ಮಹಾಲಿಂಗಪುರ | ವೈವಿಧ್ಯಮಯ ಬೆಳೆ ಬೆಳೆದು ಮಾದರಿಯಾದ ರೈತ ರಾಚಪ್ಪ ಉಳ್ಳಾಗಡ್ಡಿ
ಶಾಲೆ ಮೆಟ್ಟಿಲು ಹತ್ತದ ಸಂಗಾನಟ್ಟಿ ರೈತ ರಾಚಪ್ಪನ ಯಶೋಗಾಥೆ
ಮಹೇಶ ಮನ್ನಯ್ಯನವರಮಠ
Published : 20 ಜೂನ್ 2025, 5:11 IST
Last Updated : 20 ಜೂನ್ 2025, 5:11 IST
ಫಾಲೋ ಮಾಡಿ
Comments
ರೈತ ರಾಚಪ್ಪ ಉಳ್ಳಾಗಡ್ಡಿ ಜಮೀನಿನಲ್ಲಿನ ಅರಿಸಿನ
ಸಮೃದ್ಧವಾಗಿ ಬೆಳೆದಿರುವ ಬಾಳೆ
ಕಡಿಮೆ ಖರ್ಚಿನಲ್ಲಿ ಬಾಳೆ ಉತ್ತಮ ಆದಾಯ ನೀಡುವ ಬೆಳೆಯಾಗಿದೆ. ಒಂದೇ ಬೆಳೆಗೆ ಅವಲಂಬನೆ ಆಗದೆ ವೈವಿಧ್ಯಮಯ ಬೆಳೆ ಬೆಳೆದರೆ ಲಾಭ ದೊರಕುತ್ತದೆ. ಮನೆಯ ಸದಸ್ಯರೇ ದುಡಿಯುತ್ತಿರುವುದರಿಂದ ಲಾಭ ಹೆಚ್ಚಿಗೆ ದೊರಕುತ್ತದೆ