<p>ಕಂಪ್ಲಿ: ‘ಕಾವ್ಯದ ಪ್ರೀತಿ ಮತ್ತು ಓದು ಕವಿಯನ್ನಾಗಿಸುತ್ತದೆ. ಶರಣರು, ವಚನಕಾರರ ಪ್ರೇರಣೆಯಿಂದ ಸಶಕ್ತ ಕಾವ್ಯಗಳು ಕನ್ನಡದಲ್ಲಿ ಮೂಡಿಬರುತ್ತಿವೆ’ ಎಂದು ಎಮ್ಮಿಗನೂರು ಹಂಪಿಸಾವಿರದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯರು ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಹಂಪಿಸಾವಿರದೇವರ ಮಠದಲ್ಲಿ ಕನ್ನಡ ವಿವಿಯ ಸಂಶೋಧನಾ ವಿದ್ಯಾರ್ಥಿನಿ ಬೇರ್ಗಿ ಜಯಶ್ರೀ ರಚಿಸಿದ ‘ಮುಗಿಲ ನಕ್ಷತ್ರ’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>ಕವಯತ್ರಿ ಬೇರ್ಗಿ ಜಯಶ್ರೀ ಮಾತನಾಡಿದರು. ಎಚ್. ವೀರಾಪುರದ ಜ್ಞಾನಜ್ಯೋತಿ ಶಿವಲಿಂಗ ಮಂದಿರದ ಜಡೇಶತಾತ, ಪ್ರಮುಖರಾದ ಶಿವೇಗೌಡ ರಾಮಪ್ಪ, ಚನ್ನಪಟ್ಟಣ ಬಸವನಗೌಡ, ಹನುಮನಗೌಡ, ಗಂಟೆ ಜಡೇಶ, ಹಂಪಿ ಚಂದ್ರಶೇಖರಸ್ವಾಮಿ, ಮಣಿಕಂಠ, ಜಡೇಸಿದ್ದಸ್ವಾಮಿ, ಮಹಾಂತೇಶ, ಬಸಮ್ಮ, ಲಕ್ಷ್ಮಿ, ಮಣಿಕಂಂಠ, ವಿಥುನ್ ಗೌಡ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260328-25-1599343814</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಂಪ್ಲಿ: ‘ಕಾವ್ಯದ ಪ್ರೀತಿ ಮತ್ತು ಓದು ಕವಿಯನ್ನಾಗಿಸುತ್ತದೆ. ಶರಣರು, ವಚನಕಾರರ ಪ್ರೇರಣೆಯಿಂದ ಸಶಕ್ತ ಕಾವ್ಯಗಳು ಕನ್ನಡದಲ್ಲಿ ಮೂಡಿಬರುತ್ತಿವೆ’ ಎಂದು ಎಮ್ಮಿಗನೂರು ಹಂಪಿಸಾವಿರದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯರು ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಹಂಪಿಸಾವಿರದೇವರ ಮಠದಲ್ಲಿ ಕನ್ನಡ ವಿವಿಯ ಸಂಶೋಧನಾ ವಿದ್ಯಾರ್ಥಿನಿ ಬೇರ್ಗಿ ಜಯಶ್ರೀ ರಚಿಸಿದ ‘ಮುಗಿಲ ನಕ್ಷತ್ರ’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>ಕವಯತ್ರಿ ಬೇರ್ಗಿ ಜಯಶ್ರೀ ಮಾತನಾಡಿದರು. ಎಚ್. ವೀರಾಪುರದ ಜ್ಞಾನಜ್ಯೋತಿ ಶಿವಲಿಂಗ ಮಂದಿರದ ಜಡೇಶತಾತ, ಪ್ರಮುಖರಾದ ಶಿವೇಗೌಡ ರಾಮಪ್ಪ, ಚನ್ನಪಟ್ಟಣ ಬಸವನಗೌಡ, ಹನುಮನಗೌಡ, ಗಂಟೆ ಜಡೇಶ, ಹಂಪಿ ಚಂದ್ರಶೇಖರಸ್ವಾಮಿ, ಮಣಿಕಂಠ, ಜಡೇಸಿದ್ದಸ್ವಾಮಿ, ಮಹಾಂತೇಶ, ಬಸಮ್ಮ, ಲಕ್ಷ್ಮಿ, ಮಣಿಕಂಂಠ, ವಿಥುನ್ ಗೌಡ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260328-25-1599343814</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>