ದಾವಣಗೆರೆ | ಅಧಿಕಾರಿ, ಜನಪ್ರತಿನಿಧಿ; ಸಮನ್ವಯ ಅಗತ್ಯ ಡಿ.ಆರ್. ಪಾಟೀಲ್
Decentralization Committee: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಂದೇ ತೇರಿನ ಎರಡು ಚಕ್ರಗಳಿದ್ದಂತೆ. ಇಬ್ಬರ ನಡುವೆ ಸಮನ್ವಯವಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ಅಭಿಪ್ರಾಯಪಟ್ಟರು.Last Updated 24 ಜನವರಿ 2026, 2:38 IST