‘ದೇವಾ ನಗರದ ಮೊದಲ ಕ್ರಾಸ್ನಲ್ಲಿ 20 ಮನೆಗಳು ಮತ್ತು ನಿವೇಶನಗಳಿವೆ. ಎಲ್ಲರೂ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿ ನಿವೃತ್ತರಾದವರಿದ್ದಾರೆ. ಮನೆಯ ಕರ, ನೀರಿನ ಕರವನ್ನು ಸಕಾಲಕ್ಕೆ ಪಾವತಿಸಿದ್ದೇವೆ. ಆದರೂ, ನಮ್ಮ ಬಡಾವಣೆಯ ಅಭಿವೃದ್ಧಿಗೆ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರ ಲಾಗುತ್ತಿದೆ’ ಎಂದು ನಿವಾಸಿಗಳಾದ ಅಖಿಲ ಭಾರತ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್ ಅಸೋಸಿಯೇಶನ್ ಅಧ್ಯಕ್ಷ ಡಾ. ಬಿ.ಎಸ್. ದೇಸಾಯಿ, ನಿವೃತ್ತ ಬ್ಯಾಂಕ್ ಅಧಿಕಾರಿ ಸುರೇಂದ್ರ ರೊಟ್ಟಿ ಹಾಗೂ ರಾಘವೇಂದ್ರ ಡಬೀರ.