ಈಗಿನ ಮಂತ್ರಿ ಮಂಡಲಕ್ಕೆ ಮರ್ಯಾದೆಯೇ ಇಲ್ಲ. ಅದು ಬಸ್ಸ್ಟ್ಯಾಂಡ್ ಬಸವಣ್ಣನ ಜೋಳಿಗೆಯಂತಾಗಿದೆ. ಯಾರು ಬರ್ತಾರು,ಯಾರು ಹೋಗ್ತಾರೋ, ಅದಕ್ಕೊಂದು ಕಿಮ್ಮತ್ತಿಲ್ಲ.ಹಿಂದೆ ಮಂತ್ರಿಗಳಂದ್ರೆ ಎದ್ದು ನಿಂತು ಕಿಮ್ಮತ್ ಕೊಡೋರು. ಈಗ ಸಿಎಂಗೆ ಕಿಮ್ಮತ್ತಿಲ್ಲ, ದೆಹಲಿಗೆ ಹೋದ್ರೂ ಪ್ರಧಾನಮಂತ್ರಿ ಭೇಟಿಗೆ ಅವಕಾಶ ಸಿಗ್ತಿಲ್ಲ ಎಂದರು.