ಶಾಸಕ ನಿಸರ್ಗ ನಾರಾಯಣಸ್ವಾಮಿ, ಸಮಾಜ ಸೇವಕ ಶೆಟ್ಟಿಗೆರೆ ರಾಜಣ್ಣ, ಮಾದಿಗ ಪ್ರಚಾರ ಸಮಿತಿಯ ದಂಡೋರ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ, ಜಾಲಿಗೆ ಗ್ರಾ.ಪಂ. ಅಧ್ಯಕ್ಷೆ ದೀಪ್ತಿ ವಿಜಯಕುಮಾರ್, ಟಿಎಪಿಸಿಎಂಎಸ್ ಸದಸ್ಯ ಗುರಪ್ಪ, ಆದಿಜಾಂಬವ ಟ್ರಸ್ಟ್ ಅಧ್ಯಕ್ಷ ಎಂ.ಎಂ. ಶ್ರೀನಿವಾಸ್, ಪುರಸಭಾ ಸದಸ್ಯರಾದ ಜಿ.ಎ. ರವೀಂದ್ರ, ಮುನಿಕೃಷ್ಣ, ವೇಣುಗೋಪಾಲ್,ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ನಿಕಟಪೂರ್ವ ಅಧ್ಯಕ್ಷ ಎಸ್.ಎಂ. ಆನಂದ್ಕುಮಾರ್, ಪದಾಧಿಕಾರಿಗಳಾದ ಸಿ. ಮುನಿಕೃಷ್ಣಪ್ಪ, ಜಾಲಿಗೆ ಮುನಿರಾಜು, ಎಂ. ಹರ್ಷನಾಥ್, ಕೆ. ಮಂಜುನಾಥ್, ನರಸಿಂಹಮೂರ್ತಿ, ಡಿ.ಎನ್. ಅನಿಲ್, ಸಿ. ಶ್ರೀನಿವಾಸ್, ಎನ್. ನರಸಿಂಹಮೂರ್ತಿ, ಡಿ. ಮುನಿಕೃಷ್ಣ, ಡಿ.ಎಂ. ವೇಣುಗೋಪಾಲ್, ಮಾಳಿಗೇನಹಳ್ಳಿ ವೆಂಕಟೇಶ್ಮೂರ್ತಿ, ಎಂ. ಅಮರನಾರಾಯಣ್, ಎಂ. ವೆಂಕಟೇಶ್, ನಾಗೇಶ್, ಎನ್. ವೆಂಕಟಪ್ಪ, ಮುನಿರಾಜಪ್ಪ, ವಿ. ಮುನಿರಾಜು ಉಪಸ್ಥಿತರಿದ್ದರು.