ಸ್ಪರ್ಧೆಯಲ್ಲಿ ಶಶಿಕಲಾ ಪ್ರಥಮ ಬಹುಮಾನ, ಧನುಶ್ರೀ, ಕಲಾವತಿ ಸುಬ್ರಮಣಿ ದ್ವಿತೀಯ ಬಹುಮಾನ, ಕೋಮಲಾ, ಪವಿತ್ರ, ವರ್ಷತೃತೀಯ ಬಹುಮಾನ ಪಡೆದರು. ಖಾದಿ ಬೋರ್ಡ್ ಅಧ್ಯಕ್ಷ ಲಕ್ಷ್ಮಣ್ ಮೂರ್ತಿ, ಯುವ ಮುಖಂಡ ಮಾರುತಿ, ಹಿತ್ತರಹಳ್ಳಿ ರಮೇಶ್, ಅಬಿದಾಭಾನು, ಸನಾವುಲ್ಲಾ, ಶಾರದಮ್ಮ ಸೀನಪ್ಪ, ಶಂಷದ್ ಬೇಗಂ ಅಥಾವುಲ್ಲಾ, ನಟರಾಜ್, ರಿಜ್ವಾನ್, ನಜೀರ್, ಅಹಮದ್, ಚಂದ್ರಶೇಖರ್, ಶ್ರೀನಿವಾಸ್, ರಾಮಾಂಜಿನೇಯದಾಸ್, ಪ್ರಭಾಕರ್, ಪಿಡಿಒ ರಾಜಗೋಪಾಲರೆಡ್ಡಿ, ಶ್ರೀನಿವಾಸ್, ಮನೋಜ್, ವೆಂಕಟೇಶ್ ಇದ್ದರು.