ಮೊದಲಿಗೆ ವಿನಯ್, ತ್ರಿಮೂರ್ತಿ ಎಂಬ ಆರೋಪಿಗಳನ್ನು ಪೊಲೀಸರು ಕಾಲಿಗೆ ಗುಂಡಿಟ್ಟು ಬಂಧಿಸಿದ್ದರು. ಅದಾದ ನಂತರ ಅನಿಲ್ ಎಂಬ ಆರೋಪಿಯು ವಕೀಲರ ಮೂಲಕ ನ್ಯಾಯಾಲಯಕ್ಕೆ ಶರಣಾಗಿದ್ದ. ಉಳಿದಂತೆ ಬೆಂಗಳೂರಿನ ಹಂದರಹಳ್ಳಿ ನಿವಾಸಿಗಳಾದ ಸೋಮಶೇಖರ್, ಮುನ್ನಾ ಜತೆ ಒಬ್ಬ ಬಾಲಕನನ್ನು ಪೊಲೀಸರು ಬೆಂಗಳೂರಿನಲ್ಲಿಯೇ ಬಂಧಿಸಗದ್ದರು. ಈ ಪ್ರಕರಣದ ನಾಲ್ಕನೇ ಆರೋಪಿ ಹುಲಿಕುಂಟೆ ಗ್ರಾಮದ ಕೋರಿ ತಲೆಮರೆಸಿಕೊಂಡಿದ್ದಾನೆ.