ಹಗರಿಬೊಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸತೀಶ್ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ನಾಯಕರ ಹುಲುಗಪ್ಪ, ವಿಜಯನಗರ ಕಾಲೇಜಿನ ಅಧ್ಯಕ್ಷ ಅಸುಂಡಿ ಬಿ. ನಾಗರಾಜಗೌಡ, ಪ್ರಾಂಶುಪಾಲ ವಿ.ಎಸ್.ಪ್ರಭಯ್ಯ, ಕೆ.ಪ್ರಕಾಶ್, ವಿರೂಪಾಕ್ಷಪ್ಪ ಸ್ವಾಮಿ, ಕೆ.ಆರ್.ಕೇಶವ ಮೂರ್ತಿ, ಸೃಷ್ಟಿ ನಾಗೇಶ, ವೀರಮ್ಮ ಹಿರೇಮಠ, ನೇಹಾ, ಶಿವಮಲ್ಲಿಕಾರ್ಜುನ, ಬಸವರಾಜ ಕೆ., ಪ್ರಕಾಶ್ ಇದ್ದರು.