ದಲಿತ ಹಕ್ಕುಗಳ ಸಮಿತಿಯ ಬಿ. ಮಾಳಮ್ಮ, ವಕೀಲೆ ಶ್ವೇತಾಂಬರಿ, ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಎಂ. ಗೌರಮ್ಮ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ನಾಗರತ್ನಮ್ಮ, ಕಾರ್ಯದರ್ಶಿ ಕೆ.ಎಂ. ಸ್ವಪ್ನ, ಖಜಾಂಚಿ ಎಂ. ಮಾರಮ್ಮ, ಕೆ. ಗೌರಮ್ಮ, ಬಸವರಾಜ, ಆರ್. ಭಾಸ್ಕರ್ ರೆಡ್ಡಿ ಇದ್ದರು.