ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ಮುನಿಯಪ್ಪ, ತನುಜಾರಘು, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಮುಖಂಡರಾದ ಕೆಂಚಾರ್ಲಹಳ್ಳಿ ಕೃಷ್ಣಾರೆಡ್ಡಿ, ಕೋಡೆಗಂಡ್ಲು ನಾರಾಯಣಸ್ವಾಮಿ,ತುಳವನೂರು ರವಿ, ರಾಜೇಶ್, ಮೇಲೂರು ಮಂಜುನಾಥ್, ಲಕ್ಷ್ಮೀಪತಿ, ಮಂಜುನಾಥಗೌಡ, ಶಿವಮೂರ್ತಿ, ಯರ್ರಬಚ್ಚಪ್ಪ, ರಾಮಣ್ಣ, ಜಬ್ಬೀರ್ ಭಾಗವಹಿಸಿದ್ದರು.