ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಬಿ.ಶ್ರೀನಿವಾಸ್, ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಹಾಪ್ ಕಾಮ್ ನಿರ್ದೇಶಕ ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಮುಖಂಡರಾದ ವೀರಪ್ಪ, ಗುರಪ್ಪ, ಆರ್.ಕೆ.ನಂಜೇಗೌಡ, ಎಸ್.ಎಲ್.ಎನ್ ಮುನಿರಾಜು, ಕಲ್ಯಾಣ್ ಕುಮಾರ್, ಭೀಮ್ ರಾಜ್ ಇದ್ದರು.