಿಯೋಜಿಸಿದೆ.
Last Updated 10 ಫೆಬ್ರುವರಿ 2026, 14:03 IST
ದಾವಣಗೆರೆ | ಉಮಾ ಪ್ರಶಾಂತ್‌ ವರ್ಗಾವಣೆ: ಎಚ್‌.ಟಿ. ಶೇಖರ್‌ ನೂತನ ಎಸ್‌ಪಿ

ಚನ್ನಗಿರಿ: ಮರವಂಜಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

Channagiri News: ಚನ್ನಗಿರಿಯ ಮರವಂಜಿ ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ ಎಂಎಲ್‌ಸಿ ಡಿ.ಎಸ್. ಅರುಣ್, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಟೀಕಿಸಿದರು.
Last Updated 10 ಫೆಬ್ರುವರಿ 2026, 4:39 IST
ಚನ್ನಗಿರಿ: ಮರವಂಜಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

ಭಾವೈಕ್ಯತೆಯ ಸಂಕೇತ ಉರುಸ್ ಕಾರ್ಯಕ್ರಮ: ರಾಂಪುರ ಶ್ರೀ

Nyamathi Sandal Urs: ನ್ಯಾಯಮತಿ ಪಟ್ಟಣದಲ್ಲಿ ನಡೆದ ಹಜರತ್ ಬಂದೇ ಶಾವಲಿ ದರ್ಗಾ ಉರುಸ್ ಕಾರ್ಯಕ್ರಮದಲ್ಲಿ ರಾಂಪುರ ಶ್ರೀಗಳು ಭಾಗವಹಿಸಿ, ಹಿಂದೂ-ಮುಸ್ಲಿಂ ಬಾಂಧವ್ಯದ ಕುರಿತು ಮಾತನಾಡಿದರು.
Last Updated 10 ಫೆಬ್ರುವರಿ 2026, 4:38 IST
ಭಾವೈಕ್ಯತೆಯ ಸಂಕೇತ ಉರುಸ್ ಕಾರ್ಯಕ್ರಮ: ರಾಂಪುರ ಶ್ರೀ
ADVERTISEMENT
ADVERTISEMENT
ADVERTISEMENT