ರಸಗೊಬ್ಬರ ಪೂರೈಕೆಗೆ 6ನೇ ಪಥ ಕೇಳಲಾಗುವುದು. ರೈಲ್ವೆ ಇಲಾಖೆ ಹಾಗೂ ಎಫ್ಸಿಎಗೂ ಪತ್ರ ಬರೆಯಲಾಗುವುದು. ರೈತರ ಉಪಯೋಗಕ್ಕಾಗಿ ಕ್ರಮ ಕೈಗೊಳ್ಳಲಾಗುವುದು.
– ನಾಗೇಂದ್ರ ಪ್ರಸಾದ್ ಕೆ. ಜಿಲ್ಲಾಧಿಕಾರಿ, ಬಳ್ಳಾರಿ
ರಸಗೊಬ್ಬರ ಪೂರೈಕೆಗೆ ಹೆಚ್ಚುವರಿ ಪಥ ಕೇಳಿದರೆ ರೈಲ್ವೆ ಇಲಾಖೆ ನಿರಾಕರಿಸಿದ. ಜಿಂದಾಲ್ ಮತ್ತು ಬಿಟಿಪಿಎಸ್ ಹಿತದ ನೆಪ ಮುಂದಿಡಲಾಗಿದೆ. ರೈತರನ್ನು ಕಡೆಗಣಿಸಲಾಗಿದೆ. ಇನ್ನೊಂದು ರೈಲು ಪಥ ಅನಿವಾರ್ಯ ಆಗಲಿದೆ.