<p>ಆನೇಕಲ್: ಪಟ್ಟಣದ ತಿಗಳರ ಬೀದಿಯ ಭಜನೆ ಮನೆಯ ದ್ರೌಪದಮ್ಮ ದೇವಿ ದೇವಾಲಯದ ಕರಗ ಶಕ್ತ್ಯೋತ್ಸವವು ಏ.30ರಂದು ನಡೆಯಲಿದ್ದು, ಪೂಜಾರಿ ಚಂದ್ರಪ್ಪ ಅವರು 9ನೇ ಬಾರಿಗೆ ಕರಗ ಹೊರಲಿದ್ದಾರೆ.</p>.<p>ಏ.22ರ ರಾತ್ರಿ 9ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಏ.30ರಂದು ಹಸಿ ಕರಗ, ಮೇ 3ರಂದು ಒಣ ಕರಗ ನಡೆಯಲಿದೆ. ಈ ಹಿಂದೆ ಭಜನೆ ಮನೆಯಲ್ಲಿ ಚಂದ್ರಪ್ಪ ಅವರು 3 ಬಾರಿ ಕರಗ ಹೊತ್ತಿದ್ದರು, ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದಲ್ಲಿ 6 ಬಾರಿ ಕರಗ ಹೊತ್ತಿದ್ದರು ಒಟ್ಟು 9 ಬಾರಿ ಕರಗವನ್ನು ಹೊತ್ತಿರುವ ಚಂದ್ರಪ್ಪ ಅವರು ಈ ಬಾರಿ ಭಜನೆ ಮನೆಯ ಕರಗ ಹೊರಲಿದ್ದಾರೆ.</p>.<p>ಕೋಟೆ ಜಗಳ, ಅಗ್ನಿಕೊಂಡ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳಿಗೆ ಸಜ್ಜು ಮಾಡಿಕೊಳ್ಳಲಾಗಿದೆ. ಏ.22ರಂದು ರಾತ್ರಿ 9ಕ್ಕೆ ಧ್ವಜಾರೋಗಣ ಮತ್ತು ಜಲಧಿ ಕರಗಕ್ಕೆ ಸಿದ್ದತೆ ನಡೆಸಲಾಗಿದೆ ಎಂದು ಎಂದು ಕರಗ ಆಚರಣಾ ಸಮಿತಿಯ ರಾಮಯ್ಯ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-15-1539028704</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆನೇಕಲ್: ಪಟ್ಟಣದ ತಿಗಳರ ಬೀದಿಯ ಭಜನೆ ಮನೆಯ ದ್ರೌಪದಮ್ಮ ದೇವಿ ದೇವಾಲಯದ ಕರಗ ಶಕ್ತ್ಯೋತ್ಸವವು ಏ.30ರಂದು ನಡೆಯಲಿದ್ದು, ಪೂಜಾರಿ ಚಂದ್ರಪ್ಪ ಅವರು 9ನೇ ಬಾರಿಗೆ ಕರಗ ಹೊರಲಿದ್ದಾರೆ.</p>.<p>ಏ.22ರ ರಾತ್ರಿ 9ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಏ.30ರಂದು ಹಸಿ ಕರಗ, ಮೇ 3ರಂದು ಒಣ ಕರಗ ನಡೆಯಲಿದೆ. ಈ ಹಿಂದೆ ಭಜನೆ ಮನೆಯಲ್ಲಿ ಚಂದ್ರಪ್ಪ ಅವರು 3 ಬಾರಿ ಕರಗ ಹೊತ್ತಿದ್ದರು, ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದಲ್ಲಿ 6 ಬಾರಿ ಕರಗ ಹೊತ್ತಿದ್ದರು ಒಟ್ಟು 9 ಬಾರಿ ಕರಗವನ್ನು ಹೊತ್ತಿರುವ ಚಂದ್ರಪ್ಪ ಅವರು ಈ ಬಾರಿ ಭಜನೆ ಮನೆಯ ಕರಗ ಹೊರಲಿದ್ದಾರೆ.</p>.<p>ಕೋಟೆ ಜಗಳ, ಅಗ್ನಿಕೊಂಡ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳಿಗೆ ಸಜ್ಜು ಮಾಡಿಕೊಳ್ಳಲಾಗಿದೆ. ಏ.22ರಂದು ರಾತ್ರಿ 9ಕ್ಕೆ ಧ್ವಜಾರೋಗಣ ಮತ್ತು ಜಲಧಿ ಕರಗಕ್ಕೆ ಸಿದ್ದತೆ ನಡೆಸಲಾಗಿದೆ ಎಂದು ಎಂದು ಕರಗ ಆಚರಣಾ ಸಮಿತಿಯ ರಾಮಯ್ಯ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-15-1539028704</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>