ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಾವಣಗೆರೆ (ಜಿಲ್ಲೆ)

ADVERTISEMENT

ಸತೀಶ್‌ ರೆಡ್ಡಿ ಗನ್‌ಮ್ಯಾನ್‌ ಗುಂಡಿಗೆ ರಾಜಶೇಖರ್‌ ಬಲಿ: ಸಚಿವ ಜಮೀರ್‌ ಅಹಮದ್‌

Congress Worker Death: ಬಳ್ಳಾರಿ ಗಲಾಟೆಯಲ್ಲಿ ಖಾಸಗಿ ಗನ್‌ಮ್ಯಾನ್‌ ಗುಂಡಿಗೆ ರಾಜಶೇಖರ್ ಬಲಿಯಾದರು ಎಂದು ಪೊಲೀಸರು ದೃಢಪಡಿಸಿದ್ದು, ವಸತಿ ಸಚಿವ ಜಮೀರ್ ಅಹಮದ್ ಮಾಹಿತಿ ನೀಡಿದರು; ಪೊಲೀಸರು ವಿಳಂಬಕ್ಕೆ ಪ್ರಶ್ನೆಗಳು ಉದ್ಭವಿಸಿದವು.
Last Updated 7 ಜನವರಿ 2026, 13:42 IST
ಸತೀಶ್‌ ರೆಡ್ಡಿ ಗನ್‌ಮ್ಯಾನ್‌ ಗುಂಡಿಗೆ ರಾಜಶೇಖರ್‌ ಬಲಿ: ಸಚಿವ ಜಮೀರ್‌ ಅಹಮದ್‌

Karnataka Politics | 2028ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ: ಜಮೀರ್‌ ಅಹಮದ್‌

Karnataka CM Tenure: ಸಿದ್ದರಾಮಯ್ಯ 2028ರವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ; ಹೈಕಮಾಂಡ್ ನಿರ್ಧಾರವಿಲ್ಲದೆ ಬದಲಾವಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
Last Updated 7 ಜನವರಿ 2026, 13:30 IST
Karnataka Politics | 2028ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ: ಜಮೀರ್‌ ಅಹಮದ್‌

ತಗ್ಗಿದ ದಾಳಿ, ದಂಡದ ಮೊತ್ತವೂ ಇಳಿಕೆ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘನೆ; 252 ಪ್ರಕರಣ, ₹65,400 ದಂಡ
Last Updated 7 ಜನವರಿ 2026, 4:10 IST
ತಗ್ಗಿದ ದಾಳಿ, ದಂಡದ ಮೊತ್ತವೂ ಇಳಿಕೆ

ಆಯವ್ಯಯ ಪೂರ್ವಭಾವಿ ಸಭೆ: ಅಭಿವೃದ್ಧಿ ಕೆಲಸಕ್ಕೆ ಒತ್ತುನೀಡಿ

Public Budget Demands: ಮಲೇಬೆನ್ನೂರು ಪುರಸಭೆ ಸಭೆಯಲ್ಲಿ ಸಾರ್ವಜನಿಕರು ಮೂಲ ಸೌಲಭ್ಯ ಮತ್ತು ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಟ್ಟು ಬೀದಿ ವ್ಯಾಪಾರ, ಮಾಂಸ ಮಾರುಕಟ್ಟೆ, ಹಂದಿಕಾಟ ನಿಯಂತ್ರಣದಂತೆ ಪ್ರಸ್ತಾಪಗಳನ್ನು ಮುಂದಿಟ್ಟರು.
Last Updated 7 ಜನವರಿ 2026, 4:09 IST
ಆಯವ್ಯಯ ಪೂರ್ವಭಾವಿ ಸಭೆ: ಅಭಿವೃದ್ಧಿ ಕೆಲಸಕ್ಕೆ ಒತ್ತುನೀಡಿ

ಗ್ರಾಮ ಪಂಚಾಯಿತಿಯೇ ಕಾಮಗಾರಿ ನಿರ್ಧರಿಸಲಿ

ಮನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್
Last Updated 7 ಜನವರಿ 2026, 4:08 IST
ಗ್ರಾಮ ಪಂಚಾಯಿತಿಯೇ ಕಾಮಗಾರಿ ನಿರ್ಧರಿಸಲಿ

ಜೀವ ಕೊಟ್ಟೇವು, ಸರ್ಕಾರಿ ಶಾಲೆ ಮುಚ್ಚಲು ಬಿಡಲ್ಲ

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ಐಐಡಿಎಸ್‌ಒನಿಂದ ಪ್ರತಿಭಟನಾ ಸಮಾವೇಶ
Last Updated 7 ಜನವರಿ 2026, 4:07 IST
ಜೀವ ಕೊಟ್ಟೇವು, ಸರ್ಕಾರಿ ಶಾಲೆ ಮುಚ್ಚಲು ಬಿಡಲ್ಲ

ಭಕ್ತಿಯಿಂದ ನೆರವೇರಿಸಿದ ಜಾತ್ರಾ ಮಹೋತ್ಸವ 

Durga Mariyamma Jatre: ಹೊನ್ನಾಳಿಯಲ್ಲಿ ದುರ್ಗಮ್ಮ ಮತ್ತು ಮರಿಯಮ್ಮ ದೇವಿಯ ಜಾತ್ರೆಯ ಎರಡನೇ ದಿನ ಭಕ್ತಿಭಾವದಿಂದ ಪೂಜಾ ವಿಧಿಗಳು, ನೈವೇದ್ಯ, ಹಬ್ಬದ ಸ್ಪರ್ಧೆಗಳು, ಹಾಗೂ ಉತ್ಸವದ ಅಂಗವಾಗಿ ಬಯಲು ಕಾಟ ಕುಸ್ತಿ ಪಂದ್ಯಾವಳಿ ನಡೆಯಿತು.
Last Updated 7 ಜನವರಿ 2026, 4:05 IST
ಭಕ್ತಿಯಿಂದ ನೆರವೇರಿಸಿದ ಜಾತ್ರಾ ಮಹೋತ್ಸವ 
ADVERTISEMENT

ತೆರೆಯದ ಖರೀದಿ ಕೇಂದ್ರ: ಜಿಲ್ಲಾಡಳಿತ ವಿಫಲ

ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆರೋಪ
Last Updated 7 ಜನವರಿ 2026, 4:04 IST
ತೆರೆಯದ ಖರೀದಿ ಕೇಂದ್ರ: ಜಿಲ್ಲಾಡಳಿತ ವಿಫಲ

ಹರಿಹರದಲ್ಲಿ ಹರ ಜಾತ್ರೆ ಜನವರಿ 15ರಂದು

Vachanananda Swamiji: ಬಾಗಲಕೋಟೆ: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಜ.15ರಂದು ಹರ ಜಾತ್ರೆ ನಡೆಯಲಿದೆ’ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಬಸವರಾಜ ವೀರಾಪುರ ಹೇಳಿದರು.
Last Updated 6 ಜನವರಿ 2026, 7:33 IST
ಹರಿಹರದಲ್ಲಿ ಹರ ಜಾತ್ರೆ ಜನವರಿ 15ರಂದು

ದಾವಣಗೆರೆ: ರಸ್ತೆ ವಿಸ್ತೀರ್ಣ ಕಡಿತಕ್ಕೆ ವಿರೋಧಿಸಿ ಕಾಲೊನಿ ನಿವಾಸಿಗಳ ಪ್ರತಿಭಟನೆ

SOG Colony: ದಾವಣಗೆರೆ: ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸಬೇಕು. ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ
Last Updated 6 ಜನವರಿ 2026, 2:53 IST
ದಾವಣಗೆರೆ: ರಸ್ತೆ ವಿಸ್ತೀರ್ಣ ಕಡಿತಕ್ಕೆ ವಿರೋಧಿಸಿ ಕಾಲೊನಿ ನಿವಾಸಿಗಳ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT