ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ನಿರುದ್ಯೋಗ ಭಾಗ್ಯ ಕಲ್ಪಿಸಿದ ಸಿದ್ದರಾಮಯ್ಯ: ಬಿಜೆಪಿಯ ರಘು ಕೌಟಿಲ್ಯ

Karnataka Recruitment: ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ‌ ಬಂದಾಗಿನಿಂದ‌ ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಯುವಸಮೂಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರುದ್ಯೋಗ ಭಾಗ್ಯ ಕಲ್ಪಿಸಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಘು ಕೌಟಿಲ್ಯ ಆರೋಪಿಸಿದರು.
Last Updated 12 ಫೆಬ್ರುವರಿ 2026, 9:56 IST
ನಿರುದ್ಯೋಗ ಭಾಗ್ಯ ಕಲ್ಪಿಸಿದ ಸಿದ್ದರಾಮಯ್ಯ: ಬಿಜೆಪಿಯ ರಘು ಕೌಟಿಲ್ಯ

ದಾವಣಗೆರೆ: ವಲಸೆ ಕಾರ್ಮಿಕರಿಗೆ ವಸತಿ ಸಮುಚ್ಚಯ

ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿ ನಿರ್ಮಾಣ, ಏಪ್ರಿಲ್‌ಗೆ ಲೋಕಾರ್ಪಣೆಯಾಗುವ ಸಾಧ್ಯತೆ
Last Updated 12 ಫೆಬ್ರುವರಿ 2026, 7:24 IST
ದಾವಣಗೆರೆ: ವಲಸೆ ಕಾರ್ಮಿಕರಿಗೆ ವಸತಿ ಸಮುಚ್ಚಯ

ಹಿಂಡಸಘಟ್ಟಿ ಗ್ರಾಮದಲ್ಲಿ ಡೆಂಗಿ ಪತ್ತೆ: ಮುನ್ನಚ್ಚರಿಕೆಗೆ ಸೂಚನೆ

Kadar Nayakanahalli News: ಹಿಂಡಸಘಟ್ಟಿ ಗ್ರಾಮದಲ್ಲಿ ವ್ಯಕ್ತಿಗೆ ಡೆಂಗಿ ಸೋಂಕು ದೃಢಪಟ್ಟಿದ್ದು, ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಲಾರ್ವಾ ನಾಶಕ್ಕೆ ಗಪ್ಪಿ, ಗ್ಯಾಂಬೂಶಿಯಾ ಮೀನುಗಳನ್ನು ಬಿಡಲಾಗಿದೆ.
Last Updated 12 ಫೆಬ್ರುವರಿ 2026, 7:24 IST
ಹಿಂಡಸಘಟ್ಟಿ ಗ್ರಾಮದಲ್ಲಿ ಡೆಂಗಿ ಪತ್ತೆ: ಮುನ್ನಚ್ಚರಿಕೆಗೆ ಸೂಚನೆ

ಜೀತಪದ್ಧತಿ | ಮಾನವ ಹಕ್ಕುಗಳ ಉಲ್ಲಂಘನೆ: ಎಚ್. ಮೋಹನ್

Channagiri News: ಜೀತಪದ್ಧತಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಕಾನೂನುಬಾಹಿರ ಪದ್ಧತಿ ಎಂದು ವಕೀಲರ ಸಂಘದ ಅಧ್ಯಕ್ಷ ಎಚ್. ಮೋಹನ್ ಹೇಳಿದರು. ಜೀತಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
Last Updated 12 ಫೆಬ್ರುವರಿ 2026, 7:23 IST
ಜೀತಪದ್ಧತಿ | ಮಾನವ ಹಕ್ಕುಗಳ ಉಲ್ಲಂಘನೆ: ಎಚ್. ಮೋಹನ್

ಕಾರ್ಗಿಲ್ | ಕಾರ್ಮಿಕ ಸಚಿವರೊಂದಿಗೆ ಶೀಘ್ರ ಚರ್ಚೆ: ಮರಿಯೋಜಿರಾವ್ ಭರವಸೆ

Harihar News: ಬೆಳ್ಳೂಡಿ ಸಮೀಪದ ಕಾರ್ಗಿಲ್ ಕಂಪನಿ ವಿವಾದ ಕುರಿತು ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಶೀಘ್ರ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು. ಕಾರ್ಮಿಕರ ಮರುನೇಮಕ ಹಾಗೂ ಸೇವಾ ಭದ್ರತೆಗೆ ಒತ್ತಾಯ ವ್ಯಕ್ತವಾಯಿತು.
Last Updated 12 ಫೆಬ್ರುವರಿ 2026, 7:23 IST
ಕಾರ್ಗಿಲ್ | ಕಾರ್ಮಿಕ ಸಚಿವರೊಂದಿಗೆ ಶೀಘ್ರ ಚರ್ಚೆ: ಮರಿಯೋಜಿರಾವ್ ಭರವಸೆ

ಸಾಸ್ವೆಹಳ್ಳಿ | ಸೇವಾಲಾಲ್ ಜಯಂತಿ: ಭಕ್ತರಿಂದ ಮಾಲಾಧಾರಣೆ

ತಾಂಡಾಗಳಲ್ಲಿ ನಿತ್ಯವೂ ಭಜನೆ, ಧಾರ್ಮಿಕ ಚಟುವಟಿಕೆ
Last Updated 12 ಫೆಬ್ರುವರಿ 2026, 7:23 IST
ಸಾಸ್ವೆಹಳ್ಳಿ | ಸೇವಾಲಾಲ್ ಜಯಂತಿ: ಭಕ್ತರಿಂದ ಮಾಲಾಧಾರಣೆ

ಅನುಮಾನಾಸ್ಪದ ಕರೆಗೆ ಸ್ಪಂದಿಸಬೇಡಿ: ಕೆ.ವಿ. ಕಾಮತ್

ಹಣಕಾಸು ಸಾಕ್ಷರತಾ ಜಾಗೃತಿ ಕಾರ್ಯಕ್ರಮ
Last Updated 12 ಫೆಬ್ರುವರಿ 2026, 7:23 IST
ಅನುಮಾನಾಸ್ಪದ ಕರೆಗೆ ಸ್ಪಂದಿಸಬೇಡಿ: ಕೆ.ವಿ. ಕಾಮತ್
ADVERTISEMENT

ದಾವಣಗೆರೆ: ಎಸ್‌ಐಆರ್‌ ವಿರೋಧಿಸಿ ಪ್ರತಿಭಟನೆ

ಮತದಾನದ ಹಕ್ಕು ಕಸಿಯುವ ಸಂಚು; ಆರೋಪ
Last Updated 12 ಫೆಬ್ರುವರಿ 2026, 7:17 IST
ದಾವಣಗೆರೆ: ಎಸ್‌ಐಆರ್‌ ವಿರೋಧಿಸಿ ಪ್ರತಿಭಟನೆ

ಮಾದಕವಸ್ತು ಮುಕ್ತ ಜಿಲ್ಲೆಗೆ ಪಣ: ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಟಿ. ಶೇಖರ್‌

Davangere News: ನೂತನ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಅಧಿಕಾರ ಸ್ವೀಕರಿಸಿ, ಜಿಲ್ಲೆಯನ್ನು ಮಾದಕವಸ್ತು ಮುಕ್ತಗೊಳಿಸಲು ಕಟ್ಟುನಿಟ್ಟಿನ ಕ್ರಮ, ಸೈಬರ್ ಅಪರಾಧ ಜಾಗೃತಿ ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.
Last Updated 12 ಫೆಬ್ರುವರಿ 2026, 7:17 IST
ಮಾದಕವಸ್ತು ಮುಕ್ತ ಜಿಲ್ಲೆಗೆ ಪಣ: ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಟಿ. ಶೇಖರ್‌

ಜಗಳೂರು: ಏಕರೂಪದಲ್ಲಿ ರಸ್ತೆ ವಿಸ್ತರಣೆಗೆ ಆಗ್ರಹಿಸಿ ಪ್ರತಿಭಟನೆ

Jagaluru News: ಮಲ್ಪೆ-ಮೊಳಕಾಲ್ಮುರು ರಾಜ್ಯ ಹೆದ್ದಾರಿಯನ್ನು ಮಧ್ಯಭಾಗದಿಂದ 69 ಅಡಿಗೆ ಏಕರೂಪವಾಗಿ ವಿಸ್ತರಿಸಬೇಕು ಎಂದು ಆಗ್ರಹಿಸಿ ರಸ್ತೆ ವಿಸ್ತರಣಾ ಸಮಿತಿ ನೇತೃತ್ವದಲ್ಲಿ ಜಗಳೂರಿನಲ್ಲಿ ಪ್ರತಿಭಟನೆ ನಡೆಯಿತು.
Last Updated 12 ಫೆಬ್ರುವರಿ 2026, 7:17 IST
ಜಗಳೂರು: ಏಕರೂಪದಲ್ಲಿ ರಸ್ತೆ ವಿಸ್ತರಣೆಗೆ ಆಗ್ರಹಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT