ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಕಾಂಪೋಸ್ಟ್ ಗೊಬ್ಬರ ತಯಾರಿಕೆ ತರಬೇತಿ: ‘ಅಡಿಕೆ ಸಿಪ್ಪೆಯಿಂದ ಸಾವಯವ ಗೊಬ್ಬರ’

Areca Waste Management: ತ್ಯಾವಣಿಗೆ: ರೈತರು ಅಡಿಕೆ ಸಿಪ್ಪೆಯನ್ನು ರಸ್ತೆ ಬದಿ, ಚಾನಲ್ ಏರಿ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡುವ ಬದಲು ಅದನ್ನು ಬಳಸಿಕೊಂಡು ಪೌಷ್ಠಿಕಾಂಶಯುಕ್ತ ಗೊಬ್ಬರ ತಯಾರಿಸಬಹುದು ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ದೇವರಾಜ್ ಟಿ.ಎನ್.
Last Updated 21 ಫೆಬ್ರುವರಿ 2026, 23:04 IST
ಕಾಂಪೋಸ್ಟ್ ಗೊಬ್ಬರ ತಯಾರಿಕೆ ತರಬೇತಿ: ‘ಅಡಿಕೆ ಸಿಪ್ಪೆಯಿಂದ ಸಾವಯವ ಗೊಬ್ಬರ’

ದೊಡ್ಡಣ್ಣನ ಸುಂಕಕ್ಕೆ ಭಾರತ ಬಗ್ಗುವುದಿಲ್ಲ: ವಿಶ್ವಪ್ರಿಯತೀರ್ಥ ಸ್ವಾಮೀಜಿ

Adamaru Matha: ದಾವಣಗೆರೆ: ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಎಂಬ ಭಜನೆಯನ್ನು ಮಹಿಳೆಯರು ನಿತ್ಯ ಮಾಡುತ್ತಿರುವುದರಿಂದ ವಿಶ್ವದ ಸಂಪತ್ತು ಭಾರತದತ್ತ ಹರಿದು ಬರುತ್ತಿದೆ. ವಿಶ್ವದ ದೊಡ್ಡಣ್ಣ (ಅಮೆರಿಕ) ಶೇ 100ರಷ್ಟು ಸುಂಕ ವಿಧಿಸಿದರೂ ಬಗ್ಗುವ ದೇಶ ಭಾರತ ಅಲ್ಲ’ ಎಂದು
Last Updated 21 ಫೆಬ್ರುವರಿ 2026, 23:03 IST
ದೊಡ್ಡಣ್ಣನ ಸುಂಕಕ್ಕೆ ಭಾರತ ಬಗ್ಗುವುದಿಲ್ಲ: ವಿಶ್ವಪ್ರಿಯತೀರ್ಥ ಸ್ವಾಮೀಜಿ

ಚನ್ನಗಿರಿ | ಅನಿಷ್ಟ ಪದ್ಧತಿ ತಡೆಗೆ ಗ್ರಾಮಸ್ಥರ ಸಹಕಾರ ಅಗತ್ಯ: ಎಚ್. ಮೋಹನ್

ಜಿ.ಕೆ. ಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ
Last Updated 21 ಫೆಬ್ರುವರಿ 2026, 23:02 IST
ಚನ್ನಗಿರಿ | ಅನಿಷ್ಟ ಪದ್ಧತಿ ತಡೆಗೆ ಗ್ರಾಮಸ್ಥರ ಸಹಕಾರ ಅಗತ್ಯ: ಎಚ್. ಮೋಹನ್

69‌ ಅಡಿ ರಸ್ತೆ ವಿಸ್ತರಣೆ ಮಾಡದಿದ್ದರೆ ಹೋರಾಟ: ಬಿಜೆಪಿ

Jagalur Development: ಜಗಳೂರು: ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ಮಲ್ಪೆ–ಮೊಳಕಾಲ್ಮುರು ರಾಜ್ಯ ಹೆದ್ದಾರಿಯನ್ನು ಮಧ್ಯಭಾಗದಿಂದ ಎರಡೂ ಕಡೆ 69 ಅಡಿಯಷ್ಟು ಏಕರೂಪವಾಗಿ ವಿಸ್ತರಣೆ ಮಾಡದೇ ಇದ್ದಲ್ಲಿ ಬಿಜೆಪಿ ವತಿಯಿಂದ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಶಾಸಕರಾದ
Last Updated 21 ಫೆಬ್ರುವರಿ 2026, 23:02 IST
69‌ ಅಡಿ ರಸ್ತೆ ವಿಸ್ತರಣೆ ಮಾಡದಿದ್ದರೆ ಹೋರಾಟ: ಬಿಜೆಪಿ

ದಾವಣಗೆರೆ: ಅಡಿಕೆ ತೋಟದ ತಂತಿಬೇಲಿಗೆ ಅಳವಡಿಸಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು

Davanagere Wildlife: ಬಸವಾಪಟ್ಟಣ (ದಾವಣಗೆರೆ): ಸಮೀಪದ ನಿಲೋಗಲ್‌ ಗ್ರಾಮದ ಬಳಿ ಅಡಿಕೆ ತೋಟದ ತಂತಿಬೇಲಿಗೆ ಅಳವಡಿಸಿದ್ದ ಉರುಳಿಗೆ ಸಿಲುಕಿ 1 ವರ್ಷದ ಹೆಣ್ಣು ಚಿರತೆ ಮೃತಪಟ್ಟಿದೆ. ರೈತ ಜಿ. ರಂಗನಗೌಡ ಅವರ ತೋಟದಲ್ಲಿ ಅವಘಡ ನಡೆದಿದೆ. ಶನಿವಾರ ಬೆಳಿಗ್ಗೆ ರೈತರು
Last Updated 21 ಫೆಬ್ರುವರಿ 2026, 22:59 IST
ದಾವಣಗೆರೆ: ಅಡಿಕೆ ತೋಟದ ತಂತಿಬೇಲಿಗೆ ಅಳವಡಿಸಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು

ಹೊನ್ನಾಳಿಯ ತರಗನಹಳ್ಳಿಯಲ್ಲಿ ಬಿ.ವೈ. ವಿಜಯೇಂದ್ರ ಪಾದಯಾತ್ರೆ

BJP Padayatra: ಹೊನ್ನಾಳಿ: ‘ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಆ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ. ಒಂದು ಕಡೆ ಗ್ಯಾರಂಟಿ ಘೋಷಣೆ ಮಾಡಿದ ಸರ್ಕಾರ, ಆ ಹಣವನ್ನು ಹೆಂಡದ ಮಾರಾಟಕ್ಕೆ ಗುರಿ ನೀಡುವ ಮೂಲಕ ವಾಪಸ್ ಪಡೆದುಕೊಳ್ಳುತ್ತಿದೆ’ ಎಂದು
Last Updated 21 ಫೆಬ್ರುವರಿ 2026, 22:58 IST
ಹೊನ್ನಾಳಿಯ ತರಗನಹಳ್ಳಿಯಲ್ಲಿ ಬಿ.ವೈ. ವಿಜಯೇಂದ್ರ ಪಾದಯಾತ್ರೆ

ಮಲೇಬೆನ್ನೂರು: 176 ಚೀಲ ಪಡಿತರ ಅಕ್ಕಿ ಚೀಲ ಜಪ್ತಿ

Illegal Rice Raid: ಮಲೇಬೆನ್ನೂರು: ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕಂದಾಯ ಹಾಗೂ ಪೊಲೀಸ್‌ ಅಧಿಕಾರಿಗಳು ಹೊಲದ ಉಗ್ರಾಣದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 176 ಚೀಲ ಪಡಿತರ ಅಕ್ಕಿಯನ್ನು ಶನಿವಾರ ಜಪ್ತಿ ಮಾಡಿದ್ದಾರೆ. ಸಮೀಪದ ಕುಂಬಳೂರು ಹೊರವಲಯದ ನಿಟ್ಟೂರು
Last Updated 21 ಫೆಬ್ರುವರಿ 2026, 22:57 IST
ಮಲೇಬೆನ್ನೂರು: 176 ಚೀಲ ಪಡಿತರ ಅಕ್ಕಿ ಚೀಲ ಜಪ್ತಿ
ADVERTISEMENT

ಭದ್ರಾ ಮೇಲ್ದಂಡೆ ಯೋಜನೆ: ಜಗಳೂರು ವ್ಯಾಪ್ತಿಯಲ್ಲಿ ಇಂದು ವಿದ್ಯುತ್ ವ್ಯತ್ಯಯ

Jagalur News: ಜಗಳೂರು –ತುರುವನೂರು ಮಾರ್ಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಅಕ್ವಾಡೆಕ್ಟ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ, ಜಗಳೂರು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಫೆ.22ರಂದು ಬೆಳಿಗ್ಗೆ 10ರಿಂದ ಸಂಜೆ 6
Last Updated 21 ಫೆಬ್ರುವರಿ 2026, 22:55 IST
ಭದ್ರಾ ಮೇಲ್ದಂಡೆ ಯೋಜನೆ: ಜಗಳೂರು ವ್ಯಾಪ್ತಿಯಲ್ಲಿ ಇಂದು ವಿದ್ಯುತ್ ವ್ಯತ್ಯಯ

ನಕಲಿ ಬ್ಯಾಂಕ್‌ ಖಾತೆ ತೆರೆದು ಸೈಬರ್‌ ವಂಚಕರಿಗೆ ನೆರವು: ಇಬ್ಬರ ಸೆರೆ

Fake Bank Accounts Case: ದಾವಣಗೆರೆಯಲ್ಲಿ ನಕಲಿ ದಾಖಲೆಗಳಿಂದ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚನೆಗೆ ನೆರವಾದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಕೋಟ್ಯಂತರ ರೂ. ವಂಚನೆ ಜಾಲ ಪತ್ತೆಯಾಗಿದೆ.
Last Updated 21 ಫೆಬ್ರುವರಿ 2026, 19:00 IST
ನಕಲಿ ಬ್ಯಾಂಕ್‌ ಖಾತೆ ತೆರೆದು ಸೈಬರ್‌ ವಂಚಕರಿಗೆ ನೆರವು: ಇಬ್ಬರ ಸೆರೆ

ಬಸವಾಪಟ್ಟಣ: ಅಡಿಕೆ ತೋಟದ ತಂತಿಬೇಲಿಗೆ ಸಿಲುಕಿ ಚಿರತೆ ಸಾವು

Wildlife Tragedy: ಬಸವಾಪಟ್ಟಣ (ದಾವಣಗೆರೆ): ಇಲ್ಲಿಗೆ ಸಮೀಪದ ನಿಲೋಗಲ್‌ ಗ್ರಾಮದಲ್ಲಿ ಅಡಿಕೆ ತೋಟದ ಸುತ್ತ ಅಳವಡಿಸಿದ್ದ ತಂತಿಬೇಲಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟಿದೆ. ರೈತ ಜಿ. ರಂಗನಗೌಡ ಎಂಬುವವರ ತೋಟದಲ್ಲಿ ಚಿರತೆ ಮೃತಪಟ್ಟಿದೆ.
Last Updated 21 ಫೆಬ್ರುವರಿ 2026, 10:59 IST
ಬಸವಾಪಟ್ಟಣ: ಅಡಿಕೆ ತೋಟದ ತಂತಿಬೇಲಿಗೆ ಸಿಲುಕಿ ಚಿರತೆ ಸಾವು
ADVERTISEMENT
ADVERTISEMENT
ADVERTISEMENT