ಶುಕ್ರವಾರ, 30 ಜನವರಿ 2026
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಚಿಕ್ಕೋಳ್ ಈಶ್ವರಪ್ಪಗೆ ‘ಶರಣ ಸಿರಿ’ ಪ್ರಶಸ್ತಿ

ಸಮೀಪದ ಹಿರೇಕೋಗಲೂರಿನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಅವರಿಗೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನೀಡುವ ಶರಣ ಸಿರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ...
Last Updated 30 ಜನವರಿ 2026, 3:25 IST
ಚಿಕ್ಕೋಳ್ ಈಶ್ವರಪ್ಪಗೆ ‘ಶರಣ ಸಿರಿ’ ಪ್ರಶಸ್ತಿ

ದಾವಣಗೆರೆ ವಿಶ್ವವಿದ್ಯಾನಿಲಯ: ಘಟಿಕೋತ್ಸವ ಇಂದು

ರಾಜ್ಯಪಾಲ ಥಾವರಚಂದ್ ಗೆಹಲೋತ್, ಸಚಿವ ಎಂ.ಸಿ ಸುಧಾಕರ್ ಭಾಗಿ
Last Updated 30 ಜನವರಿ 2026, 3:25 IST
ದಾವಣಗೆರೆ ವಿಶ್ವವಿದ್ಯಾನಿಲಯ: ಘಟಿಕೋತ್ಸವ ಇಂದು

ದಾವಣಗೆರೆ | ಹಳ್ಳಿ ಹಳ್ಳಿಯಲ್ಲೂ ಅರಿವು ಮೂಡಿಸಿ–ಈರಣ್ಣ ಕಡಾಡಿ

ವಿಬಿ-ಜಿ ರಾಮ್ ಜಿ ಯೋಜನೆ ಕುರಿತ ವಿಚಾರ ಸಂಕಿರಣದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
Last Updated 30 ಜನವರಿ 2026, 3:24 IST
ದಾವಣಗೆರೆ | ಹಳ್ಳಿ ಹಳ್ಳಿಯಲ್ಲೂ ಅರಿವು ಮೂಡಿಸಿ–ಈರಣ್ಣ ಕಡಾಡಿ

ಅಜ್ಜಿಯ ಆಸರೆಯಲ್ಲಿ ಓದಿ ಚಿನ್ನಕ್ಕೆ ಮುತ್ತಿಟ್ಟ ನಯನಾ

ದಾವಣಗೆರೆ ವಿ.ವಿ.; ಚಿನ್ನದ ಪದಕ ಪಡೆದವರಲ್ಲಿ ಹೆಣ್ಣುಮಕ್ಕಳೇ ಅಧಿಕ
Last Updated 30 ಜನವರಿ 2026, 3:24 IST
ಅಜ್ಜಿಯ ಆಸರೆಯಲ್ಲಿ ಓದಿ ಚಿನ್ನಕ್ಕೆ ಮುತ್ತಿಟ್ಟ ನಯನಾ

ದಾವಣಗೆರೆ | ಆತ್ಮಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

Davanagere Police: ನವವಿವಾಹಿತೆ ಪ್ರಿಯಕರನೊಂದಿಗೆ ಪರಾರಿ ಆಗಿದ್ದರಿಂದ ನೊಂದು ಪತಿ, ಸೋದರಮಾವ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ಶಿವಕುಮಾರ ಎಂದು ಗುರುತಿಸಲಾಗಿದೆ.
Last Updated 30 ಜನವರಿ 2026, 3:19 IST
ದಾವಣಗೆರೆ | ಆತ್ಮಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ರಾಜ್ಯಪಾಲರಿಗೆ ಅಗೌರವ ತೋರಿದ ಕಾಂಗ್ರೆಸ್ ಪಕ್ಷದ ಶಾಸಕರ ರಾಜೀನಾಮೆಗೆ ಪಟ್ಟು

Renukacharya on Congress MLAs: ರಾಜ್ಯಪಾಲರಿಗೆ ಜಂಟಿ ಅಧಿವೇಶನದಲ್ಲಿ ಅಗೌರವ ತೋರಿದ ಕಾಂಗ್ರೆಸ್ ಶಾಸಕರನ್ನು ವಜಾ ಮಾಡಬೇಕು ಎಂದು ಬಿಜೆಪಿ ನಾಯಕ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಬಿಜೆಪಿಯಿಂದ ಹೊನ್ನಾಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
Last Updated 29 ಜನವರಿ 2026, 6:35 IST
ರಾಜ್ಯಪಾಲರಿಗೆ ಅಗೌರವ ತೋರಿದ ಕಾಂಗ್ರೆಸ್ ಪಕ್ಷದ ಶಾಸಕರ ರಾಜೀನಾಮೆಗೆ ಪಟ್ಟು

ಸ್ಪರ್ಶ್‌ ಕುಷ್ಠರೋಗ ಅರಿವು ಆಂದೋಲನ ನಾಳೆಯಿಂದ

‘ತಾರತಮ್ಯವನ್ನು ಕೊನೆಗೊಳಿಸುವುದು, ಘನತೆಯನ್ನು ಕಾಪಾಡುವುದು’ 2026ರ ಘೋಷವಾಕ್ಯ
Last Updated 29 ಜನವರಿ 2026, 6:35 IST
ಸ್ಪರ್ಶ್‌ ಕುಷ್ಠರೋಗ ಅರಿವು ಆಂದೋಲನ ನಾಳೆಯಿಂದ
ADVERTISEMENT

ಅಮೂಲ್ಯ ಜೀವ ಕಾಪಾಡಿಕೊಳ್ಳಲು ಹೆಲ್ಮೆಟ್ ಧರಿಸಿ: ರಸ್ತೆ ಸುರಕ್ಷತಾ ಸಪ್ತಾಹ

ರಸ್ತೆ ಸುರಕ್ಷತಾ ಸಪ್ತಾಹ, ಸ್ವಚ್ಛತಾ ಅರಿವು ಜಾಗೃತಿಗಾಗಿ ನಗರದಲ್ಲಿ ಬೈಕ್ ರ‍್ಯಾಲಿ
Last Updated 29 ಜನವರಿ 2026, 6:33 IST
ಅಮೂಲ್ಯ ಜೀವ ಕಾಪಾಡಿಕೊಳ್ಳಲು ಹೆಲ್ಮೆಟ್ ಧರಿಸಿ: ರಸ್ತೆ ಸುರಕ್ಷತಾ ಸಪ್ತಾಹ

ಹೊಸಹಳ್ಳಿ: ರಸ್ತೆ ಮಧ್ಯೆ ಕಾಲುವೆ ನಿರ್ಮಾಣ

Illegal Canal: ಸಾಸ್ವೆಹಳ್ಳಿಯ ಹೊಸಹಳ್ಳಿ ಎರಡನೇ ಕ್ಯಾಂಪ್‌ನಲ್ಲಿ ರೈತನು ತಮ್ಮ ಹೊಲಕ್ಕೆ ನೀರು ಹರಿಸಲು ರಸ್ತೆ ಮಧ್ಯೆ ಕಾಲುವೆ ತೋಡಿದ್ದು, ಸಂಚಾರಕ್ಕೆ ತೊಂದರೆ ಉಂಟುಮಾಡಿದೆ ಎಂದು ಸ್ಥಳೀಯರು ಗ್ರಾಮ ಪಂಚಾಯಿತಿಗೆ ಅಳಲಿಸಿದ್ದಾರೆ.
Last Updated 29 ಜನವರಿ 2026, 6:30 IST
ಹೊಸಹಳ್ಳಿ: ರಸ್ತೆ ಮಧ್ಯೆ ಕಾಲುವೆ ನಿರ್ಮಾಣ

ಭತ್ತದ ಬಣವೆಗೆ ಬೆಂಕಿ; ₹ 2 ಲಕ್ಷ ನಷ್ಟ

Crop Loss Fire: ತ್ಯಾವಣಿಗೆ ಸಮೀಪದ ಬೆಳಲಗೆರೆ ಗ್ರಾಮದಲ್ಲಿ ರೈತ ಕೆ. ರಾಜಪ್ಪ ಅವರ 12 ಎಕರೆಯಲ್ಲಿ ಸಂಗ್ರಹಿಸಿದ್ದ ಭತ್ತದ ಬಣವೆಗೆ ಬೆಂಕಿ ತಗುಲಿ ₹2 ಲಕ್ಷ ಮೌಲ್ಯದ ನಷ್ಟ ಸಂಭವಿಸಿದೆ ಎಂದು ವರದಿ ತಿಳಿಸಿದೆ.
Last Updated 29 ಜನವರಿ 2026, 6:30 IST
ಭತ್ತದ ಬಣವೆಗೆ ಬೆಂಕಿ; ₹ 2 ಲಕ್ಷ ನಷ್ಟ
ADVERTISEMENT
ADVERTISEMENT
ADVERTISEMENT