ಬುಧವಾರ, 13 ಮೇ 2026
×
ADVERTISEMENT

ಬಳ್ಳಾರಿ: ಪರಿಷ್ಕೃತ ಕೆಲಸದ ಸಮಯ ಉಪಯೋಗವಾಯ್ತೆ?

Published : 21 ಏಪ್ರಿಲ್ 2026, 23:22 IST
Last Updated : 21 ಏಪ್ರಿಲ್ 2026, 23:22 IST
ADVERTISEMENT
ಫಾಲೋ ಮಾಡಿ
Comments
ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದ ಸಮಯ ಪರಿಷ್ಕರಣೆ ಮಾಡಲಾಗಿದೆ. ನಿಗದಿತ ಅವಧಿಯಲ್ಲಿ ಸಿಬ್ಬಂದಿ ಕೆಲಸದಲ್ಲಿರಲೇಬೇಕು. ಸಾರ್ವಜನಿಕರಿಗೆ ನೆರವಾಗಲೇಬೇಕು.
–ಸದಾನಂದ ನೆಲ್ಕುದುರಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ 
ಕಳೆದ ಮೂರ್ನಾಲ್ಕು ದಿನಗಳಿಂದಲಂತೂ ಬಿಸಿಲು ಭೀಕರವಾಗಿದೆ. ಆರೋಗ್ಯದ ದೃಷ್ಟಿಯಿಂದ ಸಮಯ ಬದಲಾವಣೆ ಒಳ್ಳೆಯದೇ. ಆದರೆ, ಸಂದರ್ಭ ಬಂದಾಗ ಸಮಯ ಲೆಕ್ಕಿದೇ ಕೆಲಸ ಮಾಡಬೇಕು</p>
–ನಾಗೇಂದ್ರ ಪ್ರಸಾದ್‌ ಕೆ.,ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT