ತುಂಗಾ ನಗರ ಠಾಣೆಯ ನಾರಾಯಣಸ್ವಾಮಿ ಬಂಧಿತರು. ಅಕ್ರಮ ಮರಳು ವಹಿವಾಟಿನಲ್ಲಿ ಹಸ್ತಕ್ಷೇಪ ಮಾಡದೇ ಇರಲು ಟಿಪ್ಪುನಗರದ ಅಬ್ದುಲ್ ಸಲೀಂ ಅವರ ಬಳಿ ₨ 7 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.ಗೋಪಾಳದಲ್ಲಿಹಣ ಪಡೆಯುವಾಗ ಎಸಿಬಿ ಡಿವೈಎಸ್ಪಿ ಮನೋಜ್ ಕುಮಾರ್, ಇನ್ಸ್ಪೆಕ್ಟರ್ ವೀರೇಂದ್ರ, ಜೆ.ಎಸ್.ತಿಪ್ಪೇಸ್ವಾಮಿಅವರ ತಂಡಬಂಧಿಸಿದೆ.