ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಾವಣಗೆರೆ (ಜಿಲ್ಲೆ)

ADVERTISEMENT

ಕತ್ತಿಗೆ: ಸಿದ್ದರಾಮೇಶ್ವರ ಜಯಂತಿ ಅದ್ಧೂರಿ ಆಚರಣೆ

Siddarameshwara Celebration: ಹೊನ್ನಾಳಿ ತಾಲ್ಲೂಕಿನ ಕತ್ತಿಗೆ ಗ್ರಾಮದಲ್ಲಿ ಸಿದ್ದರಾಮೇಶ್ವರ ಜಯಂತಿಯನ್ನು ಮೆರವಣಿಗೆ, ಪುಷ್ಪನಮನ ಮತ್ತು ಆರೋಗ್ಯ ಶಿಬಿರದ ಮೂಲಕ ಭಕ್ತಿ ಭಾವದಿಂದ ಆಚರಿಸಲಾಯಿತು. ವೈದ್ಯಕೀಯ ತಪಾಸಣೆಯೂ ಆಯೋಜಿಸಲಾಯಿತು.
Last Updated 16 ಜನವರಿ 2026, 5:36 IST
ಕತ್ತಿಗೆ: ಸಿದ್ದರಾಮೇಶ್ವರ ಜಯಂತಿ ಅದ್ಧೂರಿ ಆಚರಣೆ

‘ವಂದೇ ಮಾತರಂ’ 150ನೇ ಸಂಭ್ರಮಾಚರಣೆ: 18ಕ್ಕೆ ಬಹಿರಂಗ ಸಭೆ

Vande Mataram Celebration: ಹರಿಹರದಲ್ಲಿ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಜ.18ರಂದು ಗಾಂಧಿ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡಲಿದ್ದಾರೆ.
Last Updated 16 ಜನವರಿ 2026, 5:33 IST
‘ವಂದೇ ಮಾತರಂ’ 150ನೇ ಸಂಭ್ರಮಾಚರಣೆ: 18ಕ್ಕೆ ಬಹಿರಂಗ ಸಭೆ

‘ಒಂದು ಬೊಗಸೆ’ ಪುಸ್ತಕ ಬಿಡುಗಡೆ ಇಂದು

Ondu Bogase Book: ರಾಮೇಶ್ವರದಲ್ಲಿ ಡಿ.ಇ. ಬಸವರಾಜಪ್ಪ ಅವರ ಆತ್ಮಕಥನ ‘ಒಂದು ಬೊಗಸೆ’ ಪುಸ್ತಕ ಬಿಡುಗಡೆ ಸಮಾರಂಭ ಜ.16ರಂದು ನಡೆಯಲಿದೆ.Several dignitaries including legislators and religious heads will attend.
Last Updated 16 ಜನವರಿ 2026, 5:32 IST
‘ಒಂದು ಬೊಗಸೆ’  ಪುಸ್ತಕ ಬಿಡುಗಡೆ ಇಂದು

ಹೊನ್ನಾಳಿ: ಸಡಗರ, ಸಂಭ್ರಮದಿಂದ ಸಂಕ್ರಾಂತಿ ಆಚರಣೆ

Honnali Sankranti: ಹೊನ್ನಾಳಿ ತಾಲ್ಲೂಕಿನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ, ಗಂಗಾ ಪೂಜೆ ಮತ್ತು ಎಳ್ಳು-ಬೆಲ್ಲ ಹಂಚಿಕೆಯೊಂದಿಗೆ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
Last Updated 16 ಜನವರಿ 2026, 5:30 IST
 ಹೊನ್ನಾಳಿ: ಸಡಗರ, ಸಂಭ್ರಮದಿಂದ ಸಂಕ್ರಾಂತಿ ಆಚರಣೆ

ಪಂಚಮಸಾಲಿ ಸಮುದಾಯದ ಹೃದಯಗಳು ಒಂದಾಗಲಿ: ಬೊಮ್ಮಾಯಿ ಸಲಹೆ

ಹರ ಜಾತ್ರೆಯಲ್ಲಿ ಸಂಸದ ಬೊಮ್ಮಾಯಿ ಸಲಹೆ, ಧ್ಯಾನ – ಜ್ಞಾನ ಒಗ್ಗೂಡಲಿ
Last Updated 16 ಜನವರಿ 2026, 5:28 IST
ಪಂಚಮಸಾಲಿ ಸಮುದಾಯದ ಹೃದಯಗಳು ಒಂದಾಗಲಿ: ಬೊಮ್ಮಾಯಿ ಸಲಹೆ

ಕಣ್ವಕುಪ್ಪೆ ಗವಿಮಠ: ಸಮಭ್ರಮದ ಗವಿ ಶಾಂತಲಿಂಗೇಶ್ವರ ರಥೋತ್ಸವ  

Shantaligeswara Rathotsava: ಕಣ್ವಕುಪ್ಪೆ ಗವಿಮಠದಲ್ಲಿ ಗವಿ ಶಾಂತಲಿಂಗೇಶ್ವರ ರಥೋತ್ಸವವು ಮಕರ ಸಂಕ್ರಾಂತಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ವಿವಿಧ ಪೂಜಾ ವಿಧಿವಿಧಾನಗಳು ಜರುಗಿದವು.
Last Updated 16 ಜನವರಿ 2026, 5:25 IST
ಕಣ್ವಕುಪ್ಪೆ ಗವಿಮಠ: ಸಮಭ್ರಮದ ಗವಿ ಶಾಂತಲಿಂಗೇಶ್ವರ ರಥೋತ್ಸವ  

ನೀರಾವರಿಗೂ ಸಿಗಲಿ ಆದ್ಯತೆ: ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ

Farmer Welfare: ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳಿಗೆ ನೀಡುವ ಆದ್ಯತೆ ನೀರಾವರಿ ಯೋಜನೆಗೂ ಇರಬೇಕು ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ರೈತರ ಪರ ಸೂಕ್ತ ಅನುದಾನ ಅಗತ್ಯವಿದೆ.
Last Updated 16 ಜನವರಿ 2026, 5:22 IST
ನೀರಾವರಿಗೂ ಸಿಗಲಿ ಆದ್ಯತೆ: ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ
ADVERTISEMENT

ಕೇಂದ್ರ ಸರ್ಕಾರದಿಂದ ಚನ್ನಮ್ಮ ವಿಜಯೋತ್ಸವ ಆಚರಣೆ: ವಿ.ಸೋಮಣ್ಣ

ಹರ ಜಾತ್ರೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿಕೆ
Last Updated 15 ಜನವರಿ 2026, 11:28 IST
ಕೇಂದ್ರ ಸರ್ಕಾರದಿಂದ ಚನ್ನಮ್ಮ ವಿಜಯೋತ್ಸವ ಆಚರಣೆ: ವಿ.ಸೋಮಣ್ಣ

ದಾವಣಗೆರೆ | ಸಂಕ್ರಾಂತಿ ಸಂಭ್ರಮ; ಖರೀದಿ ಜೋರು

ಕಬ್ಬು ಒಂದು ಕೋಲಿಗೆ ₹70 ರಿಂದ ₹100 ದರ; ಶಾಲೆ– ಕಾಲೇಜುಗಳಲ್ಲೂ ಸಡಗರ
Last Updated 15 ಜನವರಿ 2026, 7:42 IST
ದಾವಣಗೆರೆ | ಸಂಕ್ರಾಂತಿ ಸಂಭ್ರಮ; ಖರೀದಿ ಜೋರು

ಶಾಮನೂರು ಕುಟುಂಬಕ್ಕೆ ಬೇಡ ಟಿಕೆಟ್‌: ಜಿ.ಬಿ. ವಿನಯಕುಮಾರ್ ಒತ್ತಾಯ

ಸ್ವಾಭಿಮಾನಿ ಬಳಗದ ಸಂಸ್ಥಾಪಕ
Last Updated 15 ಜನವರಿ 2026, 3:10 IST
ಶಾಮನೂರು ಕುಟುಂಬಕ್ಕೆ ಬೇಡ ಟಿಕೆಟ್‌: ಜಿ.ಬಿ. ವಿನಯಕುಮಾರ್ ಒತ್ತಾಯ
ADVERTISEMENT
ADVERTISEMENT
ADVERTISEMENT