ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ, ಕೆಪಿಸಿಸಿ ಮುಖಂಡ ಬಸವಪ್ರಭು ಸರನಾಡಗೌಡ, ಮುಧೋಳದ ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ,ಎಂ.ಎಲ್.ಶಾಂತಗಿರಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಸರಸ್ವತಿ ಈಟಿ, ವಕ್ತಾರರಾದ ಎನ್.ಬಿ.ಗಸ್ತಿ, ಆನಂದ ಜಿಗಜಿನ್ನಿ, ಪದಾಧಿಕಾರಿಗಳಾದ ಮುತ್ತು ಜೋಳದ, ಮಂಜುನಾಥ ವಾಸನದ ಪಾಲ್ಗೊಂಡಿದ್ದರು.