ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಾವಣಗೆರೆ (ಜಿಲ್ಲೆ)

ADVERTISEMENT

ದಾವಣಗೆರೆ: ಬೀದಿನಾಯಿಗಳ ‘ಫೀಡಿಂಗ್ ಪಾಯಿಂಟ್’ ಸಿದ್ಧ

ಬೀದಿನಾಯಿ ಆಹಾರ ಸಮಸ್ಯೆ ನಿವಾರಣೆಗೆ ವಾರ್ಡ್‌ಗೊಂದು ತಾಣ; ಎಲ್ಲೆಂದರಲ್ಲಿ ಎಸೆಯುವಂತಿಲ್ಲ ಆಹಾರ ತ್ಯಾಜ್ಯ
Last Updated 17 ಜನವರಿ 2026, 7:24 IST
ದಾವಣಗೆರೆ: ಬೀದಿನಾಯಿಗಳ ‘ಫೀಡಿಂಗ್ ಪಾಯಿಂಟ್’ ಸಿದ್ಧ

ದಾವಣಗೆರೆ | SSLC ವಿದ್ಯಾರ್ಥಿಗಳಿಗೆ ‘ರಾತ್ರಿ ತರಗತಿ’: ಫಲಿತಾಂಶ ಸುಧಾರಣೆಗೆ ಕ್ರಮ

SSLC Result Plan: ದಾವಣಗೆರೆ ಜಿಲ್ಲೆಯಲ್ಲಿ ಫಲಿತಾಂಶ ಸುಧಾರಣೆಗೆ ಶಾಲಾ ಶಿಕ್ಷಣ ಇಲಾಖೆ ರಾತ್ರಿ ತರಗತಿಗಳನ್ನು ಆಯ್ದ ಶಾಲೆಗಳಲ್ಲಿ ಆರಂಭಿಸಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಜ್ಜುತೆಗಾಗಿ ಹಲವು ಕ್ರಮಗಳನ್ನು ಜಾರಿಗೆ ತಂದಿದೆ.
Last Updated 17 ಜನವರಿ 2026, 7:24 IST
ದಾವಣಗೆರೆ | SSLC ವಿದ್ಯಾರ್ಥಿಗಳಿಗೆ ‘ರಾತ್ರಿ ತರಗತಿ’: ಫಲಿತಾಂಶ ಸುಧಾರಣೆಗೆ ಕ್ರಮ

ಡಿಕೆಶಿಗೆ ಹೈಕಮಾಂಡ್ ಸಿಹಿ ಸುದ್ದಿ ನೀಡಲಿದೆ: ಶಾಸಕ ಶಿವಗಂಗಾ ಬಸವರಾಜು

Congress Leadership Shift: ಡಿಕೆಶಿ ಪಕ್ಷಕ್ಕಾಗಿ ದುಡಿದಿದ್ದು, ಹೈಕಮಾಂಡ್ ಅವರತ್ತ ಗಮನ ಹರಿಸಿದೆ. ಮುಖ್ಯಮಂತ್ರಿಯಾಗಿ DK ಶಿವಕುಮಾರ್ ಅವರ ನೇಮಕ ನಿರೀಕ್ಷೆಯಿದೆ ಎಂದು ಶಾಸಕ ಶಿವಗಂಗಾ ಬಸವರಾಜು ತಿಳಿಸಿದರು.
Last Updated 17 ಜನವರಿ 2026, 7:24 IST
ಡಿಕೆಶಿಗೆ ಹೈಕಮಾಂಡ್ ಸಿಹಿ ಸುದ್ದಿ ನೀಡಲಿದೆ: ಶಾಸಕ ಶಿವಗಂಗಾ ಬಸವರಾಜು

ಸಾಸ್ವೆಹಳ್ಳಿ: ಕೊಲೆ ಮಾಡಿ ಶವ ಸುಟ್ಟ ದುಷ್ಕರ್ಮಿಗಳು

Crime Scene Discovery: ಸಾಸ್ವೆಹಳ್ಳಿ ಗ್ರಾಮದ ತುಂಗಾಭದ್ರಾ ನದಿ ದಡದಲ್ಲಿ ಬೈರನಹಳ್ಳಿಯ ಚೇತನ್ ಸ್ವಾಮಿ ಅವರ ಶವ ಭಾಗಶಃ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಶವ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.
Last Updated 17 ಜನವರಿ 2026, 7:23 IST
ಸಾಸ್ವೆಹಳ್ಳಿ: ಕೊಲೆ ಮಾಡಿ ಶವ ಸುಟ್ಟ ದುಷ್ಕರ್ಮಿಗಳು

ಭಾರತದ ಸಂಸ್ಕೃತಿ ವಿಶ್ವಕ್ಕೆ ಸಾರಿದ ಸಂತ: ಎಂ. ಗುರುಸಿದ್ದಸ್ವಾಮಿ

ಹೊನ್ನಾಳಿ ಎಸ್‍ಜೆವಿಪಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಯುವದಿನ
Last Updated 17 ಜನವರಿ 2026, 7:23 IST
ಭಾರತದ ಸಂಸ್ಕೃತಿ ವಿಶ್ವಕ್ಕೆ ಸಾರಿದ ಸಂತ: ಎಂ. ಗುರುಸಿದ್ದಸ್ವಾಮಿ

ಸಾಲದ ಹಣ ಅನ್ಯ ಉದ್ದೇಶಕ್ಕೆ ಬಳಕೆ ಸರಿಯಲ್ಲ: ಕೆಂಚಪ್ಪ  

ಜಗಳೂರು: ಸ್ವಸಹಾಯ ಸಂಘಗಳಿಗೆ ಸಾಲ ಮೇಳ ಕಾರ್ಯಕ್ರಮ
Last Updated 17 ಜನವರಿ 2026, 7:23 IST
ಸಾಲದ ಹಣ ಅನ್ಯ ಉದ್ದೇಶಕ್ಕೆ ಬಳಕೆ ಸರಿಯಲ್ಲ: ಕೆಂಚಪ್ಪ  

ದಾವಣಗೆರೆ: ‘ಜಿ ರಾಮ್‌ ಜಿ’ ಕಾಯ್ದೆ ಹಿಂಪಡೆಯಲು ಆಗ್ರಹ

ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ
Last Updated 17 ಜನವರಿ 2026, 7:23 IST
ದಾವಣಗೆರೆ: ‘ಜಿ ರಾಮ್‌ ಜಿ’ ಕಾಯ್ದೆ ಹಿಂಪಡೆಯಲು ಆಗ್ರಹ
ADVERTISEMENT

ಸೇವಾಲಾಲ್ ಜಯಂತಿ; ಅದ್ದೂರಿ ಆಚರಣೆಗೆ ನಿರ್ಧಾರ

ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
Last Updated 17 ಜನವರಿ 2026, 7:23 IST
ಸೇವಾಲಾಲ್ ಜಯಂತಿ; ಅದ್ದೂರಿ ಆಚರಣೆಗೆ ನಿರ್ಧಾರ

ದಾವಣಗೆರೆ | ಶಾಸಕರ ವಿರುದ್ಧ ಪ್ರಕರಣ: ಹೋರಾಟಕ್ಕೆ ನಿರ್ಧಾರ

ವೈಮನಸು ಬಿಟ್ಟು ಒಗ್ಗೂಡಲು ಒಲವು ತೋರಿದ ಬಿಜೆಪಿ ಬಣಗಳು, ಜಿಎಂಐಟಿ ಅತಿಥಿ ಗೃಹದಲ್ಲಿ ಸಭೆ
Last Updated 17 ಜನವರಿ 2026, 7:23 IST
ದಾವಣಗೆರೆ | ಶಾಸಕರ ವಿರುದ್ಧ ಪ್ರಕರಣ: ಹೋರಾಟಕ್ಕೆ ನಿರ್ಧಾರ

ಮೆಕ್ಕೆಜೋಳ: ಬೆಳೆಗಾರರಿಗೆ ದೊರೆಯದ ಮಾರುಕಟ್ಟೆ ಮಧ್ಯಪ್ರವೇಶ ದರ

Maize MSP Karnataka: ರಾಜ್ಯದ ಆಯ್ದ ಎಪಿಎಂಸಿಗಳಲ್ಲಿ ಜನವರಿ 9ರಿಂದ ಮಾರುಕಟ್ಟೆ ಮಧ್ಯಪ್ರವೇಶ ದರ (ಎಂಐಪಿ) ಯೋಜನೆಯಡಿ ರೈತರಿಂದ ಮೆಕ್ಕೆಜೋಳ ಖರೀದಿಸಲಾಗುತ್ತಿದೆ. ಆದರೆ, ಕಡಿಮೆ ದರಕ್ಕೆ ಈಗಾಗಲೇ ಮೆಕ್ಕೆಜೋಳ ಮಾರಾಟ ಮಾಡಿರುವ ರೈತರಿಗೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ.
Last Updated 17 ಜನವರಿ 2026, 1:32 IST
ಮೆಕ್ಕೆಜೋಳ: ಬೆಳೆಗಾರರಿಗೆ ದೊರೆಯದ ಮಾರುಕಟ್ಟೆ ಮಧ್ಯಪ್ರವೇಶ ದರ
ADVERTISEMENT
ADVERTISEMENT
ADVERTISEMENT