‘ಕೋಮುವಾದ, ಒಡೆದು ಆಳುವ ನೀತಿ ಭಾರತದ ಸಂಸ್ಕೃತಿ ಅಲ್ಲ. ನಮ್ಮ ಪರಂಪರೆಯನ್ನು ಉಳಿಸಲು ಮುಂಬರುವ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಯನ್ನು ಸೋಲಿಸಬೇಕಾಗಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹೋರಾಟವಲ್ಲ, ಇದು ಕೋಮುವಾದಿ ಹಾಗೂ ದೇಶದ್ರೋಹಿಗಳ ವಿರುದ್ಧದ ಹೋರಾಟ. ಜಾತ್ಯತೀತ ಶಕ್ತಿಗಳು ಒಂದಾದರೆ ಕೋಮುವಾದಿಗಳಿಗೆ ನೆಲೆ ಇರುವುದಿಲ್ಲ’ ಎಂದರು.