ಬುಧವಾರ, 20 ಮೇ 2026
×
ADVERTISEMENT

ತೆಕ್ಕಲಕೋಟೆ: ಭಣಗುಡುತ್ತಿದೆ ಕುಡಿಯುವ ನೀರಿನ ಸಂಗ್ರಹಾಗಾರ

ಚಾಂದ್ ಬಾಷ
Published : 28 ಏಪ್ರಿಲ್ 2026, 23:53 IST
Last Updated : 29 ಏಪ್ರಿಲ್ 2026, 6:01 IST
ADVERTISEMENT
ಫಾಲೋ ಮಾಡಿ
Comments
ನಡವಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಈಗಾಗಲೇ ₹32 ಕೋಟಿ ವೆಚ್ಚದ ಪುನಶ್ಚೇತನ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಆರಂಭಿಸಲಾಗುವುದು
ರಾಹುಲ್, ಎಇಇ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಿರುಗುಪ್ಪ
ಯೋಜನೆಯಿಂದ 15 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿತ್ತು. ದಿನನಿತ್ಯ ಬಳಕೆಗೆ ಪಂಚಾಯಿತಿಯಿಂದ ಬೋರ್‌ವೆಲ್ ನೀರನ್ನು ನೀಡಲಾಗುತ್ತಿದೆ. ಆದರೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು
ಮಂಜುನಾಥ, ನಡವಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT