ಗುರುವಾರ, 16 ಏಪ್ರಿಲ್ 2026
×
ADVERTISEMENT

ಇಳಕಲ್: ಹೊಲಕ್ಕೆ ಹರಿಯದ ಬಲಕುಂದಿ ಕೆರೆ ನೀರು

ಕೃಷ್ಣಾ ನದಿಯಿಂದ ನೀರು ತುಂಬಿಸಿದ್ದರೂ ಇಲ್ಲ ಪ್ರಯೋಜನ: ರೈತರ ಆಕ್ರೋಶ
ಬಸವರಾಜ ಅ. ನಾಡಗೌಡ
Published : 18 ಮಾರ್ಚ್ 2026, 5:47 IST
Last Updated : 18 ಮಾರ್ಚ್ 2026, 5:47 IST
ADVERTISEMENT
ಫಾಲೋ ಮಾಡಿ
Comments
ಜನಪ್ರತಿನಿಧಿಗಳು ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕಾನೂನು ಹೋರಾಟದ ಮೂಲಕ ರೈತರಿಗೆ ನ್ಯಾಯ ಕೊಡಿಸಲು ಶ್ರಮಿಸಲಾಗುವುದು.
ಮಲ್ಲನಗೌಡ ತುಂಬದ, ರೈತ ಮುಖಂಡ
ಕಾಲುವೆಗಳು ಹಾಳಾಗಿ 20 ವರ್ಷ ಕಳೆದಿದೆ. ಕೆಲವೆಡೆ ಒತ್ತುವರಿಯೂ ಆಗಿವೆ. ಕಾಲುವೆ ಪುನರ್ ನಿರ್ಮಾಣಕ್ಕಾಗಿ ವರ್ಷದ ಹಿಂದೆ ಸರ್ಕಾರಕ್ಕೆ 6 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಲಾಗಿದೆ.
ಪ್ರಕಾಶ ನಾಯಕ, ಎಇಇ, ಸಣ್ಣ ನೀರಾವರಿ ಇಲಾಖೆ
ಇಳಕಲ್ ಸಮೀಪದ ಬಲಕುಂದಿ ಕೆರೆಯಲ್ಲಿ ಮುಳ್ಳುಕಂಟಿಗಳು ಬೆಳೆದಿವೆ
ಇಳಕಲ್ ಸಮೀಪದ ಬಲಕುಂದಿ ಕೆರೆಯಲ್ಲಿ ಮುಳ್ಳುಕಂಟಿಗಳು ಬೆಳೆದಿವೆ
ಇಳಕಲ್ ಸಮೀಪದ ಬಲಕುಂದಿ ಕೆರೆಯಲ್ಲಿ ಬೆಳೆದಿರುವ ಮುಳ್ಳುಕಂಟಿಗಳ ನಡುವೆ ತುಂಬಿರುವ ಕೃಷ್ಣಾ ನದಿ ನೀರು. ಕಾಲುವೆಗಳು ಹಾಳಾಗಿದ್ದು ಜಮೀನುಗಳಿಗೆ ನೀರು ಹರಿಯದೇ ಪೋಲಾಗುತ್ತಿದೆ.
ಇಳಕಲ್ ಸಮೀಪದ ಬಲಕುಂದಿ ಕೆರೆಯಲ್ಲಿ ಬೆಳೆದಿರುವ ಮುಳ್ಳುಕಂಟಿಗಳ ನಡುವೆ ತುಂಬಿರುವ ಕೃಷ್ಣಾ ನದಿ ನೀರು. ಕಾಲುವೆಗಳು ಹಾಳಾಗಿದ್ದು ಜಮೀನುಗಳಿಗೆ ನೀರು ಹರಿಯದೇ ಪೋಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT