ಕಾರ್ಖಾನೆ ಅಧಿಕಾರಿಗಳಾದ ಅತುಲ್ ಅಗರವಾಲ್, ಗಾಂವಕರ್, ಕಿಲಾರಿ, ರಾಮಚಂದ್ರ ಸೋನವಾಲ್ಕರ್, ಎಂ.ಎ.ಕಡಿವಾಳ, ಗ್ರಾಪಂ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಸನದಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ರೈತರಾದ ಬಿ.ಜಿ.ಹೊಸೂರ, ಲಕ್ಷ್ಮಣ ಹುಚ್ಚರೆಡ್ಡಿ, ಮಹಾದೇವ ಮಾರಾಪೂರ, ಮಲಗೌಡ ಪಾಟೀಲ್, ರಾಮಕೃಷ್ಣ ಬುದ್ನಿ, ವೆಂಕಪ್ಪ ಕೇದಾರಿ, ಯಲ್ಲಪ್ಪ ಹಟ್ಟಿ, ಮಜದೂರ್ ಯುನಿಯನ್ ಅಧ್ಯಕ್ಷ ಬಸವರಾಜ ಪೂಜಾರ, ಬನಹಟ್ಟಿ ಪಿಎಸ್ಐ ರವಿಕುಮಾರ ಧರ್ಮಟ್ಟಿ, ಮಹಾಲಿಂಗಪುರ ಪಿಎಸ್ಐ ಜಿ.ಎಸ್.ಉಪ್ಪಾರ ಇದ್ದರು.