ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಾವಣಗೆರೆ (ಜಿಲ್ಲೆ)

ADVERTISEMENT

‘ಮನರೇಗಾ’ ಭ್ರಷ್ಟಾಚಾರ ಅರಿಯಲು 11 ವರ್ಷ ಬೇಕಾಯಿತೇ?: ಪ್ರಭಾ ಮಲ್ಲಿಕಾರ್ಜುನ್‌

MNREGA: ‘ಮನರೇಗಾ’ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರಕ್ಕೆ 11 ವರ್ಷ ಬೇಕಾಯಿತೇ’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಪ್ರಶ್ನಿಸಿದರು.
Last Updated 12 ಜನವರಿ 2026, 15:40 IST
‘ಮನರೇಗಾ’ ಭ್ರಷ್ಟಾಚಾರ ಅರಿಯಲು 11 ವರ್ಷ ಬೇಕಾಯಿತೇ?: ಪ್ರಭಾ ಮಲ್ಲಿಕಾರ್ಜುನ್‌

ದಾವಣಗೆರೆ | KDP ಸಭೆ: ಆಸ್ಪತ್ರೆ, ಆರೋಗ್ಯ ಕೇಂದ್ರಗಳ ಅವ್ಯವಸ್ಥೆ ಬಗ್ಗೆ ಅಸಮಾಧಾನ

ಆರ್‌ಒ ಘಟಕ ನಿರ್ವಹಣೆಗೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಾಕೀತು
Last Updated 12 ಜನವರಿ 2026, 14:36 IST
ದಾವಣಗೆರೆ | KDP ಸಭೆ: ಆಸ್ಪತ್ರೆ, ಆರೋಗ್ಯ ಕೇಂದ್ರಗಳ ಅವ್ಯವಸ್ಥೆ ಬಗ್ಗೆ ಅಸಮಾಧಾನ

ಸಿದ್ದರಾಮಯ್ಯಗೆ ವೇದಿಕೆ ಏರಲು ಬಿಡಲ್ಲ:ಬಂಜಾರ ಒಳಮೀಸಲಾತಿ ವಿರುದ್ಧ ಹೋರಾಟ ಸಮಿತಿ

ಒಳಮೀಸಲಾತಿ ಅನುಷ್ಠಾನ: ಬಂಜಾರ ಸಮುದಾಯಕ್ಕೆ ಅನ್ಯಾಯ ಆರೋಪ
Last Updated 12 ಜನವರಿ 2026, 9:54 IST
ಸಿದ್ದರಾಮಯ್ಯಗೆ ವೇದಿಕೆ ಏರಲು ಬಿಡಲ್ಲ:ಬಂಜಾರ ಒಳಮೀಸಲಾತಿ ವಿರುದ್ಧ ಹೋರಾಟ ಸಮಿತಿ

ಜ.15ರಿಂದ ‘ವಿಬಿ–ಜಿರಾಮ್‌ಜಿ’ ಜಾಗೃತಿ ಅಭಿಯಾನ: ಎ.ಎಸ್. ಪಾಟೀಲ ನಡಹಳ್ಳಿ

VB G RAM G: ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ (ವಿಬಿ–ಜಿರಾಮ್‌ಜಿ) ಯೋಜನೆ ಕುರಿತು ಅರಿವು ಮೂಡಿಸಲು ಜ.15ರಿಂದ ಫೆ.28ರವರೆಗೆ ರಾಜ್ಯವ್ಯಾಪಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ
Last Updated 12 ಜನವರಿ 2026, 8:51 IST
ಜ.15ರಿಂದ ‘ವಿಬಿ–ಜಿರಾಮ್‌ಜಿ’ ಜಾಗೃತಿ ಅಭಿಯಾನ: ಎ.ಎಸ್. ಪಾಟೀಲ ನಡಹಳ್ಳಿ

ಲಿಂಗಾಯತ ಉಳಿಸಲು ಜಗಳ ಬಿಡೋಣ:ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿಕೆ

Kannada Playback Concert: ಚಿತ್ರದುರ್ಗದ ದೇವರಾಜ ಅರಸು ಸಂಸ್ಥೆಯಲ್ಲಿ ಡೆಸ್ಟಿನಿ ಸಾಂಸ್ಕೃತಿಕ ಹಬ್ಬದ ವೇಳೆ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಗಾಯನದಿಂದ ಭಕ್ತಿಗೀತೆಗಳಿಂದ ಹಿಡಿದು ಮೆಲೋಡಿ ಹಾಡುಗಳವರೆಗೆ ಸಂಭ್ರಮ ಮೂಡಿಸಿದರು.
Last Updated 12 ಜನವರಿ 2026, 6:43 IST
ಲಿಂಗಾಯತ ಉಳಿಸಲು ಜಗಳ ಬಿಡೋಣ:ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿಕೆ

ದಾವಣಗೆರೆ | ರಸ್ತೆಗಳು ಗುಂಡಿಮಯ: ಸಂಚಾರ ಅಯೋಮಯ

ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಸಮಸ್ಯೆಗಳ ಸರಮಾಲೆ; ಬೀದಿ ದೀ‍‍‍ಪಗಳ ನಿರ್ವಹಣೆ ಕೊರತೆ
Last Updated 12 ಜನವರಿ 2026, 6:31 IST
ದಾವಣಗೆರೆ | ರಸ್ತೆಗಳು ಗುಂಡಿಮಯ: ಸಂಚಾರ ಅಯೋಮಯ

ದಾವಣಗೆರೆ | ಮಕ್ಕಳ ಆತ್ಮಹತ್ಯೆ ಯತ್ನಕ್ಕೆ ಮನನೊಂದು ಪ್ರಾಣತೆತ್ತರು

ಸುಟ್ಟ ಕಾರಿನಲ್ಲಿ ಚಂದ್ರಶೇಖರ್‌ ಸಂಕೋಳ್‌ ಮೃತದೇಹದ ಅವಶೇಷ ಪತ್ತೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬಿಜೆಪಿ ಮುಖಂಡ
Last Updated 12 ಜನವರಿ 2026, 6:31 IST
ದಾವಣಗೆರೆ | ಮಕ್ಕಳ ಆತ್ಮಹತ್ಯೆ ಯತ್ನಕ್ಕೆ ಮನನೊಂದು ಪ್ರಾಣತೆತ್ತರು
ADVERTISEMENT

ಹರಿಹರ | ಭೂಮಿ ಫೌಂಡೇಷನ್ ಸ್ವಚ್ಚತಾ ಕಾರ್ಯ

Swachh Bharat Initiative: ಹರಿಹರದ ತುಂಗಭದ್ರಾ ನದಿ ದಡದಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಭೂಮಿ ಫೌಂಡೇಷನ್ ಪದಾಧಿಕಾರಿಗಳು ನದಿ ತೀರದ ಸ್ವಚ್ಚತಾ ಕಾರ್ಯ ನಡೆಸಿದ್ದು ಸಾರ್ವಜನಿಕ ಜಾಗೃತಿಗೆ ಪ್ರೇರಣೆಯಾಗಿದೆ.
Last Updated 12 ಜನವರಿ 2026, 6:31 IST
ಹರಿಹರ | ಭೂಮಿ ಫೌಂಡೇಷನ್ ಸ್ವಚ್ಚತಾ ಕಾರ್ಯ

ಕಡರನಾಯ್ಕನಹಳ್ಳಿ | ಬೀರದೇವರ ದೊಡ್ಡ ಎಡೆ ಜಾತ್ರೆ ; 106 ಉತ್ಸವ ಮೂರ್ತಿಗಳ ಆಗಮನ

Cultural Procession: ಕೊಕ್ಕನೂರಿನಲ್ಲಿ ನಡೆದ ಬೀರಲಿಂಗೇಶ್ವರ ದೇವರ ದೊಡ್ಡ ಎಡೆ ಜಾತ್ರೆ ಸಂದರ್ಭ 106 ಉತ್ಸವ ಮೂರ್ತಿಗಳ ಪಲ್ಲಕ್ಕಿ ಮೆರವಣಿಗೆ ಭಕ್ತರ ಭಕ್ತಿ ಸಾಗರದ ನಡುವೆಯೇ ವಿಜೃಂಭಣೆಯಿಂದ ಆಚರಿಸಲಾಯಿತು.
Last Updated 12 ಜನವರಿ 2026, 6:30 IST
ಕಡರನಾಯ್ಕನಹಳ್ಳಿ | ಬೀರದೇವರ ದೊಡ್ಡ ಎಡೆ ಜಾತ್ರೆ ; 106 ಉತ್ಸವ ಮೂರ್ತಿಗಳ ಆಗಮನ

PV Web Exclusive: ‘ಮ್ಯಾಂಚೆಸ್ಟರ್‌’ ಕನವರಿಕೆಯಲ್ಲಿ ಮಧ್ಯ ಕರ್ನಾಟಕ

Davangere Cotton Mills: 1970ರ ದಶಕದಲ್ಲಿ ಕಾರ್ಮಿಕರಿಗೆ ಬದುಕು ನೀಡಿದ ದಾವಣಗೆರೆಯ ಹತ್ತಿ ಗಿರಣಿಗಳು ಈಗ ಇತಿಹಾಸದ ಭಾಗವಾಗಿ ಉಳಿದಿವೆ. ‘ಕರ್ನಾಟಕದ ಮ್ಯಾಂಚೆಸ್ಟರ್‌’ ಖ್ಯಾತಿ ಮರೆಯಲಾಗದ ನೆನಪಾಗಿದೆ.
Last Updated 12 ಜನವರಿ 2026, 0:30 IST
PV Web Exclusive: ‘ಮ್ಯಾಂಚೆಸ್ಟರ್‌’ ಕನವರಿಕೆಯಲ್ಲಿ ಮಧ್ಯ ಕರ್ನಾಟಕ
ADVERTISEMENT
ADVERTISEMENT
ADVERTISEMENT