ಭಾನುವಾರ, 1 ಫೆಬ್ರುವರಿ 2026
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ದಾವಣಗೆರೆ: ಕಾಂಗ್ರೆಸ್ ಮುಖಂಡನ ಪುತ್ರರಿಂದ ಪೊಲೀಸರ ಮೇಲೆ ಹಲ್ಲೆ

ಗಲಾಟೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಕಾಂಗ್ರೆಸ್‌ ಮುಖಂಡ, ‘ಧೂಡಾ’ ಮಾಜಿ ಅಧ್ಯಕ್ಷ ಆಯೂಬ್ ಪೈಲ್ವಾನ್‌ ಅವರ ಪುತ್ರರಿಂದ ಶನಿವಾರ ಹಲ್ಲೆ ನಡೆದಿದೆ.  
Last Updated 31 ಜನವರಿ 2026, 20:36 IST
ದಾವಣಗೆರೆ: ಕಾಂಗ್ರೆಸ್ ಮುಖಂಡನ ಪುತ್ರರಿಂದ ಪೊಲೀಸರ ಮೇಲೆ ಹಲ್ಲೆ

ವೀಸಾ ಅವಧಿ ಮುಕ್ತಾಯ: ಬಂಧನ ಭೀತಿಯಲ್ಲಿ ಹಕ್ಕಿಪಿಕ್ಕಿ ಸಮುದಾಯದ 8 ಜನ

ಮಧ್ಯ ಆಫ್ರಿಕಾದ ರಾಷ್ಟ್ರ ಚಾಡ್‌ಗೆ ಗಿಡಮೂಲಿಕೆ ಔಷಧಿ ಮಾರಲು ತೆರಳಿದವರಿಗೆ ಸಂಕಷ್ಟ
Last Updated 31 ಜನವರಿ 2026, 19:10 IST
ವೀಸಾ ಅವಧಿ ಮುಕ್ತಾಯ: ಬಂಧನ ಭೀತಿಯಲ್ಲಿ ಹಕ್ಕಿಪಿಕ್ಕಿ ಸಮುದಾಯದ 8 ಜನ

ದಾವಣಗೆರೆ: ‘ಕ್ಯಾಂಪಸ್‌ ಆಯ್ಕೆ’ಗೆ ಸೀಮಿತ ಆಗಬೇಡಿ

ದಾವಣಗೆರೆ ವಿ.ವಿ. ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಸಲಹೆ
Last Updated 31 ಜನವರಿ 2026, 6:50 IST
ದಾವಣಗೆರೆ: ‘ಕ್ಯಾಂಪಸ್‌ ಆಯ್ಕೆ’ಗೆ ಸೀಮಿತ ಆಗಬೇಡಿ

ದಾವಣಗೆರೆ: ‘ಅಜ್ಮೀರ್‌ ಷಾವಲಿ ಕೊಡುಗೆ ಅಪಾರ’

Sandal Utsav: ಬಸವಾಪಟ್ಟಣದಲ್ಲಿ ಸಂತ ಸೈಯದ್‌ ಅಜ್ಮೀರ್‌ ಷಾವಲಿ ಅವರ ವಾರ್ಷಿಕ ಸಂದಲ್‌ ಉತ್ಸವ ಸಂಭ್ರಮದಿಂದ ನಡೆಯಿತು. ಹಾಲಸ್ವಾಮಿ ಮಠದಿಂದ ಶ್ರೀಗಂಧ ಸ್ವೀಕರಿಸಿ ದರ್ಗಾಕ್ಕೆ ಅರ್ಪಿಸುವ ಮೂಲಕ ಭಾವೈಕ್ಯತೆ ಮೆರೆಯಲಾಯಿತು.
Last Updated 31 ಜನವರಿ 2026, 6:50 IST
ದಾವಣಗೆರೆ: ‘ಅಜ್ಮೀರ್‌ ಷಾವಲಿ ಕೊಡುಗೆ ಅಪಾರ’

ಹರಿಹರ: ‘ಕನ್ನಡದೂರು’ ಹೆಸರು ಅಂಗೀಕಾರ

Kannadadooru: ಹರಿಹರ ತಾಲ್ಲೂಕಿನ ಸಾರಥಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಗಭದ್ರಾ ನದಿ ತೀರದ ಪ್ರದೇಶಕ್ಕೆ ‘ಕನ್ನಡದೂರು’ ಎಂದು ನಾಮಕರಣ ಮಾಡಲು ಗ್ರಾಮ ಪಂಚಾಯಿತಿ ಅಧಿಕೃತವಾಗಿ ಅಂಗೀಕಾರ ನೀಡಿದೆ.
Last Updated 31 ಜನವರಿ 2026, 6:50 IST
ಹರಿಹರ: ‘ಕನ್ನಡದೂರು’ ಹೆಸರು ಅಂಗೀಕಾರ

ಕಮ್ಮಾರಗಟ್ಟೆ: ‘ಜಾನಪದ ಜಾತ್ರೆ’ಯ ಸಡಗರ

Folk Festival: ಸಾಸ್ವೆಹಳ್ಳಿ ಸಮೀಪದ ಕಮ್ಮಾರಗಟ್ಟೆ ಸರ್ಕಾರಿ ಶಾಲೆಯಲ್ಲಿ 'ಜಾನಪದ ಜಾತ್ರೆ' ಆಚರಿಸಲಾಯಿತು. ಎತ್ತಿನ ಗಾಡಿ ಮೆರವಣಿಗೆ, ಗೋ-ಪೂಜೆ ಹಾಗೂ ಪೋಷಕರಿಗಾಗಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟ ಗಮನ ಸೆಳೆಯಿತು.
Last Updated 31 ಜನವರಿ 2026, 6:50 IST
ಕಮ್ಮಾರಗಟ್ಟೆ: ‘ಜಾನಪದ ಜಾತ್ರೆ’ಯ ಸಡಗರ

ದಾವಣಗೆರೆ: ಜಾತ್ರೆ ಯಶಸ್ಸಿಗೆ ಜಿಲ್ಲಾಡಳಿತದ ಸಹಕಾರ

ವಾಲ್ಮೀಕಿ ಜಾತ್ರೆ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿಕೆ
Last Updated 31 ಜನವರಿ 2026, 6:50 IST
ದಾವಣಗೆರೆ: ಜಾತ್ರೆ ಯಶಸ್ಸಿಗೆ ಜಿಲ್ಲಾಡಳಿತದ ಸಹಕಾರ
ADVERTISEMENT

ದಾವಣಗೆರೆ: ಮಹಾಮಂಡಳಕ್ಕೆ ಎಚ್‌.ಎಸ್‌. ಶಿವಶಂಕರ್‌ ಅಧ್ಯಕ್ಷ

Harihara News: ಕರ್ನಾಟಕ ರಾಜ್ಯ ಸಹಕಾರ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಅಧ್ಯಕ್ಷರಾಗಿ ಹರಿಹರದ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ.
Last Updated 31 ಜನವರಿ 2026, 6:50 IST
ದಾವಣಗೆರೆ: ಮಹಾಮಂಡಳಕ್ಕೆ ಎಚ್‌.ಎಸ್‌. ಶಿವಶಂಕರ್‌ ಅಧ್ಯಕ್ಷ

ದಾವಣಗೆರೆ: ‘ಸಂವಿಧಾನದ ಆಶಯಗಳೇ ಪ್ರಜಾಪ್ರಭುತ್ವದ ಮಾನದಂಡ’

Democracy Seminar: ಸಂವಿಧಾನದ ಆಶಯಗಳು ಪ್ರಜಾಪ್ರಭುತ್ವದ ಅಡಿಪಾಯ. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ತೊಡೆದುಹಾಕಲು ಶಿಕ್ಷಣದ ಜೊತೆಗೆ ಉದ್ಯೋಗ ಮತ್ತು ವಸತಿಯನ್ನು ಮೂಲಭೂತ ಹಕ್ಕನ್ನಾಗಿಸಬೇಕು ಎಂದು ಎಲ್.ಎಚ್. ಅರುಣ್‌ಕುಮಾರ್ ತಿಳಿಸಿದರು.
Last Updated 31 ಜನವರಿ 2026, 6:50 IST
ದಾವಣಗೆರೆ: ‘ಸಂವಿಧಾನದ ಆಶಯಗಳೇ ಪ್ರಜಾಪ್ರಭುತ್ವದ ಮಾನದಂಡ’

ನವೋದ್ಯಮಗಳ ಪ್ರಪಂಚದಲ್ಲಿ ಸೋಲು ಅಂತ್ಯವಲ್ಲ, ಅದೊಂದು ಮೌಲ್ಯಯುತ ಕಲಿಕೆ: ರಾಜ್ಯಪಾಲ

ದಾವಣಗೆರೆ ವಿ.ವಿ. ಘಟಿಕೋತ್ಸವ
Last Updated 31 ಜನವರಿ 2026, 6:50 IST
ನವೋದ್ಯಮಗಳ ಪ್ರಪಂಚದಲ್ಲಿ ಸೋಲು ಅಂತ್ಯವಲ್ಲ, ಅದೊಂದು ಮೌಲ್ಯಯುತ ಕಲಿಕೆ: ರಾಜ್ಯಪಾಲ
ADVERTISEMENT
ADVERTISEMENT
ADVERTISEMENT