ಬುಧವಾರ, 10 ಡಿಸೆಂಬರ್ 2025
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ದೇಗುಲ ನಿರ್ಮಾಣದ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಆರೋಪ: ದೇಣಿಗೆಗೆ ಬಂದವರಿಗೆ ಥಳಿತ

ರೇಣುಕಾ ಯಲ್ಲಮ್ಮ ದೇವಿಯ ನೂತನ ದೇಗುಲ ನಿರ್ಮಾಣದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದ ಐವರನ್ನು ತಾಲ್ಲೂಕಿನ ಈಚಘಟ್ಟ ಗ್ರಾಮದ ಜನರು ಮಂಗಳವಾರ ಹಿಡಿದು ದೇಗುಲವೊಂದರಲ್ಲಿ ಕೂಡಿಹಾಕಿ ಥಳಿಸಿದ್ದಾರೆ.
Last Updated 10 ಡಿಸೆಂಬರ್ 2025, 0:42 IST
ದೇಗುಲ ನಿರ್ಮಾಣದ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಆರೋಪ: ದೇಣಿಗೆಗೆ ಬಂದವರಿಗೆ ಥಳಿತ

ದೇಗುಲ ನಿರ್ಮಾಣದ ಹೆಸರಿನಲ್ಲಿ ಹಣ ವಸೂಲಿ: ದೇಣಿಗೆ ಸಂಗ್ರಹಕ್ಕೆ ಬಂದವರಿಗೆ ಥಳಿತ

Donation Fraud: ರೇಣುಕಾ ಯಲ್ಲಮ್ಮದೇವಿ ದೇಗುಲ ನಿರ್ಮಾಣದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದ ಗುಂಪು ಈಚಘಟ್ಟ ಗ್ರಾಮದಲ್ಲಿ ಜನರ ಕೈಗೆ ಸಿಕ್ಕಿ ದೇಗುಲಕ್ಕೆ ಕರೆದುಕೊಂಡು ಹೋಗಿ ಥಳಿಸಲ್ಪಟ್ಟ ಘಟನೆ ನಡೆದಿದೆ.
Last Updated 9 ಡಿಸೆಂಬರ್ 2025, 15:02 IST
ದೇಗುಲ ನಿರ್ಮಾಣದ ಹೆಸರಿನಲ್ಲಿ ಹಣ ವಸೂಲಿ: ದೇಣಿಗೆ ಸಂಗ್ರಹಕ್ಕೆ ಬಂದವರಿಗೆ ಥಳಿತ

ಸಾಸ್ವೆಹಳ್ಳಿ| ಸಂಚಾರಕ್ಕೆ ಅಡ್ಡಿ: ಅನಧಿಕೃತ ಅಂಗಡಿ, ವಾಹನ ತೆರವು

Illegal Street Vendors: ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಸಂಚಾರಕ್ಕೆ ತೊಂದರೆಯಾಗುವಂತೆ ಅನಧಿಕೃತವಾಗಿ ನೆಲೆಸಿದ್ದ ಬೀದಿಬದಿ ತಳ್ಳುಗಾಡಿ ಅಂಗಡಿಗಳು ಹಾಗೂ ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಪೊಲೀಸರು ತೆರವುಗೊಳಿಸಿದರು.
Last Updated 9 ಡಿಸೆಂಬರ್ 2025, 5:20 IST
ಸಾಸ್ವೆಹಳ್ಳಿ| ಸಂಚಾರಕ್ಕೆ ಅಡ್ಡಿ: ಅನಧಿಕೃತ ಅಂಗಡಿ, ವಾಹನ ತೆರವು

ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೀತಿ ಬೆಳೆಸಿ: ಸಾಹಿತಿ ಕುಂ. ವೀರಭದ್ರಪ್ಪ ಸಲಹೆ

Kannada Education: ‘ಕನ್ನಡ ಯುವ ಶಕ್ತಿ ಕೇಂದ್ರಗಳು ಎಷ್ಟು ಕ್ರಿಯಾಶೀಲವಾಗಿರುತ್ತವೋ ಅಲ್ಲಿವರೆಗೂ ನಮ್ಮ‌ ಭಾಷೆ ಶಾಶ್ವತವಾಗಿರುತ್ತದೆ’ ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
Last Updated 9 ಡಿಸೆಂಬರ್ 2025, 5:18 IST
ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೀತಿ ಬೆಳೆಸಿ: ಸಾಹಿತಿ ಕುಂ. ವೀರಭದ್ರಪ್ಪ ಸಲಹೆ

ಬಸವಾಪಟ್ಟಣ: ಬಾಲಕರ ವಿದ್ಯಾರ್ಥಿನಿಲಯಕ್ಕೆ ಜಿ.ಪಂ. ಸಿಇಒ ಭೇಟಿ

Government School Visit: ಸೋಮವಾರ ಮುಂಜಾನೆಯ ಸೂರ್ಯೋದಯದ ವೇಳೆ ಚುಮುಚುಮು ಚಳಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್‌ ಅವರು, ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್‌.ಪ್ರಕಾಶ್‌ ಅವರೊಂದಿಗೆ ಇಲ್ಲಿನ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
Last Updated 9 ಡಿಸೆಂಬರ್ 2025, 5:18 IST
ಬಸವಾಪಟ್ಟಣ: ಬಾಲಕರ ವಿದ್ಯಾರ್ಥಿನಿಲಯಕ್ಕೆ ಜಿ.ಪಂ. ಸಿಇಒ ಭೇಟಿ

ದಾವಣಗೆರೆ| ಸಂಕ್ರಾಂತಿಗೆ ‘ಇಂದಿರಾ ಆಹಾರ ಕಿಟ್‌’: ಕೆ.ಪಿ. ಮಧುಸೂದನ್‌

ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ, ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ
Last Updated 9 ಡಿಸೆಂಬರ್ 2025, 5:18 IST
ದಾವಣಗೆರೆ| ಸಂಕ್ರಾಂತಿಗೆ ‘ಇಂದಿರಾ ಆಹಾರ ಕಿಟ್‌’: ಕೆ.ಪಿ. ಮಧುಸೂದನ್‌

ಮಲೇಬೆನ್ನೂರು: ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

Road Construction Delay: ಮೂರು ವರ್ಷಗಳಿಂದ ಜಿಗಳಿ ರಸ್ತೆ ಡಾಂಬರೀಕರಣ ನಿಧಾನಗತಿಯಲ್ಲಿ ಸಾಗಿದ್ದು, ತುರ್ತಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿ ನಾಗರಿಕರು, ಶಾಲಾ ವಿದ್ಯಾರ್ಥಿಗಳು ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
Last Updated 9 ಡಿಸೆಂಬರ್ 2025, 5:17 IST
ಮಲೇಬೆನ್ನೂರು: ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ
ADVERTISEMENT

ಬಸವಾಪಟ್ಟಣ: ಸೂಳೆಕೆರೆಗೆ 20 ಲಕ್ಷ ಮೀನು ಮರಿ

ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ, ಮುಂದಿನ 15 ದಿನಗಳಲ್ಲಿ ಮತ್ತೂ 40 ಲಕ್ಷ ಮೀನು ಮರಿಗಳನ್ನು ಕೆರೆಗೆ ಬಿಡುವ ಯೋಜನೆ ಘೋಷಿಸಲಾಯಿತು.
Last Updated 8 ಡಿಸೆಂಬರ್ 2025, 6:01 IST
ಬಸವಾಪಟ್ಟಣ: ಸೂಳೆಕೆರೆಗೆ 20 ಲಕ್ಷ ಮೀನು ಮರಿ

ಚನ್ನಗಿರಿ| ಬಿಸಿಯೂಟ ತಯಾರಕರಿಗೆ ಪಿಂಚಣಿ, ಇಎಸ್ಐ, ಪಿಎಫ್ ಸೌಲಭ್ಯ ಕೊಡಿ

ಚನ್ನಗಿರಿಯಲ್ಲಿ ನಡೆದ ಬಿಸಿಯೂಟ ತಯಾರಕರ ಕುಂದುಕೊರತೆ ಸಭೆಯಲ್ಲಿ, 23 ವರ್ಷಗಳಿಂದ ಸೇವೆ ನೀಡುತ್ತಿರುವ ಅಕ್ಷರ ದಾಸೋಹ ಬಿಸಿಯೂಟ ತಯಾರಕರಿಗೆ ಪಿಂಚಣಿ, ESI, PF ಹಾಗೂ ಕನಿಷ್ಟ ₹6,000 ಗೌರವಧನ ನೀಡಬೇಕೆಂದು ಯೂನಿಯನ್ ರಾಜ್ಯ ಘಟಕದ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ್ ಸರ್ಕಾರವನ್ನು ಒತ್ತಾಯಿಸಿದರು.
Last Updated 8 ಡಿಸೆಂಬರ್ 2025, 5:56 IST
ಚನ್ನಗಿರಿ| ಬಿಸಿಯೂಟ ತಯಾರಕರಿಗೆ ಪಿಂಚಣಿ, ಇಎಸ್ಐ, ಪಿಎಫ್ ಸೌಲಭ್ಯ ಕೊಡಿ

ದಾವಣಗೆರೆ| ಹಿಂದುಳಿದ ವರ್ಗಕ್ಕೂ ರಾಜಕೀಯ ಶಕ್ತಿ ಸಿಗಲಿ: ಪಿ.ಎನ್. ಶ್ರೀನಿವಾಸಾಚಾರಿ

ದಾವಣಗೆರೆಯಲ್ಲಿ ನಡೆದ ವಿಶ್ವಕರ್ಮ ಸಮುದಾಯದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ನಿವೃತ್ತ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ, “ಹಿಂದುಳಿದ 90ಕ್ಕೂ ಹೆಚ್ಚು ಸಮುದಾಯಗಳಿಗೆ ಇನ್ನೂ ರಾಜಕೀಯ ಪ್ರಾತಿನಿಧ್ಯ ಸಿಗಿಲ್ಲ; ರಾಜಕೀಯ ಸಮಾನತೆ ಎಲ್ಲರಿಗೂ ಬೇಕು” ಎಂದು ಆತ್ಮೀಯವಾಗಿ ಮನವಿ ಮಾಡಿದರು.
Last Updated 8 ಡಿಸೆಂಬರ್ 2025, 5:51 IST
ದಾವಣಗೆರೆ| ಹಿಂದುಳಿದ ವರ್ಗಕ್ಕೂ ರಾಜಕೀಯ ಶಕ್ತಿ ಸಿಗಲಿ: ಪಿ.ಎನ್. ಶ್ರೀನಿವಾಸಾಚಾರಿ
ADVERTISEMENT
ADVERTISEMENT
ADVERTISEMENT