ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಾವಣಗೆರೆ (ಜಿಲ್ಲೆ)

ADVERTISEMENT

ಚನ್ನಗಿರಿ: ಜ.15ರಿಂದ ಖಾಸಗಿ ಬಸ್ ನಿಲ್ದಾಣ ನವೀಕರಣ ಕಾಮಗಾರಿ

3 ವರ್ಷದ ನಂತರ ಕಾಮಗಾರಿ; 2022-23ನೇ ಸಾಲಿನಲ್ಲೇ ಬಿಡುಗಡೆಯಾಗಿತ್ತು ₹1.34 ಕೋಟಿ ಅನುದಾನ
Last Updated 10 ಜನವರಿ 2026, 2:55 IST
ಚನ್ನಗಿರಿ: ಜ.15ರಿಂದ ಖಾಸಗಿ ಬಸ್ ನಿಲ್ದಾಣ ನವೀಕರಣ ಕಾಮಗಾರಿ

ನ್ಯಾಮತಿ|ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ

Education Demands: ಸುರಹೊನ್ನೆ ಗ್ರಾಮದ ಪಿಎಂಶ್ರೀ ಶಾಲೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರೂ ಪಾಠ ಪ್ರವೃತ್ತಿಯಲ್ಲಿ ವ್ಯತ್ಯಯವಾಗಲಿಲ್ಲ ಎಂದು ತಿಳಿಸಿದರು.
Last Updated 10 ಜನವರಿ 2026, 2:55 IST
ನ್ಯಾಮತಿ|ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ

ಹರಿಹರ| ವಾಲ್ಮೀಕಿ ಜಾತ್ರೆಯಲ್ಲಿ ವೈಚಾರಿಕತೆ ಬೆಳೆಸಲು ಆದ್ಯತೆ: ಬಸನಗೌಡ ದದ್ದಲ್

Community Awareness: ರಾಜನಹಳ್ಳಿಯಲ್ಲಿ ಫೆ.8-9ರಂದು ನಡೆಯುವ ವಾಲ್ಮೀಕಿ ಜಾತ್ರೆಯಲ್ಲಿ ಧಾರ್ಮಿಕತೆಯ ಜೊತೆಗೆ ವೈಚಾರಿಕತೆ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದು ಬಸನಗೌಡ ದದ್ದಲ್ ತಿಳಿಸಿದ್ದಾರೆ.
Last Updated 10 ಜನವರಿ 2026, 2:55 IST
ಹರಿಹರ| ವಾಲ್ಮೀಕಿ ಜಾತ್ರೆಯಲ್ಲಿ ವೈಚಾರಿಕತೆ ಬೆಳೆಸಲು ಆದ್ಯತೆ: ಬಸನಗೌಡ ದದ್ದಲ್

ಬಸವಾಪಟ್ಟಣ: ಬಾಬಾ ಬುಡೇನರ ಉರುಸ್ ಇಂದು

Spiritual Festival: ಚಿನ್ಮೂಲಾದ್ರಿ ಬೆಟ್ಟದ ಬಾಬಾ ಬುಡೇನ್ ದರ್ಗಾದಲ್ಲಿ ವಾರ್ಷಿಕ ಉರುಸ್ ಕಾರ್ಯಕ್ರಮ ಶುಕ್ರವಾರ ಸಂದಲ್ ಉತ್ಸವದೊಂದಿಗೆ ಆರಂಭವಾಗಿದ್ದು, ಖವ್ವಾಲಿ ಗಾಯನವೂ ಉತ್ಸವದ ಭಾಗವಾಗಿದೆ.
Last Updated 10 ಜನವರಿ 2026, 2:55 IST
ಬಸವಾಪಟ್ಟಣ: ಬಾಬಾ ಬುಡೇನರ ಉರುಸ್ ಇಂದು

ಜಿಎಂ ವಿವಿ ಪ್ರಥಮ ಘಟಿಕೋತ್ಸವ: 318 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಬಾಹ್ಯಾಕಾಶ ವಿಜ್ಞಾನಿ ಎಂ.ಅಣ್ಣಾದೊರೈ ಅತಿಥಿ
Last Updated 10 ಜನವರಿ 2026, 2:55 IST
ಜಿಎಂ ವಿವಿ ಪ್ರಥಮ ಘಟಿಕೋತ್ಸವ: 318 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ದಾವಣಗೆರೆ: ಶೀತಗಾಳಿ, ಕೊರೆಯುವ ಚಳಿಗೆ ಜನ ತತ್ತರ

ಸಾಸ್ವೆಹಳ್ಳಿ ಹೋಬಳಿ: ಬೆಳಿಗ್ಗೆ, ಸಂಜೆ ಮಂಜು ಮುಸುಕಿದ ವಾತಾವರಣ
Last Updated 10 ಜನವರಿ 2026, 2:55 IST
ದಾವಣಗೆರೆ: ಶೀತಗಾಳಿ, ಕೊರೆಯುವ ಚಳಿಗೆ ಜನ ತತ್ತರ

ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್‌ ಟಿಕೆಟ್‌ಗೆ ಅಲ್ಪಸಂಖ್ಯಾತರ ಪಟ್ಟು

ದಿನಾಂಕ ಘೋಷಣೆಗೂ ಮುನ್ನವೇ ಗರಿಗೆದರಿದ ರಾಜಕೀಯ...
Last Updated 10 ಜನವರಿ 2026, 0:21 IST
ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್‌ ಟಿಕೆಟ್‌ಗೆ ಅಲ್ಪಸಂಖ್ಯಾತರ ಪಟ್ಟು
ADVERTISEMENT

ಒಕ್ಕೂಟ ವ್ಯವಸ್ಥೆಗೆ ಸಂವಿಧಾನದ ಕಾವಲು

Federal Structure Debate: ಭಾರತವು ‘ರಾಜ್ಯಗಳ ಒಕ್ಕೂಟ’ ಎಂಬುದನ್ನು ಸಂವಿಧಾನ ಸ್ಪಷ್ಟಪಡಿಸಿದೆ. ಕೇಂದ್ರ ಮತ್ತು ರಾಜ್ಯ ಆಡಳಿತದ ಮಧ್ಯೆ ಅಧಿಕಾರ ಹಂಚಿಕೆಯಾಗಿದ್ದು, ಒಕ್ಕೂಟ ವ್ಯವಸ್ಥೆ ದೇಶದ ಏಕತೆಗೆ ಬಲ ನೀಡಿದೆ.
Last Updated 9 ಜನವರಿ 2026, 12:23 IST
ಒಕ್ಕೂಟ ವ್ಯವಸ್ಥೆಗೆ ಸಂವಿಧಾನದ ಕಾವಲು

ಮೆಕ್ಕೆಜೋಳ ಬೆಳೆಗಾರರಿಗೆ ಸರ್ಕಾರದ ನೆರವು: ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ

Maize MSP Scheme: ಜಿಲ್ಲೆಯಲ್ಲಿ ಮೆಕ್ಕೆಜೋಳ ಮಾರುಕಟ್ಟೆ ದರ ₹2,150 ನಿಗದಿಪಡಿಸಲಾಗಿದ್ದು, ಕಡಿಮೆ ಬೆಲೆಯಲ್ಲಿ ಮಾರಾಟವಾದರೆ ರೈತರಿಗೆ ವ್ಯತ್ಯಾಸದ ₹250 ಸರ್ಕಾರದಿಂದ ನೆರವಿನ ರೂಪದಲ್ಲಿ ಪಾವತಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
Last Updated 9 ಜನವರಿ 2026, 3:02 IST
ಮೆಕ್ಕೆಜೋಳ ಬೆಳೆಗಾರರಿಗೆ ಸರ್ಕಾರದ ನೆರವು: ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ

ದಾವಣಗೆರೆ ಮಹಾನಗರ ಪಾಲಿಕೆ ತಂತ್ರಾಂಶ ಹ್ಯಾಕ್:ಹಲವು ಸ್ವತ್ತುಗಳಿಗೆ ಅಕ್ರಮ ಇ–ಆಸ್ತಿ

Property Fraud: ದಾವಣಗೆರೆ ಮಹಾನಗರ ಪಾಲಿಕೆಯ ‘ಇ–ಆಸ್ತಿ’ ತಂತ್ರಾಂಶವನ್ನು ಹ್ಯಾಕ್‌ ಮಾಡಲಾಗಿದ್ದು, ಐದು ಸ್ವತ್ತುಗಳಿಗೆ ಅಧಿಕಾರಿಗಳ ಲಾಗಿನ್ ಐಡಿ ಹಾಗೂ ಪಾಸ್‌ವರ್ಡ್ ಬಳಸಿಕೊಂಡು ಅಕ್ರಮ ಅನುಮೋದನೆ ನೀಡಲಾಗಿದೆ ಎಂದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
Last Updated 9 ಜನವರಿ 2026, 3:02 IST
ದಾವಣಗೆರೆ ಮಹಾನಗರ ಪಾಲಿಕೆ ತಂತ್ರಾಂಶ ಹ್ಯಾಕ್:ಹಲವು ಸ್ವತ್ತುಗಳಿಗೆ ಅಕ್ರಮ ಇ–ಆಸ್ತಿ
ADVERTISEMENT
ADVERTISEMENT
ADVERTISEMENT