ಶನಿವಾರ, 31 ಜನವರಿ 2026
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ದಾವಣಗೆರೆ | ಹಾಸ್ಟೆಲ್‌ ವಿದ್ಯಾರ್ಥಿಗಳಿಗಾಗಿ ‘ಆರೋಗ್ಯ ಬಂಧು’; ರಾಜ್ಯದಲ್ಲೇ ಮೊದಲು

Vidyarthi Arogyabandhu: ಸರ್ಕಾರಿ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳ ಆರೋಗ್ಯವನ್ನು ನಿಯಮಿತವಾಗಿ ಪರೀಕ್ಷಿಸಿ ಚಿಕಿತ್ಸೆ ನೀಡಲು ಇಲ್ಲಿನ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ‘ವಿದ್ಯಾರ್ಥಿ ಆರೋಗ್ಯಬಂಧು’ ಎಂಬ ವಿಶೇಷ ಯೋಜನೆ ರೂಪಿಸಲಾಗಿದೆ.
Last Updated 30 ಜನವರಿ 2026, 23:46 IST
ದಾವಣಗೆರೆ | ಹಾಸ್ಟೆಲ್‌ ವಿದ್ಯಾರ್ಥಿಗಳಿಗಾಗಿ ‘ಆರೋಗ್ಯ ಬಂಧು’; ರಾಜ್ಯದಲ್ಲೇ ಮೊದಲು

ಜಿಲ್ಲಾ ಉಸ್ತುವಾರಿ ಸಚಿವರಿಂದ ಭೂಕಬಳಿಕೆ: ಬಿ.ಪಿ.ಹರೀಶ್ ಆರೋಪ

Government Land: ದಾವಣಗೆರೆ ಜಿಲ್ಲೆಯಲ್ಲಿ ದುಷ್ಟರು ಮತ್ತು ಶ್ರೀಮಂತರ ಕೂಟ ಸರ್ಕಾರಿ ಆಸ್ತಿಯನ್ನು ಕಬಳಿಸುತ್ತಿದ್ದು, ಹಳ್ಳ–ಕೊಳ್ಳಗಳನ್ನೂ ಬಿಡುತ್ತಿಲ್ಲ. ಇದನ್ನು ತಡೆಯುವವರೇ ಇಲ್ಲ ಎಂದು ಬಿಜೆಪಿಯ ಬಿ.ಪಿ.ಹರೀಶ್ ವಿಧಾನಸಭೆಯಲ್ಲಿ ದೂರಿದರು.
Last Updated 30 ಜನವರಿ 2026, 17:51 IST
ಜಿಲ್ಲಾ ಉಸ್ತುವಾರಿ ಸಚಿವರಿಂದ ಭೂಕಬಳಿಕೆ: ಬಿ.ಪಿ.ಹರೀಶ್ ಆರೋಪ

ಶಿವಗಂಗೋತ್ರಿಯಲ್ಲಿ ಸಂಭ್ರಮ: ರ‍್ಯಾಂಕ್ ವಿಜೇತರಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು

University Convocation: ದಾವಣಗೆರೆ: ‘ಹಮಾಲಿಯಾಗಿ ಕೆಲಸ ಮಾಡುತ್ತಿರುವ ತಂದೆ ಮಾಸಿಕ ಸರಾಸರಿ ₹ 10,000 ದುಡಿಯುತ್ತಾರೆ. ಇದರಲ್ಲಿ ಕುಟುಂಬವನ್ನು ಮುನ್ನಡೆಸುವುದೇ ಕಷ್ಟ. ಹೀಗಾಗಿ, ಎಂಜಿನಿಯರಿಂಗ್‌ ಕನಸು ಕೈಬಿಟ್ಟು ಸಾಮಾನ್ಯ ವಿಜ್ಞಾನ ಪದವಿಯತ್ತ ಹೆಜ್ಜೆ ಹಾಕಿದೆ’ ಎಂದು ಪುಟ್ಟರಾಜ ಹೇಳಿದರು.
Last Updated 30 ಜನವರಿ 2026, 15:17 IST
ಶಿವಗಂಗೋತ್ರಿಯಲ್ಲಿ ಸಂಭ್ರಮ: ರ‍್ಯಾಂಕ್ ವಿಜೇತರಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು

ಕ್ಯಾಂಪಸ್‌ ಆಯ್ಕೆಗೆ ಸೀಮಿತ ಆಗಬೇಡಿ: ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಸಲಹೆ

Vikasit Bharat: ದಾವಣಗೆರೆ: ‘ವಿಶ್ವವಿದ್ಯಾಲಯದ ಪದವೀಧರರ ಕನಸುಗಳು ‘ಕ್ಯಾಂಪಸ್‌ ಆಯ್ಕೆ’ಗೆ ಸೀಮಿತ ಆಗಬಾರದು. ಅವರು ಹೊಸ ಆಲೋಚನೆಗಳತ್ತ ತೆರೆದುಕೊಳ್ಳಬೇಕು. ವೃತ್ತಿ ಕೌಶಲ್ಯ ಬೆಳೆಸಿಕೊಂಡು ನವೋದ್ಯಮ ಸ್ಥಾಪನೆಗೆ ಮುಂದಾಗಬೇಕು’ ಎಂದು ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಹೇಳಿದರು.
Last Updated 30 ಜನವರಿ 2026, 13:15 IST
ಕ್ಯಾಂಪಸ್‌ ಆಯ್ಕೆಗೆ ಸೀಮಿತ ಆಗಬೇಡಿ: ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಸಲಹೆ

ಶ್ರದ್ಧೆಯಿಂದ ಓದಿ ಚಿನ್ನಕ್ಕೆ ಮುತ್ತಿಟ್ಟ ನಯನಾ

ದಾವಣಗೆರೆ ವಿ.ವಿ.; ಚಿನ್ನದ ಪದಕ ಪಡೆದವರಲ್ಲಿ ಹೆಣ್ಣುಮಕ್ಕಳೇ ಅಧಿಕ
Last Updated 30 ಜನವರಿ 2026, 7:59 IST
ಶ್ರದ್ಧೆಯಿಂದ ಓದಿ ಚಿನ್ನಕ್ಕೆ ಮುತ್ತಿಟ್ಟ ನಯನಾ

ಚಿಕ್ಕೋಳ್ ಈಶ್ವರಪ್ಪಗೆ ‘ಶರಣ ಸಿರಿ’ ಪ್ರಶಸ್ತಿ

ಸಮೀಪದ ಹಿರೇಕೋಗಲೂರಿನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಅವರಿಗೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನೀಡುವ ಶರಣ ಸಿರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ...
Last Updated 30 ಜನವರಿ 2026, 3:25 IST
ಚಿಕ್ಕೋಳ್ ಈಶ್ವರಪ್ಪಗೆ ‘ಶರಣ ಸಿರಿ’ ಪ್ರಶಸ್ತಿ

ದಾವಣಗೆರೆ ವಿಶ್ವವಿದ್ಯಾನಿಲಯ: ಘಟಿಕೋತ್ಸವ ಇಂದು

ರಾಜ್ಯಪಾಲ ಥಾವರಚಂದ್ ಗೆಹಲೋತ್, ಸಚಿವ ಎಂ.ಸಿ ಸುಧಾಕರ್ ಭಾಗಿ
Last Updated 30 ಜನವರಿ 2026, 3:25 IST
ದಾವಣಗೆರೆ ವಿಶ್ವವಿದ್ಯಾನಿಲಯ: ಘಟಿಕೋತ್ಸವ ಇಂದು
ADVERTISEMENT

ದಾವಣಗೆರೆ | ಹಳ್ಳಿ ಹಳ್ಳಿಯಲ್ಲೂ ಅರಿವು ಮೂಡಿಸಿ–ಈರಣ್ಣ ಕಡಾಡಿ

ವಿಬಿ-ಜಿ ರಾಮ್ ಜಿ ಯೋಜನೆ ಕುರಿತ ವಿಚಾರ ಸಂಕಿರಣದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
Last Updated 30 ಜನವರಿ 2026, 3:24 IST
ದಾವಣಗೆರೆ | ಹಳ್ಳಿ ಹಳ್ಳಿಯಲ್ಲೂ ಅರಿವು ಮೂಡಿಸಿ–ಈರಣ್ಣ ಕಡಾಡಿ

ದಾವಣಗೆರೆ | ಹಳ್ಳಿ ಹಳ್ಳಿಯಲ್ಲೂ ಅರಿವು ಮೂಡಿಸಿ–ಈರಣ್ಣ ಕಡಾಡಿ

ವಿಬಿ–-ಜಿ ರಾಮ್ ಜಿ ಯೋಜನೆ ಕುರಿತ ವಿಚಾರ ಸಂಕಿರಣ; ಈರಣ್ಣ ಕಡಾಡಿ ಹೇಳಿಕೆ
Last Updated 30 ಜನವರಿ 2026, 3:24 IST
ದಾವಣಗೆರೆ | ಹಳ್ಳಿ ಹಳ್ಳಿಯಲ್ಲೂ ಅರಿವು ಮೂಡಿಸಿ–ಈರಣ್ಣ ಕಡಾಡಿ

ದಾವಣಗೆರೆ | ಆತ್ಮಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

Davanagere Police: ನವವಿವಾಹಿತೆ ಪ್ರಿಯಕರನೊಂದಿಗೆ ಪರಾರಿ ಆಗಿದ್ದರಿಂದ ನೊಂದು ಪತಿ, ಸೋದರಮಾವ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ಶಿವಕುಮಾರ ಎಂದು ಗುರುತಿಸಲಾಗಿದೆ.
Last Updated 30 ಜನವರಿ 2026, 3:19 IST
ದಾವಣಗೆರೆ | ಆತ್ಮಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ
ADVERTISEMENT
ADVERTISEMENT
ADVERTISEMENT