ದೇವರಾಜು ಅರಸು ಅವರ ಪ್ರಶಸ್ತಿಯನ್ನು ಆ.20ರಂದೇ ನೀಡಬೇಕಿತ್ತು. ಇದುವರೆಗೂ ಘೋಷಿಸಿಲ್ಲ. ತಕ್ಷಣ ಸಮಿತಿ ರಚಿಸಿ, ಅರ್ಹರಿಗೆ ನೀಡಬೇಕು ಎಂದು ಅಂಕಣಕಾರ ಬಿ.ಚಂದ್ರೇಗೌಡ, ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್, ವಿಧಾನ ಪರಿಷತ್ ಮಾಜಿ ಸದಸ್ಯಜಿ.ಮಾದಪ್ಪ,ಸಮಾಜವಾದಿ ಪಿ.ಪುಟ್ಟಯ್ಯ, ಹೊಳೆಮಡಿಲು ವೆಂಕಟೇಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.