‘ಸರ್ಕಾರ ಬಾಲ್ಯ ವಿವಾಹದ ಪಿಡುಗಿಗೆ ಸಂಪೂರ್ಣ ಕಡಿವಾಣ ಹಾಕಲಿ. ಇಲ್ಲದಿದ್ದರೆ ವಯಸ್ಸಿನ ಮಿತಿ ಇಲ್ಲದೇ ಮಾತೃವಂದನಾ ಹಾಗೂ ಮಾತೃಪೂರ್ಣ ಯೋಜನೆಗಳ ಉಪಯೋಗ ಎಲ್ಲರಿಗೂ ಕೊಡಲಿ. ದೊಡ್ಡವರು ಮಾಡಿದ ತಪ್ಪಿಗೆ ಬಾಲಕಿಯರು, ಅವರು ಜನ್ಮ ನೀಡಿದ ಮಕ್ಕಳು ಏಕೆ ಶಿಕ್ಷೆ ಅನುಭವಿಸಬೇಕು’ ಎಂದು ಬಾಗಲಕೋಟೆಯ ಸರ್ಚ್ ಸರ್ಕಾರೇತರ ಸಂಘಟನೆಯ ಸಮನ್ವಯ
ಕಾರ ಜಿ.ಎನ್.ಕುಮಾರ್ ಪ್ರಶ್ನಿಸುತ್ತಾರೆ.