ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಸಂಗ್ರಹಿಸಿದ ರಕ್ತ ಪರೀಕ್ಷೆ ಕಡ್ಡಾಯ: ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್

ರಕ್ತ ನಿಧಿ ಕೇಂದ್ರಗಳಲ್ಲಿ ದರಪಟ್ಟಿ ಪ್ರಕಟಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಸೂಚನೆ
Last Updated 6 ಫೆಬ್ರುವರಿ 2026, 5:30 IST
ಸಂಗ್ರಹಿಸಿದ ರಕ್ತ ಪರೀಕ್ಷೆ ಕಡ್ಡಾಯ: ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್

ದಾವಣಗೆರೆ ಉಪಚುನಾವಣೆ: ಮಹಿಮ ಪಟೇಲ್‌ ಸೂಕ್ತ ಅಭ್ಯರ್ಥಿ

ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ, ಜೆಡಿಯು ಹೇಳಿಕೆ
Last Updated 6 ಫೆಬ್ರುವರಿ 2026, 5:28 IST
ದಾವಣಗೆರೆ ಉಪಚುನಾವಣೆ: ಮಹಿಮ ಪಟೇಲ್‌ ಸೂಕ್ತ ಅಭ್ಯರ್ಥಿ

ಹರಿಹರ | ಕಾರ್ಖಾನೆ ಮಾರಾಟಕ್ಕೆ ವಿರೋಧ: ಮುಷ್ಕರ ಇಂದಿನಿಂದ

ಹರಿಹರದ ಕಾರ್ಗಿಲ್ ಕಂಪನಿ ಮುಂಭಾಗ ಅನಿರ್ದಿಷ್ಟಾವಧಿ ಪ್ರತಿಭಟನೆ
Last Updated 6 ಫೆಬ್ರುವರಿ 2026, 5:28 IST
ಹರಿಹರ | ಕಾರ್ಖಾನೆ ಮಾರಾಟಕ್ಕೆ ವಿರೋಧ: ಮುಷ್ಕರ ಇಂದಿನಿಂದ

ಹರಿಹರ: ಅರೆಬರೆ ಅಭಿವೃದ್ಧಿ ಕಾಮಗಾರಿ.. ಹೈರಾಣಾದ ಜನ...

Public Outcry: ಹರಿಹರ ತಾಲ್ಲೂಕಿನ ಕಡರನಾಯ್ಕನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ರಸ್ತೆಗಳಲ್ಲಿ ಅರೆಬರೆ ಕಾಮಗಾರಿಯಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಗುಂಡಿಗಳಿಂದ ವಾಹನ ಸಂಚಾರ ಕುಶಲತೆ ಇಲ್ಲದಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 6 ಫೆಬ್ರುವರಿ 2026, 5:24 IST
ಹರಿಹರ: ಅರೆಬರೆ ಅಭಿವೃದ್ಧಿ ಕಾಮಗಾರಿ.. ಹೈರಾಣಾದ ಜನ...

ಭದ್ರಾ ಮೇಲ್ದಂಡೆಗೆ ಬಿಡಿಗಾಸೂ ನೀಡದ ಕೇಂದ್ರ: ಶಾಸಕ ದೇವೇಂದ್ರಪ್ಪ

ಜಗಳೂರು: ₹16.30‌ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದೇವೇಂದ್ರಪ್ಪ ಚಾಲನೆ
Last Updated 6 ಫೆಬ್ರುವರಿ 2026, 5:22 IST
ಭದ್ರಾ ಮೇಲ್ದಂಡೆಗೆ ಬಿಡಿಗಾಸೂ ನೀಡದ ಕೇಂದ್ರ: ಶಾಸಕ ದೇವೇಂದ್ರಪ್ಪ

ಸಂತ ಸೇವಾಲಾಲರ ಜಯಂತ್ಯುತ್ಸವ ಜಾತ್ರೆ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ: ಲಮಾಣಿ

ಭಾಯಾಗಡ್‌ನಲ್ಲಿ ಫೆ.13, 14, 15ರಂದು ಜಾತ್ರೆ; ಸಂತ ಸೇವಾಲಾಲರ 287ನೇ ಜಯಂತ್ಯುತ್ಸವ ಪೂರ್ವಭಾವಿ ಸಭೆ
Last Updated 6 ಫೆಬ್ರುವರಿ 2026, 5:21 IST
ಸಂತ ಸೇವಾಲಾಲರ ಜಯಂತ್ಯುತ್ಸವ ಜಾತ್ರೆ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ: ಲಮಾಣಿ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಬದಲಾವಣೆ ನಿಶ್ಚಿತ ಎಂದ ಪ್ರೀತಂ ಗೌಡ

By-election Strategy: ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾರರು ಬದಲಾವಣೆಗೆ ಒಲವು ತೋರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2026, 15:48 IST
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಬದಲಾವಣೆ ನಿಶ್ಚಿತ ಎಂದ ಪ್ರೀತಂ ಗೌಡ
ADVERTISEMENT

ಮಾಯಕೊಂಡ | ಸೀಬಾರದಲ್ಲಿ ಮೈಲಾರ ಲಿಂಗೇಶ್ವರನ ಸ್ಮರಣೆ

Mailar Karani Festival: ಮಾಯಕೊಂಡ ಸಮೀಪದ ಸೀಬಾರಕಟ್ಟೆ ಬಳಿ ಮೈಲಾರದಲ್ಲಿ ಕಾರ್ಣಿಕ ದಿನದ ಅಂಗವಾಗಿ ಚಿಕ್ಕ ಮೈಲಾರ ನಿರ್ಮಾಣವಾಗಿದ್ದು, ಜಾತ್ರೆಗೆ ಭಕ್ತ ಸಾಗರ ಸೇರಿತು. ಗೋರವಪ್ಪರ ಢಮರುಗ, ಭಕ್ತರ ಉದ್ಘೋಷ ಮತ್ತು ಎತ್ತಿನ ಗಾಡಿಗಳಲ್ಲಿ ಬಂದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡರು
Last Updated 5 ಫೆಬ್ರುವರಿ 2026, 2:40 IST
ಮಾಯಕೊಂಡ | ಸೀಬಾರದಲ್ಲಿ ಮೈಲಾರ ಲಿಂಗೇಶ್ವರನ ಸ್ಮರಣೆ

ದಾವಣಗೆರೆ | 87,258 ಕ್ವಿಂಟಲ್ ಮೆಕ್ಕೆಜೋಳ ಖರೀದಿ

Market Intervention Scheme: ದಾವಣಗೆರೆ ಜಿಲ್ಲೆಯಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಐದು ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು ಜನವರಿ ತಿಂಗಳಿನಿಂದ ಈವರೆಗೆ ಸಾವಿರಾರು ರೈತರಿಂದ ಮೆಕ್ಕೆಜೋಳ ಖರೀದಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ತಿಳಿಸಿದ್ದಾರೆ
Last Updated 5 ಫೆಬ್ರುವರಿ 2026, 2:38 IST
ದಾವಣಗೆರೆ | 87,258 ಕ್ವಿಂಟಲ್ ಮೆಕ್ಕೆಜೋಳ ಖರೀದಿ

ದಾವಣಗೆರೆ | ಹಕ್ಕಿಪಿಕ್ಕಿಗಳಿಗೆ ರಾಯಭಾರ ಕಚೇರಿ ನೆರವು

Hakki Pikki Community: ಮಧ್ಯ ಆಫ್ರಿಕಾದ ಚಾಡ್ ದೇಶದಲ್ಲಿ ವೀಸಾ ಅವಧಿ ಮುಗಿದು ಜೈಲು ಶಿಕ್ಷೆಯ ಭೀತಿ ಎದುರಿಸುತ್ತಿದ್ದ ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಹಕ್ಕಿ ಪಿಕ್ಕಿ ಸಮುದಾಯದ ಸದಸ್ಯರ ನೆರವಿಗೆ ಭಾರತೀಯ ರಾಯಭಾರ ಕಚೇರಿ ಧಾವಿಸಿದೆ
Last Updated 5 ಫೆಬ್ರುವರಿ 2026, 2:31 IST
ದಾವಣಗೆರೆ | ಹಕ್ಕಿಪಿಕ್ಕಿಗಳಿಗೆ ರಾಯಭಾರ ಕಚೇರಿ ನೆರವು
ADVERTISEMENT
ADVERTISEMENT
ADVERTISEMENT