<p><strong>ದೇವನಹಳ್ಳಿ:</strong>ಬಸ್ಮತ್ತುಆಟೋ ಮುಖಾಮುಖಿ ಡಿಕ್ಕಿಯಾಗಿ ಆಟೋದಲ್ಲಿದ್ದ ನಾಲ್ವರು ಸೋಮವಾರದುರ್ಮರಣಕ್ಕೀಡಾಗಿದ್ದಾರೆ.</p>.<p>ಹಸೀನಾ( 35 ) ಜೋಯಾ( 5 ) ಶಾಜೀಯಾ( 08 ) ಸಾನಿಯಾ( 17 ) ಮೃತ ದುರ್ದೈವಿಗಳು. ಇವರುಹೊಸಕೋಟೆ ತಾಲೂಕಿನ ಸೂಲಿಬೆಲೆಯಗಿಡ್ಡಪನಹಳ್ಳಿಯವರುಎಂದು ತಿಳಿದು ಬಂದಿದೆ.</p>.<p>ಗಾಯಗೊಂಡ 8ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.</p>.<p>ಮಕ್ಕಳು ಸೇರಿದಂತೆ 12ಜನ ಕುಟುಂಬಸ್ಥರುದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯಿರುವಡಿಸಿ ಕಚೇರಿಯಲ್ಲಿ ಆಧಾರ್ಗೆ ಪೊಟೋ ತೆಗೆಸಲು ಹೋಗುತ್ತಿದ್ದವೇಳೆ ದುರ್ಘಟನೆ ಸಂಭವಿಸಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ:</strong>ಬಸ್ಮತ್ತುಆಟೋ ಮುಖಾಮುಖಿ ಡಿಕ್ಕಿಯಾಗಿ ಆಟೋದಲ್ಲಿದ್ದ ನಾಲ್ವರು ಸೋಮವಾರದುರ್ಮರಣಕ್ಕೀಡಾಗಿದ್ದಾರೆ.</p>.<p>ಹಸೀನಾ( 35 ) ಜೋಯಾ( 5 ) ಶಾಜೀಯಾ( 08 ) ಸಾನಿಯಾ( 17 ) ಮೃತ ದುರ್ದೈವಿಗಳು. ಇವರುಹೊಸಕೋಟೆ ತಾಲೂಕಿನ ಸೂಲಿಬೆಲೆಯಗಿಡ್ಡಪನಹಳ್ಳಿಯವರುಎಂದು ತಿಳಿದು ಬಂದಿದೆ.</p>.<p>ಗಾಯಗೊಂಡ 8ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.</p>.<p>ಮಕ್ಕಳು ಸೇರಿದಂತೆ 12ಜನ ಕುಟುಂಬಸ್ಥರುದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯಿರುವಡಿಸಿ ಕಚೇರಿಯಲ್ಲಿ ಆಧಾರ್ಗೆ ಪೊಟೋ ತೆಗೆಸಲು ಹೋಗುತ್ತಿದ್ದವೇಳೆ ದುರ್ಘಟನೆ ಸಂಭವಿಸಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>