ಸೋಮವಾರ, 5 ಜನವರಿ 2026
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಕರ್ನಾಟಕ ನೀರಾವರಿ ನಿಗಮದಲ್ಲೇ ಭದ್ರಾ ಜಲಾಶಯ ಮುಂದುವರಿಯಲಿ: ಎಂ.ಪಿ.ರೇಣುಕಾಚಾರ್ಯ

Bhadra Dam Controversy: ಭದ್ರಾ ಜಲಾಶಯವನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ವರ್ಗಾಯಿಸುವ ಪ್ರಯತ್ನ ರಾಜ್ಯ ರೈತರ ಹಿತಾಸಕ್ತಿಗೆ ಮಾರಕವೆಂದು ಎಂ.ಪಿ. ರೇಣುಕಾಚಾರ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಹಿಂದಕ್ಕೆ ಸರಿಯಬೇಕು ಎಂದು ಆಗ್ರಹಿಸಿದರು.
Last Updated 4 ಜನವರಿ 2026, 16:59 IST
ಕರ್ನಾಟಕ ನೀರಾವರಿ ನಿಗಮದಲ್ಲೇ ಭದ್ರಾ ಜಲಾಶಯ ಮುಂದುವರಿಯಲಿ: ಎಂ.ಪಿ.ರೇಣುಕಾಚಾರ್ಯ

ಮಹಿಳಾ ಶಿಕ್ಷಣಕ್ಕೆ ಮುನ್ನುಡಿ ಬರೆದ ಸಾವಿತ್ರಿ ಬಾ ಪುಲೆ: ಮರೇನಹಳ್ಳಿ ಟಿ. ಬಸವರಾಜ್

Jagalur News: ಜಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಆಚರಿಸಲಾಯಿತು. ಸಮಾಜ ಪರಿವರ್ತನೆಗೆ ಶ್ರಮಿಸಿದ ಮೊದಲ ಮಹಿಳಾ ಶಿಕ್ಷಕಿಯ ಸಾಧನೆಯನ್ನು ಗಣ್ಯರು ಸ್ಮರಿಸಿದರು.
Last Updated 4 ಜನವರಿ 2026, 4:36 IST
ಮಹಿಳಾ ಶಿಕ್ಷಣಕ್ಕೆ ಮುನ್ನುಡಿ ಬರೆದ ಸಾವಿತ್ರಿ ಬಾ ಪುಲೆ: ಮರೇನಹಳ್ಳಿ ಟಿ. ಬಸವರಾಜ್

ಜಗಳೂರು: ಕಾಮಗಾರಿ ವಿಳಂಬವಾದರೆ ಗುತ್ತಿಗೆದಾರರು ಕಪ್ಪು ಪಟ್ಟಿಗೆ

Jagalur News: 'ಸಿಇಒ ನಡಿಗೆ ಮುಂಜಾನೆ ಗ್ರಾಮಗಳ ಕಡೆಗೆ' ಅಭಿಯಾನದಡಿ ಜಗಳೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ, ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Last Updated 4 ಜನವರಿ 2026, 4:35 IST
ಜಗಳೂರು: ಕಾಮಗಾರಿ ವಿಳಂಬವಾದರೆ ಗುತ್ತಿಗೆದಾರರು ಕಪ್ಪು ಪಟ್ಟಿಗೆ

ದಾವಣಗೆರೆ | ಮತದಾರರ ಕರಡು ಪಟ್ಟಿ ಪ್ರಕಟ: ಹೆಚ್ಚುವರಿ ಜಿಲ್ಲಾಧಿಕಾರಿ

Davangere South News: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಮತ್ತು ತಿದ್ದುಪಡಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಮಾಹಿತಿ ನೀಡಲಾಗಿದೆ.
Last Updated 4 ಜನವರಿ 2026, 4:34 IST
ದಾವಣಗೆರೆ | ಮತದಾರರ ಕರಡು ಪಟ್ಟಿ ಪ್ರಕಟ: ಹೆಚ್ಚುವರಿ ಜಿಲ್ಲಾಧಿಕಾರಿ

ಸಾಸ್ವೆಹಳ್ಳಿ: ಬರೋಬ್ಬರಿ 32 ಕೆ.ಜಿ ತೂಕದ ಮೀನು ಬಲೆಗೆ

Sasvehalli News: ದಾವಣಗೆರೆ ಜಿಲ್ಲೆಯ ಸಾಸ್ವೆಹಳ್ಳಿ ಸಮೀಪ ತುಂಗಭದ್ರಾ ನದಿಯಲ್ಲಿ ಮೀನುಗಾರರ ಬಲೆಗೆ 32 ಕೆ.ಜಿ ಮತ್ತು 19 ಕೆ.ಜಿ ತೂಕದ ಹದ್ದಿನ ಜಾತಿಯ ಅಪರೂಪದ ಮೀನುಗಳು ಬಿದ್ದಿವೆ.
Last Updated 4 ಜನವರಿ 2026, 4:32 IST
ಸಾಸ್ವೆಹಳ್ಳಿ: ಬರೋಬ್ಬರಿ 32 ಕೆ.ಜಿ ತೂಕದ ಮೀನು ಬಲೆಗೆ

VB-G RAM G | ಗಾಂಧೀಜಿ ವಿಚಾರಧಾರೆ ನಾಶ ಮಾಡುವ ಯತ್ನ: ಸಂಸದೆ ಪ್ರಭಾ

ಜಯದೇವ ವೃತ್ತದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ; ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ
Last Updated 4 ಜನವರಿ 2026, 4:32 IST
VB-G RAM G  | ಗಾಂಧೀಜಿ ವಿಚಾರಧಾರೆ ನಾಶ ಮಾಡುವ ಯತ್ನ: ಸಂಸದೆ ಪ್ರಭಾ

ಕರ್ನಾಟಕ ನೀರಾವರಿ ನಿಗಮ ಬೇರ್ಪಡಿಸದಿರಿ: ರೇಣುಕಾಚಾರ್ಯ ನೇತೃತ್ವದ ನಿಯೋಗ ಮನವಿ

Bhadra Reservoir Issue: ಭದ್ರಾ ಜಲಾಶಯವನ್ನು ಕರ್ನಾಟಕ ನೀರಾವರಿ ನಿಗಮದಿಂದ ಬೇರ್ಪಡಿಸಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸೇರಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
Last Updated 4 ಜನವರಿ 2026, 4:29 IST
ಕರ್ನಾಟಕ ನೀರಾವರಿ ನಿಗಮ ಬೇರ್ಪಡಿಸದಿರಿ: ರೇಣುಕಾಚಾರ್ಯ ನೇತೃತ್ವದ ನಿಯೋಗ ಮನವಿ
ADVERTISEMENT

ದಾವಣಗೆರೆ: ದುರ್ಗಾಂಬಿಕಾ ದೇವಿ ಜಾತ್ರೆ ಫೆ.24, 25ರಂದು

ಜ.20ರಂದು ಹಂದರಗಂಬ ಪೂಜೆ; ಅದ್ದೂರಿಯಾಗಿ ಜಾತ್ರೆ ಆಚರಿಸಲು ಟ್ರಸ್ಟ್‌ ಪದಾಧಿಕಾರಿಗಳ ತೀರ್ಮಾನ
Last Updated 4 ಜನವರಿ 2026, 4:28 IST
ದಾವಣಗೆರೆ: ದುರ್ಗಾಂಬಿಕಾ ದೇವಿ ಜಾತ್ರೆ ಫೆ.24, 25ರಂದು

ದಾವಣಗೆರೆ: ಮಾಸಡಿ ಗ್ರಾಮದಲ್ಲಿ ನೂರು ವರ್ಷಗಳ ಬಳಿಕ ಮಾರಿಕಾಂಬ ಜಾತ್ರೆ

Honnalli News: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಮಾಸಡಿ ಗ್ರಾಮದಲ್ಲಿ ಬರೋಬ್ಬರಿ ನೂರು ವರ್ಷಗಳ ಬಳಿಕ ಐತಿಹಾಸಿಕ ಮಾರಿಹಬ್ಬವನ್ನು ಆಚರಿಸಲಾಗುತ್ತಿದೆ. ಈ ಕುರಿತು ಗ್ರಾಮದ ಮುಖಂಡರು ಮಾಹಿತಿ ನೀಡಿದ್ದಾರೆ.
Last Updated 4 ಜನವರಿ 2026, 4:27 IST
ದಾವಣಗೆರೆ: ಮಾಸಡಿ ಗ್ರಾಮದಲ್ಲಿ ನೂರು ವರ್ಷಗಳ ಬಳಿಕ ಮಾರಿಕಾಂಬ ಜಾತ್ರೆ

ದಾವಣಗೆರೆ: ಬನದ ಹುಣ್ಣಿಮೆಯ ಬೆಳಕಲ್ಲಿ ಬನಶಂಕರಿ ವೈಭವ

ಮೊದಲ ವರ್ಷದ ಬ್ರಹ್ಮ ರಥೋತ್ಸವದಲ್ಲಿ ಭಕ್ತರ ಹರ್ಷೋದ್ಗಾರ
Last Updated 4 ಜನವರಿ 2026, 4:24 IST
ದಾವಣಗೆರೆ: ಬನದ ಹುಣ್ಣಿಮೆಯ ಬೆಳಕಲ್ಲಿ ಬನಶಂಕರಿ ವೈಭವ
ADVERTISEMENT
ADVERTISEMENT
ADVERTISEMENT