ಕೊರೊನಾ ಹಾವಳಿ, ನದಿಗಳ ಪ್ರವಾಹದಿಂದ ನಲುಗುತ್ತಿರುವ ಜನತೆಯನ್ನು ಹಾಗೂ ಅತ್ಯಧಿಕ ಮಳೆಯ ಹೊಡೆತದಿಂದ ಬೆಳೆ ಹಾನಿ, ಬಿತ್ತನೆ ಮಾಡದೇ ಕಂಗಾಲಾಗಿರುವ ಕೃಷಿಕರ ಬದುಕನ್ನು ರಕ್ಷಿಸಿ ಮತ್ತೆ ಸುಖ, ಸಮೃದ್ಧಿಯನ್ನು ದಯ
ಪಾಲಿಸುವಂತೆ ಶಕ್ತಿ ಮಾತೆಯಲ್ಲಿ ಅನೇಕರು ಪ್ರಾರ್ಥಿಸಿದರು. ಆಚರಣೆಗಳಲ್ಲಿ ದೇವಸ್ಥಾನ ಆಚರಣೆ ಸಮಿತಿಯವರು, ಪ್ರಮುಖರು, ದೇವಾಂಗ ಸಮಾಜದ ಹಿರಿಯರು, ಯುವ ಧುರೀಣರು ಹಾಗೂ ಅನೇಕ ಮಹಿಳಾ ಕಾರ್ಯಕರ್ತರು ಧಾರ್ಮಿಕ ಉತ್ಸವಗಳಲ್ಲಿ ಪಾಲ್ಗೊಂಡಿದ್ದರು.