ರಾಮ-ಲಕ್ಷಣ, ರಾವಣ ಕ್ರೂರಿಗಳು: ಬಂಡಾಯ ಸಾಹಿತಿ ಬಿ.ಟಿ. ಲಲತಾ ನಾಯಕ್
Ramayana Debate: ದಾವಣಗೆರೆಯಲ್ಲಿ ನಡೆದ ‘ಕನ್ನಡ ಸಾಹಿತ್ಯ ಮಹಿಳಾ ಸಂವೇದನೆಗಳು’ ವಿಚಾರ ಸಂಕಿರಣದಲ್ಲಿ ಬಿ.ಟಿ. ಲಲತಾ ನಾಯಕ್ ಶ್ರೀರಾಮ, ಲಕ್ಷ್ಮಣ ಹಾಗೂ ರಾವಣರು ಆದರ್ಶವಲ್ಲ, ಕ್ರೂರಿಗಳು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.Last Updated 23 ನವೆಂಬರ್ 2025, 13:00 IST