ಬ್ಯಾಂಕಿನ ಕಾರ್ಯದರ್ಶಿ ಮಹಾವೀರ ಸನಾಳ ಪ್ರಾಸ್ತಾವಿಕವಾಗಿ ಮಾತನಾಡಿ, ವರದಿ ವಾಚನ ಮಾಡಿದರು. ಉಪಾಧ್ಯಕ್ಷೆ ಶಾಂತವ್ವ ಹಟ್ಟಿ, ನಿರ್ದೇಶಕರಾದ ಜಿನ್ನಪ್ಪ ಸವದತ್ತಿ, ಪದ್ಮರಾಜ ಆಲಗೂರ, ಅಶೋಕ ಆಳಗೊಂಡ, ಸುನೀಲ ಆಳಗೊಂಡ, ಬಾಹುಬಲಿ ಗರಗಟ್ಟಿ, ಸುಭಾಸ ಗಾತಾಡೆ, ಸಾವಿತ್ರಿ ಮಾಟ, ಶೋಭಾ ಕೊಕಟನೂರ, ಲಕ್ಷ್ಮಣ ನಾಯಕ, ದೊಂಡಿಬಾ ಕೊಡತೆ, ಎಸ್.ಎಂ. ಶಿರೋಳ ಇದ್ದರು.