ದಾವಣಗೆರೆ| ಮರೆಯಾದ ಜಾತೀಯತೆ, ಸೃಷ್ಟಿಯಾದ ಸಮಾನತೆ: ವೀರೇಂದ್ರ ಹೆಗ್ಗಡೆ
Unity in Diversity: ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ದಾವಣಗೆರೆಯಲ್ಲಿ ಮಾತನಾಡುತ್ತಾ, ಜಾತೀಯತೆ ಕಡಿಮೆಯಾಗಿ ಸಮಾನತೆಯ ವಾತಾವರಣ ನಿರ್ಮಾಣವಾಗಿದೆ ಎಂದರು. ಸರ್ವಧರ್ಮ ಸಮ್ಮೇಳನದಲ್ಲಿ ವಿವಿಧ ಸಾಧಕರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.Last Updated 1 ಫೆಬ್ರುವರಿ 2026, 4:46 IST