ಮಂಗಳವಾರ, 16 ಜೂನ್ 2026
×
ADVERTISEMENT

ಹುನಗುಂದ | ಬಾರದ ಮಳೆ: ಕೃಷಿ ಚಟುವಟಿಕೆ ಮಂದಗತಿ

Published : 2 ಜೂನ್ 2026, 0:01 IST
Last Updated : 2 ಜೂನ್ 2026, 5:03 IST
ADVERTISEMENT
ಫಾಲೋ ಮಾಡಿ
Comments
ಎಲ್ ನಿನೋ ಹಾಗೂ ಭಾರತೀಯ ಹವಾಮಾನ ವರದಿ ಪ್ರಕಾರ ಈ ಬಾರಿ ಮುಂಗಾರು ಮಳೆ ಆಶಾದಾಯಕವಾಗಿಲ್ಲ. ರೈತರು ತೊಗರಿ, ಸಜ್ಜೆ ಹಾಗೂ ನವಣೆಯಂತಹ ಬರ ನಿರೋಧಕ ಬೆಳೆ ಬೆಳೆಯಲು ಮುಂದಾಗಬೇಕು.
–ಸೋಮಲಿಂಗಪ್ಪ ಅಂಟರಠಾಣಿ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಹುನಗುಂದ
ಕಳೆದ ವರ್ಷ ಈ ಸಮಯದಲ್ಲಿ ಉತ್ತಮವಾಗಿ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಈವರೆಗೂ ಹದ ಮಳೆಯಾಗಿಲ್ಲ. ಹೆಸರು ಬಿತ್ತನೆಗೆ ಬೀಜ ಸಂಗ್ರಹಿಸಿದ್ದೇನೆ.
–ಸಂಗನಗೌಡ ಭಾವಿಕಟ್ಟಿ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT