ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಚನ್ನಗಿರಿ: ಆಸ್ಪತ್ರೆ ವೈದ್ಯರು, ನರ್ಸ್ ನಿರ್ಲಕ್ಷ್ಯದಿಂದ ಮಹಿಳೆ ಸಾವು; ಪ್ರತಿಭಟನೆ

Medical Negligence: ಚನ್ನಗಿರಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮದ ಮಹಿಳೆಯೊಬ್ಬರು ಚುಚ್ಚುಮದ್ದು ಪಡೆದ ಬಳಿಕ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಲಾಯಿತು.
Last Updated 23 ಫೆಬ್ರುವರಿ 2026, 6:21 IST
ಚನ್ನಗಿರಿ: ಆಸ್ಪತ್ರೆ ವೈದ್ಯರು, ನರ್ಸ್ ನಿರ್ಲಕ್ಷ್ಯದಿಂದ ಮಹಿಳೆ ಸಾವು; ಪ್ರತಿಭಟನೆ

ದಾವಣಗೆರೆ: ‘ದುಗ್ಗಮ್ಮ’ನ ಜಾತ್ರೆ.. ಸಂಭ್ರಮದ ಯಾತ್ರೆ...

ಸಿಹಿಯೂಟ ಪ್ರಿಯರಿಗೆ ಹೋಳಿಗೆ, ಕರಿಗಡುಬು; ಮಳಿಗೆಗಳಲ್ಲಿ ಹತ್ತಾರು ದಿನ ಭರ್ಜರಿ ವ್ಯಾಪಾರ
Last Updated 23 ಫೆಬ್ರುವರಿ 2026, 6:20 IST
ದಾವಣಗೆರೆ: ‘ದುಗ್ಗಮ್ಮ’ನ ಜಾತ್ರೆ.. ಸಂಭ್ರಮದ ಯಾತ್ರೆ...

ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ: ಊರ ಕಾಯುವ ದೇವಿಗೆ ಭಕ್ತಿ ಸಮರ್ಪಣೆ

ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ
Last Updated 23 ಫೆಬ್ರುವರಿ 2026, 6:20 IST
ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ: ಊರ ಕಾಯುವ ದೇವಿಗೆ ಭಕ್ತಿ ಸಮರ್ಪಣೆ

ಸಂಘ ಪರಿವಾರದವರು ಅಸ್ಪೃಷ್ಯತೆ ವಿರುದ್ಧ ಮಾತನಾಡಲಿ: ಕದಸಂಸ ಮುಖಂಡ ಹನುಮಂತಪ್ಪ

Dalit Sangharsh Samiti: ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಗೋಣಿ ತುಮಕೂರು ಗ್ರಾಮದ ಆದಿಶಕ್ತಿ ಅರಸಮ್ಮ ದೇವಾಲಯ ಪ್ರವೇಶಿಸಿದ್ದ ಪರಿಶಿಷ್ಟ ಜಾತಿಗೆ ಸೇರಿದ ನವ ದಂಪತಿಯನ್ನು ಹೊರಗೆ ಕಳಿಸಿದ ಘಟನೆಯನ್ನು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ
Last Updated 23 ಫೆಬ್ರುವರಿ 2026, 6:20 IST
ಸಂಘ ಪರಿವಾರದವರು ಅಸ್ಪೃಷ್ಯತೆ ವಿರುದ್ಧ ಮಾತನಾಡಲಿ: ಕದಸಂಸ ಮುಖಂಡ ಹನುಮಂತಪ್ಪ

ಲಿಂಗಾಪುರ: ಬ್ರಹ್ಮದೇವರ ಕಟ್ಟೆಯಲ್ಲಿ ವಿಶೇಷ ಪೂಜೆ

Lingapura Festival: ಸಮೀಪದ ಲಿಂಗಾಪುರ ಗ್ರಾಮದ ಹೊರವಲಯದಲ್ಲಿರುವ ಅಶ್ವತ್ಥ ಮರದ ಕೆಳಗಿನ ಬ್ರಹ್ಮದೇವರ ಕಟ್ಟೆಯಲ್ಲಿ ವಾರ್ಷಿಕ ವಿಶೇಷ ಪೂಜೆ ಹಾಗೂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು. ಫಾಲ್ಗುಣ ಮಾಸದ ಮಹಾಶಿವರಾತ್ರಿ ನಂತರ ಬರುವ ಅಮಾವಾಸ್ಯೆಯ ಮೊದಲ ಶನಿವಾರ
Last Updated 23 ಫೆಬ್ರುವರಿ 2026, 6:19 IST
ಲಿಂಗಾಪುರ: ಬ್ರಹ್ಮದೇವರ ಕಟ್ಟೆಯಲ್ಲಿ ವಿಶೇಷ ಪೂಜೆ

ದಾವಣಗೆರೆ: ಸಂವಿಧಾನದ ಬಗ್ಗೆ ಯುವಜನರಲ್ಲಿ ಹೆಚ್ಚಬೇಕಿದೆ ಅರಿವು

ಶರಣಬಸವೇಶ್ವರ ದಾಸೋಹ ಮಠದಲ್ಲಿ ಸಂವಿಧಾನ ಕುರಿತ ಭಾಷಣ, ಹಾಗೂ ಪ್ರಬಂಧ ಸ್ಪರ್ಧೆ
Last Updated 23 ಫೆಬ್ರುವರಿ 2026, 6:14 IST
ದಾವಣಗೆರೆ: ಸಂವಿಧಾನದ ಬಗ್ಗೆ ಯುವಜನರಲ್ಲಿ ಹೆಚ್ಚಬೇಕಿದೆ ಅರಿವು

ದಾವಣಗೆರೆ: ₹ 34 ಕೋಟಿ ಅಭಿವೃದ್ಧಿ ಕಾಮಗಾರಿ

ಎರಡು ವರ್ಷಗಳ ‘ಧೂಡಾ’ ಕಾರ್ಯವೈಖರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಮೆಚ್ಚುಗೆ
Last Updated 23 ಫೆಬ್ರುವರಿ 2026, 6:13 IST
ದಾವಣಗೆರೆ: ₹ 34 ಕೋಟಿ ಅಭಿವೃದ್ಧಿ ಕಾಮಗಾರಿ
ADVERTISEMENT

ಪಂಚ ಗ್ಯಾರಂಟಿ ಅರ್ಹರಿಗೆ ತಲುಪಲಿ: ನಂದಿಗಾವಿ ಶ್ರೀನಿವಾಸ್ ಸೂಚನೆ

Nandigavi Srinivas: ರಾಜ್ಯ ಸರ್ಕಾರದ ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಆದ್ಯತೆ ನೀಡಬೇಕು ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 23 ಫೆಬ್ರುವರಿ 2026, 6:12 IST
ಪಂಚ ಗ್ಯಾರಂಟಿ ಅರ್ಹರಿಗೆ ತಲುಪಲಿ: ನಂದಿಗಾವಿ ಶ್ರೀನಿವಾಸ್ ಸೂಚನೆ

ರಾಜ್ಯ ಬಜೆಟ್ ಮೇಲೆ ಗರಿಗೆದರಿದ ನಿರೀಕ್ಷೆ: ಐ.ಟಿ ಪಾರ್ಕ್ ಕನಸು ಸಾಕಾರಗೊಳ್ಳುವುದೇ?

ಸ್ಥಳೀಯ ಉದ್ಯೋಗದತ್ತ ಜನರ ಚಿತ್ತ
Last Updated 23 ಫೆಬ್ರುವರಿ 2026, 6:12 IST
ರಾಜ್ಯ ಬಜೆಟ್ ಮೇಲೆ ಗರಿಗೆದರಿದ ನಿರೀಕ್ಷೆ: ಐ.ಟಿ ಪಾರ್ಕ್ ಕನಸು ಸಾಕಾರಗೊಳ್ಳುವುದೇ?

ದಾವಣಗೆರೆ: ದುರ್ಗಾಂಬಿಕಾ ಜಾತ್ರಾ ಮಹೋತ್ಸವ ಆರಂಭ

ದೇವಿಗೆ ಪಂಚಾಮೃತ ಅಭಿಷೇಕ, ಕಂಕಣ ಧಾರಣೆ; ಕೋಣನ ಮೆರವಣಿಗೆ
Last Updated 23 ಫೆಬ್ರುವರಿ 2026, 6:10 IST
ದಾವಣಗೆರೆ: ದುರ್ಗಾಂಬಿಕಾ ಜಾತ್ರಾ ಮಹೋತ್ಸವ ಆರಂಭ
ADVERTISEMENT
ADVERTISEMENT
ADVERTISEMENT