ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಚಿಕ್ಕಜಾಜೂರು: ಆಕಸ್ಮಿಕ ಬೆಂಕಿಯಲ್ಲಿ ಮಾವಿನ ಮರಗಳಿಗೆ ಹಾನಿ

CHIKKAJAJJUR ಹಿರೇಎಮ್ಮಿಗನೂರು: ಆಕಸ್ಮಿಕ ಬೆಂಕಿಗೆ ಸುಮಾರು 50 ಕ್ಕೂ ಹೆಚ್ಚು ಮಾವಿನ ಮರಗಳಿಗೆ ಹಾನಿ
Last Updated 13 ಫೆಬ್ರುವರಿ 2026, 2:51 IST
ಚಿಕ್ಕಜಾಜೂರು: ಆಕಸ್ಮಿಕ ಬೆಂಕಿಯಲ್ಲಿ ಮಾವಿನ ಮರಗಳಿಗೆ ಹಾನಿ

ಮೂಲಸ್ವರೂಪದಲ್ಲೇ ಮನರೇಗಾ ಜಾರಿಗೊಳಿಸಿ: ಪ್ರತಿಭಟನೆ

HARIHARA ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಕಾನೂನುಗಳನ್ನು ಖಂಡಿಸಿ ಹಾಗೂ ಮನರೇಗಾ ಯೋಜನೆ ಜಾರಿಗೆ ಆಗ್ರಹಿಸಿ ಗುರುವಾರ ವಿವಿಧ ಸಂಘಟನೆಗಳ ಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.
Last Updated 13 ಫೆಬ್ರುವರಿ 2026, 2:46 IST
ಮೂಲಸ್ವರೂಪದಲ್ಲೇ ಮನರೇಗಾ ಜಾರಿಗೊಳಿಸಿ: ಪ್ರತಿಭಟನೆ

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಭಾವಚಿತ್ರ ಬಳಸಬೇಡಿ: ಎಚ್. ವಿಶ್ವನಾಥ್

Madara Channaiah Swamiji: ಮಾದಿಗ ಸಮುದಾಯಕ್ಕೆ ಪ್ರತ್ಯೇಕ ಮಠ ಸ್ಥಾಪಸಲು ಮುಂದಾಗಿರುವವರು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಭಾವಚಿತ್ರ, ಹೆಸರು ಬಳಸಬಾರದು ಎಂದು ಸಮುದಾಯದ ಮುಖಂಡ ಎಚ್. ವಿಶ್ವನಾಥ್ ಒತ್ತಾಯಿಸಿದರು.
Last Updated 13 ಫೆಬ್ರುವರಿ 2026, 2:45 IST
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಭಾವಚಿತ್ರ ಬಳಸಬೇಡಿ: ಎಚ್. ವಿಶ್ವನಾಥ್

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ರಾಹುಲ್ ಹೇಳಿಕೆ ಖಂಡನೀಯ: ರೇಣುಕಾಚಾರ್ಯ

Renukacharya ಹೊನ್ನಾಳಿ : ಭಾರತಮಾತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರಾಟ ಮಾಡಿದ್ದಾರೆ ಎಂಬ ಉದ್ಘಟತನದ ಹೇಳಿಕೆ ನೀಡಿ ಭಾರತಿಯರಿಗೆ ಅವಮಾನ ಮಾಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್...
Last Updated 13 ಫೆಬ್ರುವರಿ 2026, 2:44 IST
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ರಾಹುಲ್ ಹೇಳಿಕೆ ಖಂಡನೀಯ: ರೇಣುಕಾಚಾರ್ಯ

ಶಾಲೆಗೆ ಹೋಗದಂತೆ ಬೆದರಿಸಿ SSLC ಓದುತ್ತಿದ್ದ ಮಗಳ ಪುಸ್ತಕ ಸುಟ್ಟ ಕುಡುಕ ತಂದೆ!

ನ್ಯಾಮತಿ: ಸಹಾಯವಾಣಿಗೆ ಕರೆ ಮಾಡಿ ಮದ್ಯವ್ಯಸನಿ ತಂದೆಯಿಂದಾಗುವ ಸಮಸ್ಯೆ ಹೇಳಿಕೊಂಡ ಬಾಲಕಿ
Last Updated 13 ಫೆಬ್ರುವರಿ 2026, 2:42 IST
ಶಾಲೆಗೆ ಹೋಗದಂತೆ ಬೆದರಿಸಿ SSLC ಓದುತ್ತಿದ್ದ ಮಗಳ ಪುಸ್ತಕ ಸುಟ್ಟ ಕುಡುಕ ತಂದೆ!

ಮಲೇಕುಂಬಳೂರು: ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ

HONNALI ಮಲೇಕುಂಬಳೂರು : (ಹೊನ್ನಾಳಿ ತಾ) : ಇಲ್ಲಿನ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಅತ್ಯಂತ ಸಡಗರ, ಭಯ, ಭಕ್ತಿಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.   ...
Last Updated 13 ಫೆಬ್ರುವರಿ 2026, 2:40 IST
ಮಲೇಕುಂಬಳೂರು: ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ

ಹರಿಹರದಲ್ಲಿ ಎಐ ಚಿರತೆ ಹಾವಳಿ? ಸಾರ್ವಜನಿಕರಲ್ಲಿ ಆತಂಕ

AI Generated Content: ಹರಿಹರ: ನಗರಕ್ಕೆ ಚಿರತೆ ನುಗ್ಗಿದೆ ಎಂಬುದಾಗಿ ಬಿಂಬಿಸುವ ನಕಲಿ ಚಿತ್ರ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಗರದ ಜನತೆ ಹಾಗೂ ಅಧಿಕಾರಿಗಳ ನಿದ್ದೆಗೆಡಿಸಿದೆ. ಮಂಗಳವಾರ ರಾತ್ರಿ ನಗರದ ಕಿರ್ಲೋಸ್ಕರ್ ಸ್ಟಾಫ್ ಕಾಲೊನಿಯಲ್ಲಿ ಚಿರತೆ
Last Updated 13 ಫೆಬ್ರುವರಿ 2026, 2:32 IST
ಹರಿಹರದಲ್ಲಿ ಎಐ ಚಿರತೆ ಹಾವಳಿ? ಸಾರ್ವಜನಿಕರಲ್ಲಿ ಆತಂಕ
ADVERTISEMENT

ಬೆಸ್ಕಾಂ ಎಇಇ ಅರ್ಜುನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಹೆಚ್ಚುವರಿ ಆಸ್ತಿ ಪತ್ತೆ

Disproportionate Assets Case: ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಎಚ್. ಅರ್ಜುನ್ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಶೇ 72ರಷ್ಟು ಹೆಚ್ಚುವರಿ ಆಸ್ತಿ ಪತ್ತೆ ಮಾಡಿದೆ.
Last Updated 12 ಫೆಬ್ರುವರಿ 2026, 14:18 IST
ಬೆಸ್ಕಾಂ ಎಇಇ ಅರ್ಜುನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಹೆಚ್ಚುವರಿ ಆಸ್ತಿ ಪತ್ತೆ

ನಿರುದ್ಯೋಗ ಭಾಗ್ಯ ಕಲ್ಪಿಸಿದ ಸಿದ್ದರಾಮಯ್ಯ: ಬಿಜೆಪಿಯ ರಘು ಕೌಟಿಲ್ಯ

Karnataka Recruitment: ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ‌ ಬಂದಾಗಿನಿಂದ‌ ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಯುವಸಮೂಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರುದ್ಯೋಗ ಭಾಗ್ಯ ಕಲ್ಪಿಸಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಘು ಕೌಟಿಲ್ಯ ಆರೋಪಿಸಿದರು.
Last Updated 12 ಫೆಬ್ರುವರಿ 2026, 9:56 IST
ನಿರುದ್ಯೋಗ ಭಾಗ್ಯ ಕಲ್ಪಿಸಿದ ಸಿದ್ದರಾಮಯ್ಯ: ಬಿಜೆಪಿಯ ರಘು ಕೌಟಿಲ್ಯ

ದಾವಣಗೆರೆ: ವಲಸೆ ಕಾರ್ಮಿಕರಿಗೆ ವಸತಿ ಸಮುಚ್ಚಯ

ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿ ನಿರ್ಮಾಣ, ಏಪ್ರಿಲ್‌ಗೆ ಲೋಕಾರ್ಪಣೆಯಾಗುವ ಸಾಧ್ಯತೆ
Last Updated 12 ಫೆಬ್ರುವರಿ 2026, 7:24 IST
ದಾವಣಗೆರೆ: ವಲಸೆ ಕಾರ್ಮಿಕರಿಗೆ ವಸತಿ ಸಮುಚ್ಚಯ
ADVERTISEMENT
ADVERTISEMENT
ADVERTISEMENT