ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಒಳಮೀಸಲಾತಿ ಸಮಸ್ಯೆ ಸೃಷ್ಟಿಸಿ ಸರ್ಕಾರಕ್ಕೆ ಸಂಕಷ್ಟ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ದಾವಣಗೆರೆ: ನೇರ ನೇಮಕಾತಿ ಮತ್ತು ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಸಮಯ ಸಾಧಕತನ ಪ್ರದರ್ಶಿಸಿ ರಾಜ್ಯದ ಜನರನ್ನು ಗೊಂದಲಕ್ಕೆ ತಳ್ಳಿದೆ ಎಂದು ವಿಧಾನಪರಿಷತ್‌ ನಾಯಕರು ಟೀಕಿಸಿದರು.
Last Updated 27 ಫೆಬ್ರುವರಿ 2026, 14:00 IST
ಒಳಮೀಸಲಾತಿ ಸಮಸ್ಯೆ ಸೃಷ್ಟಿಸಿ ಸರ್ಕಾರಕ್ಕೆ ಸಂಕಷ್ಟ: ಛಲವಾದಿ ನಾರಾಯಣಸ್ವಾಮಿ

ಪಂಚಮುಖಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ: ಭಕ್ತರ ಸಡಗರ

Anjaneya Temple: ಹರಿಹರ: ನಗರದ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿರುವ ಪಂಚಮುಖಿ ಅಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಪಂಚಮುಖಿ ಅಂಜನೇಯ ಸ್ವಾಮಿಯ ನೂತನ ವಿಗ್ರಹದ ಪ್ರತಿಷ್ಠಾಪನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಲಾಯಿತು.
Last Updated 27 ಫೆಬ್ರುವರಿ 2026, 6:34 IST
ಪಂಚಮುಖಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ: ಭಕ್ತರ ಸಡಗರ

ವಿದ್ಯಾರ್ಥಿ ಜೀವನದಲ್ಲಿಯೇ ವೈಜ್ಞಾನಿಕ ಮನೋಭಾವನೆ ಮೂಡಬೇಕು: ಶಿಕ್ಷಕ ವಸಂತ ಬಡಿಗೇರ

Scientific Temper: "ವಿದ್ಯಾರ್ಥಿ ಜೀವನದಲ್ಲಿಯೇ 'ಏಕೆ, ಏನು, ಹೇಗೆ' ಎಂಬ ಪ್ರಶ್ನೆಗಳು ಮೂಡಬೇಕು. ಇಂತಹ ಕುತೂಹಲದ ಪ್ರಶ್ನೆಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುತ್ತವೆ," ಎಂದರು.
Last Updated 27 ಫೆಬ್ರುವರಿ 2026, 6:34 IST
ವಿದ್ಯಾರ್ಥಿ ಜೀವನದಲ್ಲಿಯೇ ವೈಜ್ಞಾನಿಕ ಮನೋಭಾವನೆ ಮೂಡಬೇಕು: ಶಿಕ್ಷಕ ವಸಂತ ಬಡಿಗೇರ

ಧಾವಂತದ ಬದುಕಿನಲ್ಲಿ ನೆಮ್ಮದಿ ಮರೀಚಿಕೆ: ಕಣ್ವಕುಪ್ಪೆ ಶ್ರೀ

Peace of Mind: ಆಧುನಿಕ ಸಮಾಜದಲ್ಲಿ ವಿದ್ಯೆ,ಸಂಪತ್ತು,ಅಧಿಕಾರ ಸೇರಿದಂತೆ ಸಕಲ ಸವಲತ್ತುಗಳಿದ್ದರೂ ಸುಖ,ನೆಮ್ಮದಿ,ಶಾಂತಿ,ಆರೋಗ್ಯಗಳು ಮರೀಚಿಕೆಯಾಗುತ್ತಿದೆ ಎಂದು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 27 ಫೆಬ್ರುವರಿ 2026, 6:33 IST
ಧಾವಂತದ ಬದುಕಿನಲ್ಲಿ ನೆಮ್ಮದಿ ಮರೀಚಿಕೆ: ಕಣ್ವಕುಪ್ಪೆ ಶ್ರೀ

ದಾವಣಗೆರೆ: ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ

ಮಾರ್ಚ್‌ 1ರಂದು ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ
Last Updated 27 ಫೆಬ್ರುವರಿ 2026, 6:33 IST
ದಾವಣಗೆರೆ: ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ

ಹೊನ್ನಾಳಿ; ರಾಜ್ಯಮಟ್ಟದ ಕೃಷಿಮೇಳ ಇಂದಿನಿಂದ

ಕೃಷಿಗೋಷ್ಠಿ, ವಸ್ತು ಪ್ರದರ್ಶನ, ಮಾರಾಟ ಮಳಿಗೆ, ಕೃಷಿ ಪರಿಕರಗಳ ಪರಿಚಯ: ಹಿರೇಕಲ್ಮಠದ ಶ್ರೀಗಳು 
Last Updated 27 ಫೆಬ್ರುವರಿ 2026, 6:31 IST
ಹೊನ್ನಾಳಿ; ರಾಜ್ಯಮಟ್ಟದ ಕೃಷಿಮೇಳ ಇಂದಿನಿಂದ

ತೋಳಹುಣಸೆ–ಆನಗೋಡಿಗೆ ಜುಲೈನಲ್ಲಿ ರೈಲು: ಹಳಿ ಪರೀಕ್ಷಿಸಿದ ಸಚಿವ ವಿ.ಸೋಮಣ್ಣ

Railway Line Update: ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗದ ತೋಳಹುಣಸೆ–ಆನಗೋಡು ನಡುವೆ ಜುಲೈನಿಂದ ಪ್ಯಾಸೆಂಜರ್ ರೈಲು ಓಡಿಸಲು ಯೋಜನೆ. ಹಳಿ ಕಾಮಗಾರಿ ಪರಿಶೀಲಿಸಿದ ವಿ.ಸೋಮಣ್ಣ.
Last Updated 26 ಫೆಬ್ರುವರಿ 2026, 13:51 IST
ತೋಳಹುಣಸೆ–ಆನಗೋಡಿಗೆ ಜುಲೈನಲ್ಲಿ ರೈಲು: ಹಳಿ ಪರೀಕ್ಷಿಸಿದ ಸಚಿವ ವಿ.ಸೋಮಣ್ಣ
ADVERTISEMENT

2027ಕ್ಕೆ ದಾವಣಗೆರೆ– ಚಿತ್ರದುರ್ಗ– ತುಮಕೂರು ನೇರ ರೈಲು ಮಾರ್ಗ ಪೂರ್ಣ: ವಿ.ಸೋಮಣ್ಣ

V Somanna Railway Visit: ದಾವಣಗೆರೆ-ಚಿತ್ರದುರ್ಗ-ತುಮಕೂರು ನಡುವೆ ನಿರ್ಮಾಣ ಆಗುತ್ತಿರುವ ನೇರ ರೈಲು ಮಾರ್ಗವನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಪರಿಶೀಲನೆ ನಡೆಸಿದರು. ವಿಶೇಷ ರೈಲಿನಲ್ಲಿ ಬೆಂಗಳೂರಿನಂದ ದಾವಣಗೆರೆಗೆ ಬಂದು ತೋಳಹುಣಸೆ ನಿಲ್ದಾಣದಿಂದ ಕಾರ್ಯ ಆರಂಭಿಸಿದರು.
Last Updated 26 ಫೆಬ್ರುವರಿ 2026, 6:40 IST
2027ಕ್ಕೆ ದಾವಣಗೆರೆ– ಚಿತ್ರದುರ್ಗ– ತುಮಕೂರು ನೇರ ರೈಲು ಮಾರ್ಗ ಪೂರ್ಣ: ವಿ.ಸೋಮಣ್ಣ

ದಾವಣಗೆರೆ | ದುರ್ಗಾಂಬಿಕಾ ದೇವಿಗೆ ಮಹಾಪೂಜೆ: ಹರಕೆ ತೀರಿಸಿ ಪುನೀತರಾದ ಭಕ್ತರು

ನಗರವನ್ನು ಆವರಿಸಿದ ಬಾಡೂಟದ ಘಮಲು
Last Updated 26 ಫೆಬ್ರುವರಿ 2026, 6:34 IST
ದಾವಣಗೆರೆ | ದುರ್ಗಾಂಬಿಕಾ ದೇವಿಗೆ ಮಹಾಪೂಜೆ: ಹರಕೆ ತೀರಿಸಿ ಪುನೀತರಾದ ಭಕ್ತರು

ರಾಯರು ಸರ್ವಕಾಲಕ್ಕೂ ಪವಾಡ ಪುರುಷ: ವಿದ್ಯಾಧೀಶತೀರ್ಥ ಸ್ವಾಮೀಜಿ

Raghavendra Swamy Mutt: ದಾವಣಗೆರೆಯಲ್ಲಿ ನಡೆದ ಸುವರ್ಣ ಮಹೋತ್ಸವದಲ್ಲಿ ವಿದ್ಯಾಧೀಶತೀರ್ಥ ಸ್ವಾಮೀಜಿ ರಾಘವೇಂದ್ರ ಸ್ವಾಮೀಜಿ ಪವಾಡ ಪುರುಷ ಎಂದು ಅಭಿಪ್ರಾಯಪಟ್ಟರು.
Last Updated 26 ಫೆಬ್ರುವರಿ 2026, 6:34 IST
ರಾಯರು ಸರ್ವಕಾಲಕ್ಕೂ ಪವಾಡ ಪುರುಷ: ವಿದ್ಯಾಧೀಶತೀರ್ಥ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT