ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್, ಎ.ಪಿ.ಎಂ.ಸಿ.ನಿರ್ದೇಶಕ ಹುರುಳುಗುರ್ಕಿ ಶ್ರೀನಿವಾಸ್, ಬಿಜ್ಜವಾರ ಆನಂದ್, ಮುಖಂಡರಾದ ನಾರಾಯಣಾಚಾರ್, ಡಾ.ದಿಲೀಪ್, ಆನಂದ್, ರಾಮಕೃಷ್ಣ, ರಾಜಗೋಪಾಲ್, ರೆಡ್ಡಿಹಳ್ಳಿ ಮುನಿರಾಜು, ಡೇರಿ ಅಧ್ಯಕ್ಷ ಬೈಯಣ್ಣ, ಕಾರ್ಯದರ್ಶಿ ಮುನಿರೆಡ್ಡಿ, ವೀರಪ್ಪ, ಕಲ್ಯಾಣ್ ಕುಮಾರ್ ಬಾಬು, ದೇವರಾಜ್. ವೆಂಕಟಗಿರಿಕೋಟೆ ಈರಪ್ಪ, ಮಂಜುನಾಥ್, ರಾಜಸ್ವ ನಿರೀಕ್ಷಕ ಆಂಜಿನಪ್ಪ, ಮೂರ್ತಿ, ಇದ್ದರು.