ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕನನ್ನು ಎಳೆದೊಯ್ದ ಮೊಸಳೆ

Last Updated 7 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಬಾಗಲಕೋಟೆ: ಘಟಪ್ರಭಾನದಿಯಲ್ಲಿ ಈಜಲು ಹೋದ, ತಾಲ್ಲೂಕಿನ ಛಬ್ಬಿ ಗ್ರಾಮದ ಸಿದ್ದರಾಮಪ್ಪ ಪೂಜಾರಿ (18) ಎಂಬಾತನನ್ನು ಭಾನುವಾರ ಮೊಸಳೆಯೊಂದು ಎಳೆದೊಯ್ದಿದೆ.

ಸ್ನೇಹಿತರಾದ ಶಂಕರಲಿಂಗ ಬೀಳಗಿ, ರಮೇಶ ತುಂಬರಮಟ್ಟಿ, ಶಿವಕುಮಾರ ಬೀಳಗಿ ಎಂಬುವವರ ಜೊತೆ ಸಿದ್ದರಾಮಪ್ಪ ಈಜಲು ತೆರಳಿದ್ದರು. ಈ ವೇಳೆ ಮೊಸಳೆ ದಾಳಿ ಮಾಡಿತ್ತು. ಯುವಕನಿಗಾಗಿ ಶೋಧ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT