<p>ಮಹಾಲಿಂಗಪುರ: ಬಿಸನಾಳ ತೋಟದಲ್ಲಿ ಜೈ ಆಂಜನೇಯ ಹಾಗೂ ಬನ್ನೆಮ್ಮದೇವಿ ಸೇವಾ ಸನ್ನಿಧಿ ವತಿಯಿಂದ ಹನುಮ ಜಯಂತಿ, ಬನ್ನೆಮ್ಮದೇವಿ ಜಾತ್ರೆ ಅಂಗವಾಗಿ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.</p>.<p>ಯಡೂರಿನ ಮಹಾಲಿಂಗ ಗುರುಸ್ವಾಮಿಗಳಿಂದ ನಹೋಮ-ಹವನ ಜರುಗಿತು. ಕೆಸರಗೊಪ್ಪದ ಸುಭಾಸ ಮಠದ, ಪ್ರಕಾಶ ಮಠದ ಅವರಿಂದ ರುದ್ರಾಭಿಷೇಕ ನೆರವೇರಿತು. ಹನುಮ ಜಯಂತಿ ಅಂಗವಾಗಿ ನೂರಾರು ಭಕ್ತರ ಸಮ್ಮುಖದಲ್ಲಿ ಆಂಜನೇಯನ ನಾಮಕರಣ, ತೊಟ್ಟಿಲು ಕಾರ್ಯಕ್ರಮ ನಡೆಯಿತು.</p>.<p>ಸದಾಶಿವ ರಗಟಿ ಅಯ್ಯಪ್ಪ ಸ್ವಾಮಿಗಳಿಂದ ಅಗ್ನಿ ಪೂಜೆ ಹಾಗೂ ಶಿವಲಿಂಗ ಗುರುಸ್ವಾಮಿಗಳಿಂದ ಅಗ್ನಿ ಪ್ರವೇಶ ನೆರವೇರಿತು.ಇಟ್ನಾಳದ ಸಿದ್ಧೇಶ್ವರ ಮಹಾ ರಾಜರು, ಗದ್ಯಾಳ ಬಬಲಾದಿಮಠದ ರಾಮಯ್ಯ ಅಜ್ಜನವರು, ರನ್ನ ಬೆಳಗಲಿಯ ಸಿದ್ರಾಮೇಶ್ವರ ಸ್ವಾಮೀಜಿ, ಆಚನೂರಿನ ಶ್ರೀಶೈಲ ಸ್ವಾಮೀಜಿ, ಶಿವಲಿಂಗ ಸಿದ್ನಾಳ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260405-19-1741159315</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹಾಲಿಂಗಪುರ: ಬಿಸನಾಳ ತೋಟದಲ್ಲಿ ಜೈ ಆಂಜನೇಯ ಹಾಗೂ ಬನ್ನೆಮ್ಮದೇವಿ ಸೇವಾ ಸನ್ನಿಧಿ ವತಿಯಿಂದ ಹನುಮ ಜಯಂತಿ, ಬನ್ನೆಮ್ಮದೇವಿ ಜಾತ್ರೆ ಅಂಗವಾಗಿ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.</p>.<p>ಯಡೂರಿನ ಮಹಾಲಿಂಗ ಗುರುಸ್ವಾಮಿಗಳಿಂದ ನಹೋಮ-ಹವನ ಜರುಗಿತು. ಕೆಸರಗೊಪ್ಪದ ಸುಭಾಸ ಮಠದ, ಪ್ರಕಾಶ ಮಠದ ಅವರಿಂದ ರುದ್ರಾಭಿಷೇಕ ನೆರವೇರಿತು. ಹನುಮ ಜಯಂತಿ ಅಂಗವಾಗಿ ನೂರಾರು ಭಕ್ತರ ಸಮ್ಮುಖದಲ್ಲಿ ಆಂಜನೇಯನ ನಾಮಕರಣ, ತೊಟ್ಟಿಲು ಕಾರ್ಯಕ್ರಮ ನಡೆಯಿತು.</p>.<p>ಸದಾಶಿವ ರಗಟಿ ಅಯ್ಯಪ್ಪ ಸ್ವಾಮಿಗಳಿಂದ ಅಗ್ನಿ ಪೂಜೆ ಹಾಗೂ ಶಿವಲಿಂಗ ಗುರುಸ್ವಾಮಿಗಳಿಂದ ಅಗ್ನಿ ಪ್ರವೇಶ ನೆರವೇರಿತು.ಇಟ್ನಾಳದ ಸಿದ್ಧೇಶ್ವರ ಮಹಾ ರಾಜರು, ಗದ್ಯಾಳ ಬಬಲಾದಿಮಠದ ರಾಮಯ್ಯ ಅಜ್ಜನವರು, ರನ್ನ ಬೆಳಗಲಿಯ ಸಿದ್ರಾಮೇಶ್ವರ ಸ್ವಾಮೀಜಿ, ಆಚನೂರಿನ ಶ್ರೀಶೈಲ ಸ್ವಾಮೀಜಿ, ಶಿವಲಿಂಗ ಸಿದ್ನಾಳ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260405-19-1741159315</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>