‘ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ಕಳೆದ ಬಾರಿ ಚುನಾವಣೆ ನಡೆದಾಗ ಅನೇಕ ಗೊಂದಲಗಳನ್ನು ಸೃಷ್ಟಿ ಮಾಡಿದ್ದರು. ಸದ್ಯ ನಾವು ಯಾವ ಗೊಂದಲಕ್ಕೂ ಬೀಳೋಕೆ ಹೋಗಲ್ಲ. ಆ ಬಗ್ಗೆ ನಾನು ಯಾವುದೇ ಹೇಳಿಕೆ ಕೊಡಲ್ಲ’ ಎಂದರು. ‘ಚುನಾವಣೆಯ ನಂತರ ಎಲ್ಲರೂ ಕುಳಿತುಕೊಂಡು ಸಮಾಜಕ್ಕೆ ಏನು ಒಳ್ಳೆಯ ದಾಗುತ್ತೊ ಆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಚುನಾವಣೆ ನಂತರ ಐದು ವರ್ಷ ಇರುತ್ತದೆ, ಆಗ ಚರ್ಚೆ ಆಗಲಿದೆ’ ಎಂದು ಹೇಳಿದರು