ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಹಿರೇಹಾಳ, ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ, ಇಷ್ಟಲಿಂಗ ನರೇಗಲ್, ಮಹಾಂತೇಶ ವಡ್ಡರ, ಸೋಮಣ್ಣ ಬಿಂಗೇರಿ, ರಾಘು ಹರ್ತಿ, ಇಮ್ರಾನ್ ಕಲಬುರ್ಗಿ, ಇಸಾರ್ ಮುಲ್ಲಾ , ಸಂಗಮೇಶ ಲೋಕಾಪೂರ, ಸೋಮಶೇಖರ ಬರಗುಂಡಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.