ಇಲ್ಲಿನ ಮುತ್ತಿನಕಂತಿ ಹಿರೇಮಠದ ಆವರಣದಲ್ಲಿ ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪೂರ ರಚಿಸಿದ ‘ಪ್ರೇಮಪಾಶ; ಪ್ರೀತಿಯೆಂಬ ಜಿಹಾದಿನ ಪರದೆ ಸರಿಯಿತು’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರದೀಪ್ ಮೆಟಗುಡ್ದ, ವಿಠ್ಠಲ್ ಪರೀಟ್, ಶಶಿ ಜಗದಾಳ, ರಘು ಭೂವಿ, ಕುಮಾರ್ ಮಾಳಿ, ಸೋಮು ಕಲ್ಯಾಣಶೆಟ್ಟಿ, ಮಂಜು ಜಕ್ಕಪ್ಪನವರ, ಪ್ರಕಾಶ್ ಅರಿಕೇರಿ, ಮಲ್ಲಿಕಾರ್ಜುನ ಮಾಳಿ, ಶ್ರೀಶೈಲ್ ಮಾಡಗ್ಯಾಲ, ಗೀತಾ ಸೂರ್ಯವಂಶಿ, ಮಹಾನಂದಾ ಪಾಯಗೊಂಡ ಇತರರು ಇದ್ದರು.