ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಹರಿಹರ | ಉದ್ಯೋಗ ಪಡೆಯಲು ಪಠ್ಯೇತರ ಕೌಶಲ ಅಗತ್ಯ–ಸೈಯದ್ ಮುಮ್ತಾಜ್ ಮನ್ಸೂರಿ

ಸೈಯದ್ ಮುಮ್ತಾಜ್ ಮನ್ಸೂರಿ ಸಲಹೆ
Last Updated 25 ಫೆಬ್ರುವರಿ 2026, 5:50 IST
ಹರಿಹರ | ಉದ್ಯೋಗ ಪಡೆಯಲು ಪಠ್ಯೇತರ ಕೌಶಲ ಅಗತ್ಯ–ಸೈಯದ್ ಮುಮ್ತಾಜ್ ಮನ್ಸೂರಿ

ರಾಣೆಬೆನ್ನೂರು | ಅಪಘಾತ: ಯುವಕ ಸಾವು

Ranebennur News: ತಾಲ್ಲೂಕಿನ ಹೆಡಿಯಾಲ ಗ್ರಾಮದ ಸಮೀಪ ಬೈಕ್‌ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ದಾವಣಗೆರೆ ಮೂಲದ ಯುವಕ ಆಕಾಶ ತಿಪ್ಪೇಶ ನಾಯಕ (17) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
Last Updated 25 ಫೆಬ್ರುವರಿ 2026, 5:49 IST
ರಾಣೆಬೆನ್ನೂರು | ಅಪಘಾತ: ಯುವಕ ಸಾವು

ಹೊನ್ನಾಳಿ | ಕೆ. ನಾಗರಾಜಪ್ಪಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಹೊನ್ನಾಳಿಯ ಗೃಹರಕ್ಷಕ ದಳದ ಪ್ಲಟೂನ್ ಕಮಾಂಡರ್ ಕೆ. ನಾಗರಾಜಪ್ಪ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರ  
Last Updated 25 ಫೆಬ್ರುವರಿ 2026, 5:48 IST
ಹೊನ್ನಾಳಿ | ಕೆ. ನಾಗರಾಜಪ್ಪಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಮಲೇಬೆನ್ನೂರು | ಅಗ್ನಿ ಆಕಸ್ಮಿಕ; 12 ಭತ್ತದ ಬಣವೆ ಭಸ್ಮ

Malebennur Fire: ಕುಣಿಬೆಳೆಕೆರೆ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 12 ಭತ್ತದ ಹುಲ್ಲಿನ ಬಣವೆಗಳು ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 25 ಫೆಬ್ರುವರಿ 2026, 5:48 IST
ಮಲೇಬೆನ್ನೂರು | ಅಗ್ನಿ ಆಕಸ್ಮಿಕ; 12 ಭತ್ತದ ಬಣವೆ ಭಸ್ಮ

ದಾವಣಗೆರೆ | ಭಕ್ತಿಯ ಅಲೆ ಸೃಷ್ಟಿಸಿದ ‘ಉಧೋ.. ಉಧೋ..’

ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಸಂಭ್ರಮ, ಉರುಳು ಸೇವೆಯಲ್ಲಿ ಹರಕೆ ಸಲ್ಲಿಕೆ
Last Updated 25 ಫೆಬ್ರುವರಿ 2026, 5:46 IST
ದಾವಣಗೆರೆ | ಭಕ್ತಿಯ ಅಲೆ ಸೃಷ್ಟಿಸಿದ ‘ಉಧೋ.. ಉಧೋ..’

ಜಗಳೂರು | ಪ್ರತ್ಯೇಕ ಅಪಘಾತ; ಇಬ್ಬರ ಸಾವು

Jagalur Police: ತಾಲ್ಲೂಕಿನಲ್ಲಿ ಮಂಗಳವಾರ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಾನಾಹೊಸಹಳ್ಳಿಯಿಂದ ದೊಣೆಹಳ್ಳಿ ಕಡೆಗೆ ತೆರಳುತ್ತಿದ್ದ ಬೈಕೊಂದು ಮೂಡಲ ಮಾಚಿಕೆರೆ ಕ್ರಾಸ್‌ನಲ್ಲಿ ತಿರುವು ಪಡೆಯುತ್ತಿದ್ದಾಗ ಲಾರಿ ಡಿಕ್ಕಿಯಾಗಿದೆ.
Last Updated 25 ಫೆಬ್ರುವರಿ 2026, 5:45 IST
ಜಗಳೂರು | ಪ್ರತ್ಯೇಕ ಅಪಘಾತ; ಇಬ್ಬರ ಸಾವು

ಚನ್ನಗಿರಿ: ನಾಲ್ವರು ಆರೋಪಿಗಳ ಬಂಧನ,₹18 ಲಕ್ಷ ಮೌಲ್ಯದ ಸ್ವತ್ತು ವಶ

Channagiri Crime News: ಚನ್ನಗಿರಿ ಪಟ್ಟಣ ಹಾಗೂ ನಲ್ಲೂರು ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಹಾಗೂ ಜಾನುವಾರು ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ ₹18 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 24 ಫೆಬ್ರುವರಿ 2026, 5:47 IST
ಚನ್ನಗಿರಿ: ನಾಲ್ವರು ಆರೋಪಿಗಳ ಬಂಧನ,₹18 ಲಕ್ಷ ಮೌಲ್ಯದ ಸ್ವತ್ತು ವಶ
ADVERTISEMENT

421 ಯುವಜನರಿಗೆ ಸ್ಥಳದಲ್ಲೇ ಉದ್ಯೋಗ

ಬೃಹತ್ ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ, 1,944 ಉದ್ಯೋಗಾಕಾಂಕ್ಷಿಗಳು ಭಾಗಿ
Last Updated 24 ಫೆಬ್ರುವರಿ 2026, 5:45 IST
421 ಯುವಜನರಿಗೆ ಸ್ಥಳದಲ್ಲೇ ಉದ್ಯೋಗ

ಉಕ್ಕಡಗಾತ್ರಿ: ಅಜ್ಜಯ್ಯನ ಬೆಳ್ಳಿ ರಥೋತ್ಸವ

Silver Chariot Festival: ಉಕ್ಕಡಗಾತ್ರಿ (ಕಡರನಾಯ್ಕನಹಳ್ಳಿ): ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ಅಜ್ಜಯ್ಯನ ಬೆಳ್ಳಿ ರಥೋತ್ಸವ ಸೋಮವಾರ ಸಡಗರ ಸಂಭ್ರಮದಿಂದ ನಡೆಯಿತು. ಬೆಳ್ಳಿ ರಥವನ್ನು ನಾನಾ ಪುಷ್ಪಗಳಿಂದ ಅಲಂಕರಿಸಿದ್ದರು. ಬಾಜ ಭಜಂತ್ರಿಗಳೊಂದಿಗೆ ಸ್ವಾಮೀಯ
Last Updated 24 ಫೆಬ್ರುವರಿ 2026, 5:45 IST
ಉಕ್ಕಡಗಾತ್ರಿ: ಅಜ್ಜಯ್ಯನ ಬೆಳ್ಳಿ ರಥೋತ್ಸವ

ಹರಿಹರ: ಕದಸಂಸ ಪದಾಧಿಕಾರಿಗಳ ಆಯ್ಕೆ

DSS Office Bearers: ಹರಿಹರ: ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸದಸ್ಯರ ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ) ಹರಿಹರ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲ್ಲೂಕು ಸಂಘಟನಾ ಸಂಚಾಲಕರಾಗಿ ಚೌಡಪ್ಪ
Last Updated 24 ಫೆಬ್ರುವರಿ 2026, 5:44 IST
ಹರಿಹರ: ಕದಸಂಸ ಪದಾಧಿಕಾರಿಗಳ ಆಯ್ಕೆ
ADVERTISEMENT
ADVERTISEMENT
ADVERTISEMENT