ಶುಕ್ರವಾರ, 18 ಜುಲೈ 2025
×
ADVERTISEMENT
ADVERTISEMENT

ರಾಬಕೊವಿ: ಪ್ರಾತಿನಿಧ್ಯ ಕಳೆದುಕೊಳ್ಳುವುದೇ ಬಳ್ಳಾರಿ?

Published : 26 ಜೂನ್ 2025, 5:49 IST
Last Updated : 26 ಜೂನ್ 2025, 5:49 IST
ಫಾಲೋ ಮಾಡಿ
Comments
ರಾಜಕೀಯ ಇಚ್ಛಾಶಕ್ತಿ ಕೊರತೆ
ಒಂದು ಕಾಲಕ್ಕೆ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ 170ಕ್ಕೂ ಅಧಿಕ ಹಾಲು ಉತ್ಪಾದಕ ಸಂಘಗಳಿದ್ದವು ಎನ್ನಲಾಗಿದೆ. ಅದು ಇಂದು 92ಕ್ಕೆ ಕುಸಿದಿದೆ. ಇದರಲ್ಲಿ 28ಕ್ಕೆ ಮಾತ್ರ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವಿದೆ. ಇನ್ನುಳಿದವು ದಿನಕ್ಕೆ 100 ಲೀಟರ್‌ ಹಾಲು ಉತ್ಪಾದನೆ ಮಾಡಲೂ ಶಕ್ತವಲ್ಲದೇ ಮತದಾನ ವಂಚಿತವಾಗಿವೆ.  ಹಾಲು ಉತ್ಪಾದಕ ಸಂಘಗಳು ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದ್ದರೂ ಅದಕ್ಕೆ ಕಾರಣ ಪರಿಹಾರ ಹುಡುಕುವಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳ ಯಾವುದೇ ಪ್ರಯತ್ನ ಮಾಡಿದಂತೆ ಇಲ್ಲ. ಇದನ್ನು ಮೊದಲೇ ಗಮನಿಸಿ ಚಿಕಿತ್ಸಕ ಕ್ರಮಗಳನ್ನು ಕೈಗೊಂಡಿದ್ದರೆ ಬಳ್ಳಾರಿಗೆ ಇಂದು ಇಂಥ ದುರ್ಗತಿ ಬರುತ್ತಿರಲಿಲ್ಲ ಎಂಬುದು ತೀರ ಹತ್ತಿರದವರ ಬೇಸರದ ನುಡಿಗಳು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT