‘ಭಾನುವಳ್ಳಿ ಹಾಗೂ ನಂದಿತಾವರೆ ಗ್ರಾಮದ ಬ್ಯಾಂಕಿನಲ್ಲಿ ಬಸವನಗೌಡ ಬೆಳೆ ಸಾಲ ಪಡೆದಿದ್ದರು. ಮೂರು ವರ್ಷಗಳಿಂದ ಮಳೆ ಮತ್ತು ನೀರಿನ ಕೊರತೆಯಿಂದಾಗಿ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ನಾಟಿ ಮಾಡಿದ್ದರು. ಆದರೆ, ನಾಲೆಗೆ ನೀರು ಹರಿದು ಬರದಿರುವುದರಿಂದ ಬೆಳೆ ಒಣಗಿತ್ತು. ಇದರಿಂದ ತೀವ್ರ ನೊಂದುಕೊಂಡಿದ್ದರು’ ಎಂದು ಕುಟುಂಬದವರು ತಿಳಿಸಿದ್ದಾರೆ.