ಶನಿವಾರ, 24 ಜನವರಿ 2026
×
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಮಾಯಕೊಂಡ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಪ್ರತಿಭಟನೆ

KPS Magnet Scheme: ಶಿಕ್ಷಣವನ್ನು ಖಾಸಗೀಕರಣ ಹಾಗೂ ವ್ಯಾಪಾರೀಕರಣ ಮಾಡಿ ಖಾಸಗಿಯವರ ಜೇಬು ತುಂಬಿಸುವ ಹುನ್ನಾರ ಸರ್ಕಾರದ್ದಾಗಿದೆ. ಈ ಕಾರಣಕ್ಕೆ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ ಎಂದು ಎಐಡಿಎಸ್‌ಒ ಉಪಾಧ್ಯಕ್ಷೆ ಅಪೂರ್ವ ಸಿ.ಎಂ. ಆರೋಪಿಸಿದರು.
Last Updated 24 ಜನವರಿ 2026, 2:51 IST
ಮಾಯಕೊಂಡ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಪ್ರತಿಭಟನೆ

ಸದ್ದಿಲ್ಲದೆ ನಡೆಯುತ್ತಿದೆ ಮರಳು ಅಕ್ರಮ ಗಣಿಗಾರಿಕೆ: 5 ಸೇತುವೆಗಳ ಭದ್ರತೆಗೆ ಅಪಾಯ

Bridge Safety: ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಹರಿಹರ ಹಾಗೂ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕು ವ್ಯಾಪ್ತಿಯ 1 ರಾಷ್ಟ್ರೀಯ ಹೆದ್ದಾರಿ, 3 ರಾಜ್ಯ ಹೆದ್ದಾರಿ ಹಾಗೂ ಒಂದು ರೈಲ್ವೆ ಸೇತುವೆಯ ಭದ್ರತೆಗೆ ಧಕ್ಕೆ ಎದುರಾಗಿದ್ದು, ಅಪಾಯದ ಕರೆಗಂಟೆ ಬಾರಿಸುತ್ತಿದೆ.
Last Updated 24 ಜನವರಿ 2026, 2:47 IST
ಸದ್ದಿಲ್ಲದೆ ನಡೆಯುತ್ತಿದೆ ಮರಳು ಅಕ್ರಮ ಗಣಿಗಾರಿಕೆ: 5 ಸೇತುವೆಗಳ ಭದ್ರತೆಗೆ ಅಪಾಯ

ದಾವಣಗೆರೆ | ಮೆಕ್ಕೆಜೋಳ ಖರೀದಿಗೆ ರೈತರ ಪಟ್ಟು, ಪ್ರತಿಭಟನೆ

MSP Scheme: ಬೆಂಬಲ ಬೆಲೆ ಯೋಜನೆಯಡಿ ಹೆಸರು ನೋಂದಣಿ ಮಾಡಿಕೊಂಡ ರೈತರ ಮೆಕ್ಕೆಜೋಳ ಖರೀದಿಸುವಂತೆ ಒತ್ತಾಯಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
Last Updated 24 ಜನವರಿ 2026, 2:45 IST
ದಾವಣಗೆರೆ | ಮೆಕ್ಕೆಜೋಳ ಖರೀದಿಗೆ ರೈತರ ಪಟ್ಟು, ಪ್ರತಿಭಟನೆ

ದಾವಣಗೆರೆ | ರಸ್ತೆ ಅಪಘಾತ; 3 ವರ್ಷದಲ್ಲಿ 927 ಸಾವು

ಜಿಲ್ಲೆಯಲ್ಲಿ 2023ರಿಂದ 3,188 ಅಪಘಾತ;ಪ್ರತಿ ವರ್ಷ 300ಕ್ಕೂ ಹೆಚ್ಚು ಜನರ ಪ್ರಾಣಕ್ಕೆ ಸಂಚಕಾರ
Last Updated 24 ಜನವರಿ 2026, 2:44 IST
ದಾವಣಗೆರೆ | ರಸ್ತೆ ಅಪಘಾತ; 3 ವರ್ಷದಲ್ಲಿ 927 ಸಾವು

ದಾವಣಗೆರೆ | ಅಧಿಕಾರಿ, ಜನಪ್ರತಿನಿಧಿ; ಸಮನ್ವಯ ಅಗತ್ಯ ಡಿ.ಆರ್. ಪಾಟೀಲ್

Decentralization Committee: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಂದೇ ತೇರಿನ ಎರಡು ಚಕ್ರಗಳಿದ್ದಂತೆ. ಇಬ್ಬರ ನಡುವೆ ಸಮನ್ವಯವಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ಅಭಿಪ್ರಾಯಪಟ್ಟರು.
Last Updated 24 ಜನವರಿ 2026, 2:38 IST
ದಾವಣಗೆರೆ | ಅಧಿಕಾರಿ, ಜನಪ್ರತಿನಿಧಿ; ಸಮನ್ವಯ ಅಗತ್ಯ ಡಿ.ಆರ್. ಪಾಟೀಲ್

ತ್ಯಾವಣಿಗೆ | ಟ್ರ್ಯಾಕ್ಟರ್ ನಿಲ್ಲಿಸುವ ವಿಚಾರಕ್ಕೆ ಘರ್ಷಣೆ; ಪ್ರಕರಣ ದಾಖಲು

Village Dispute: ಸಮೀಪದ ಕಬ್ಬಳ ಗ್ರಾಮದಲ್ಲಿ ಮನೆಯ ಮುಂದೆ ಟ್ರ್ಯಾಕ್ಟರ್ ನಿಲ್ಲಿಸುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ಸಂಭವಿಸಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದವು ಪರಸ್ಪರ ಹಲ್ಲೆ ಮಾಡುವ ಹಂತಕ್ಕೆ ತಲುಪಿದೆ ಎಂದು ತಿಳಿದುಬಂದಿದೆ.
Last Updated 24 ಜನವರಿ 2026, 2:37 IST
ತ್ಯಾವಣಿಗೆ | ಟ್ರ್ಯಾಕ್ಟರ್ ನಿಲ್ಲಿಸುವ ವಿಚಾರಕ್ಕೆ ಘರ್ಷಣೆ; ಪ್ರಕರಣ ದಾಖಲು

ದಾವಣಗೆರೆ: ಬಾಲಕಿಯ ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು

Davanagere Court Verdict: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಅಪರಾಧಿ ಎಂ. ಅರುಣನಿಗೆ ದಾವಣಗೆರೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಂತ್ರಸ್ತೆಗೆ ₹5 ಲಕ್ಷ ಪರಿಹಾರ ನೀಡಲು ನ್ಯಾಯಾಧೀಶರು ಶಿಫಾರಸು ಮಾಡಿದ್ದಾರೆ.
Last Updated 23 ಜನವರಿ 2026, 15:56 IST
ದಾವಣಗೆರೆ: ಬಾಲಕಿಯ ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು
ADVERTISEMENT

ದಾವಣಗೆರೆ| ಬ್ಯಾಂಕ್‌ ನೌಕರರ ಪ್ರತಿಭಟನೆ: 5 ದಿನಗಳ ಕೆಲಸಕ್ಕೆ ಒತ್ತಾಯ

Bank Workweek Demand: ವಾರದಲ್ಲಿ ಐದು ದಿನಗಳ ಕೆಲಸಕ್ಕೆ ಅನುಮೋದನೆ ನೀಡಬೇಕೆಂದು ದಾವಣಗೆರೆ ಕೆನರಾ ಬ್ಯಾಂಕ್ ಎದುರು ನೌಕರರು ಪ್ರತಿಭಟನೆ ನಡೆಸಿದ್ದು, ಜ.27ರಂದು ರಾಷ್ಟ್ರವ್ಯಾಪಿ ಮುಷ್ಕರ ಎಚ್ಚರಿಕೆ ನೀಡಿದ್ದಾರೆ.
Last Updated 23 ಜನವರಿ 2026, 3:10 IST
ದಾವಣಗೆರೆ| ಬ್ಯಾಂಕ್‌ ನೌಕರರ ಪ್ರತಿಭಟನೆ: 5 ದಿನಗಳ ಕೆಲಸಕ್ಕೆ ಒತ್ತಾಯ

ದಾವಣಗೆರೆ: ಬೇಸಿಗೆ ಆರಂಭಕ್ಕೂ ಮುನ್ನ ನೀರಿಗೆ ಬವಣೆ

Drinking Water Issue: ದಾವಣಗೆರೆ ಜಿಲ್ಲೆ ತ್ಯಾವಣಿಗೆ ಗ್ರಾಮದಲ್ಲಿ ಬೇಸಿಗೆ ಮುನ್ನವೇ ನೀರಿನ ಕೊರತೆಯುಂಟಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ.
Last Updated 23 ಜನವರಿ 2026, 3:09 IST
ದಾವಣಗೆರೆ: ಬೇಸಿಗೆ ಆರಂಭಕ್ಕೂ ಮುನ್ನ ನೀರಿಗೆ ಬವಣೆ

ಹಸು ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ: ಪಶು ವಿಜ್ಞಾನಿ ಪ್ರೇಮಾ

Dairy Training: ಹಾಲು ಉತ್ಪಾದನೆ ಹೆಚ್ಚಿಸಲು ವೈಜ್ಞಾನಿಕ ಹಸು ಸಾಕಾಣಿಕೆಯನ್ನು ಅಳವಡಿಸಬೇಕು ಎಂದು ಪಶು ವಿಜ್ಞಾನಿ ಜಿ. ಪ್ರೇಮಾ ಬಸವಾಪಟ್ಟಣದಲ್ಲಿ ಹಾಲು ಉತ್ಪಾದಕರಿಗೆ ನೀಡಿದ ತರಬೇತಿ ಶಿಬಿರದಲ್ಲಿ ತಿಳಿಸಿದರು.
Last Updated 23 ಜನವರಿ 2026, 3:09 IST
ಹಸು ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ: ಪಶು ವಿಜ್ಞಾನಿ ಪ್ರೇಮಾ
ADVERTISEMENT
ADVERTISEMENT
ADVERTISEMENT