ಕನ್ನಡಪರ ಸಂಘಟನೆಗಳ ಒಕ್ಕೂಟದ ಸಂಜೀವ್ ನಾಯಕ್, ಜಿ.ಸತ್ಯನಾರಾಯಣ್, ತ.ನ.ಪ್ರಭುದೇವ, ಸು.ನರಸಿಂಹಮೂರ್ತಿ,ರಮೇಶ್, ಪ್ರಮಿಳಾ ಮಹದೇವ್,ಆದಿತ್ಯನಾಗೇಶ್, ಆರ್.ಕೆಂಪರಾಜ್, ಶಿವಕುಮಾರ್, ಆರಾಧ್ಯ, ಮುನೇಗೌಡ,ಆಂಜನಮೂರ್ತಿ, ಮುಸ್ತಪಾ, ಜಿ.ಲಕ್ಷ್ಮೀಪತಿ, ಮಲ್ಲೇಶ್, ಪು.ಮಹೇಶ್, ಜಯರಾಮು, ಸತೀಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.