ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

₹ 2,000 ಮೌಲ್ಯದ ಟಿವಿ ಕದ್ದು ತಲೆಮರೆಸಿಕೊಂಡಿದ್ದ ಆರೋಪಿ: 28 ವರ್ಷಗಳ ಬಳಿಕ ಸೆರೆ

Davanagere Crime: ನಗರದ ರಂಗನಾಥ ಬಡಾವಣೆಯಲ್ಲಿ ₹ 2,000 ಮೌಲ್ಯದ ಟಿವಿ ಕದ್ದು 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಗ್ರಾಮಾಂತರ ಠಾಣೆಯ ಪೊಲೀಸರ ಬಲೆಗೆ ಬಿದ್ದಿದ್ದಾನೆ.
Last Updated 16 ಫೆಬ್ರುವರಿ 2026, 16:37 IST
₹ 2,000 ಮೌಲ್ಯದ ಟಿವಿ ಕದ್ದು ತಲೆಮರೆಸಿಕೊಂಡಿದ್ದ ಆರೋಪಿ: 28 ವರ್ಷಗಳ ಬಳಿಕ ಸೆರೆ

ರಾಜ್ಯದ ಹೈಕೋರ್ಟ್‌ ಪೀಠ ಸೇರಿ ಹಲವು ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

Bomb Threat to Courts: ಧಾರವಾಡದ ಹೈಕೋರ್ಟ್ ಪೀಠದ ಕಚೇರಿ ಹಾಗೂ ದಾವಣಗೆರೆ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲಾ ನ್ಯಾಯಾಲಯಗಳಿಗೆ ಸೋಮವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಧಾರವಾಡದಲ್ಲಿ ಕೋರ್ಟ್ ಆವರಣದಿಂದ ಎಲ್ಲರನ್ನು ಹೊರಗೆ ಕಳಿಸಿ ಪರಿಶೀಲನೆ ನಡೆಸಲಾಗುತ್ತಿದೆ.
Last Updated 16 ಫೆಬ್ರುವರಿ 2026, 7:50 IST
ರಾಜ್ಯದ ಹೈಕೋರ್ಟ್‌ ಪೀಠ ಸೇರಿ ಹಲವು ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಅಂತಿಮ ಮತದಾರರ ಪಟ್ಟಿ ಪ್ರಕಟ

Final Electoral Roll: ದಾವಣಗೆರೆ ದಕ್ಷಿಣ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, 2.32 ಲಕ್ಷಕ್ಕೂ ಹೆಚ್ಚು ಮತದಾರರು ಹಾಗೂ 284 ಮತಗಟ್ಟೆಗಳ ವಿವರಗಳನ್ನು ಚುನಾವಣಾ ಆಯೋಗ ಹೊರಡಿಸಿದೆ.
Last Updated 16 ಫೆಬ್ರುವರಿ 2026, 3:42 IST
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಅಂತಿಮ ಮತದಾರರ ಪಟ್ಟಿ ಪ್ರಕಟ

ನ್ಯಾಮತಿ: ಪೂರ್ಣಾಹುತಿಯೊಂದಿಗೆ ಸೇವಾಲಾಲ್ ಜಯಂತ್ಯುತ್ಸವಕ್ಕೆ ತೆರೆ

Nalvadi Shantalinga Swamiji: ಉತ್ತರಾಖಂಡದ ಕೇದಾರ ಪೀಠದ ಉತ್ತರಾಧಿಕಾರಿಯಾಗಿ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನೇಮಕಗೊಂಡಿದ್ದು, ಧಾರ್ಮಿಕ ಕಾರ್ಯಗಳಲ್ಲಿ ಹೊಸ ಹೊಣೆಗಾರಿಕೆ ಸ್ವೀಕರಿಸಿದ್ದಾರೆ.
Last Updated 16 ಫೆಬ್ರುವರಿ 2026, 3:39 IST
ನ್ಯಾಮತಿ: ಪೂರ್ಣಾಹುತಿಯೊಂದಿಗೆ ಸೇವಾಲಾಲ್ ಜಯಂತ್ಯುತ್ಸವಕ್ಕೆ ತೆರೆ

ಕೇದಾರ ಪೀಠದ ಉತ್ತರಾಧಿಕಾರಿಯಾಗಿ ಕಣ್ವಕುಪ್ಪೆ ಶ್ರೀ ನೇಮಕ

ಜಿಲ್ಲೆಯ ಭಕ್ತರಲ್ಲಿ ಸಂತಸ; 21 ವರ್ಷದಿಂದ ಕಣ್ವಕುಪ್ಪೆ ಮಠದ ನೇತೃತ್ವ
Last Updated 16 ಫೆಬ್ರುವರಿ 2026, 3:38 IST
ಕೇದಾರ ಪೀಠದ ಉತ್ತರಾಧಿಕಾರಿಯಾಗಿ ಕಣ್ವಕುಪ್ಪೆ ಶ್ರೀ ನೇಮಕ

ದಾವಣಗೆರೆ: ಗೊಂದಲದ ಗೂಡಾದ ಮಾದಿಗ ‘ಗುರುಪೀಠ’

ಸಮುದಾಯದ ನೂತನ ಮಠ ಸ್ಥಾಪನೆಯ ವಿಚಾರದಲ್ಲಿ ಪರ– ವಿರೋಧದ ಚರ್ಚೆ ಜೋರು
Last Updated 16 ಫೆಬ್ರುವರಿ 2026, 3:15 IST
ದಾವಣಗೆರೆ: ಗೊಂದಲದ ಗೂಡಾದ ಮಾದಿಗ ‘ಗುರುಪೀಠ’

ಮುಳ್ಳುಗದ್ದುಗೆ ಉತ್ಸವ : ಸಾಮಾಜಿಕ, ಆಧ್ಯಾತ್ಮಿಕ, ಶೈಕ್ಷಣಿಕ ಅಭಿವೃದ್ಧಿ ಸಾಕಾರ

ರಾಮಲಿಂಗೇಶ್ವರ ಶ್ರೀ ನೇತೃತ್ವ; ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರ ಮಠದಲ್ಲಿ ಮುಳ್ಳುಗದ್ದುಗೆ ಉತ್ಸವ ಇಂದು
Last Updated 16 ಫೆಬ್ರುವರಿ 2026, 3:11 IST
ಮುಳ್ಳುಗದ್ದುಗೆ ಉತ್ಸವ : ಸಾಮಾಜಿಕ, ಆಧ್ಯಾತ್ಮಿಕ, ಶೈಕ್ಷಣಿಕ ಅಭಿವೃದ್ಧಿ ಸಾಕಾರ
ADVERTISEMENT

ದಾವಣಗೆರೆ | ಸಿಬ್ಬಂದಿ ಕೊರತೆ: ಉದ್ಯಾನ ನಿರ್ವಹಣೆ ಸವಾಲು

Davangere City Parks: ದಾವಣಗೆರೆಯಲ್ಲಿ 800 ಉದ್ಯಾನಗಳ ನಿರ್ವಹಣೆಗೆ ಕೇವಲ 56 ಸಿಬ್ಬಂದಿ ಇದ್ದು, ಹೊರವಲಯದ ಪಾರ್ಕ್‌ಗಳು ಸ್ವಚ್ಛತೆ ಮತ್ತು ಮೂಲಸೌಕರ್ಯ ಕೊರತೆಯಿಂದ ಸೊರಗಿವೆ.
Last Updated 16 ಫೆಬ್ರುವರಿ 2026, 3:06 IST
ದಾವಣಗೆರೆ | ಸಿಬ್ಬಂದಿ ಕೊರತೆ: ಉದ್ಯಾನ ನಿರ್ವಹಣೆ ಸವಾಲು

ದಾವಣಗೆರೆ ದಕ್ಷಿಣ ಕಾಂಗ್ರೆಸ್‌ ಟಿಕೆಟ್ ಮುಸ್ಲಿಮರಿಗೆ ನೀಡಲು ಆಗ್ರಹ

Muslim Community Demand: ದಾವಣಗೆರೆ: ‘ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು’ ಎಂದು ಮುಸ್ಲಿಂ ಸಮುದಾಯದ ಮುಖಂಡರು ಒಮ್ಮತದಿಂದ ಆಗ್ರಹಿಸಿದರು.
Last Updated 15 ಫೆಬ್ರುವರಿ 2026, 3:01 IST
ದಾವಣಗೆರೆ ದಕ್ಷಿಣ ಕಾಂಗ್ರೆಸ್‌ ಟಿಕೆಟ್ ಮುಸ್ಲಿಮರಿಗೆ ನೀಡಲು ಆಗ್ರಹ

ಸೂರಗೊಂಡನಕೊಪ್ಪ | ಬಂಜಾರ ಸಮುದಾಯಕ್ಕೆ ನ್ಯಾಯ ನೀಡಿದ್ದು ಕಾಂಗ್ರೆಸ್‌: ಡಿಕೆಶಿ

Sevalal Jayanti: ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ ಅವರ 287ನೇ ಜಯಂತಿ ಆಚರಣೆ. ಬಂಜಾರ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿದ್ದು ಕಾಂಗ್ರೆಸ್ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದರು.
Last Updated 15 ಫೆಬ್ರುವರಿ 2026, 2:54 IST
ಸೂರಗೊಂಡನಕೊಪ್ಪ | ಬಂಜಾರ ಸಮುದಾಯಕ್ಕೆ ನ್ಯಾಯ ನೀಡಿದ್ದು ಕಾಂಗ್ರೆಸ್‌: ಡಿಕೆಶಿ
ADVERTISEMENT
ADVERTISEMENT
ADVERTISEMENT