ಶುಕ್ರವಾರ, 17 ಏಪ್ರಿಲ್ 2026
×
ADVERTISEMENT

ಬಳ್ಳಾರಿ: ಸರ್ಕಾರಿ ಆಸ್ತಿ ರಕ್ಷಣೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ

: ನಗರ ವ್ಯಾಪ್ತಿಯ ಸರ್ಕಾರಿ ಆಸ್ತಿ ಪರಿಶೀಲನೆ ನಡೆಸಲಿರುವ ಎಡಿಸಿ ನೇತೃತ್ವದ ತಂಡ
Published : 7 ಮಾರ್ಚ್ 2026, 1:58 IST
Last Updated : 7 ಮಾರ್ಚ್ 2026, 1:58 IST
ADVERTISEMENT
ಫಾಲೋ ಮಾಡಿ
Comments
ನಾಗೇಂದ್ರ ಪ್ರಸಾದ್‌
ನಾಗೇಂದ್ರ ಪ್ರಸಾದ್‌
ಟಿಎಸ್‌ ನಂಬರ್‌ ಜಮೀನುಗಳಾಗಿದ್ದರೂ ಅದು ಕಂದಾಯ ವ್ಯಾಪ್ತಿಗೇ ಸೇರುತ್ತದೆ. ನಕಲಿ ದಾಖಲೆಗಳ ಮೇಲೆ ಜಮೀನುಗಳ ನೋಂದಣಿ ಮಾಡಿಸಿ ಖಾತೆ ಮಾಡಿಸುವ ಘಟನೆಗಳು ನಡೆದಿವೆ. ಹೀಗಾಗಿ ಸರ್ಕಾರಿ ಜಾಗ ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ
ನಾಗೇಂದ್ರ ಪ್ರಸಾದ್‌ ಕೆ. ಜಿಲ್ಲಾಧಿಕಾರಿ
ಸಮಿತಿಯಲ್ಲಿ ಯಾರ‍್ಯಾರಿದ್ದಾರೆ?
ಹೆಚ್ಚುವರಿ ಜಿಲ್ಲಾಧಿಕಾರಿ (ಅಧ್ಯಕ್ಷ) ಪಾಲಿಕೆ ಆಯುಕ್ತ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಳ್ಳಾರಿ ನಗರ ಮತ್ತುಗ್ರಾಮೀಣ ಉಪ-ವಿಭಾಗದ ಡಿವೈಎಸ್‌ಪಿಗಳು ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಪದನಿಮಿತ್ತ ಭೂ ದಾಖಲೆಗಳ ಉಪ ನಿರ್ದೇಶಕರು ಭೂ ದಾಖಲೆಗಳ ಸಹಾಯಕ ನಿರ್ದೇಶಕರು (ನಗರ ಮತ್ತು ಗ್ರಾಮೀಣ) ಬಳ್ಳಾರಿ ಉಪ ವಿಭಾಗಾಧಿಕಾರಿ ಬಳ್ಳಾರಿ ತಹಶೀಲ್ದಾರ್‌ ಸದಸ್ಯರಾಗಿರುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT