ಶನಿವಾರ, 31 ಜನವರಿ 2026
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ದಾವಣಗೆರೆ: ‘ಕ್ಯಾಂಪಸ್‌ ಆಯ್ಕೆ’ಗೆ ಸೀಮಿತ ಆಗಬೇಡಿ

ದಾವಣಗೆರೆ ವಿ.ವಿ. ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಸಲಹೆ
Last Updated 31 ಜನವರಿ 2026, 6:50 IST
ದಾವಣಗೆರೆ: ‘ಕ್ಯಾಂಪಸ್‌ ಆಯ್ಕೆ’ಗೆ ಸೀಮಿತ ಆಗಬೇಡಿ

ದಾವಣಗೆರೆ: ‘ಅಜ್ಮೀರ್‌ ಷಾವಲಿ ಕೊಡುಗೆ ಅಪಾರ’

Sandal Utsav: ಬಸವಾಪಟ್ಟಣದಲ್ಲಿ ಸಂತ ಸೈಯದ್‌ ಅಜ್ಮೀರ್‌ ಷಾವಲಿ ಅವರ ವಾರ್ಷಿಕ ಸಂದಲ್‌ ಉತ್ಸವ ಸಂಭ್ರಮದಿಂದ ನಡೆಯಿತು. ಹಾಲಸ್ವಾಮಿ ಮಠದಿಂದ ಶ್ರೀಗಂಧ ಸ್ವೀಕರಿಸಿ ದರ್ಗಾಕ್ಕೆ ಅರ್ಪಿಸುವ ಮೂಲಕ ಭಾವೈಕ್ಯತೆ ಮೆರೆಯಲಾಯಿತು.
Last Updated 31 ಜನವರಿ 2026, 6:50 IST
ದಾವಣಗೆರೆ: ‘ಅಜ್ಮೀರ್‌ ಷಾವಲಿ ಕೊಡುಗೆ ಅಪಾರ’

ಹರಿಹರ: ‘ಕನ್ನಡದೂರು’ ಹೆಸರು ಅಂಗೀಕಾರ

Kannadadooru: ಹರಿಹರ ತಾಲ್ಲೂಕಿನ ಸಾರಥಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಗಭದ್ರಾ ನದಿ ತೀರದ ಪ್ರದೇಶಕ್ಕೆ ‘ಕನ್ನಡದೂರು’ ಎಂದು ನಾಮಕರಣ ಮಾಡಲು ಗ್ರಾಮ ಪಂಚಾಯಿತಿ ಅಧಿಕೃತವಾಗಿ ಅಂಗೀಕಾರ ನೀಡಿದೆ.
Last Updated 31 ಜನವರಿ 2026, 6:50 IST
ಹರಿಹರ: ‘ಕನ್ನಡದೂರು’ ಹೆಸರು ಅಂಗೀಕಾರ

ಕಮ್ಮಾರಗಟ್ಟೆ: ‘ಜಾನಪದ ಜಾತ್ರೆ’ಯ ಸಡಗರ

Folk Festival: ಸಾಸ್ವೆಹಳ್ಳಿ ಸಮೀಪದ ಕಮ್ಮಾರಗಟ್ಟೆ ಸರ್ಕಾರಿ ಶಾಲೆಯಲ್ಲಿ 'ಜಾನಪದ ಜಾತ್ರೆ' ಆಚರಿಸಲಾಯಿತು. ಎತ್ತಿನ ಗಾಡಿ ಮೆರವಣಿಗೆ, ಗೋ-ಪೂಜೆ ಹಾಗೂ ಪೋಷಕರಿಗಾಗಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟ ಗಮನ ಸೆಳೆಯಿತು.
Last Updated 31 ಜನವರಿ 2026, 6:50 IST
ಕಮ್ಮಾರಗಟ್ಟೆ: ‘ಜಾನಪದ ಜಾತ್ರೆ’ಯ ಸಡಗರ

ದಾವಣಗೆರೆ: ಜಾತ್ರೆ ಯಶಸ್ಸಿಗೆ ಜಿಲ್ಲಾಡಳಿತದ ಸಹಕಾರ

ವಾಲ್ಮೀಕಿ ಜಾತ್ರೆ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿಕೆ
Last Updated 31 ಜನವರಿ 2026, 6:50 IST
ದಾವಣಗೆರೆ: ಜಾತ್ರೆ ಯಶಸ್ಸಿಗೆ ಜಿಲ್ಲಾಡಳಿತದ ಸಹಕಾರ

ದಾವಣಗೆರೆ: ಮಹಾಮಂಡಳಕ್ಕೆ ಎಚ್‌.ಎಸ್‌. ಶಿವಶಂಕರ್‌ ಅಧ್ಯಕ್ಷ

Harihara News: ಕರ್ನಾಟಕ ರಾಜ್ಯ ಸಹಕಾರ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಅಧ್ಯಕ್ಷರಾಗಿ ಹರಿಹರದ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ.
Last Updated 31 ಜನವರಿ 2026, 6:50 IST
ದಾವಣಗೆರೆ: ಮಹಾಮಂಡಳಕ್ಕೆ ಎಚ್‌.ಎಸ್‌. ಶಿವಶಂಕರ್‌ ಅಧ್ಯಕ್ಷ

ದಾವಣಗೆರೆ: ‘ಸಂವಿಧಾನದ ಆಶಯಗಳೇ ಪ್ರಜಾಪ್ರಭುತ್ವದ ಮಾನದಂಡ’

Democracy Seminar: ಸಂವಿಧಾನದ ಆಶಯಗಳು ಪ್ರಜಾಪ್ರಭುತ್ವದ ಅಡಿಪಾಯ. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ತೊಡೆದುಹಾಕಲು ಶಿಕ್ಷಣದ ಜೊತೆಗೆ ಉದ್ಯೋಗ ಮತ್ತು ವಸತಿಯನ್ನು ಮೂಲಭೂತ ಹಕ್ಕನ್ನಾಗಿಸಬೇಕು ಎಂದು ಎಲ್.ಎಚ್. ಅರುಣ್‌ಕುಮಾರ್ ತಿಳಿಸಿದರು.
Last Updated 31 ಜನವರಿ 2026, 6:50 IST
ದಾವಣಗೆರೆ: ‘ಸಂವಿಧಾನದ ಆಶಯಗಳೇ ಪ್ರಜಾಪ್ರಭುತ್ವದ ಮಾನದಂಡ’
ADVERTISEMENT

ನವೋದ್ಯಮಗಳ ಪ್ರಪಂಚದಲ್ಲಿ ಸೋಲು ಅಂತ್ಯವಲ್ಲ, ಅದೊಂದು ಮೌಲ್ಯಯುತ ಕಲಿಕೆ: ರಾಜ್ಯಪಾಲ

ದಾವಣಗೆರೆ ವಿ.ವಿ. ಘಟಿಕೋತ್ಸವ
Last Updated 31 ಜನವರಿ 2026, 6:50 IST
ನವೋದ್ಯಮಗಳ ಪ್ರಪಂಚದಲ್ಲಿ ಸೋಲು ಅಂತ್ಯವಲ್ಲ, ಅದೊಂದು ಮೌಲ್ಯಯುತ ಕಲಿಕೆ: ರಾಜ್ಯಪಾಲ

ದಾವಣಗೆರೆ | ಪ್ಲಾಸ್ಟಿಕ್ ಬಳಕೆ ಗಂಡಾಂತರಕಾರಿ: ನ್ಯಾ.ಆರ್.ಚೇತನ್

Plastic Ban: ಜಗಳೂರು ಪಟ್ಟಣದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಾಧೀಶ ಆರ್. ಚೇತನ್, ಪ್ಲಾಸ್ಟಿಕ್ ಬಳಕೆ ಪರಿಸರ ಮತ್ತು ಪ್ರಾಣಿಗಳ ಆರೋಗ್ಯಕ್ಕೆ ಮಾರಕವಾಗಿದ್ದು, ಬಟ್ಟೆ ಚೀಲ ಬಳಕೆಗೆ ಕರೆ ನೀಡಿದರು.
Last Updated 31 ಜನವರಿ 2026, 6:50 IST
ದಾವಣಗೆರೆ | ಪ್ಲಾಸ್ಟಿಕ್ ಬಳಕೆ ಗಂಡಾಂತರಕಾರಿ: ನ್ಯಾ.ಆರ್.ಚೇತನ್

ದಾವಣಗೆರೆ: ಕಾಲುವೆ ಹೂಳು ತೆಗೆಯಲು ಮುಂದಾದ ರೈತರು

Farmer Initiative: ಭದ್ರಾ ಕಾಲುವೆಯಿಂದ ಜಮೀನುಗಳಿಗೆ ನೀರು ಹರಿಯದ ಹಿನ್ನೆಲೆ, ಕಡರನಾಯ್ಕನಹಳ್ಳಿ ರೈತರು ತಾವೇ ಹಣ ಹೊಂದಿಸಿ ಉಪಕಾಲುವೆಯ ಹೂಳು ತೆಗೆಯಲು ಮುಂದಾಗಿದ್ದಾರೆ.
Last Updated 31 ಜನವರಿ 2026, 6:49 IST
ದಾವಣಗೆರೆ: ಕಾಲುವೆ ಹೂಳು ತೆಗೆಯಲು ಮುಂದಾದ ರೈತರು
ADVERTISEMENT
ADVERTISEMENT
ADVERTISEMENT