<p><strong>ಹುನಗುಂದ:</strong> ತಾಲ್ಲೂಕಿನ ಹಡಗಲಿ ಗ್ರಾಮದ ಹತ್ತಿರ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್ಗೆ ಗೇಟ್ ಅಳವಡಿಸುವಂತೆ ಆಗ್ರಹಿಸಿ ತಾಲ್ಲೂಕಿನ ಚಿತ್ತರಗಿ, ಹಡಗಲಿ, ಗಂಗೂರು ಸೇರಿದಂತೆ ವಿವಿಧ ಗ್ರಾಮಗಳ ರೈತರು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.</p>.<p>ಮಲಪ್ರಭಾ ನದಿ ಮೇಲ್ಭಾಗದ ಬ್ಯಾರೇಜ್ಗಳಿಗೆ ಗೇಟ್ ಅಳವಡಿಸಿ ನೀರು ತುಂಬಿಸಲಾಗಿದೆ. ಆದರೆ ನಮ್ಮ ಹಡಗಲಿ ಬ್ಯಾರೆಜ್ ಗೇಟ್ ಅಳವಡಿಸುವ ಯಾವ ಕಾರ್ಯ ನಡೆದಿಲ್ಲ. ಈ ಎಲ್ಲ ಗ್ರಾಮಗಳಿಗೆ ರೈತರ ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಕೂಡಲೇ ಸಂಬಂಧಪಟ್ಟ ಇಲಾಖೆಗೆ ಸೂಚಿಸಿ ನಮ್ಮ ಹಡಗಲಿ ಬ್ಯಾರೇಜ್ಗೆ ಗೇಟ್ ಅಳವಡಿಸಿ ಈ ಬೇಸಿಗೆ ಅವಧಿಯಲ್ಲಿ ನೀರು ತುಂಬಿಸಬೇಕು ಎಂದು ರೈತರು ಮನವಿ ಪತ್ರದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.</p>.<p>ಮುಖಂಡರಾದ ಬಸವರಾಜ ನಾಲತವಾಡ, ಶೇಖಪ್ಪ ಗಿರಿಜಾ, ಶಿವು ಗಾದಿ, ಸಂಗಣ್ಣ ನಿಡೋಣಿ, ಮಲ್ಲಪ್ಪ ಮೇಟಿ, ಮಹಾಂತೇಶ. ನಾಲತವಾಡ, ಕುಡ್ಲಪ್ಪ ತಿರ್ಲಪುರ, ಸಂಗಣ್ಣ ಹರಪೇಟಿ, ವಿಜಯಮಹಾಂತೇಶ ಕಾಮಾ, ಶಾಂತಪ್ಪ ಹಂಡರಗಲ್ಲ, ವಿಜಯಕಕುಮಾರ ಪಾಟೀಲ, ನಿಂಗಣ್ಣ ಬೇವೂರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುನಗುಂದ:</strong> ತಾಲ್ಲೂಕಿನ ಹಡಗಲಿ ಗ್ರಾಮದ ಹತ್ತಿರ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್ಗೆ ಗೇಟ್ ಅಳವಡಿಸುವಂತೆ ಆಗ್ರಹಿಸಿ ತಾಲ್ಲೂಕಿನ ಚಿತ್ತರಗಿ, ಹಡಗಲಿ, ಗಂಗೂರು ಸೇರಿದಂತೆ ವಿವಿಧ ಗ್ರಾಮಗಳ ರೈತರು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.</p>.<p>ಮಲಪ್ರಭಾ ನದಿ ಮೇಲ್ಭಾಗದ ಬ್ಯಾರೇಜ್ಗಳಿಗೆ ಗೇಟ್ ಅಳವಡಿಸಿ ನೀರು ತುಂಬಿಸಲಾಗಿದೆ. ಆದರೆ ನಮ್ಮ ಹಡಗಲಿ ಬ್ಯಾರೆಜ್ ಗೇಟ್ ಅಳವಡಿಸುವ ಯಾವ ಕಾರ್ಯ ನಡೆದಿಲ್ಲ. ಈ ಎಲ್ಲ ಗ್ರಾಮಗಳಿಗೆ ರೈತರ ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಕೂಡಲೇ ಸಂಬಂಧಪಟ್ಟ ಇಲಾಖೆಗೆ ಸೂಚಿಸಿ ನಮ್ಮ ಹಡಗಲಿ ಬ್ಯಾರೇಜ್ಗೆ ಗೇಟ್ ಅಳವಡಿಸಿ ಈ ಬೇಸಿಗೆ ಅವಧಿಯಲ್ಲಿ ನೀರು ತುಂಬಿಸಬೇಕು ಎಂದು ರೈತರು ಮನವಿ ಪತ್ರದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.</p>.<p>ಮುಖಂಡರಾದ ಬಸವರಾಜ ನಾಲತವಾಡ, ಶೇಖಪ್ಪ ಗಿರಿಜಾ, ಶಿವು ಗಾದಿ, ಸಂಗಣ್ಣ ನಿಡೋಣಿ, ಮಲ್ಲಪ್ಪ ಮೇಟಿ, ಮಹಾಂತೇಶ. ನಾಲತವಾಡ, ಕುಡ್ಲಪ್ಪ ತಿರ್ಲಪುರ, ಸಂಗಣ್ಣ ಹರಪೇಟಿ, ವಿಜಯಮಹಾಂತೇಶ ಕಾಮಾ, ಶಾಂತಪ್ಪ ಹಂಡರಗಲ್ಲ, ವಿಜಯಕಕುಮಾರ ಪಾಟೀಲ, ನಿಂಗಣ್ಣ ಬೇವೂರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>