ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಾವಣಗೆರೆ (ಜಿಲ್ಲೆ)

ADVERTISEMENT

ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು

SC ST Atrocity Case: ಕೆರೆಯ ಮಣ್ಣು ತುಂಬುವ ವಿಚಾರದಲ್ಲಿ ಜಾತಿನಿಂದನೆ ಮಾಡಿದ್ದಾರೆ ಎಂಬ ಆರೋಪದಡಿ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ದಾವಣಗೆರೆಯ ಡಿಸಿಆರ್‌ಇ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ‌.
Last Updated 14 ಜನವರಿ 2026, 18:34 IST
ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು

ದಾವಣಗೆರೆ: ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಪ್ರಾಣಿಬಲಿ, ಗ್ಯಾಸ್‌ ಬಲೂನ್‌ ನಿಷೇಧ
Last Updated 14 ಜನವರಿ 2026, 14:37 IST
ದಾವಣಗೆರೆ: ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಸರ್ಕಾರಿ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ: ಮಲ್ಲಿಕಾರ್ಜುನ್‌ ವಿರುದ್ಧ ಬಿಜೆಪಿ ಆರೋಪ

SS Mallikarjun Accused: ಕಾಡಜ್ಜಿಯ ಕೃಷಿ ತರಬೇತಿ ಕೇಂದ್ರ ಜಮೀನಿನಲ್ಲಿ ಗಣಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅಕ್ರಮ ಮಣ್ಣು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಆರೋಪಿಸಿದರು.
Last Updated 14 ಜನವರಿ 2026, 12:45 IST
ಸರ್ಕಾರಿ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ: ಮಲ್ಲಿಕಾರ್ಜುನ್‌ ವಿರುದ್ಧ ಬಿಜೆಪಿ ಆರೋಪ

ಉಪಚುನಾವಣೆಗೆ ಶಾಮನೂರು ಕುಟುಂಬಕ್ಕೆ ಟಿಕೆಟ್‌ ಬೇಡ: ಜಿ.ಬಿ. ವಿನಯಕುಮಾರ್ ಒತ್ತಾಯ

Congress Ticket Issue: ದಾವಣಗೆರೆಯ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಶಾಮನೂರು ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡಬಾರದು ಎಂದು ಜಿ.ಬಿ. ವಿನಯಕುಮಾರ್ ಆಗ್ರಹಿಸಿದರು.
Last Updated 14 ಜನವರಿ 2026, 12:24 IST
ಉಪಚುನಾವಣೆಗೆ ಶಾಮನೂರು ಕುಟುಂಬಕ್ಕೆ ಟಿಕೆಟ್‌ ಬೇಡ: ಜಿ.ಬಿ. ವಿನಯಕುಮಾರ್ ಒತ್ತಾಯ

ತಗ್ಗಿಹಳ್ಳಿ: ದುರ್ಗಮ್ಮನ ಜಾತ್ರೆಗೆ ಚಾಲನೆ

Village Festival: ನ್ಯಾಮತಿ ತಾಲ್ಲೂಕಿನ ತಗ್ಗಿಹಳ್ಳಿಯಲ್ಲಿ 26 ವರ್ಷಗಳ ನಂತರ ದುರ್ಗಮ್ಮ ದೇವಿಯ ಜಾತ್ರೆಗೆ ಪೂಜಾ ವಿಧಿ ವಿಧಾನಗಳೊಂದಿಗೆ ಚಾಲನೆ ನೀಡಿದ್ದು, ಗ್ರಾಮಸ್ಥರು ಭಕ್ತಿ ಭಾವದಿಂದ ಭಾಗವಹಿಸಿದ್ದಾರೆ.
Last Updated 14 ಜನವರಿ 2026, 7:17 IST
ತಗ್ಗಿಹಳ್ಳಿ: ದುರ್ಗಮ್ಮನ ಜಾತ್ರೆಗೆ ಚಾಲನೆ

ನ್ಯಾಮತಿ| ತರಕಾರಿ ಮಾರಿ ಸಂಭ್ರಮಿಸಿದ ವಿದ್ಯಾರ್ಥಿಗಳು

School Market Event: ನ್ಯಾಮತಿಯ ಟಿ.ಗೋಪಗೊಂಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಬೆಳೆದ ತರಕಾರಿಗಳನ್ನು ಮಾರಾಟ ಮಾಡಿ ಸಂತೆಯ ಅನುಭವ ಪಡೆದರು ಎಂದು ಮುಖ್ಯಶಿಕ್ಷಕ ರವಿಕುಮಾರ ಮಾಹಿತಿ ನೀಡಿದರು.
Last Updated 14 ಜನವರಿ 2026, 7:13 IST
ನ್ಯಾಮತಿ| ತರಕಾರಿ ಮಾರಿ ಸಂಭ್ರಮಿಸಿದ ವಿದ್ಯಾರ್ಥಿಗಳು

ದಾವಣಗೆರೆ| ಸಹಾನುಭೂತಿ, ಪ್ರಾಮಾಣಿಕ ಸೇವೆ ಅಗತ್ಯ: ಡಾ. ಪ್ರಭಾ ಮಲ್ಲಿಕಾರ್ಜುನ್‌

Government Service Values: ಸರ್ಕಾರಿ ನೌಕರರು ಸಹಾನುಭೂತಿಯೊಂದಿಗೆ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಜಿಲ್ಲಾ ಕ್ರೀಡಾಕೂಟ ಉದ್ಘಾಟನೆಯಲ್ಲಿ ಕರೆ ನೀಡಿದರು.
Last Updated 14 ಜನವರಿ 2026, 7:10 IST
ದಾವಣಗೆರೆ| ಸಹಾನುಭೂತಿ, ಪ್ರಾಮಾಣಿಕ ಸೇವೆ ಅಗತ್ಯ: ಡಾ. ಪ್ರಭಾ ಮಲ್ಲಿಕಾರ್ಜುನ್‌
ADVERTISEMENT

ನ್ಯಾಮತಿ| ಕಲಾವಿದರು ಸರ್ಕಾರದ ಸೌಲಭ್ಯ ಪಡೆಯಲಿ: ಎನ್.ಎಸ್. ರಾಜು

Artist Support Schemes: ನ್ಯಾಮತಿಯಲ್ಲಿ ಎನ್.ಎಸ್. ರಾಜು ಗ್ರಾಮೀಣ ಕಲಾವಿದರಿಗೆ ಸರ್ಕಾರದ ಅನುದಾನ ಹಾಗೂ ಸೌಲಭ್ಯಗಳ ಸದುಪಯೋಗ ಪಡೆಯುವ ಕುರಿತು ಮಾಹಿತಿ ನೀಡಿದರು ಮತ್ತು ಸಂಘಗಳಲ್ಲಿ ನೋಂದಣಿ ಬೇಕೆಂದು ಹೇಳಿದರು.
Last Updated 14 ಜನವರಿ 2026, 7:07 IST
ನ್ಯಾಮತಿ| ಕಲಾವಿದರು ಸರ್ಕಾರದ ಸೌಲಭ್ಯ ಪಡೆಯಲಿ: ಎನ್.ಎಸ್. ರಾಜು

ಹೊನ್ನಾಳಿ: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ

Government Support Price: ಹೊನ್ನಾಳಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಜನವರಿ 12ರಿಂದ ಆರಂಭಿಸಿ, ಬೆಲೆ ವ್ಯತ್ಯಾಸ ಭರಪೂರದ ಪಾವತಿಗಾಗಿ ರೈತರ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ.
Last Updated 14 ಜನವರಿ 2026, 7:04 IST
ಹೊನ್ನಾಳಿ: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ

ದಾವಣಗೆರೆ: ಚಂದ್ರಶೇಖರ್‌ ಸಂಕೋಳ್‌ ಡಿಎನ್‌ಎ ಪರೀಕ್ಷೆಗೆ ಪೊಲೀಸರ ನಿರ್ಧಾರ

Davanagere Crime Investigation: ದಾವಣಗೆರೆಯ ಬಿಸಿಲೇರಿ ಗ್ರಾಮದ ತೋಟದಲ್ಲಿ ಸುಟ್ಟು ಭಸ್ಮವಾದ ಸ್ಥಿತಿಯಲ್ಲಿ ಪತ್ತೆಯಾದ ಬಿಜೆಪಿ ಮುಖಂಡ ಚಂದ್ರಶೇಖರ್ ಸಂಕೋಳ್ ಅವರ ಮೃತದೇಹದ ಖಚಿತತೆಗೆ ಪೊಲೀಸರು ಡಿಎನ್‌ಎ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ.
Last Updated 14 ಜನವರಿ 2026, 7:03 IST
ದಾವಣಗೆರೆ: ಚಂದ್ರಶೇಖರ್‌ ಸಂಕೋಳ್‌ ಡಿಎನ್‌ಎ ಪರೀಕ್ಷೆಗೆ ಪೊಲೀಸರ ನಿರ್ಧಾರ
ADVERTISEMENT
ADVERTISEMENT
ADVERTISEMENT