ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ತೋಳಹುಣಸೆ–ಆನಗೋಡಿಗೆ ಜುಲೈನಲ್ಲಿ ರೈಲು: ಹಳಿ ಪರೀಕ್ಷಿಸಿದ ಸಚಿವ ವಿ.ಸೋಮಣ್ಣ

Railway Line Update: ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗದ ತೋಳಹುಣಸೆ–ಆನಗೋಡು ನಡುವೆ ಜುಲೈನಿಂದ ಪ್ಯಾಸೆಂಜರ್ ರೈಲು ಓಡಿಸಲು ಯೋಜನೆ. ಹಳಿ ಕಾಮಗಾರಿ ಪರಿಶೀಲಿಸಿದ ವಿ.ಸೋಮಣ್ಣ.
Last Updated 26 ಫೆಬ್ರುವರಿ 2026, 13:51 IST
ತೋಳಹುಣಸೆ–ಆನಗೋಡಿಗೆ ಜುಲೈನಲ್ಲಿ ರೈಲು: ಹಳಿ ಪರೀಕ್ಷಿಸಿದ ಸಚಿವ ವಿ.ಸೋಮಣ್ಣ

ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗ ಪರಿಶೀಲಿಸಿದ ಸಚಿವ ಸೋಮಣ್ಣ

V Somanna Railway Visit: ದಾವಣಗೆರೆ-ಚಿತ್ರದುರ್ಗ-ತುಮಕೂರು ನಡುವೆ ನಿರ್ಮಾಣ ಆಗುತ್ತಿರುವ ನೇರ ರೈಲು ಮಾರ್ಗವನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಪರಿಶೀಲನೆ ನಡೆಸಿದರು. ವಿಶೇಷ ರೈಲಿನಲ್ಲಿ ಬೆಂಗಳೂರಿನಂದ ದಾವಣಗೆರೆಗೆ ಬಂದು ತೋಳಹುಣಸೆ ನಿಲ್ದಾಣದಿಂದ ಕಾರ್ಯ ಆರಂಭಿಸಿದರು.
Last Updated 26 ಫೆಬ್ರುವರಿ 2026, 6:40 IST
ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗ ಪರಿಶೀಲಿಸಿದ ಸಚಿವ ಸೋಮಣ್ಣ

ದಾವಣಗೆರೆ | ದುರ್ಗಾಂಬಿಕಾ ದೇವಿಗೆ ಮಹಾಪೂಜೆ: ಹರಕೆ ತೀರಿಸಿ ಪುನೀತರಾದ ಭಕ್ತರು

ನಗರವನ್ನು ಆವರಿಸಿದ ಬಾಡೂಟದ ಘಮಲು
Last Updated 26 ಫೆಬ್ರುವರಿ 2026, 6:34 IST
ದಾವಣಗೆರೆ | ದುರ್ಗಾಂಬಿಕಾ ದೇವಿಗೆ ಮಹಾಪೂಜೆ: ಹರಕೆ ತೀರಿಸಿ ಪುನೀತರಾದ ಭಕ್ತರು

ರಾಯರು ಸರ್ವಕಾಲಕ್ಕೂ ಪವಾಡ ಪುರುಷ: ವಿದ್ಯಾಧೀಶತೀರ್ಥ ಸ್ವಾಮೀಜಿ

Raghavendra Swamy Mutt: ದಾವಣಗೆರೆಯಲ್ಲಿ ನಡೆದ ಸುವರ್ಣ ಮಹೋತ್ಸವದಲ್ಲಿ ವಿದ್ಯಾಧೀಶತೀರ್ಥ ಸ್ವಾಮೀಜಿ ರಾಘವೇಂದ್ರ ಸ್ವಾಮೀಜಿ ಪವಾಡ ಪುರುಷ ಎಂದು ಅಭಿಪ್ರಾಯಪಟ್ಟರು.
Last Updated 26 ಫೆಬ್ರುವರಿ 2026, 6:34 IST
ರಾಯರು ಸರ್ವಕಾಲಕ್ಕೂ ಪವಾಡ ಪುರುಷ: ವಿದ್ಯಾಧೀಶತೀರ್ಥ ಸ್ವಾಮೀಜಿ

ಮಲೇಬೆನ್ನೂರು: ಗ್ರಾಮದೇವತೆಯ ರಾಜಬೀದಿ ಉತ್ಸವ

Adapur Village Festival: ಮಲೇಬೆನ್ನೂರು ಸಮೀಪದ ಆದಾಪುರದಲ್ಲಿ ಗ್ರಾಮ ದೇವತೆಗಳ ರಾಜಬೀದಿ ಉತ್ಸವ ವೈಭವದಿಂದ ನಡೆದಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
Last Updated 26 ಫೆಬ್ರುವರಿ 2026, 6:34 IST
ಮಲೇಬೆನ್ನೂರು: ಗ್ರಾಮದೇವತೆಯ ರಾಜಬೀದಿ ಉತ್ಸವ

ಮಲೇಬೆನ್ನೂರು | ಬಸವೇಶ್ವರ ರಥೋತ್ಸವ ಸಂಭ್ರಮ: ಉತ್ಸವಕ್ಕೆ ಕಳೆತಂದ ಭಕ್ತರು

Malebennur Festival: ಹಳ್ಳೀಹಾಳ್ ಮತ್ತು ಬಸವಾಪುರ ಗ್ರಾಮಗಳಲ್ಲಿ ಬಸವೇಶ್ವರ ದೇವರ ರಥೋತ್ಸವ ವೈಭವದಿಂದ ಜರುಗಿ, ಭಕ್ತರು ಉತ್ಸಾಹದಿಂದ ರಥ ಎಳೆದು ಸಂಭ್ರಮಿಸಿದರು.
Last Updated 26 ಫೆಬ್ರುವರಿ 2026, 6:34 IST
ಮಲೇಬೆನ್ನೂರು | ಬಸವೇಶ್ವರ ರಥೋತ್ಸವ ಸಂಭ್ರಮ: ಉತ್ಸವಕ್ಕೆ ಕಳೆತಂದ ಭಕ್ತರು

ದಾವಣಗೆರೆಯಲ್ಲಿ ಫಲಪುಷ್ಪ ಪ್ರದರ್ಶನ: 4 ಲಕ್ಷ ಸೇವಂತಿಯಲ್ಲಿ ಅರಳಿದ ವಿಧಾನಸೌಧ

ಹೂವಿನಲ್ಲಿ ಕಂಗೊಳಿಸುತ್ತಿದೆ ಹಂಪಿಯ ಕಲ್ಲಿನ ರಥ
Last Updated 26 ಫೆಬ್ರುವರಿ 2026, 6:34 IST
ದಾವಣಗೆರೆಯಲ್ಲಿ ಫಲಪುಷ್ಪ ಪ್ರದರ್ಶನ: 4 ಲಕ್ಷ ಸೇವಂತಿಯಲ್ಲಿ ಅರಳಿದ ವಿಧಾನಸೌಧ
ADVERTISEMENT

ನ್ಯಾಮತಿ: ₹3 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆ ಕಾಮಗಾರಿಗೆ ಶಾಸಕ ಶಾಂತನಗೌಡ

Nyamati Development: ನ್ಯಾಮತಿಯಲ್ಲಿ ₹3 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಜಿ. ಶಾಂತನಗೌಡ ಭೂಮಿಪೂಜೆ ನೆರವೇರಿಸಿ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದರು.
Last Updated 26 ಫೆಬ್ರುವರಿ 2026, 6:34 IST
ನ್ಯಾಮತಿ: ₹3 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆ ಕಾಮಗಾರಿಗೆ ಶಾಸಕ ಶಾಂತನಗೌಡ

ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯ: ಡಿವೈಎಸ್‌ಪಿ ಪ್ರಕಾಶ್

GT Katti School Annual Day: ಕಡರನಾಯ್ಕನಹಳ್ಳಿಯ ಜಿಟಿ ಕಟ್ಟಿ ಸರ್ಕಾರಿ ಶಾಲಾ ವಾರ್ಷಿಕೋತ್ಸವದಲ್ಲಿ ಡಿವೈಎಸ್‌ಪಿ ಪ್ರಕಾಶ್ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರೆ ಅವರು ಉತ್ತಮ ಸಾಧನೆ ಮಾಡುತ್ತಾರೆ ಎಂದರು.
Last Updated 26 ಫೆಬ್ರುವರಿ 2026, 6:34 IST
ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯ: ಡಿವೈಎಸ್‌ಪಿ ಪ್ರಕಾಶ್

ಜಾತಿ ತಾರತಮ್ಯ ಬದಿಗಿಡಿ: ಜಿ.ಎ. ರುದ್ರೇಶ್ ಗೌಡ

ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ
Last Updated 26 ಫೆಬ್ರುವರಿ 2026, 6:34 IST
ಜಾತಿ ತಾರತಮ್ಯ ಬದಿಗಿಡಿ: ಜಿ.ಎ. ರುದ್ರೇಶ್ ಗೌಡ
ADVERTISEMENT
ADVERTISEMENT
ADVERTISEMENT