ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ಮಾತನಾಡಿ, ‘ಮಲ ಹೊರುವುದಷ್ಟೇ ಅಲ್ಲ, ಶೌಚಾಲಯಗಳಲ್ಲಿನ ಮಲವನ್ನು ರಾಜಕಾಲುವೆ, ಚರಂಡಿಗಳಿಗೆ ಬಿಡುವಂತಿಲ್ಲ, ಕಾನೂನು ಅಷ್ಟೊಂದು ಬಿಗಿಯಾಗಿದೆ. ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಬೇರೆ ಉದ್ಯೋಗಗಳನ್ನು ಮಾಡಿಕೊಳ್ಳಿ, ಆರೋಗ್ಯ ನಿರೀಕ್ಷಕಿ ಪ್ರಭಾವತಿ, ಪರಿಸರ ಎಂಜಿನಿಯರ್ ಮಹೇಶ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆ ರವಿಕಲಾ ಇದ್ದರು.