ಸೋಮವಾರ, 2 ಫೆಬ್ರುವರಿ 2026
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಕೇಂದ್ರ ಬಜೆಟ್‌ | ದಾವಣಗೆರೆ: ನಿರೀಕ್ಷೆ ಬೆಟ್ಟದಷ್ಟು; ಸಿಕ್ಕಿದ್ದು ಸಾಸಿವೆಯಷ್ಟು

District Hospital: ದಾವಣಗೆರೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭಾನುವಾರ ಮಂಡಿಸಿದ ಬಜೆಟ್‌ನಲ್ಲಿ ಮಧ್ಯ ಕರ್ನಾಟಕಕ್ಕೆ ನಿರ್ದಿಷ್ಟ ಯೋಜನೆಗಳನ್ನು ಘೋಷಿಸಿಲ್ಲ. ಆದರೆ, ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಸುಧಾರಣೆ ನಿರೀಕ್ಷೆ ಮೂಡಿಸಿದೆ.
Last Updated 2 ಫೆಬ್ರುವರಿ 2026, 3:01 IST
ಕೇಂದ್ರ ಬಜೆಟ್‌ | ದಾವಣಗೆರೆ: ನಿರೀಕ್ಷೆ ಬೆಟ್ಟದಷ್ಟು; ಸಿಕ್ಕಿದ್ದು ಸಾಸಿವೆಯಷ್ಟು

ದಾವಣಗೆರೆ | ಗಾಂಧಿ ವೃತ್ತಕ್ಕೆ ಹೊಸ ರೂಪ: ಸಂಚಾರಕ್ಕೆ ಮುಕ್ತ

₹ 8.9 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಸಚಿವ ಚಾಲನೆ
Last Updated 2 ಫೆಬ್ರುವರಿ 2026, 2:57 IST
ದಾವಣಗೆರೆ | ಗಾಂಧಿ ವೃತ್ತಕ್ಕೆ ಹೊಸ ರೂಪ: ಸಂಚಾರಕ್ಕೆ ಮುಕ್ತ

ಹರಿಹರೇಶ್ವರ ರಥೋತ್ಸವ: ಅಪಾರ ಭಕ್ತರು ಭಾಗಿ

Harihar Rathotsava: ಹರಿಹರ: ಪುರಾಣ ಪ್ರಸಿದ್ಧ ಕ್ಷೇತ್ರನಾಥ ಹರಿಹರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ನಗರದಲ್ಲಿ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧೆ, ಭಕ್ತಿ, ಸಡಗರದಿಂದ ಜರುಗಿತು.
Last Updated 2 ಫೆಬ್ರುವರಿ 2026, 2:56 IST
ಹರಿಹರೇಶ್ವರ ರಥೋತ್ಸವ: ಅಪಾರ ಭಕ್ತರು ಭಾಗಿ

ದಾವಣಗೆರೆ | ತಪ್ಪು ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ಮಲ್ಲಿಕಾರ್ಜುನ್‌

Karnataka Minister: ದಾವಣಗೆರೆ: ‘ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ನಾನು ಯಾರ ರಕ್ಷಣೆಯನ್ನೂ ಮಾಡುತ್ತಿಲ್ಲ. ತಪ್ಪು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಿಳಿಸಿದರು.
Last Updated 2 ಫೆಬ್ರುವರಿ 2026, 2:56 IST
ದಾವಣಗೆರೆ | ತಪ್ಪು ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ಸಚಿವ  ಮಲ್ಲಿಕಾರ್ಜುನ್‌

ಹಲ್ಲೆ ಪ್ರಕರಣ | ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ: ಇಬ್ಬರ ಬಂಧನ

Davangere Hospital Clash: ದಾವಣಗೆರೆ: ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಹಾಗೂ ಪೊಲೀಸರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 2 ಫೆಬ್ರುವರಿ 2026, 2:54 IST
ಹಲ್ಲೆ ಪ್ರಕರಣ | ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ: ಇಬ್ಬರ ಬಂಧನ

ಹರಿಹರ: ಹಳ್ಳದ ರಸ್ತೆ ನಿರ್ಮಾಣಕ್ಕೆ ಆಗ್ರಹ; ಪ್ರತಿಭಟನೆ

Protest for Infrastructure: ಹರಿಹರದ ಜೆ.ಸಿ. ಬಡಾವಣೆಯ ಹಳ್ಳದ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ.
Last Updated 1 ಫೆಬ್ರುವರಿ 2026, 4:47 IST
ಹರಿಹರ: ಹಳ್ಳದ ರಸ್ತೆ ನಿರ್ಮಾಣಕ್ಕೆ ಆಗ್ರಹ; ಪ್ರತಿಭಟನೆ

ದಾವಣಗೆರೆ| ರಸ್ತೆ ಮೇಲಿನ ವರ್ತನೆ ಶಿಸ್ತಿಗೆ ಕನ್ನಡಿ: ಮಹಾವೀರ ಮ. ಕರೆಣ್ಣವರ್

37ನೇ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪ ಸಮಾರಂಭ
Last Updated 1 ಫೆಬ್ರುವರಿ 2026, 4:46 IST
ದಾವಣಗೆರೆ| ರಸ್ತೆ ಮೇಲಿನ ವರ್ತನೆ ಶಿಸ್ತಿಗೆ ಕನ್ನಡಿ: ಮಹಾವೀರ ಮ. ಕರೆಣ್ಣವರ್
ADVERTISEMENT

ಹೊನ್ನಾಳಿ| ಸುರಕ್ಷಿತ ಜಾಗದಲ್ಲಿ ಬಸವಣ್ಣನ ಪುತ್ಥಳಿ ನಿರ್ಮಾಣಕ್ಕೆ ನಿರ್ಧಾರ

Statue Installation Plan: ಹೊನ್ನಾಳಿ ಮತ್ತು ನ್ಯಾಮತಿಯಲ್ಲಿ ಬಸವಣ್ಣನವರ ಪುತ್ಥಳಿ ನಿರ್ಮಾಣದ ಕುರಿತು ಪೂರ್ವಭಾವಿ ಸಭೆ ಜರುಗಿದ್ದು, ಸಮಿತಿ ರಚಿಸಿ ಎಲ್ಲ ಜಾತಿ ಸಮುದಾಯಗಳ ಬೆಂಬಲದೊಂದಿಗೆ ಶಾಶ್ವತ ಪುತ್ಥಳಿಯ ನಿರ್ಧಾರ ಕೈಗೊಳ್ಳಲಾಗಿದೆ.
Last Updated 1 ಫೆಬ್ರುವರಿ 2026, 4:46 IST
ಹೊನ್ನಾಳಿ| ಸುರಕ್ಷಿತ ಜಾಗದಲ್ಲಿ ಬಸವಣ್ಣನ ಪುತ್ಥಳಿ ನಿರ್ಮಾಣಕ್ಕೆ ನಿರ್ಧಾರ

ಹೊನ್ನಾಳಿ: ಅಡಿಕೆ, ಬಾಳೆ ಬೆಳೆಗೆ ಬೆಂಕಿ; ನಷ್ಟ

Plantation Fire Damage: ಹೊನ್ನಾಳಿ ತಾಲ್ಲೂಕಿನ ಗೋಪಗೊಂಡನಹಳ್ಳಿ ತಾಂಡದ ಗಿರಿಜಾಬಾಯಿ ರುದ್ರನಾಯ್ಕರ ತೋಟದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಅಡಿಕೆ ಹಾಗೂ ಬಾಳೆ ಬೆಳೆ ಸಂಪೂರ್ಣ ನಾಶವಾಗಿದ್ದು, ತಕ್ಷಣ ಪರಿಹಾರ ಒದಗಿಸುವಂತೆ ಮನವಿ ಮಾಡಲಾಗಿದೆ.
Last Updated 1 ಫೆಬ್ರುವರಿ 2026, 4:46 IST
ಹೊನ್ನಾಳಿ: ಅಡಿಕೆ, ಬಾಳೆ ಬೆಳೆಗೆ ಬೆಂಕಿ; ನಷ್ಟ

ದಾವಣಗೆರೆ| ಮರೆಯಾದ ಜಾತೀಯತೆ, ಸೃಷ್ಟಿಯಾದ ಸಮಾನತೆ: ವೀರೇಂದ್ರ ಹೆಗ್ಗಡೆ

Unity in Diversity: ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ದಾವಣಗೆರೆಯಲ್ಲಿ ಮಾತನಾಡುತ್ತಾ, ಜಾತೀಯತೆ ಕಡಿಮೆಯಾಗಿ ಸಮಾನತೆಯ ವಾತಾವರಣ ನಿರ್ಮಾಣವಾಗಿದೆ ಎಂದರು. ಸರ್ವಧರ್ಮ ಸಮ್ಮೇಳನದಲ್ಲಿ ವಿವಿಧ ಸಾಧಕರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 1 ಫೆಬ್ರುವರಿ 2026, 4:46 IST
ದಾವಣಗೆರೆ| ಮರೆಯಾದ ಜಾತೀಯತೆ, ಸೃಷ್ಟಿಯಾದ ಸಮಾನತೆ: ವೀರೇಂದ್ರ ಹೆಗ್ಗಡೆ
ADVERTISEMENT
ADVERTISEMENT
ADVERTISEMENT