ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ, ಮುಖಂಡರಾದ ಕೆ.ಟಿ.ಪಾಟೀಲ, ಉದಯ ಸಾರವಾಡ, ವಿಶ್ವನಾಥ ಉದಗಟ್ಟಿ, ಗೋವಿಂದಪ್ಪ ಗುಜ್ಜನ್ನವರ, ಸುಭಾಷ ಶಿರಬೂರ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಬಸವಂತ ಕಾಟೆ, ಮಹೇಶಗೌಡ ಪಾಟೀಲ, ಸುಭಾಷ ಕೊರಡ್ಡಿ, ಸಂಗಪ್ಪ ನಾಗರಡ್ಡಿ, ಸುರೇಶ ಚಿಂಚಲಿ, ರಾಚಪ್ಪ ಕಲ್ಲೊಳ್ಳಿ, ಮಲ್ಲಪ್ಪ ಹುಲ್ಯಾಳ, ದುಂಡಪ್ಪ ಲಿಂಗರಡ್ಡಿ, ಯಲ್ಲಪ್ಪ ಹೆಗಡೆ ಮುಂತಾದವರು ಇದ್ದರು.