ಶುಕ್ರವಾರ, 23 ಜನವರಿ 2026
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ದಾವಣಗೆರೆ: ಬಾಲಕಿಯ ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು

Davanagere Court Verdict: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಅಪರಾಧಿ ಎಂ. ಅರುಣನಿಗೆ ದಾವಣಗೆರೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಂತ್ರಸ್ತೆಗೆ ₹5 ಲಕ್ಷ ಪರಿಹಾರ ನೀಡಲು ನ್ಯಾಯಾಧೀಶರು ಶಿಫಾರಸು ಮಾಡಿದ್ದಾರೆ.
Last Updated 23 ಜನವರಿ 2026, 15:56 IST
ದಾವಣಗೆರೆ: ಬಾಲಕಿಯ ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು

ದಾವಣಗೆರೆ| ಬ್ಯಾಂಕ್‌ ನೌಕರರ ಪ್ರತಿಭಟನೆ: 5 ದಿನಗಳ ಕೆಲಸಕ್ಕೆ ಒತ್ತಾಯ

Bank Workweek Demand: ವಾರದಲ್ಲಿ ಐದು ದಿನಗಳ ಕೆಲಸಕ್ಕೆ ಅನುಮೋದನೆ ನೀಡಬೇಕೆಂದು ದಾವಣಗೆರೆ ಕೆನರಾ ಬ್ಯಾಂಕ್ ಎದುರು ನೌಕರರು ಪ್ರತಿಭಟನೆ ನಡೆಸಿದ್ದು, ಜ.27ರಂದು ರಾಷ್ಟ್ರವ್ಯಾಪಿ ಮುಷ್ಕರ ಎಚ್ಚರಿಕೆ ನೀಡಿದ್ದಾರೆ.
Last Updated 23 ಜನವರಿ 2026, 3:10 IST
ದಾವಣಗೆರೆ| ಬ್ಯಾಂಕ್‌ ನೌಕರರ ಪ್ರತಿಭಟನೆ: 5 ದಿನಗಳ ಕೆಲಸಕ್ಕೆ ಒತ್ತಾಯ

ದಾವಣಗೆರೆ: ಬೇಸಿಗೆ ಆರಂಭಕ್ಕೂ ಮುನ್ನ ನೀರಿಗೆ ಬವಣೆ

Drinking Water Issue: ದಾವಣಗೆರೆ ಜಿಲ್ಲೆ ತ್ಯಾವಣಿಗೆ ಗ್ರಾಮದಲ್ಲಿ ಬೇಸಿಗೆ ಮುನ್ನವೇ ನೀರಿನ ಕೊರತೆಯುಂಟಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ.
Last Updated 23 ಜನವರಿ 2026, 3:09 IST
ದಾವಣಗೆರೆ: ಬೇಸಿಗೆ ಆರಂಭಕ್ಕೂ ಮುನ್ನ ನೀರಿಗೆ ಬವಣೆ

ಹಸು ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ: ಪಶು ವಿಜ್ಞಾನಿ ಪ್ರೇಮಾ

Dairy Training: ಹಾಲು ಉತ್ಪಾದನೆ ಹೆಚ್ಚಿಸಲು ವೈಜ್ಞಾನಿಕ ಹಸು ಸಾಕಾಣಿಕೆಯನ್ನು ಅಳವಡಿಸಬೇಕು ಎಂದು ಪಶು ವಿಜ್ಞಾನಿ ಜಿ. ಪ್ರೇಮಾ ಬಸವಾಪಟ್ಟಣದಲ್ಲಿ ಹಾಲು ಉತ್ಪಾದಕರಿಗೆ ನೀಡಿದ ತರಬೇತಿ ಶಿಬಿರದಲ್ಲಿ ತಿಳಿಸಿದರು.
Last Updated 23 ಜನವರಿ 2026, 3:09 IST
ಹಸು ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ: ಪಶು ವಿಜ್ಞಾನಿ ಪ್ರೇಮಾ

ದಾವಣಗೆರೆ| ಆಯುಷ್ ಆಸ್ಪತ್ರೆ; ಬಳಕೆಯಾಗದ ಹೊಸ ಕಟ್ಟಡ

56 ಹುದ್ದೆಗಳಿಗೆ ಅನುಮತಿ ಕೋರಿ ವರ್ಷದ ಹಿಂದೆಯೇ ಹಣಕಾಸು ಇಲಾಖೆಗೆ ಪ್ರಸ್ತಾವ
Last Updated 23 ಜನವರಿ 2026, 3:09 IST
ದಾವಣಗೆರೆ| ಆಯುಷ್ ಆಸ್ಪತ್ರೆ; ಬಳಕೆಯಾಗದ ಹೊಸ ಕಟ್ಟಡ

ದಾವಣಗೆರೆ| ಕೃತಕ ಮಂಡಿಕೀಲು ಬದಲಾವಣೆ: ರೋಬೋಟಿಕ್‌ ಶಸ್ತ್ರಚಿಕಿತ್ಸೆ ಯಶಸ್ವಿ

Medical Technology: ದಾವಣಗೆರೆಯ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಬೋಟಿಕ್ ತಂತ್ರಜ್ಞಾನ ಬಳಸಿ ಯಶಸ್ವಿಯಾಗಿ ಮಂಡಿಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಕಡಿಮೆ ನೋವಿನಿಂದ ವೇಗದ ಚೇತರಿಕೆ ಕಂಡುಬಂದಿದೆ.
Last Updated 23 ಜನವರಿ 2026, 3:09 IST
ದಾವಣಗೆರೆ| ಕೃತಕ ಮಂಡಿಕೀಲು ಬದಲಾವಣೆ: ರೋಬೋಟಿಕ್‌ ಶಸ್ತ್ರಚಿಕಿತ್ಸೆ ಯಶಸ್ವಿ

ಚನ್ನಗಿರಿ| ಮಣ್ಣು ಸಾಗಣೆಗೆ ಅಧಿಕಾರಿಗಳಿಂದ ಅಡ್ಡಿ; ರೈತರ ಪ್ರತಿಭಟನೆ

Agriculture Rights: ಮಣ್ಣು ಸಾಗಣೆಗೆ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಅಡ್ಡಿಯನ್ನು ವಿರೋಧಿಸಿ ರೈತರು ಚನ್ನಗಿರಿಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ತಹಶೀಲ್ದಾರ್ ಭರವಸೆಯ ಮೇಲೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
Last Updated 23 ಜನವರಿ 2026, 3:09 IST
ಚನ್ನಗಿರಿ| ಮಣ್ಣು ಸಾಗಣೆಗೆ ಅಧಿಕಾರಿಗಳಿಂದ ಅಡ್ಡಿ; ರೈತರ ಪ್ರತಿಭಟನೆ
ADVERTISEMENT

ವಂದೇ ಮಾತರಂ ಭಾರತೀಯರ ಉಸಿರು: ಚಕ್ರವರ್ತಿ ಸೂಲಿಬೆಲೆ

Chakravarthy Sulibele: ಕೋಟ್ಯಂತರ ದೇಶವಾಸಿಗಳ ನರನಾಡಿಗಳಲ್ಲಿ ದೇಶಭಕ್ತಿಯ ಸಂಚಾರ ಮೂಡಿಸಿದ ಶ್ರೇಯಸ್ಸು ವಂದೇ ಮಾತರಂ ಗೀತೆಗೆ ಸಲ್ಲುತ್ತದೆ ಎಂದು ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
Last Updated 22 ಜನವರಿ 2026, 2:35 IST
ವಂದೇ ಮಾತರಂ ಭಾರತೀಯರ ಉಸಿರು: ಚಕ್ರವರ್ತಿ ಸೂಲಿಬೆಲೆ

ಚನ್ನಗಿರಿ: ಬೋನಿಗೆ ಬಿದ್ದ ಗಂಡು ಕರಡಿ

Channagiri Forest Department: ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮದ ರೈತರ ತೋಟದಲ್ಲಿ ಕಾಣಿಸಿಕೊಂಡಿದ್ದ ಕರಡಿಯನ್ನು ಚನ್ನಗಿರಿ ವಲಯ ಅರಣ್ಯ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಮಂಗಳವಾರ ಸೆರೆ ಹಿಡಿದಿದ್ದಾರೆ
Last Updated 22 ಜನವರಿ 2026, 2:34 IST
ಚನ್ನಗಿರಿ: ಬೋನಿಗೆ ಬಿದ್ದ ಗಂಡು ಕರಡಿ

ಸಿಎಂ ಬದಲಾವಣೆ | ಹೈಕಮಾಂಡ್‌ ಸ್ಪಷ್ಟಪಡಿಸಲಿ: ಶಾಸಕ ಬಸವರಾಜು

ಚನ್ನಗಿರಿ ಕಾಂಗ್ರೆಸ್‌ ಶಾಸಕ ಬಸವರಾಜು ವಿ. ಶಿವಗಂಗಾ ಒತ್ತಾಯ
Last Updated 22 ಜನವರಿ 2026, 2:33 IST
ಸಿಎಂ ಬದಲಾವಣೆ | ಹೈಕಮಾಂಡ್‌ ಸ್ಪಷ್ಟಪಡಿಸಲಿ: ಶಾಸಕ ಬಸವರಾಜು
ADVERTISEMENT
ADVERTISEMENT
ADVERTISEMENT