ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಾವಣಗೆರೆ (ಜಿಲ್ಲೆ)

ADVERTISEMENT

ಒಕ್ಕೂಟ ವ್ಯವಸ್ಥೆಗೆ ಸಂವಿಧಾನದ ಕಾವಲು

Federal Structure Debate: ಭಾರತವು ‘ರಾಜ್ಯಗಳ ಒಕ್ಕೂಟ’ ಎಂಬುದನ್ನು ಸಂವಿಧಾನ ಸ್ಪಷ್ಟಪಡಿಸಿದೆ. ಕೇಂದ್ರ ಮತ್ತು ರಾಜ್ಯ ಆಡಳಿತದ ಮಧ್ಯೆ ಅಧಿಕಾರ ಹಂಚಿಕೆಯಾಗಿದ್ದು, ಒಕ್ಕೂಟ ವ್ಯವಸ್ಥೆ ದೇಶದ ಏಕತೆಗೆ ಬಲ ನೀಡಿದೆ.
Last Updated 9 ಜನವರಿ 2026, 12:23 IST
ಒಕ್ಕೂಟ ವ್ಯವಸ್ಥೆಗೆ ಸಂವಿಧಾನದ ಕಾವಲು

ಮೆಕ್ಕೆಜೋಳ ಬೆಳೆಗಾರರಿಗೆ ಸರ್ಕಾರದ ನೆರವು: ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ

Maize MSP Scheme: ಜಿಲ್ಲೆಯಲ್ಲಿ ಮೆಕ್ಕೆಜೋಳ ಮಾರುಕಟ್ಟೆ ದರ ₹2,150 ನಿಗದಿಪಡಿಸಲಾಗಿದ್ದು, ಕಡಿಮೆ ಬೆಲೆಯಲ್ಲಿ ಮಾರಾಟವಾದರೆ ರೈತರಿಗೆ ವ್ಯತ್ಯಾಸದ ₹250 ಸರ್ಕಾರದಿಂದ ನೆರವಿನ ರೂಪದಲ್ಲಿ ಪಾವತಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
Last Updated 9 ಜನವರಿ 2026, 3:02 IST
ಮೆಕ್ಕೆಜೋಳ ಬೆಳೆಗಾರರಿಗೆ ಸರ್ಕಾರದ ನೆರವು: ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ

ದಾವಣಗೆರೆ ಮಹಾನಗರ ಪಾಲಿಕೆ ತಂತ್ರಾಂಶ ಹ್ಯಾಕ್:ಹಲವು ಸ್ವತ್ತುಗಳಿಗೆ ಅಕ್ರಮ ಇ–ಆಸ್ತಿ

Property Fraud: ದಾವಣಗೆರೆ ಮಹಾನಗರ ಪಾಲಿಕೆಯ ‘ಇ–ಆಸ್ತಿ’ ತಂತ್ರಾಂಶವನ್ನು ಹ್ಯಾಕ್‌ ಮಾಡಲಾಗಿದ್ದು, ಐದು ಸ್ವತ್ತುಗಳಿಗೆ ಅಧಿಕಾರಿಗಳ ಲಾಗಿನ್ ಐಡಿ ಹಾಗೂ ಪಾಸ್‌ವರ್ಡ್ ಬಳಸಿಕೊಂಡು ಅಕ್ರಮ ಅನುಮೋದನೆ ನೀಡಲಾಗಿದೆ ಎಂದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
Last Updated 9 ಜನವರಿ 2026, 3:02 IST
ದಾವಣಗೆರೆ ಮಹಾನಗರ ಪಾಲಿಕೆ ತಂತ್ರಾಂಶ ಹ್ಯಾಕ್:ಹಲವು ಸ್ವತ್ತುಗಳಿಗೆ ಅಕ್ರಮ ಇ–ಆಸ್ತಿ

ಮಕ್ಕಳು, ಮಹಿಳೆಯರಿಗೆ ಅಕ್ಕನ ಶ್ರೀರಕ್ಷೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ

Akk Program Launch: ದೌರ್ಜನ್ಯ, ನಿರ್ಲಕ್ಷ್ಯ, ಶೋಷಣೆ ಎದುರಿಸುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ರೂಪಿಸಿದ ‘ಅಕ್ಕ’ ಪಡೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು.
Last Updated 9 ಜನವರಿ 2026, 3:02 IST
ಮಕ್ಕಳು, ಮಹಿಳೆಯರಿಗೆ ಅಕ್ಕನ ಶ್ರೀರಕ್ಷೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ

ಜಗಳೂರು| ಮುಖ್ಯರಸ್ತೆ ವಿಸ್ತರಣೆಗೆ ಸೂಕ್ತ ಕ್ರಮ: ಸಚಿವ ಸತೀಶ ಜಾರಕಿಹೊಳಿ ಭರವಸೆ

Highway Widening Plan: ಪಟ್ಟಣದ ಮಧ್ಯೆ ಹಾದು ಹೋಗಿರುವ ಮಲ್ಪೆ–ಮೊಳಕಾಲ್ಮುರು ರಾಜ್ಯ ಹೆದ್ದಾರಿಯನ್ನು ರಸ್ತೆಯ ಮಧ್ಯಭಾಗದಿಂದ ಇಕ್ಕೆಲಗಳಲ್ಲಿ 69 ಅಡಿ ವಿಸ್ತರಿಸುವ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 9 ಜನವರಿ 2026, 3:02 IST
ಜಗಳೂರು| ಮುಖ್ಯರಸ್ತೆ ವಿಸ್ತರಣೆಗೆ ಸೂಕ್ತ ಕ್ರಮ: ಸಚಿವ ಸತೀಶ ಜಾರಕಿಹೊಳಿ ಭರವಸೆ

ಮಲೇಬೆನ್ನೂರು: ರೈತರಿಂದ ಭದ್ರಾ ನಾಲಾ ಡ್ರಾಪ್‌ ನಿರ್ಮಾಣ ಆರಂಭ

Canal Repair Initiative: ಹೊರವಲಯದಲ್ಲಿ ಹರಿಯುತ್ತಿರುವ ಭದ್ರಾ 9ನೇ ‘ಬಿ’ ಉಪನಾಲೆ ಅಚ್ಚುಕಟ್ಟು ವ್ಯಾಪ್ತಿಯ ರೈತರೇ ವಂತಿಗೆ ಸಂಗ್ರಹಿಸಿ ಬುಧವಾರ ಡ್ರಾಪ್‌ ನಿರ್ಮಾಣ ಕಾರ್ಯವನ್ನು ಆರಂಭಿಸಿದರು. ಕೊನೆ ಭಾಗಕ್ಕೆ ನೀರು ಬಾರದ ಆತಂಕ ಕಾರಣ ರೈತರ ಈ ಕ್ರಮ.
Last Updated 9 ಜನವರಿ 2026, 3:02 IST
ಮಲೇಬೆನ್ನೂರು: ರೈತರಿಂದ ಭದ್ರಾ ನಾಲಾ ಡ್ರಾಪ್‌ ನಿರ್ಮಾಣ ಆರಂಭ

ಶಿಕ್ಷಣ ಸಂಸ್ಥೆಗಳು ತಂಬಾಕು ಮುಕ್ತ ಆಗದಿದ್ದರೆ ಕ್ರಮ: ಮಹಾವೀರ ಕರೆಣ್ಣವರ ಎಚ್ಚರಿಕೆ

Tobacco Control Warning: ಶಾಲೆ ಮತ್ತು ಕಾಲೇಜು ಆವರಣಗಳು ಕೂಡಲೇ ತಂಬಾಕು ಮುಕ್ತವಾಗಬೇಕು. ಮುಂದಿನ ಎರಡು ವಾರಗಳಲ್ಲಿ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳಾಗಿ ಅಧಿಕೃತ ತಂತ್ರಾಂಶದಲ್ಲಿ ಘೋಷಣೆ ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
Last Updated 9 ಜನವರಿ 2026, 3:01 IST
ಶಿಕ್ಷಣ ಸಂಸ್ಥೆಗಳು ತಂಬಾಕು ಮುಕ್ತ ಆಗದಿದ್ದರೆ ಕ್ರಮ: ಮಹಾವೀರ ಕರೆಣ್ಣವರ ಎಚ್ಚರಿಕೆ
ADVERTISEMENT

ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಮುಗಿಸಿ: ಗಿತ್ತೆ ಮಾಧವ

Multi Village Water Schemeಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ₹ 49 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದು ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ತಿಳಿಸಿದರು
Last Updated 8 ಜನವರಿ 2026, 2:53 IST
ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಮುಗಿಸಿ: ಗಿತ್ತೆ ಮಾಧವ

ದಾವಣಗೆರೆ: ಎಂಜಿನಿಯರಿಂಗ್‌ ವಿದ್ಯಾರ್ಥಿಗೆ ₹ 27 ಲಕ್ಷ ವೇತನ

Campus Placement: ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗಕ್ಕೆ ಕ್ಯಾಂಪಸ್ ಆಯ್ಕೆಯಾಗಿದ್ದಾರೆ. ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗದ ಸಾಯಿ ಪ್ರಥಮ್ ಅವರು ವಾರ್ಷಿಕ 27 ಲಕ್ಷದ ವೇತನ ಪಡೆದಿದ್ದಾರೆ.
Last Updated 8 ಜನವರಿ 2026, 2:47 IST
ದಾವಣಗೆರೆ: ಎಂಜಿನಿಯರಿಂಗ್‌ ವಿದ್ಯಾರ್ಥಿಗೆ ₹ 27 ಲಕ್ಷ ವೇತನ

ದಾವಣಗೆರೆ: ‘ಮಾದಕ ದ್ರವ್ಯ’ ಜಾಲದ ಬೆನ್ನತ್ತಿದ ಎಎನ್‌ಟಿಎಫ್‌

ಜಿಲ್ಲೆಯಲ್ಲಿ 7 ವರ್ಷಗಳಲ್ಲಿ ಒಟ್ಟು ₹83.13 ಲಕ್ಷ ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳು ಜಪ್ತಿ
Last Updated 8 ಜನವರಿ 2026, 2:44 IST
ದಾವಣಗೆರೆ: ‘ಮಾದಕ ದ್ರವ್ಯ’ ಜಾಲದ ಬೆನ್ನತ್ತಿದ ಎಎನ್‌ಟಿಎಫ್‌
ADVERTISEMENT
ADVERTISEMENT
ADVERTISEMENT