‘ಅಗ್ನಿ ಪಥ್’ ಯೋಜನೆಯ ಮೂಲಕ ಉತ್ಸಾಹಿ ದೇಶಭಕ್ತ ಯುವಕರಿಗೆ ಸೇನೆಗೆ ಸೇರುವ ಸದಾವಕಾಶವನ್ನು ಕಲ್ಪಿಸಿರುವ ಪ್ರಧಾನಿ, ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ರಾಜನಾಥ್ ಸಿಂಗ್ ಅಭಿನಂದನಾರ್ಹರು. ಇದು ಕೇವಲ ಉದ್ಯೋಗಾವಕಾಶವಲ್ಲ, ಯುವಕರಿಗೆ, ಶಿಸ್ತುಬದ್ಧ ಜೀವನ ಕೌಶಲವನ್ನು ಕಲಿಸಿಕೊಡುವ ಭಾರತೀಯ ಸೇನೆಯ ವೇದಿಕೆಯಾಗಿದೆ.