ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಾವಣಗೆರೆ (ಜಿಲ್ಲೆ)

ADVERTISEMENT

ದಾವಣಗೆರೆ: ಸಾಹಿತಿ ಅರುಂಧತಿ ರಮೇಶ್ ಇನ್ನಿಲ್ಲ

Arundhati Ramesh Death: ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷೆ, ಕವಯತ್ರಿ ಅರುಂಧತಿ ರಮೇಶ್ (76) ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Last Updated 11 ಜನವರಿ 2026, 17:53 IST
ದಾವಣಗೆರೆ: ಸಾಹಿತಿ ಅರುಂಧತಿ ರಮೇಶ್ ಇನ್ನಿಲ್ಲ

ದಾವಣಗೆರೆ | ಲಿಂಗಾಯತ ಉಳಿಸಲು ಜಗಳ ಬಿಡೋಣ: ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ

Panchamasali Peetha: ಲಿಂಗಾಯತ ಉಳಿಯಬೇಕಾದರೆ ಆ ಸ್ವಾಮಿ, ಈ ಸ್ವಾಮಿ ಎಂಬ ಜಗಳ ಬಿಡೋಣ. ಎಲ್ಲರೂ ಕೊರಳಿಗೆ ರುದ್ರಾಕ್ಷಿ ಧರಿಸೋಣ, ಹಣೆಗೆ ವಿಭೂತಿ ಹಚ್ಚೋಣ, ಕೈಯಲ್ಲಿ ಲಿಂಗ ಹಿಡಿಯೋಣ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
Last Updated 11 ಜನವರಿ 2026, 17:18 IST
ದಾವಣಗೆರೆ | ಲಿಂಗಾಯತ ಉಳಿಸಲು ಜಗಳ ಬಿಡೋಣ: ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ

ದಾವಣಗೆರೆ: ಸುಟ್ಟು ಭಸ್ಮವಾದ ಕಾರಿನಲ್ಲಿ ಮಾಜಿ ಕಾರ್ಪೊರೇಟರ್‌ ಶವ

Former Corporator Death: ದಾವಣಗೆರೆ: ತಾಲ್ಲೂಕಿನ ಬಿಸ್ಲೇರಿ ಗ್ರಾಮದ ಜಮೀನಿನಲ್ಲಿ ಸುಟ್ಟು ಭಸ್ಮವಾದ ಕಾರಿನಲ್ಲಿ ಬಿಜೆಪಿಯ ಮಾಜಿ ಕಾರ್ಪೊರೇಟರ್ ಚಂದ್ರಶೇಖರ ಸಂಕೋಳ್‌ (56) ಅವರ ಮೃತದೇಹದ ಅವಶೇಷ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
Last Updated 11 ಜನವರಿ 2026, 16:16 IST
ದಾವಣಗೆರೆ: ಸುಟ್ಟು ಭಸ್ಮವಾದ ಕಾರಿನಲ್ಲಿ  ಮಾಜಿ ಕಾರ್ಪೊರೇಟರ್‌ ಶವ

ತಂತ್ರಜ್ಞಾನ ಮಾನವ ಸಾಮರ್ಥ್ಯ ವೃದ್ಧಿಸಲಿ: ಬಾಹ್ಯಾಕಾಶ ವಿಜ್ಞಾನಿ ಅಣ್ಣಾದೊರೈ

ಜಿಎಂ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಬಾಹ್ಯಾಕಾಶ ವಿಜ್ಞಾನಿ ಎಂ. ಅಣ್ಣಾದೊರೈ ಅಭಿಮತ
Last Updated 11 ಜನವರಿ 2026, 15:32 IST
ತಂತ್ರಜ್ಞಾನ ಮಾನವ ಸಾಮರ್ಥ್ಯ ವೃದ್ಧಿಸಲಿ: ಬಾಹ್ಯಾಕಾಶ ವಿಜ್ಞಾನಿ ಅಣ್ಣಾದೊರೈ

ದಾವಣಗೆರೆ | ಕಾರಿಗೆ ಬೆಂಕಿ: ಬಿಜೆಪಿ ಮಾಜಿ ಕಾರ್ಪೊರೇಟರ್‌ ಚಂದ್ರಶೇಖರ ಸಾವು

Davangere Car Fire: ದಾವಣಗೆರೆಯ ಹದಡಿ ರಸ್ತೆಯ ಜಮೀನಿನಲ್ಲಿ ಸುಟ್ಟು ಭಸ್ಮವಾದ ಕಾರಿನಲ್ಲಿ ಬಿಜೆಪಿ ಮಾಜಿ ಕಾರ್ಪೊರೇಟರ್ ಚಂದ್ರಶೇಖರ ಸಂಕೋಳ್ ಮೃತದೇಹ ಪತ್ತೆಯಾಗಿದ್ದು, ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
Last Updated 11 ಜನವರಿ 2026, 8:02 IST
ದಾವಣಗೆರೆ | ಕಾರಿಗೆ ಬೆಂಕಿ: ಬಿಜೆಪಿ ಮಾಜಿ ಕಾರ್ಪೊರೇಟರ್‌ ಚಂದ್ರಶೇಖರ ಸಾವು

ದಾವಣಗೆರೆ: ಕೈ ಟಿಕೆಟ್‌ಗೆ ಬೇಡಿಕೆ ಇಟ್ಟ ಹಿಂದುಳಿದ ಸಮುದಾಯಗಳ ಮುಖಂಡರು

AHINDA Representation: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಅಹಿಂದ ಸಮುದಾಯದವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಮುಖಂಡರು ಒಗ್ಗಟ್ಟಿನಿಂದ ಆಗ್ರಹಿಸಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಈ ನಿರ್ಧಾರ ಅಗತ್ಯವೆಂದರು.
Last Updated 11 ಜನವರಿ 2026, 6:54 IST
ದಾವಣಗೆರೆ: ಕೈ ಟಿಕೆಟ್‌ಗೆ ಬೇಡಿಕೆ ಇಟ್ಟ ಹಿಂದುಳಿದ ಸಮುದಾಯಗಳ ಮುಖಂಡರು

ಚನ್ನಗಿರಿ | ಮಾದಕ ವಸ್ತು ಸೇವನೆ ವಿರುದ್ಧ ಜಾಗೃತಿ ಹೆಚ್ಚಾಗಲಿ: ಎಚ್. ಮೋಹನ್

Drug Abuse Prevention: ಚನ್ನಗಿರಿಯ ಜ್ಞಾನದೀಪ ಪಿಯು ಕಾಲೇಜಿನಲ್ಲಿ ಮಾದಕ ವಸ್ತು ಸೇವನೆ ವಿರುದ್ಧ ಜಾಗೃತಿ ಮೂಡಿಸಲು ಕಾನೂನು ಸೇವಾ ಸಮಿತಿ ಮತ್ತು ಪರಿವರ್ತನಾ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲಾಯಿತು ಎಂದು ಎಚ್. ಮೋಹನ್ ಹೇಳಿದರು.
Last Updated 11 ಜನವರಿ 2026, 6:51 IST
ಚನ್ನಗಿರಿ | ಮಾದಕ ವಸ್ತು ಸೇವನೆ ವಿರುದ್ಧ ಜಾಗೃತಿ ಹೆಚ್ಚಾಗಲಿ: ಎಚ್. ಮೋಹನ್
ADVERTISEMENT

ದಾವಣಗೆರೆ: ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಕೃತಿಯ ಲೋಕಾರ್ಪಣೆ

ಕಾರ್ಯಕ್ರಮ
Last Updated 11 ಜನವರಿ 2026, 6:48 IST
ದಾವಣಗೆರೆ: ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಕೃತಿಯ ಲೋಕಾರ್ಪಣೆ

ಮಲೇಬೆನ್ನೂರು | ಸೋಲಾರ್‌ ಪಂಪ್‌ಸೆಟ್‌ ಯೋಜನೆ ಲಾಭ ಪಡೆಯಿರಿ: ಶಾಸಕ ಬಿ.ಪಿ. ಹರೀಶ್‌

KUSUM Scheme: ಮಲೇಬೆನ್ನೂರಿನಲ್ಲಿ ಜಿಗಳಿ ಗ್ರಾಮದಲ್ಲಿ ಸೋಲಾರ್ ಪಂಪ್ ಸೆಟ್ ಉದ್ಘಾಟಿಸಿ, ರೈತರು ಕುಸುಮ್ ಯೋಜನೆಯಿಂದ ವಿದ್ಯುತ್ ಸಮಸ್ಯೆ ನಿವಾರಣೆಗೆ ಪ್ರಯೋಜನ ಪಡೆಯಬೇಕೆಂದು ಶಾಸಕ ಬಿ.ಪಿ. ಹರೀಶ್ ಕರೆ ನೀಡಿದರು.
Last Updated 11 ಜನವರಿ 2026, 6:48 IST
ಮಲೇಬೆನ್ನೂರು | ಸೋಲಾರ್‌ ಪಂಪ್‌ಸೆಟ್‌ ಯೋಜನೆ ಲಾಭ ಪಡೆಯಿರಿ: ಶಾಸಕ ಬಿ.ಪಿ. ಹರೀಶ್‌

ದಾವಣಗೆರೆ | ಕಲೆಯಲ್ಲಿ ತೊಡಗಿದರೆ ಆತಂಕದಿಂದ ಮುಕ್ತಿ: ಟಿ.ಎನ್. ಕೃಷ್ಣಮೂರ್ತಿ

Art Therapy: ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿ.ಎನ್. ಕೃಷ್ಣಮೂರ್ತಿ ಅವರು ಕಲೆಯಲ್ಲಿ ತೊಡಗಿದರೆ ಆತಂಕ ನಿವಾರಣೆ ಸಾಧ್ಯವೆಂದು ತಿಳಿಸಿದರು, ಮಕ್ಕಳ ಕಲಿಕೆ ಉಲ್ಲಾಸದಾಯಕವಾಗಬೇಕು ಎಂದು ಅಭಿಪ್ರಾಯಪಟ್ಟರು.
Last Updated 11 ಜನವರಿ 2026, 6:43 IST
ದಾವಣಗೆರೆ | ಕಲೆಯಲ್ಲಿ ತೊಡಗಿದರೆ ಆತಂಕದಿಂದ ಮುಕ್ತಿ: ಟಿ.ಎನ್. ಕೃಷ್ಣಮೂರ್ತಿ
ADVERTISEMENT
ADVERTISEMENT
ADVERTISEMENT