ವಚನ ಸಾಹಿತ್ಯವು ಪಠ್ಯದಲ್ಲಿ ಪ್ರತ್ಯೇಕ ವಿಷಯವಾಗಲಿ: ಶಾಸಕ ಕೆ.ಎಸ್.ಬಸವಂತಪ್ಪ
Vachana Sahitya: ‘ಶಾಲೆ – ಕಾಲೇಜಿನ ಪಠ್ಯದಲ್ಲಿ ವಚನ ಸಾಹಿತ್ಯವನ್ನು ಪ್ರತ್ಯೇಕ ವಿಷಯವನ್ನಾಗಿ (ಸಬ್ಜೆಕ್ಟ್) ಬೋಧಿಸುವ ಅಗತ್ಯವಿದೆ. ಈ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು’ ಎಂದು ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು. Last Updated 22 ಜನವರಿ 2026, 2:32 IST