ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ಸಿದ್ದಾಪುರ ಪ್ರಾಸ್ಥಾವಿಕವಾಗಿ ಮಾತನಾಡಿದರು. ಶಿಕ್ಷಕ ವೈ.ಆರ್.ಭೂತಾಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಆಸೆಂಗೆಪ್ಪ ನಕ್ಕರಗುಂದಿ, ರಾಜ್ಯ ಕುರುಬರ ಸಂಘದ ನಿದೇರ್ಶಕ ಶ್ರೀಶೈಲ ದಳವಾಯಿ, ಶಶಿಕಾಂತ ಉದಗಟ್ಟಿ, ಹನಮಂತ ಅಪ್ಪನ್ನವರ, ಎಸ್.ಎಸ್.ಪಾಟೀಲ, ಹನಮಂತ ದೇವರಮನಿ, ಆತ್ಮಾನಂದ ಜಾಲಿಹಾಳ, ಮಲ್ಲು ವಡಗೇರಿ, ರವಿ ಒಡ್ಡೊಡಗಿ, ಬಸವರಾಜ ಭೂತಾಳಿ, ರೇವಣಸಿದ್ದಪ್ಪ ನೋಟಗಾರ, ಮಂಜುನಾಥ ಹೊಸಮನಿ, ಬಿ.ಎಚ್.ಮೇಟಿ, ವೀರಣ್ಣ ಹಳೇಗೌಡರ, ರಾಧಾ ಆಕಳವಾಡಿ, ಶಿವು ಹನಮಕ್ಕನ್ನವರ ಹಾಜರಿದ್ದರು.